ETV Bharat / state

ಪಿಲ್ಲಕೊತ್ತೂರು ಬಳಿ ಗಜಪಡೆ ಪ್ರತ್ಯಕ್ಷ: ಅರಣ್ಯಾಧಿಕಾರಿಗಳಿಗೆ ತಲೆನೋವು - krishnagiri forest area

ಪಿಲ್ಲಕೆತ್ತೂರು ಬಳಿ ಆನೆಗಳ ಹಿಂಡು ಪ್ರತ್ಯಕ್ಷವಾಗಿದೆ. 20 ರಿಂದ 30 ಆನೆಗಳು ಕೆರೆಯಲ್ಲಿ ಇದ್ದ ದೃಶ್ಯಗಳು ಅಕ್ಕಪಕ್ಕದ ಗ್ರಾಮಗಳ ಜನರಲ್ಲಿ ಭೀತಿ ಹುಟ್ಟಿಸಿದೆ.

anekal
ಪಿಲ್ಲಕೊತ್ತೂರು ಬಳಿ ಗಜಪಡೆ ಪ್ರತ್ಯಕ್ಷ
author img

By

Published : Dec 13, 2019, 11:53 AM IST

ಆನೇಕಲ್: ಇಲ್ಲಿಗೆ ಸಮೀಪದ ಪಿಲ್ಲಕೆತ್ತೂರು ಬಳಿ ಆನೆಗಳ ಹಿಂಡು ಪ್ರತ್ಯಕ್ಷವಾಗಿದೆ. 20 ರಿಂದ 30 ಆನೆಗಳು ಕೆರೆಯಲ್ಲಿ ಇದ್ದ ದೃಶ್ಯಗಳು ಅಕ್ಕಪಕ್ಕದ ಗ್ರಾಮಗಳ ಜನರಲ್ಲಿ ಭೀತಿ ಹುಟ್ಟುಹಾಕಿದೆ. ಕೆರೆ ಅಕ್ಕಪಕ್ಕದ ರಾಗಿ ತೆನೆಗಳನ್ನು ತಿನ್ನುವಲ್ಲಿ ಆನೆಗಳು ನಿರತವಾಗಿವೆ.

ಪಿಲ್ಲಕೊತ್ತೂರು ಬಳಿ ಗಜಪಡೆ ಪ್ರತ್ಯಕ್ಷ

ಕೃಷ್ಣಗಿರಿ ಜಿಲ್ಲೆಯ ಅರಣ್ಯಾಧಿಕಾರಿ ಸಿಬ್ಬಂದಿಗೆ ಆನೆಗಳ ಹಿಂಡನ್ನು ಕಾಡಿಗೆ ಓಡಿಸುವುದೇ ಒಂದು ಕಾಯಕವಾಗಿದೆ. ಕರ್ನಾಟಕ ಗಡಿಯಿಂದ 20-30 ಕಿ.ಮೀ. ಅಂತರದಲ್ಲಿ ಆನೆ ಪಡೆ ನಾಡಿನ ಕಡೆಗೆ ಬಂದಿದೆ. ಮೊನ್ನೆಯಷ್ಟೇ ಆನೇಕಲ್ ಸುತ್ತಲೂ ಇದ್ದ ಆನೆಗಳನ್ನು ಕಂಡು ಜನ ಅರಣ್ಯ ಸಿಬ್ಬಂದಿ ಮೇಲೆ ಹರಿಹಾಯ್ದಿದ್ದರು.

ಆನೇಕಲ್: ಇಲ್ಲಿಗೆ ಸಮೀಪದ ಪಿಲ್ಲಕೆತ್ತೂರು ಬಳಿ ಆನೆಗಳ ಹಿಂಡು ಪ್ರತ್ಯಕ್ಷವಾಗಿದೆ. 20 ರಿಂದ 30 ಆನೆಗಳು ಕೆರೆಯಲ್ಲಿ ಇದ್ದ ದೃಶ್ಯಗಳು ಅಕ್ಕಪಕ್ಕದ ಗ್ರಾಮಗಳ ಜನರಲ್ಲಿ ಭೀತಿ ಹುಟ್ಟುಹಾಕಿದೆ. ಕೆರೆ ಅಕ್ಕಪಕ್ಕದ ರಾಗಿ ತೆನೆಗಳನ್ನು ತಿನ್ನುವಲ್ಲಿ ಆನೆಗಳು ನಿರತವಾಗಿವೆ.

ಪಿಲ್ಲಕೊತ್ತೂರು ಬಳಿ ಗಜಪಡೆ ಪ್ರತ್ಯಕ್ಷ

ಕೃಷ್ಣಗಿರಿ ಜಿಲ್ಲೆಯ ಅರಣ್ಯಾಧಿಕಾರಿ ಸಿಬ್ಬಂದಿಗೆ ಆನೆಗಳ ಹಿಂಡನ್ನು ಕಾಡಿಗೆ ಓಡಿಸುವುದೇ ಒಂದು ಕಾಯಕವಾಗಿದೆ. ಕರ್ನಾಟಕ ಗಡಿಯಿಂದ 20-30 ಕಿ.ಮೀ. ಅಂತರದಲ್ಲಿ ಆನೆ ಪಡೆ ನಾಡಿನ ಕಡೆಗೆ ಬಂದಿದೆ. ಮೊನ್ನೆಯಷ್ಟೇ ಆನೇಕಲ್ ಸುತ್ತಲೂ ಇದ್ದ ಆನೆಗಳನ್ನು ಕಂಡು ಜನ ಅರಣ್ಯ ಸಿಬ್ಬಂದಿ ಮೇಲೆ ಹರಿಹಾಯ್ದಿದ್ದರು.

Intro:kn_bng_01_13_ane_hindu_ka10020
ಬೆಳಗ್ಗೆ ಗಜಪಡೆ ಕಲರವ ಕಂಡು ಭೀತಿಗೊಂಡ ಗ್ರಾಮಸ್ಥರು, ಅರಣ್ಯಾಧಿಕಾರಿಗಳಿಗೆ ಕೆಲಸ ನೀಡಿದ ಹಿಂಡು.
ತಮಿಳುನಾಡು/ಸೂಳಗಿರಿ:
ಆಂಕರ್, ಪದೇ ಪದೇ ಕಾಡಿನ ಅಂಚಿಂದ ನಾಡಿನತ್ತ ಗಜಹಿಂಡು ಹೆಜ್ಜೆ ಹಾಕಿ ತಿಂಗಳುಗಳು ಕಳೆದಿದೆ. ತಿಳಿನೀರ ಕೊಳ್ಳ, ಕೆರೆ, ಹಚ್ಚ ಹಸಿರಿನ ಮರಗಿಡ ತಮಿಳುನಾಡಿನ ಕಾಡಂಚಿನ ಸೂಳಗಿರಿ,ಹೊಸೂರು ಮುಂತಾದೆಡೆ ಆನೆಗಳಿಗೆ ಹೇಳಿ ಮಾಡಿಸಿದ ಜಾಗ. ಹೀಗಾಗಿ ಮತ್ತೊಮ್ಮೆ ಮಗದೊಮ್ಮೆ ಆನೆಗಳು ಗ್ರಾಮಗಳ ಸುತ್ತ ಸರ್ವೇ ಸಾಮಾನ್ಯವಾಗಿ ಸುತ್ತುತ್ತಿವೆ. ಪಿಲ್ಲಕೊತ್ತೂರು ಎಂಬ ಕೆರೆಯಲ್ಲಿ ಬೆಳಗ್ಗೆ ಮನಸಾರೆ ಮಿಂದ ಆನೆ ಗುಂಪು ಬೆಳೆ, ರಾಗಿ ತೆನೆಗಳತ್ತ ಮುಖ ಮಾಡಿವೆ. ಸುಮಾರು 20-30ಕ್ಕೂ ಹೆಚ್ಚು ಸಂಖ್ಯಾಬಲವಿರುವ ಜಂಬೂಗಳಿಗೆ ಜನರ ಕ್ವಾಟ್ಳೆ ಒಂದಿಷ್ಟು ಕಿರಿಕಿರಿ ಅಂತೆನಿಸಿವೆ. ಇನ್ನು ಕೃಷ್ಣಗಿರಿ ಜಿಲ್ಲೆಯ ಅರಣ್ಯಾಧಿಕಾರಿ ಸಿಬ್ಬಂದಿಗಳಿಗೆ ಇವು ಕಾಡಿಗೆ ತೆರಳಿಸುವವರೆಗೂ ದಿನಪೂರ್ತಿ ಕಾಯಕ ಹಿಂದೆ ಬಿದ್ದಿದೆ. ಕರ್ನಾಟಕ ಗಡಿಯಿಂದ 20-30 ಕಿಮೀ ಅಂತರದಲ್ಲಿ ಆನೆ ಪಡೆ ನಾಡಿಗೆ ಇಳಿದಿದೆ. ಮೊನ್ನೆಯಷ್ಟೇ ಆನೇಕಲ್ ಸುತ್ತಲೂ ವಿಸಿಟ್ ಹಾಕಿರುವ ಆನೆಗಳನ್ನು ಕಂಡು ಜನ ಅರಣ್ಯ ಸಿಬ್ಬಂದಿ ಮೇಲೆ ಮುಗಿ ಬಿದ್ದಿದ್ರು.
Body:kn_bng_01_13_ane_hindu_ka10020
ಬೆಳಗ್ಗೆ ಗಜಪಡೆ ಕಲರವ ಕಂಡು ಭೀತಿಗೊಂಡ ಗ್ರಾಮಸ್ಥರು, ಅರಣ್ಯಾಧಿಕಾರಿಗಳಿಗೆ ಕೆಲಸ ನೀಡಿದ ಹಿಂಡು.
ತಮಿಳುನಾಡು/ಸೂಳಗಿರಿ:
ಆಂಕರ್, ಪದೇ ಪದೇ ಕಾಡಿನ ಅಂಚಿಂದ ನಾಡಿನತ್ತ ಗಜಹಿಂಡು ಹೆಜ್ಜೆ ಹಾಕಿ ತಿಂಗಳುಗಳು ಕಳೆದಿದೆ. ತಿಳಿನೀರ ಕೊಳ್ಳ, ಕೆರೆ, ಹಚ್ಚ ಹಸಿರಿನ ಮರಗಿಡ ತಮಿಳುನಾಡಿನ ಕಾಡಂಚಿನ ಸೂಳಗಿರಿ,ಹೊಸೂರು ಮುಂತಾದೆಡೆ ಆನೆಗಳಿಗೆ ಹೇಳಿ ಮಾಡಿಸಿದ ಜಾಗ. ಹೀಗಾಗಿ ಮತ್ತೊಮ್ಮೆ ಮಗದೊಮ್ಮೆ ಆನೆಗಳು ಗ್ರಾಮಗಳ ಸುತ್ತ ಸರ್ವೇ ಸಾಮಾನ್ಯವಾಗಿ ಸುತ್ತುತ್ತಿವೆ. ಪಿಲ್ಲಕೊತ್ತೂರು ಎಂಬ ಕೆರೆಯಲ್ಲಿ ಬೆಳಗ್ಗೆ ಮನಸಾರೆ ಮಿಂದ ಆನೆ ಗುಂಪು ಬೆಳೆ, ರಾಗಿ ತೆನೆಗಳತ್ತ ಮುಖ ಮಾಡಿವೆ. ಸುಮಾರು 20-30ಕ್ಕೂ ಹೆಚ್ಚು ಸಂಖ್ಯಾಬಲವಿರುವ ಜಂಬೂಗಳಿಗೆ ಜನರ ಕ್ವಾಟ್ಳೆ ಒಂದಿಷ್ಟು ಕಿರಿಕಿರಿ ಅಂತೆನಿಸಿವೆ. ಇನ್ನು ಕೃಷ್ಣಗಿರಿ ಜಿಲ್ಲೆಯ ಅರಣ್ಯಾಧಿಕಾರಿ ಸಿಬ್ಬಂದಿಗಳಿಗೆ ಇವು ಕಾಡಿಗೆ ತೆರಳಿಸುವವರೆಗೂ ದಿನಪೂರ್ತಿ ಕಾಯಕ ಹಿಂದೆ ಬಿದ್ದಿದೆ. ಕರ್ನಾಟಕ ಗಡಿಯಿಂದ 20-30 ಕಿಮೀ ಅಂತರದಲ್ಲಿ ಆನೆ ಪಡೆ ನಾಡಿಗೆ ಇಳಿದಿದೆ. ಮೊನ್ನೆಯಷ್ಟೇ ಆನೇಕಲ್ ಸುತ್ತಲೂ ವಿಸಿಟ್ ಹಾಕಿರುವ ಆನೆಗಳನ್ನು ಕಂಡು ಜನ ಅರಣ್ಯ ಸಿಬ್ಬಂದಿ ಮೇಲೆ ಮುಗಿ ಬಿದ್ದಿದ್ರು.
Conclusion:kn_bng_01_13_ane_hindu_ka10020
ಬೆಳಗ್ಗೆ ಗಜಪಡೆ ಕಲರವ ಕಂಡು ಭೀತಿಗೊಂಡ ಗ್ರಾಮಸ್ಥರು, ಅರಣ್ಯಾಧಿಕಾರಿಗಳಿಗೆ ಕೆಲಸ ನೀಡಿದ ಹಿಂಡು.
ತಮಿಳುನಾಡು/ಸೂಳಗಿರಿ:
ಆಂಕರ್, ಪದೇ ಪದೇ ಕಾಡಿನ ಅಂಚಿಂದ ನಾಡಿನತ್ತ ಗಜಹಿಂಡು ಹೆಜ್ಜೆ ಹಾಕಿ ತಿಂಗಳುಗಳು ಕಳೆದಿದೆ. ತಿಳಿನೀರ ಕೊಳ್ಳ, ಕೆರೆ, ಹಚ್ಚ ಹಸಿರಿನ ಮರಗಿಡ ತಮಿಳುನಾಡಿನ ಕಾಡಂಚಿನ ಸೂಳಗಿರಿ,ಹೊಸೂರು ಮುಂತಾದೆಡೆ ಆನೆಗಳಿಗೆ ಹೇಳಿ ಮಾಡಿಸಿದ ಜಾಗ. ಹೀಗಾಗಿ ಮತ್ತೊಮ್ಮೆ ಮಗದೊಮ್ಮೆ ಆನೆಗಳು ಗ್ರಾಮಗಳ ಸುತ್ತ ಸರ್ವೇ ಸಾಮಾನ್ಯವಾಗಿ ಸುತ್ತುತ್ತಿವೆ. ಪಿಲ್ಲಕೊತ್ತೂರು ಎಂಬ ಕೆರೆಯಲ್ಲಿ ಬೆಳಗ್ಗೆ ಮನಸಾರೆ ಮಿಂದ ಆನೆ ಗುಂಪು ಬೆಳೆ, ರಾಗಿ ತೆನೆಗಳತ್ತ ಮುಖ ಮಾಡಿವೆ. ಸುಮಾರು 20-30ಕ್ಕೂ ಹೆಚ್ಚು ಸಂಖ್ಯಾಬಲವಿರುವ ಜಂಬೂಗಳಿಗೆ ಜನರ ಕ್ವಾಟ್ಳೆ ಒಂದಿಷ್ಟು ಕಿರಿಕಿರಿ ಅಂತೆನಿಸಿವೆ. ಇನ್ನು ಕೃಷ್ಣಗಿರಿ ಜಿಲ್ಲೆಯ ಅರಣ್ಯಾಧಿಕಾರಿ ಸಿಬ್ಬಂದಿಗಳಿಗೆ ಇವು ಕಾಡಿಗೆ ತೆರಳಿಸುವವರೆಗೂ ದಿನಪೂರ್ತಿ ಕಾಯಕ ಹಿಂದೆ ಬಿದ್ದಿದೆ. ಕರ್ನಾಟಕ ಗಡಿಯಿಂದ 20-30 ಕಿಮೀ ಅಂತರದಲ್ಲಿ ಆನೆ ಪಡೆ ನಾಡಿಗೆ ಇಳಿದಿದೆ. ಮೊನ್ನೆಯಷ್ಟೇ ಆನೇಕಲ್ ಸುತ್ತಲೂ ವಿಸಿಟ್ ಹಾಕಿರುವ ಆನೆಗಳನ್ನು ಕಂಡು ಜನ ಅರಣ್ಯ ಸಿಬ್ಬಂದಿ ಮೇಲೆ ಮುಗಿ ಬಿದ್ದಿದ್ರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.