ETV Bharat / state

ವಿಧಾನಸೌಧದಲ್ಲಿ ಶಾಸಕರು, ಸಚಿವರ ಸಹಿ ಫೋರ್ಜರಿ.... ಚುರುಕು ಪಡೆದ ಪೊಲೀಸ್​ ತನಿಖೆ

ವಿಧಾನಸೌಧದಲ್ಲಿ ಶಾಸಕರು, ಸಚಿವರ ಸಹಿ ಫೋರ್ಜರಿ ಮುಂದುವರೆದಿದ್ದು, ಇದೀಗ ಬಿಜೆಪಿ ಶಾಸಕ ಲಿಂಗಣ್ಣ ಅವರ ಸಹಿ ಫೋರ್ಜರಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

author img

By

Published : Oct 15, 2019, 8:54 PM IST

Updated : Oct 16, 2019, 4:11 AM IST

ವಿಧಾನಸೌಧದಲ್ಲಿ ಶಾಸಕರು, ಸಚಿವರ ಸಹಿ ಫೋರ್ಜರಿ....ಚುರುಕುಗೊಂಡ ಪೊಲೀಸರ ತನಿಖೆ

ಬೆಂಗಳೂರು : ವಿಧಾನಸೌಧದಲ್ಲಿ ಶಾಸಕರು, ಸಚಿವರ ಸಹಿ ಫೋರ್ಜರಿ ಮುಂದುವರೆದಿದ್ದು, ಇದೀಗ ಬಿಜೆಪಿ ಶಾಸಕ ಲಿಂಗಣ್ಣ ಅವರ ಸಹಿ ಫೋರ್ಜರಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

Forgery signature of ministers in the Assembly
ವಿಧಾನಸೌಧದಲ್ಲಿ ಶಾಸಕರು, ಸಚಿವರ ಸಹಿ ಫೋರ್ಜರಿ....ಚುರುಕುಗೊಂಡ ಪೊಲೀಸರ ತನಿಖೆ

ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎಸ್. ಆರ್ ವಿಶ್ವನಾಥ್ ಸಹಿಯನ್ನ ಫೋರ್ಜರಿ ಮಾಡಿ ದುರ್ಬಳಕೆ ಮಾಡಿದ್ದರು. ಇದೀಗ ಮಾಯಕೊಂಡ ಬಿಜೆಪಿ ಶಾಸಕ ಲಿಂಗಣ್ಣ ಅವರ ಲೆಟರ್ ಹೆಡ್ ದುರ್ಬಳಕೆ ಮಾಡಿ‌, 10 ಲಕ್ಷ ಸಾಲ ಸೌಲಭ್ಯ ಮಂಜೂರಾತಿಗೆ ಡಿಸಿಎಂ ಗೋವಿಂದ ಕಾರಜೋಳಗೆ ನಕಲಿ ಶಿಫಾರಸು ಪತ್ರ ಬರೆದಿದ್ದಾರೆ.

ಮೊದಲು ‌ಶಾಸಕ ಲಿಂಗಣ್ಣ ಶಿಫಾರಸಿಗೆ ಒಪ್ಪಿದ್ದರು, ಆದರೆ, ಶಾಸಕ ಲಿಂಗಣ್ಣ ಸಹಿ ಫೋರ್ಜರಿಯಾಗಿರುವ ವಿಚಾರ ತಿಳಿದು ಅನುಮಾನ ಬಂದು ಡಿಸಿಎಂ ಗೋವಿಂದ ಕಾರಜೋಳ‌ಗೆ ದೂರು ನೀಡಿದ್ದಾರೆ. ಹೀಗಾಗಿ ಡಿಸಿಎಂ ಗೋವಿಂದ ಕಾರಜೋಳ ‌ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ಸೂಚಿಸಿದ್ದಾರೆ. ಸದ್ಯ ಎಸ್. ಆರ್ ವಿಶ್ವನಾಥ್ ಸಹಿಯ ಫೋರ್ಜರಿ ತನಿಖೆ ಜೊತೆ ಈ ತನಿಖೆ ಕೂಡ ನಡೆಯುತ್ತಿದ್ದು, ಪೊಲೀಸರು ಆರೋಪಿಗಳ‌ ಪತ್ತೆಗೆ ಬಲೆ ಬೀಸಿದ್ದಾರೆ

ಬೆಂಗಳೂರು : ವಿಧಾನಸೌಧದಲ್ಲಿ ಶಾಸಕರು, ಸಚಿವರ ಸಹಿ ಫೋರ್ಜರಿ ಮುಂದುವರೆದಿದ್ದು, ಇದೀಗ ಬಿಜೆಪಿ ಶಾಸಕ ಲಿಂಗಣ್ಣ ಅವರ ಸಹಿ ಫೋರ್ಜರಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

Forgery signature of ministers in the Assembly
ವಿಧಾನಸೌಧದಲ್ಲಿ ಶಾಸಕರು, ಸಚಿವರ ಸಹಿ ಫೋರ್ಜರಿ....ಚುರುಕುಗೊಂಡ ಪೊಲೀಸರ ತನಿಖೆ

ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎಸ್. ಆರ್ ವಿಶ್ವನಾಥ್ ಸಹಿಯನ್ನ ಫೋರ್ಜರಿ ಮಾಡಿ ದುರ್ಬಳಕೆ ಮಾಡಿದ್ದರು. ಇದೀಗ ಮಾಯಕೊಂಡ ಬಿಜೆಪಿ ಶಾಸಕ ಲಿಂಗಣ್ಣ ಅವರ ಲೆಟರ್ ಹೆಡ್ ದುರ್ಬಳಕೆ ಮಾಡಿ‌, 10 ಲಕ್ಷ ಸಾಲ ಸೌಲಭ್ಯ ಮಂಜೂರಾತಿಗೆ ಡಿಸಿಎಂ ಗೋವಿಂದ ಕಾರಜೋಳಗೆ ನಕಲಿ ಶಿಫಾರಸು ಪತ್ರ ಬರೆದಿದ್ದಾರೆ.

ಮೊದಲು ‌ಶಾಸಕ ಲಿಂಗಣ್ಣ ಶಿಫಾರಸಿಗೆ ಒಪ್ಪಿದ್ದರು, ಆದರೆ, ಶಾಸಕ ಲಿಂಗಣ್ಣ ಸಹಿ ಫೋರ್ಜರಿಯಾಗಿರುವ ವಿಚಾರ ತಿಳಿದು ಅನುಮಾನ ಬಂದು ಡಿಸಿಎಂ ಗೋವಿಂದ ಕಾರಜೋಳ‌ಗೆ ದೂರು ನೀಡಿದ್ದಾರೆ. ಹೀಗಾಗಿ ಡಿಸಿಎಂ ಗೋವಿಂದ ಕಾರಜೋಳ ‌ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ಸೂಚಿಸಿದ್ದಾರೆ. ಸದ್ಯ ಎಸ್. ಆರ್ ವಿಶ್ವನಾಥ್ ಸಹಿಯ ಫೋರ್ಜರಿ ತನಿಖೆ ಜೊತೆ ಈ ತನಿಖೆ ಕೂಡ ನಡೆಯುತ್ತಿದ್ದು, ಪೊಲೀಸರು ಆರೋಪಿಗಳ‌ ಪತ್ತೆಗೆ ಬಲೆ ಬೀಸಿದ್ದಾರೆ

Intro:ವಿಧಾನಸೌಧದಲ್ಲಿ ನಕಲಿ ಹಾವಳಿ, ಶಾಸಕರು, ಸಚಿವರ ಸಹಿ ಪೋರ್ಜರಿ
ವಿಧಾನಸೌಧ ಪೊಲೀಸರಿಂದ ತನೀಕೆ ಚುರುಕು

ವಿಧಾನಸೌಧದಲ್ಲಿ ಇತ್ತಿಚ್ಚೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎಸ್. ಆರ್ ವಿಶ್ವನಾಥ್ ಸಹಿಯನ್ನ ಪೋರ್ಜರಿ ಮಾಡಿ ದುರ್ಬಳಕೆ ಮಾಡಿದ್ದರು. ಆದ್ರೆ ಈಗ ಮಾಯಕೊಂಡ ಬಿಜೆಪಿ ಶಾಸಕ ಲಿಂಗಣ್ಣ ಲೆಟರ್ ಹೆಡ್ ದುರ್ಬಳಕೆ ಮಾಡಿ‌ ಸಾಲ ಸೌಲಭ್ಯ ಮಂಜೂರಾತಿಗೆ ಡಿಸಿಎಂ ಗೋವಿಂದ ಕಾರಜೋಳಕ್ಕೆ ನಕಲಿ ಶಿಫಾರಸು ಪತ್ರ ಬರೆದಿರುವ ಲೆಟರ್ ಹೆಡ್ ಬಯಾಲಗಿದೆ.

೧೦ ಲಕ್ಷ ಸಾಲ ಮಂಜೂರಾತಿಗೆ ಶಿಫಾರಸು ಮಾಡಿ ನಕಲಿ ಲೆಟರ್ ಹೆಡ್ ನಲ್ಲಿ ಶಾಸಕ ಲಿಂಗಣ್ಣ ಸಹಿ ಪೋರ್ಜರಿ ಮಾಡಿದ್ದಾರೆ. ಆದರೆ ಮೊದಲು ‌ಶಾಸಕ ಲಿಂಗಣ್ಣ ಶಿಫಾರಸ್ಸಿಗೆ ಓಕೆ ಮಾಡಿದ್ದರು. ಆದರೆ ಶಾಸಕ ಲಿಂಗಣ್ಣ ಸಹಿ ಪೋರ್ಜರಿಯಾಗಿರುವ ವಿಚಾರ ತಿಳಿದು ಅನುಮಾನ ಬಂದು ಡಿಸಿಎಂ ಗೋವಿಂದ ಕಾರಜೋಳ ‌ಗೆ ದೂರು ನೀಡಿದ್ದಾರೆ.

ಹೀಗಾಗಿ ಡಿಸಿಎಂ ಗೋವಿಂದ ಕಾರಜೋಳ ‌ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ಸೂಚಿಸಿದ್ದು ಸದ್ಯ ಈಗಾಗ್ಲೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎಸ್. ಆರ್ ವಿಶ್ವನಾಥ್ ಸಹಿಯ ಪೋರ್ಜರಿ ತನಿಖೆ ಜೊತೆ ಈ ತನಿಖೆ ಕೂಡ ನಡೆಯುತ್ತಿದ್ದು ಆರೋಪಿಗಳ‌ಪತ್ತೆಗೆ ಬಲೆ ಬೀಸಿದ್ದಾರೆBody:KN_BNG_08_BJP_7204498Conclusion:KN_BNG_08_BJP_7204498
Last Updated : Oct 16, 2019, 4:11 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.