ETV Bharat / state

ಹಣ ಹಂಚಿಕೆ ಆರೋಪ: ಮಹಾಲಕ್ಷ್ಮಿ ಲೇಔಟ್​ನಲ್ಲಿ ಜೆಡಿಎಸ್​ ವಿರುದ್ಧ ದೂರು - ಜೆಡಿಎಸ್ ಕಾರ್ಯಕರ್ತರಿಂದ ಹಣ ಹಂಚಿಕೆ ಲೇಟೆಸ್ಟ್​​ ಸುದ್ದಿ

ಮಹಾಲಕ್ಷ್ಮಿ ಲೇಔಟ್​ನಲ್ಲಿ ಮನೆ ಮನೆಗೆ ತೆರಳಿ ಹಣ ಹಂಚಿದ ಆರೋಪದ ಮೇಲೆ ಜೆಡಿಎಸ್ ಕಾರ್ಯಕರ್ತರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

money
ಮನೆ ಮನೆಗೆ ಹಣ ಹಂಚಿಕೆ
author img

By

Published : Dec 4, 2019, 4:41 PM IST

ಬೆಂಗಳೂರು: ಉಪಚುನಾವಣೆಯಲ್ಲಿ ಹಣದ ಹೊಳೆ ಹರಿಯುತ್ತಿದೆ. ಮಹಾಲಕ್ಷ್ಮಿ ಲೇಔಟ್​ನಲ್ಲಿ ಮನೆ ಮನೆಗೆ ತೆರಳಿ ಹಣ ಹಂಚಿದ ಆರೋಪದ ಮೇಲೆ ಜೆಡಿಎಸ್ ಕಾರ್ಯಕರ್ತರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಮನೆ ಮನೆಗೆ ಹಣ ಹಂಚಿಕೆ

ಉಪಚುನಾವಣೆಗೆ ಒಂದೆಡೆ ಕ್ಷಣಗಣನೆ ಶುರುವಾಗಿದೆ. ಹೀಗಾಗಿ ಮತದಾರರನ್ನ ಸೆಳೆಯಲು ಪಕ್ಷದ ಕೆಲ ಕಾರ್ಯಕರ್ತರು ಮನೆ ಮನೆಗೆ ತೆರಳಿ ಹಣ ಹಂಚಿಕೆ ಮಾಡ್ತಿದ್ದಾರೆಂಬ ಆರೋಪ ಕೇಳಿಬಂದಿದೆ. ಮಹಾಲಕ್ಷ್ಮಿ ಲೇಔಟ್ ನಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಬೆಂಬಲಿಗರು ಹಣ ಹಂಚಿಕೆ ಮಾಡಿದ್ದಾರೆಂದು ಚುನಾವಣಾಧಿಕಾರಿಗಳು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹೀಗಾಗಿ ಸದ್ಯ ನಾಗೇಂದ್ರ ಹಾಗೂ ಗಂಗಾಧರ ಎಂಬ ಇಬ್ಬರನ್ನ ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

money
ಮನೆ ಮನೆಗೆ ಹಣ ಹಂಚಿಕೆ, ದೂರು ದಾಖಲು

ದೂರಿನಲ್ಲಿ ಏನಿದೆ: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಮುನೇಶ್ವರ ಬ್ಲಾಕ್​ನಲ್ಲಿ ಗಂಗಾಧರ್ ಹಾಗೂ ನಾಗೇಂದ್ರ ಇಬ್ಬರು ಜೆಡಿಎಸ್ ವತಿಯಿಂದ ಹಣ ಹಂಚಿರುವ ಆರೋಪದ ಹಿನ್ನೆಲೆ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದಾಗ ಒಬ್ಬರು ಮತದಾರರಿಗೆ 500ರೂಪಾಯಿಯಂತೆ ಹಣ ನಿಡ್ತಿದ್ರು. ಹಾಗೆ ಆರೋಪಿಗಳ ಕೈಯಲ್ಲಿ ಜೆಡಿಎಸ್ ಪಕ್ಷದ ಚಿಹ್ನೆ ಇತ್ತು. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ದೂರು ದಾಖಲಾಗಿದೆ.

ಪೊಲೀಸರು ಆರೋಪಿಗಳನ್ನ ವಶಕ್ಕೆ ಪಡೆದು ಆರೋಪಿಗಳ ಬಳಿ ಇದ್ದ 30ಸಾವಿರ ಹಣ ಪಡೆದು ತನೀಖೆ ಮುಂದುವರೆಸಿದ್ದಾರೆ. ನಿಜಾವಾಗ್ಲು ಆರೋಪಿಗಳು ಜೆಡಿಎಸ್ ಪಕ್ಷದವರಾ ಅಥವಾ ಪಕ್ಷದ ಹೆಸರು ಹಾಳು‌ ಮಾಡಲು ಕೆಲವರು ಈ ರೀತಿ ಮಾಡಿದ್ರಾ ಅನ್ನೋದು ತನಿಖೆ ನಂತರ ತಿಳಿಯಲಿದೆ.

ಬೆಂಗಳೂರು: ಉಪಚುನಾವಣೆಯಲ್ಲಿ ಹಣದ ಹೊಳೆ ಹರಿಯುತ್ತಿದೆ. ಮಹಾಲಕ್ಷ್ಮಿ ಲೇಔಟ್​ನಲ್ಲಿ ಮನೆ ಮನೆಗೆ ತೆರಳಿ ಹಣ ಹಂಚಿದ ಆರೋಪದ ಮೇಲೆ ಜೆಡಿಎಸ್ ಕಾರ್ಯಕರ್ತರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಮನೆ ಮನೆಗೆ ಹಣ ಹಂಚಿಕೆ

ಉಪಚುನಾವಣೆಗೆ ಒಂದೆಡೆ ಕ್ಷಣಗಣನೆ ಶುರುವಾಗಿದೆ. ಹೀಗಾಗಿ ಮತದಾರರನ್ನ ಸೆಳೆಯಲು ಪಕ್ಷದ ಕೆಲ ಕಾರ್ಯಕರ್ತರು ಮನೆ ಮನೆಗೆ ತೆರಳಿ ಹಣ ಹಂಚಿಕೆ ಮಾಡ್ತಿದ್ದಾರೆಂಬ ಆರೋಪ ಕೇಳಿಬಂದಿದೆ. ಮಹಾಲಕ್ಷ್ಮಿ ಲೇಔಟ್ ನಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಬೆಂಬಲಿಗರು ಹಣ ಹಂಚಿಕೆ ಮಾಡಿದ್ದಾರೆಂದು ಚುನಾವಣಾಧಿಕಾರಿಗಳು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹೀಗಾಗಿ ಸದ್ಯ ನಾಗೇಂದ್ರ ಹಾಗೂ ಗಂಗಾಧರ ಎಂಬ ಇಬ್ಬರನ್ನ ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

money
ಮನೆ ಮನೆಗೆ ಹಣ ಹಂಚಿಕೆ, ದೂರು ದಾಖಲು

ದೂರಿನಲ್ಲಿ ಏನಿದೆ: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಮುನೇಶ್ವರ ಬ್ಲಾಕ್​ನಲ್ಲಿ ಗಂಗಾಧರ್ ಹಾಗೂ ನಾಗೇಂದ್ರ ಇಬ್ಬರು ಜೆಡಿಎಸ್ ವತಿಯಿಂದ ಹಣ ಹಂಚಿರುವ ಆರೋಪದ ಹಿನ್ನೆಲೆ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದಾಗ ಒಬ್ಬರು ಮತದಾರರಿಗೆ 500ರೂಪಾಯಿಯಂತೆ ಹಣ ನಿಡ್ತಿದ್ರು. ಹಾಗೆ ಆರೋಪಿಗಳ ಕೈಯಲ್ಲಿ ಜೆಡಿಎಸ್ ಪಕ್ಷದ ಚಿಹ್ನೆ ಇತ್ತು. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ದೂರು ದಾಖಲಾಗಿದೆ.

ಪೊಲೀಸರು ಆರೋಪಿಗಳನ್ನ ವಶಕ್ಕೆ ಪಡೆದು ಆರೋಪಿಗಳ ಬಳಿ ಇದ್ದ 30ಸಾವಿರ ಹಣ ಪಡೆದು ತನೀಖೆ ಮುಂದುವರೆಸಿದ್ದಾರೆ. ನಿಜಾವಾಗ್ಲು ಆರೋಪಿಗಳು ಜೆಡಿಎಸ್ ಪಕ್ಷದವರಾ ಅಥವಾ ಪಕ್ಷದ ಹೆಸರು ಹಾಳು‌ ಮಾಡಲು ಕೆಲವರು ಈ ರೀತಿ ಮಾಡಿದ್ರಾ ಅನ್ನೋದು ತನಿಖೆ ನಂತರ ತಿಳಿಯಲಿದೆ.

Intro:ಮನೆ ಮನೆಗೆ ಹಣ ಹಂಚಿಕೆ..
ಜೆಡಿಎಸ್ ಕಾರ್ಯಕರ್ತರ ಮೇಲೆ ದಾಖಲಾಯ್ತು ಎಫ್ ಐ ಆರ್ wrap ಮಾಡಲಾಗಿದೆBody:ಮನೆ ಮನೆಗೆ ಹಣ ಹಂಚಿಕೆ..
ಜೆಡಿಎಸ್ ಕಾರ್ಯಕರ್ತರ ಮೇಲೆ ದಾಖಲಾಯ್ತು ಎಫ್ ಐ ಆರ್

ಉಪಚುನಾವಣೆಗೆ ಒಂದೆಡೆ ಕ್ಷಣಗಣನೆ ಶುರುವಾಗಿದೆ. ಹೀಗಾಗಿ ಮತದಾರರನ್ನ ಸೆಳೆಯಲು ಕೆಲ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಹಣ ಹಂಚಿಕೆ ಮಾಡ್ತಿದ್ದಾರೆಂಬ ಆರೋಪ ಇದೆ.
ಆದರೆ ‌ಮಹಾಲಕ್ಷ್ಮಿ ಲೇಔಟ್ ನಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಬೆಂಬಲಿಗರು ಹಣ ಹಂಚಿಕೆ ಮಾಡಿದ್ದಾರೆಂದುಚುನಾವಣಾಧಿಕಾರಿಗಳು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹೀಗಾಗಿ ಸದ್ಯ ನಾಗೇಂದ್ರ ಹಾಗೂ ಗಂಗಾಧರ ಇಬ್ಬರನ್ನ ಬಂಧಿಸಿ ತನೀಕೆ ಮುಂದುವರೆಸಿದ್ದಾರೆ

ದೂರಿನಲ್ಲಿ ಏನಿದೆ.

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಮುನೇಶ್ವರ ಬ್ಲಾಕ್ ನಲ್ಲಿ ಗಂಗಾಧರ್ ಹಾಗೂ ನಾಗೇಂದ್ರ ಇಬ್ಬರು ಜೆಡಿಎಸ್ ವತಿಯಿಂದ ಹಣ ಹಂಚಿರುವ ಆರೋಪದ ಹಿನ್ನಲೆ ಚುನಾವಣಾ ಧಿಕಾರಿಗಳು ದಾಳಿ ನಡೆಸಿದಾಗ ಒಬ್ಬರು ಮತದಾರರಿಗೆ 500ರೂಪಾಯಿಯಂತೆ ಹಣ ನಿಡ್ತಿದ್ರು.ಹಾಗೆ ಆರೋಪಿಗಳ ಕೈಯಲ್ಲಿ ಜೆಡಿಎಸ್ ಪಕ್ಷದ ಚಿಹ್ನೆ ಪಕ್ಷದ ಸಾಲುಗಳು ಇದ್ದು ನಿಯಮ ಉಲ್ಲಂಘನೆ ಮಾಡಿರುವ ಹಿನ್ನೆಲೆ ಸದ್ಯ ದೂರು ದಾಖಲಾಗಿದ್ದು ಪೊಲೀಸರು ಆರೋಪಿಗಳನ್ನ ವಶಕ್ಕೆ ಪಡೆದು ಆರೋಪಿಗಳ ಬಳಿ ಇದ್ದ 30ಸಾವಿರ ಹಣ ಪಡೆದು ತನೀಖೆ ಮುಂದುವರೆಸಿದ್ದಾರೆ. ನಿಜಾವಾಗ್ಲು ಆರೋಪಿಗಳು ಜೆಡಿಎಸ್ ಪಕ್ಷದವರ ಅಥವಾ ಪಕ್ಷದ ಹೆಸರು ಹಾಳು‌ಮಾಡಲು ಈ ರೀತಿ ಮಾಡ್ತಿದ್ರ ಅನ್ನೋದ್ರ ತನೀಕೆ ಮುಂದುವರೆದಿದೆ


Conclusion:KN_BNG_07_MHAlKSMI LYOUT_7204498

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.