ETV Bharat / state

ಭವಾನಿಪುರದಲ್ಲಿ ಸಿಎಂ ಬ್ಯಾನರ್ಜಿಗೆ ಭರ್ಜರಿ ಜಯ: ಶುಭಾಶಯ ಕೋರಿದ ಹೆಚ್​ಡಿಕೆ - ಪಶ್ಚಿಮ ಬಂಗಾಳ ಉಪ ಚುನಾವಣೆ ಮಮತಾ ಬ್ಯಾನರ್ಜಿಗೆ ಜಯ

ಭವಾನಿಪುರ ಕ್ಷೇತ್ರದ ಉಪ ಚುನಾವಣೆಯಲ್ಲಿ 58 ಸಾವಿರದ 389 ಮತಗಳ ಅಂತರದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆ ಅವರಿಗೆ ಮಾಜಿ ಮುಖ್ಯಮಂತ್ರಿ ಹೆಚ್​​. ಡಿ. ಕುಮಾರಸ್ವಾಮಿ ಶುಭಾಶಯ ಕೋರಿದ್ದಾರೆ.

hd-kumaraswamy-wish-to-mamata-banerjee-wins
ಮಮತಾ ಬ್ಯಾನರ್ಜಿ ಕುಮಾರಸ್ವಾಮಿ
author img

By

Published : Oct 3, 2021, 3:45 PM IST

ಬೆಂಗಳೂರು: ಭವಾನಿಪುರದ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮಾಜಿ ಮುಖ್ಯಮಂತ್ರಿ ಹೆಚ್​​​.ಡಿ. ಕುಮಾರಸ್ವಾಮಿ ಅಭಿನಂದನೆಗಳನ್ನು ತಿಳಿಸಿದ್ದಾರೆ.

  • ಭವಾನಿಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಭೂತಪೂರ್ವ ಮತ್ತು ಐತಿಹಾಸಿಕ ಜಯ ಸಾಧಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾದ @MamataOfficial ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. 1/2 pic.twitter.com/aPgxxc3Rh1

    — H D Kumaraswamy (@hd_kumaraswamy) October 3, 2021 " class="align-text-top noRightClick twitterSection" data=" ">

ಈ ಕುರಿತು ಸರಣಿ ಟ್ವಿಟ್​ ಮಾಡಿರುವ ಹೆಚ್​ಡಿಕೆ, ಕಳೆದ ಚುನಾವಣೆಯಲ್ಲಿ ಜನಾದೇಶವು ಮಮತಾ ಅವರ ಪರವಾಗಿತ್ತು. ಆದರೂ ಬಿಜೆಪಿ ಭಂಡತನ ತೋರಿತ್ತು. ಭವಾನಿಪುರದಲ್ಲಿ ಮಮತಾ ಅವರು ಭಾರಿ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಸ್ವತಃ ಬಿಜೆಪಿ ಮುಖಂಡ ರಾಜೀವ್ ಬ್ಯಾನರ್ಜಿ ಅವರೇ ಹೇಳಿದ್ದರು. ಅವರ ಭವಿಷ್ಯ ಈಗ ನಿಜವಾಗಿದೆ ಎಂದಿದ್ದಾರೆ.

  • ಕಳೆದ ಚುನಾವಣೆಯಲ್ಲಿ ಜನಾದೇಶವು ಮಮತಾ ಅವರ ಪರವಾಗಿತ್ತು. ಆದರೂ ಬಿಜೆಪಿ ಭಂಡತನ ತೋರಿತು. ಭವಾನಿಪುರದಲ್ಲಿ ಮಮತಾ ಅವರು ಭಾರೀ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಸ್ವತಃ ಬಿಜೆಪಿ ಮುಖಂಡ ರಾಜೀವ್ ಬ್ಯಾನರ್ಜಿ ಅವರೇ ಹೇಳಿದ್ದರು. ಅವರ ಭವಿಷ್ಯ ಈಗ ನಿಜವಾಗಿದೆ.2/2

    — H D Kumaraswamy (@hd_kumaraswamy) October 3, 2021 " class="align-text-top noRightClick twitterSection" data=" ">

ಬಿಜೆಪಿ ರಾಜಕೀಯ ಸಂಕುಚಿತ ಮನೋಭಾವ ತೊರೆದು ಮಮತಾ ಅವರ ಅವಿರೋಧ ಆಯ್ಕೆಗೆ ಸಹಕರಿಸಬೇಕಿತ್ತು. ಹಾಗೆ ಮಾಡಿದ್ದಿದ್ದರೆ ರಾಷ್ಟ್ರೀಯ ಪಕ್ಷವಾಗಿ ಆ ಪಕ್ಷದ ಘನತೆ ಉಳಿಯುತ್ತಿತ್ತು ಎನ್ನುವುದು ನನ್ನ ಅಭಿಪ್ರಾಯ ಎಂದು ಹೆಚ್​ಡಿಕೆ ಟ್ವೀಟ್​ ಮಾಡಿದ್ದಾರೆ.

ಬೆಂಗಳೂರು: ಭವಾನಿಪುರದ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮಾಜಿ ಮುಖ್ಯಮಂತ್ರಿ ಹೆಚ್​​​.ಡಿ. ಕುಮಾರಸ್ವಾಮಿ ಅಭಿನಂದನೆಗಳನ್ನು ತಿಳಿಸಿದ್ದಾರೆ.

  • ಭವಾನಿಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಭೂತಪೂರ್ವ ಮತ್ತು ಐತಿಹಾಸಿಕ ಜಯ ಸಾಧಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾದ @MamataOfficial ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. 1/2 pic.twitter.com/aPgxxc3Rh1

    — H D Kumaraswamy (@hd_kumaraswamy) October 3, 2021 " class="align-text-top noRightClick twitterSection" data=" ">

ಈ ಕುರಿತು ಸರಣಿ ಟ್ವಿಟ್​ ಮಾಡಿರುವ ಹೆಚ್​ಡಿಕೆ, ಕಳೆದ ಚುನಾವಣೆಯಲ್ಲಿ ಜನಾದೇಶವು ಮಮತಾ ಅವರ ಪರವಾಗಿತ್ತು. ಆದರೂ ಬಿಜೆಪಿ ಭಂಡತನ ತೋರಿತ್ತು. ಭವಾನಿಪುರದಲ್ಲಿ ಮಮತಾ ಅವರು ಭಾರಿ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಸ್ವತಃ ಬಿಜೆಪಿ ಮುಖಂಡ ರಾಜೀವ್ ಬ್ಯಾನರ್ಜಿ ಅವರೇ ಹೇಳಿದ್ದರು. ಅವರ ಭವಿಷ್ಯ ಈಗ ನಿಜವಾಗಿದೆ ಎಂದಿದ್ದಾರೆ.

  • ಕಳೆದ ಚುನಾವಣೆಯಲ್ಲಿ ಜನಾದೇಶವು ಮಮತಾ ಅವರ ಪರವಾಗಿತ್ತು. ಆದರೂ ಬಿಜೆಪಿ ಭಂಡತನ ತೋರಿತು. ಭವಾನಿಪುರದಲ್ಲಿ ಮಮತಾ ಅವರು ಭಾರೀ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಸ್ವತಃ ಬಿಜೆಪಿ ಮುಖಂಡ ರಾಜೀವ್ ಬ್ಯಾನರ್ಜಿ ಅವರೇ ಹೇಳಿದ್ದರು. ಅವರ ಭವಿಷ್ಯ ಈಗ ನಿಜವಾಗಿದೆ.2/2

    — H D Kumaraswamy (@hd_kumaraswamy) October 3, 2021 " class="align-text-top noRightClick twitterSection" data=" ">

ಬಿಜೆಪಿ ರಾಜಕೀಯ ಸಂಕುಚಿತ ಮನೋಭಾವ ತೊರೆದು ಮಮತಾ ಅವರ ಅವಿರೋಧ ಆಯ್ಕೆಗೆ ಸಹಕರಿಸಬೇಕಿತ್ತು. ಹಾಗೆ ಮಾಡಿದ್ದಿದ್ದರೆ ರಾಷ್ಟ್ರೀಯ ಪಕ್ಷವಾಗಿ ಆ ಪಕ್ಷದ ಘನತೆ ಉಳಿಯುತ್ತಿತ್ತು ಎನ್ನುವುದು ನನ್ನ ಅಭಿಪ್ರಾಯ ಎಂದು ಹೆಚ್​ಡಿಕೆ ಟ್ವೀಟ್​ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.