ETV Bharat / state

ವಿ ಜಿ ಸಿದ್ಧಾರ್ಥ ಸ್ಮರಣಾರ್ಥ ಸಾರ್ವಜನಿಕರಿಗೆ ಉಚಿತ ಕಾಫಿ ವಿತರಣೆ.. - banglore latest news

ರಾಜಾಜಿನಗರ ಯುವಕರ ಸಮಾಜ ಸೇವಾ ಸಂಘದ ವತಿಯಿಂದ ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಸ್ಮರಣಾರ್ಥವಾಗಿ ಸುಮಧರ್ ಹೋಟೆಲ್ ಮುಂಭಾಗದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಕಾಫಿ ವಿತರಣೆ ಮಾಡಲಾಯಿತು.

ಸಿದ್ಧಾರ್ಥ ಸ್ಮರಣಾರ್ಥ ಸಾರ್ವಜನಿಕರಿಗೆ ಉಚಿತ ಕಾಫಿ ವಿತರಣೆ..
author img

By

Published : Aug 4, 2019, 4:38 PM IST

ಬೆಂಗಳೂರು: ರಾಜಾಜಿನಗರ ಯುವಕರ ಸಮಾಜ ಸೇವಾ ಸಂಘದ ವತಿಯಿಂದ ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಸ್ಮರಣಾರ್ಥವಾಗಿ ಸುಮಧರ್ ಹೋಟೆಲ್ ಮುಂಭಾಗದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಕಾಫಿ ವಿತರಣೆ ಮಾಡಲಾಯಿತು.

ಸಿದ್ಧಾರ್ಥ್ ಸ್ಮರಣಾರ್ಥ ಸಾರ್ವಜನಿಕರಿಗೆ ಉಚಿತ ಕಾಫಿ ವಿತರಣೆ..

ಈ ವೇಳೆ ಮಾತನಾಡಿದ ರಾಜಾಜಿನಗರ ಯುವಕರ ಸಮಾಜ ಸೇವಾ ಸಂಘದ ಅಧ್ಯಕ್ಷ ಡಿ.ಲೋಕೇಶ್, ಕರ್ನಾಟಕದ ಕಾಫಿಯನ್ನು ಅಂತಾರಾಷ್ಟೀಯ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಸಿದ್ಧಾರ್ಥ್ ಅವರಿಗೆ ಸಲ್ಲತ್ತದೆ. 50,000 ಜನರಿಗೆ ಉದ್ಯೋಗ, ಕಾಫಿ ಬೆಳೆಗಾರರಿಗೆ ಉತ್ತಮ ಬೆಲೆ, ಕಾಫಿ ಉದ್ಯಮಕ್ಕೆ ವಿಶ್ವಮಟ್ಟದಲ್ಲಿ ಮಾನ್ಯತೆ ದೊರೆಯುವಂತೆ ಸಿದ್ಧಾರ್ಥ್ ಮಾಡಿದ್ದಾರೆ. ​ ಕುಗ್ರಾಮದಲ್ಲಿ ವಾಸಿಸುವ ನಿರುದ್ಯೋಗವಂತ ಕನ್ನಡನಾಡಿನ ಯುವಕರಿಗೆ ಹೆಚ್ಚಿನ ಉದ್ಯೋಗ ನೀಡಿ, ಅವರ ಬಾಳಿನಲ್ಲಿ ಬೆಳಕು ಮೂಡಿಸಿದ್ದಾರೆ. ಎಲ್ಲರಂತೆ ಸರಳ ವ್ಯಕ್ತಿತ್ವದ ಸಿದ್ಧಾರ್ಥ್​ ಅವರ ಅಗಲಿಕೆ ರಾಷ್ಟ, ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಸಿದ್ಧಾರ್ಥ್ ಅವರ ಕೆಫೆ ಕಾಫಿ ಡೇ, ವಿಶ್ವ ಮಟ್ಟದಲ್ಲಿ ಮತ್ತಷ್ಟು ಹೆಸರು, ಕೀರ್ತಿಗಳಿಸಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ರಾಜಾಜಿನಗರ ಯುವಕರ ಸಮಾಜ ಸೇವಾ ಸಂಘದ ಅಧ್ಯಕ್ಷ ಲೋಕೇಶ್, ನಾಗರಾಜ್ ಭಂಡಾರಿ ಶ್ರೀನಿವಾಸ್ ಸುರೇಶ್, ಎ ಟಿ ಚಂದ್ರಶೇಖರ್, ವಿಶ್ವ ಉಪಸ್ಥಿತರಿದ್ದು ಸಾರ್ವಜನಿಕರಿಗೆ ಉಚಿತವಾಗಿ ಕಾಫಿ ವಿತರಿಸಿದರು.

ಬೆಂಗಳೂರು: ರಾಜಾಜಿನಗರ ಯುವಕರ ಸಮಾಜ ಸೇವಾ ಸಂಘದ ವತಿಯಿಂದ ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಸ್ಮರಣಾರ್ಥವಾಗಿ ಸುಮಧರ್ ಹೋಟೆಲ್ ಮುಂಭಾಗದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಕಾಫಿ ವಿತರಣೆ ಮಾಡಲಾಯಿತು.

ಸಿದ್ಧಾರ್ಥ್ ಸ್ಮರಣಾರ್ಥ ಸಾರ್ವಜನಿಕರಿಗೆ ಉಚಿತ ಕಾಫಿ ವಿತರಣೆ..

ಈ ವೇಳೆ ಮಾತನಾಡಿದ ರಾಜಾಜಿನಗರ ಯುವಕರ ಸಮಾಜ ಸೇವಾ ಸಂಘದ ಅಧ್ಯಕ್ಷ ಡಿ.ಲೋಕೇಶ್, ಕರ್ನಾಟಕದ ಕಾಫಿಯನ್ನು ಅಂತಾರಾಷ್ಟೀಯ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಸಿದ್ಧಾರ್ಥ್ ಅವರಿಗೆ ಸಲ್ಲತ್ತದೆ. 50,000 ಜನರಿಗೆ ಉದ್ಯೋಗ, ಕಾಫಿ ಬೆಳೆಗಾರರಿಗೆ ಉತ್ತಮ ಬೆಲೆ, ಕಾಫಿ ಉದ್ಯಮಕ್ಕೆ ವಿಶ್ವಮಟ್ಟದಲ್ಲಿ ಮಾನ್ಯತೆ ದೊರೆಯುವಂತೆ ಸಿದ್ಧಾರ್ಥ್ ಮಾಡಿದ್ದಾರೆ. ​ ಕುಗ್ರಾಮದಲ್ಲಿ ವಾಸಿಸುವ ನಿರುದ್ಯೋಗವಂತ ಕನ್ನಡನಾಡಿನ ಯುವಕರಿಗೆ ಹೆಚ್ಚಿನ ಉದ್ಯೋಗ ನೀಡಿ, ಅವರ ಬಾಳಿನಲ್ಲಿ ಬೆಳಕು ಮೂಡಿಸಿದ್ದಾರೆ. ಎಲ್ಲರಂತೆ ಸರಳ ವ್ಯಕ್ತಿತ್ವದ ಸಿದ್ಧಾರ್ಥ್​ ಅವರ ಅಗಲಿಕೆ ರಾಷ್ಟ, ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಸಿದ್ಧಾರ್ಥ್ ಅವರ ಕೆಫೆ ಕಾಫಿ ಡೇ, ವಿಶ್ವ ಮಟ್ಟದಲ್ಲಿ ಮತ್ತಷ್ಟು ಹೆಸರು, ಕೀರ್ತಿಗಳಿಸಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ರಾಜಾಜಿನಗರ ಯುವಕರ ಸಮಾಜ ಸೇವಾ ಸಂಘದ ಅಧ್ಯಕ್ಷ ಲೋಕೇಶ್, ನಾಗರಾಜ್ ಭಂಡಾರಿ ಶ್ರೀನಿವಾಸ್ ಸುರೇಶ್, ಎ ಟಿ ಚಂದ್ರಶೇಖರ್, ವಿಶ್ವ ಉಪಸ್ಥಿತರಿದ್ದು ಸಾರ್ವಜನಿಕರಿಗೆ ಉಚಿತವಾಗಿ ಕಾಫಿ ವಿತರಿಸಿದರು.

Intro:ಸಿದಾರ್ಥ ಸ್ಮರಣಾರ್ಥ ಸಾರ್ವಜನಿಕರಿಗೆ ಉಚಿತವಾಗಿ ಕಾಫಿ ವಿತರಣೆ..

ಬೆಂಗಳೂರು: ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ಸ್ಮರಣಾರ್ಥ ರಾಜಾಜಿನಗರ ಯುವಕರ ಸಮಾಜ ಸೇವಾ ಸಂಘದ ವತಿಯಿಂದ ಸುಮಧರ್ ಹೋಟಲ್ ಮುಂಭಾಗದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಕಾಫಿ ವಿತರಣೆ ಮಾಡಲಾಯಿತು..
ಕಾರ್ಯಕ್ರಮದಲ್ಲಿ ರಾಜಾಜಿನಗರ ಯುವಕರ ಸಮಾಜ ಸೇವಾ ಸಂಘದ ಅಧ್ಯಕ್ಷ ಲೋಕೇಶ್, ನಾಗರಾಜ್ ಭಂಡಾರಿ ಶ್ರೀನಿವಾಸ್ ಸುರೇಶ್, ಎ.ಟಿ.ಚಂದ್ರಶೇಖರ್,ವಿಶ್ವ ಉಪಸ್ಥಿತರಿದ್ದು ಸಾರ್ವಜನಿಕರಿಗೆ ಉಚಿತವಾಗಿ ಕಾಫಿ ವಿತರಿಸಿದರು.

ಇದೇ ಸಂದರ್ಭದಲ್ಲಿ ರಾಜಾಜಿನಗರ ಯುವಕರ ಸಮಾಜ ಸೇವಾ ಸಂಘದ ಅಧ್ಯಕ್ಷ ಡಿ.ಲೋಕೇಶ್ ಮಾತನಾಡಿ ಕರ್ನಾಟಕದ ಕಾಫಿಯನ್ನು ಅಂತರಾಷ್ಟೀಯ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಸಿದ್ದಾರ್ಥರವರಿಗೆ ಸಲ್ಲಬೇಕು .50000 ಜನರಿಗೆ ಉದ್ಯೋಗ ಮತ್ತು ಕಾಫಿ ಬೆಳೆಗಾರರಿಗೆ ಉತ್ತಮ ಬೆಲೆ ಮತ್ತು ಕಾಫಿ ಉದ್ಯಮಕ್ಕೆ ವಿಶ್ವಮಟ್ಟದಲ್ಲಿ ಮಾನ್ಯತೆ ದೊರೆಯುವಂತೆ ಮಾಡಿದರು.

ಕುಗ್ರಾಮದಲ್ಲಿ ವಾಸಿಸುವ ನಿರುದ್ಯೋಗ ಕನ್ನಡ ನಾಡಿನ ಯುವಕರಿಗೆ ಹೆಚ್ಚಿನ ಉದ್ಯೋಗ ನೀಡಿ ಅವರ ಬಾಳಿನಲ್ಲಿ ಬೆಳಕು ಮೂಡಿಸಿದರು..‌ ಎಲ್ಲರಂತೆ ಸರಳ ವ್ಯಕ್ತಿತ್ವದ ಸಿದ್ದಾರ್ಥರವರ ಆಗಲಿಕೆ ರಾಷ್ಟ ,ರಾಜ್ಯಕ್ಕೆ ತುಂಬಾಲಾರದ ನಷ್ಟವಾಗಿದೆ. ಸಿದ್ದಾರ್ಥರವರ ಕೆಫೆ ಕಾಫಿ ಡೇ ಮತ್ತೊಮ್ಮೆ ವಿಶ್ವ ಮಟ್ಟದಲ್ಲಿ ಹೆಸರು, ಕೀರ್ತಿಗಳಿಸಲಿ ಅಂತ ಹಾರೈಸಿದರು..

KN_BNG_03_FREECOFFEE_SIDDHARTHA_SCRIPT_7201801

Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.