ETV Bharat / state

ಡಿಕೆಶಿ ಆಪ್ತನೆಂದು ನಂಬಿಸಿ ವ್ಯಕ್ತಿಗೆ 75 ಸಾವಿರ ರೂ. ವಂಚನೆ - ಡಿ ಕೆ ಶಿವಕುಮಾರ ಆಪ್ತನೆಂದು ಹೇಳಿಕೊಂಡು ವಂಚನೆ ಸುದ್ದಿ

ಮಾಜಿ ಸಚಿವ ಡಿ. ಕೆ. ಶಿವಕುಮಾರ ಆಪ್ತನೆಂದು ಹೇಳಿಕೊಂಡು ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿದ ಘಟನೆ ನಗರದಲ್ಲಿ ನಡೆದಿದ್ದು, ಪೊಲೀಸರು ವಂಚಕನಿಗಾಗಿ ಬಲೆ ಬಿಸಿದ್ದಾರೆ.

ಡಿ ಕೆ ಶಿವಕುಮಾರ ಆಪ್ತನೆಂದು ಹೇಳಿಕೊಂಡು ವಂಚನೆ
author img

By

Published : Nov 6, 2019, 6:04 AM IST

Updated : Nov 6, 2019, 6:52 AM IST

ಬೆಂಗಳೂರು : ನಗರದಲ್ಲಿ ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಹೆಸರು ಹೇಳಿಕೊಂಡು ಸರ್ಕಾರಿ ಕೆಲಸ‌ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಡಿಕೆಶಿ ಆಪ್ತನೆಂದು ಹೇಳಿಕೊಂಡು ಸುನಿಲ್ ಎಂಬಾತ ವೆಂಕಟೇಶ್‌ ಎಂಬವರನ್ನು ಪರಿಚಯಿಸಿಕೊಂಡಿದ್ದಾನೆ. ತಾನು ಡಿಕೆಶಿ ಬಳಿ ಗನ್ ಮ್ಯಾನ್ ಆಗಿ ಕೆಲಸ‌ ಮಾಡಿಕೊಂಡಿದ್ದೇನೆ. ಹೀಗಾಗಿ ಡಿಕೆಶಿ ಅವರಿಗೆ ಆಪ್ತನಾಗಿದ್ದು, ಸರ್ಕಾರಿ ಕೆಲಸ ಕೊಡಿಸುವುದಾಗಿ‌ ನಂಬಿಸಿ 4 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ.

fraud-claiming-to-be-close-to-dk-sivakumar
ಡಿ ಕೆ ಶಿವಕುಮಾರ್​ ಆಪ್ತನೆಂದು ಹೇಳಿಕೊಂಡು ವಂಚನೆ

ಇದನ್ನು ನಂಬಿದ್ದ ವೆಂಕಟೇಶ್, ಸರ್ಕಾರಿ ಕೆಲಸ ಸಿಗುತ್ತೆ ಅನ್ನೋ ಆಸೆಯಲ್ಲಿ‌ ಸುನೀಲ್​ಗೆ ಮೊದಲು 25 ಸಾವಿರ ಹಾಗೂ ಎರಡನೇ ಬಾರಿ 50 ಸಾವಿರ ರೂ. ಗಳನ್ನು ಎರಡು ಹಂತದಲ್ಲಿ‌ ನೀಡಿದ್ದಾನೆ. ಮತ್ತೆ ಸಂಪರ್ಕಕ್ಕೆ ಹೋದಾಗ ಹಣ ಪಡೆದ ವ್ಯಕ್ತಿ ಫೋನ್ ಸ್ವಿಚ್‌ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾನೆ. ಸದ್ಯ ವೆಂಕಟೇಶ್​ ಚಂದ್ರಾ ಲೇಔಟ್‌ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಾಗಿ ಹುಡುಕಾಟ ನಡೆದಿದೆ.

fraud-claiming-to-be-close-to-dk-sivakumar
ವಂಚನೆ ಆರೋಪ

ಬೆಂಗಳೂರು : ನಗರದಲ್ಲಿ ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಹೆಸರು ಹೇಳಿಕೊಂಡು ಸರ್ಕಾರಿ ಕೆಲಸ‌ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಡಿಕೆಶಿ ಆಪ್ತನೆಂದು ಹೇಳಿಕೊಂಡು ಸುನಿಲ್ ಎಂಬಾತ ವೆಂಕಟೇಶ್‌ ಎಂಬವರನ್ನು ಪರಿಚಯಿಸಿಕೊಂಡಿದ್ದಾನೆ. ತಾನು ಡಿಕೆಶಿ ಬಳಿ ಗನ್ ಮ್ಯಾನ್ ಆಗಿ ಕೆಲಸ‌ ಮಾಡಿಕೊಂಡಿದ್ದೇನೆ. ಹೀಗಾಗಿ ಡಿಕೆಶಿ ಅವರಿಗೆ ಆಪ್ತನಾಗಿದ್ದು, ಸರ್ಕಾರಿ ಕೆಲಸ ಕೊಡಿಸುವುದಾಗಿ‌ ನಂಬಿಸಿ 4 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ.

fraud-claiming-to-be-close-to-dk-sivakumar
ಡಿ ಕೆ ಶಿವಕುಮಾರ್​ ಆಪ್ತನೆಂದು ಹೇಳಿಕೊಂಡು ವಂಚನೆ

ಇದನ್ನು ನಂಬಿದ್ದ ವೆಂಕಟೇಶ್, ಸರ್ಕಾರಿ ಕೆಲಸ ಸಿಗುತ್ತೆ ಅನ್ನೋ ಆಸೆಯಲ್ಲಿ‌ ಸುನೀಲ್​ಗೆ ಮೊದಲು 25 ಸಾವಿರ ಹಾಗೂ ಎರಡನೇ ಬಾರಿ 50 ಸಾವಿರ ರೂ. ಗಳನ್ನು ಎರಡು ಹಂತದಲ್ಲಿ‌ ನೀಡಿದ್ದಾನೆ. ಮತ್ತೆ ಸಂಪರ್ಕಕ್ಕೆ ಹೋದಾಗ ಹಣ ಪಡೆದ ವ್ಯಕ್ತಿ ಫೋನ್ ಸ್ವಿಚ್‌ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾನೆ. ಸದ್ಯ ವೆಂಕಟೇಶ್​ ಚಂದ್ರಾ ಲೇಔಟ್‌ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಾಗಿ ಹುಡುಕಾಟ ನಡೆದಿದೆ.

fraud-claiming-to-be-close-to-dk-sivakumar
ವಂಚನೆ ಆರೋಪ
Intro:ಡಿ.ಕೆ ಶಿವಕುಮಾರ್ ಹೆಸರಿನಲ್ಲಿ ದೋಖಾ
ಸದ್ಯ ಆರೋಪಿಗೆ ಪೊಲೀಸರಿಂದ ಹುಡುಕಾಟ

ಮಾಜಿ ಸಚಿವ ಡಿ.ಕೆ ಶಿವಕುಮಾರ್ ಹೆಸರೇಳಿಕೊಂಡು ಸರ್ಕಾರಿ ಕೆಲಸ‌ ಕೊಡಿಸುತ್ತೇನೆಂದು ವಂಚನೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಡಿಕೆಶಿ ಆಪ್ತನೆಂದು ಹೇಳಿಕೊಂಡು ಸುನಿಲ್ ಎಂಬಾತ ವೆಂಕಟೇಶ್‌ ಅವರನ್ನ ಪರಿಚಯ ಮಾಡಿಕೊಂಡು ತಾನು ಡಿಕೆಶಿ ಬಳಿ ಗನ್ ಮ್ಯಾನ್ ಆಗಿ ಕೆಲಸ‌ ಮಾಡಿಕೊಂಡಿದ್ದೇನೆ .ಹೀಗಾಗಿ ಡಿಕೆ ಅವರ ಜೊತೆ ತುಂಬಾ ಆಪ್ತನಾಗಿದ್ದೆನೆ ಹೀಗಾಗಿ ಸರ್ಕಾರಿ ಕೆಲಸ ಕೊಡಿಸುವುದಾಗಿ‌ ಮೊದಲು ವೆಂಕಟೇಶ್ ಅವರಿಗೆ ನಂಬಿಸಿ
4ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದ ಸುನಿಲ್.

ಸರಕಾರಿ ಕೆಲಸ ಸಿಗುತ್ತೆ ಅನ್ನೋ ಆಸೆಯಲ್ಲಿ‌ ವೆಂಕಟೇಶ್ ಸುನೀಲ್ ಕೇಳಿದ ಹಾಗೆ ಒಂದು ಬಾರಿ 25 ಸಾವಿರ, ಎರಡನೇ ಬಾರಿ 50 ಸಾವಿರ ರೂ ಗಳನ್ನ ಎರಡು ಹಂತದಲ್ಲಿ‌ ನೀಡಿ ಮತ್ತೆ ಸಂಪರ್ಕಕ್ಕೆ ಹೋದಾಗ ಹಣ ಪಡೆದ ಬಳಿಕ ಫೋನ್ ಸ್ವಿಚ್‌ಆಫ್ ಮಾಡಿಕೊಂಡು ಆರೋಪಿ ಎಸ್ಕೇಪ್ ಆಗಿದ್ದಾನೆ .ಸದ್ಯ ನೊಂದವರು ಚಂದ್ರಾಲೇಔಟ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಮುಂದುವರೆಸಿದ್ದಾರೆ.Body:KN_BNG_09_DK_7204498Conclusion:KN_BNG_09_DK_7204498
Last Updated : Nov 6, 2019, 6:52 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.