ETV Bharat / state

ಸೆಕ್ಯೂರಿಟಿ ಗಾರ್ಡ್​ಗಳ ಜಗಳ ಕೊಲೆಯಲ್ಲಿ ಅಂತ್ಯ.. ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ

author img

By

Published : Jan 2, 2020, 10:47 PM IST

ಕುಡಿದ ಮತ್ತಿನಲ್ಲಿ ಇಬ್ಬರು ಸೆಕ್ಯೂರಿಟಿ ಗಾರ್ಡ್ ಗಳ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

hassle-between-two-security-guards-in-bengalore
ಇಬ್ಬರು ಸೆಕ್ಯೂರಿಟಿ ಗಾರ್ಡ್​ಗಳ ಜಗಳ ಕೊಲೆಯಲ್ಲಿ ಅಂತ್ಯ.

ಬೆಂಗಳೂರು: ಕುಡಿದ ಮತ್ತಿನಲ್ಲಿ ಇಬ್ಬರು ಸೆಕ್ಯೂರಿಟಿ ಗಾರ್ಡ್ ಗಳ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಬೆಂಗಳೂರು ಎಂಜಿನಿಯರಿಂಗ್ ಸರ್ವೀಸ್ ನಲ್ಲಿ ಸೆಕ್ಯೂರಿಟಿಯಾಗಿರುವ ಬಿಹಾರಿ ಸಂಜಯ್ ಹಾಗೂ ತಿಪ್ಪೆಸ್ವಾಮಿ ಇಬ್ಬರೂ ನಿನ್ನೆ ಹೊಸ ವರ್ಷದ ಖುಷಿಯಲ್ಲಿ ತಡರಾತ್ರಿಯವರೆಗೂ ಪಾರ್ಟಿ ಮಾಡಿದ್ದಾರೆ. ನಂತರ ಒಂದಷ್ಟು ಹೊತ್ತು ಎಂಜಾಯ್ ಮಾಡ್ತಿದ್ದವರು ತಮ್ಮ ವಯಕ್ತಿಕ ವಿಚಾರಕ್ಕೆ ಕಿತ್ತಾಡಿಕೊಂಡಿದ್ದಾರೆ.

ಇಬ್ಬರು ಸೆಕ್ಯೂರಿಟಿ ಗಾರ್ಡ್​ಗಳ ಜಗಳ ಕೊಲೆಯಲ್ಲಿ ಅಂತ್ಯ.. ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ

ಜಗಳ ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ಸಂಜಯ್, ತಿಪ್ಪೆಸ್ವಾಮಿ ತಲೆಗೆ ಸರಿಯಾಗಿ ಹೊಡೆದೊದ್ದಿ ತಕ್ಷಣ ತಿಪ್ಪೇಸ್ವಾಮಿ ಕುಸಿದು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ವಿಚಾರ ತಿಳಿದು ಪೀಣ್ಯಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು,ಅಲ್ಲೇ ಕುಳಿತಿದ್ದ ಆರೋಪಿಯನ್ನ ಬಂಧಿಸಿದ್ದಾರೆ. ಇನ್ನು ಗಲಾಟೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಯನ್ನ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಬೆಂಗಳೂರು: ಕುಡಿದ ಮತ್ತಿನಲ್ಲಿ ಇಬ್ಬರು ಸೆಕ್ಯೂರಿಟಿ ಗಾರ್ಡ್ ಗಳ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಬೆಂಗಳೂರು ಎಂಜಿನಿಯರಿಂಗ್ ಸರ್ವೀಸ್ ನಲ್ಲಿ ಸೆಕ್ಯೂರಿಟಿಯಾಗಿರುವ ಬಿಹಾರಿ ಸಂಜಯ್ ಹಾಗೂ ತಿಪ್ಪೆಸ್ವಾಮಿ ಇಬ್ಬರೂ ನಿನ್ನೆ ಹೊಸ ವರ್ಷದ ಖುಷಿಯಲ್ಲಿ ತಡರಾತ್ರಿಯವರೆಗೂ ಪಾರ್ಟಿ ಮಾಡಿದ್ದಾರೆ. ನಂತರ ಒಂದಷ್ಟು ಹೊತ್ತು ಎಂಜಾಯ್ ಮಾಡ್ತಿದ್ದವರು ತಮ್ಮ ವಯಕ್ತಿಕ ವಿಚಾರಕ್ಕೆ ಕಿತ್ತಾಡಿಕೊಂಡಿದ್ದಾರೆ.

ಇಬ್ಬರು ಸೆಕ್ಯೂರಿಟಿ ಗಾರ್ಡ್​ಗಳ ಜಗಳ ಕೊಲೆಯಲ್ಲಿ ಅಂತ್ಯ.. ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ

ಜಗಳ ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ಸಂಜಯ್, ತಿಪ್ಪೆಸ್ವಾಮಿ ತಲೆಗೆ ಸರಿಯಾಗಿ ಹೊಡೆದೊದ್ದಿ ತಕ್ಷಣ ತಿಪ್ಪೇಸ್ವಾಮಿ ಕುಸಿದು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ವಿಚಾರ ತಿಳಿದು ಪೀಣ್ಯಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು,ಅಲ್ಲೇ ಕುಳಿತಿದ್ದ ಆರೋಪಿಯನ್ನ ಬಂಧಿಸಿದ್ದಾರೆ. ಇನ್ನು ಗಲಾಟೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಯನ್ನ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

Intro:ಇಬ್ಬರು ಸೆಕ್ಯೂರಿಟಿ ಗಾರ್ಡ್ ಗಳ ಜಗಳ ಕೊಲೆಯಲ್ಲಿ ಅಂತ್ಯ..
ಕೊಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ CCTV visval ಕಳುಹಿಸಲಾಗಿದೆ

ಕುಡಿದು ಇಬ್ಬರು ಸೆಕ್ಯೂರಿಟಿ ಗಾರ್ಡ್ ಗಳು ಜಗಳವಾಡಿ ನಂತ್ರ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು ಇಂಜಿನಿಯರಿಂಗ್ ಸರ್ವೀಸ್ ನಲ್ಲಿ ಸೆಕ್ಯೂರಿಟಿಯಾಗಿರುವ ಬಿಹಾರಿ ಸಂಜಯ್ ಹಾಗೂ ತಿಪ್ಪೆಸ್ವಾಮಿ ಇಬ್ಬರೂ ನೆನ್ನೆ ಹೊಸ ವರ್ಷದ ಖುಷಿಯಲ್ಲಿ ತಡರಾತ್ರಿಯವರೆಗೂ ಪಾರ್ಟಿ ಮಾಡ್ತಿದ್ದರು. ಒಂದಷ್ಟು ಹೊತ್ತು ಎಂಜಾಯ್ ಮಾಡ್ತಿದ್ದವರು ತಮ್ಮ ವೈಯುಕ್ತಿಕ ವಿಚಾರಕ್ಕೆ ಕಿತ್ತಾಡಿಕೊಂಡಿದ್ದರು.

ನಂತರ ಇಬ್ಬರು ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದರು. ಯಾವಾಗ ಬಿಹಾರಿ ಸಂಜಯ್ ತಿಪ್ಪೆಸ್ವಾಮಿ ತಲೆಗೆ ಸರಿಯಾಗಿ ಹೊಡೆದನೋ ತಕ್ಷಣ ತಿಪ್ಪೇಸ್ವಾಮಿ ಕುಸಿದು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದ . ವಿಚಾರ ತಿಳಿದು ಪೀಣ್ಯಾ ಪೊಲೀಸರು ಸ್ಥಳಕ್ಕೆ ಭೆಟಿ ನೀಡಿ ನಂತರ ಶಾಕ್ನಿಂದ ಅಲ್ಲೇ ಕೂತಿದ್ದ ಸಂಜಯ್ ನನ್ನ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಇನ್ನು ಗಲಾಟೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಬಿಹಾರಿ ಸಂಜಯ್ ನನ್ನ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.


ಬೈಟ್: ಶಶಿಕುಮಾರ್ ಡಿಸಿಪಿ ಉತ್ತರ ವಿಬಾಗ


Body:kN_BNG_09_MURDER_7204498Conclusion:kN_BNG_09_MURDER_7204498

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.