ETV Bharat / state

ರಾಜ್ಯದ ನಾಲ್ವರು ಪೊಲೀಸರಿಗೆ 'ಎಕ್ಸಲೆನ್ಸ್ ಇನ್ ಇನ್ವೆಷ್ಟಿಗೇಷನ್' ಪ್ರಶಸ್ತಿ - Karnataka Police

ರಾಜ್ಯದ ಪೊಲೀಸ್‌ ಅಧಿಕಾರಿಗಳಾದ ಎಸಿಪಿ ಸುಧೀರ್ ಎಂ.ಹೆಗಡೆ, ಡಿವೈಎಸ್​​ಪಿ ಅಶೋಕ ಡಿ., ಇನ್ಸ್​​ಪೆಕ್ಟರ್​ ಪ್ರಶಾಂತ್ ಬಾಬು ಡಿ.ಎಂ., ಹೆಡ್ ಕಾನ್ಸ್​ಸ್ಟೇಬಲ್​​ ಶ್ರೀಧರ್ ಎಚ್.ಎಸ್. ಅವರಿಗೆ ಈ ಪ್ರಶಸ್ತಿ ಲಭಿಸಿದೆ.

Excellence in Investigation Award for four police officers in the state
ರಾಜ್ಯದ ನಾಲ್ವರು ಪೊಲೀಸರಿಗೆ ಎಕ್ಸಲೆನ್ಸ್ ಇನ್ ಇನ್ವೆಷ್ಟಿಗೇಷನ್ ಪ್ರಶಸ್ತಿ
author img

By

Published : Aug 13, 2020, 8:12 PM IST

ಬೆಂಗಳೂರು: ಕೇಂದ್ರ ಗೃಹ ಇಲಾಖೆ ವಿತರಿಸುವ ಎಕ್ಸಲೆನ್ಸ್ ಇನ್ ಇನ್ವೆಷ್ಟಿಗೇಷನ್​​​ ಫಾರ್ ಇಯರ್-2020 ಪ್ರಶಸ್ತಿಯನ್ನು ದೇಶದ 121 ಪೊಲೀಸ್ ಅಧಿಕಾರಿಗಳಿಗೆ ನೀಡಲಾಗಿದ್ದು, ಕರ್ನಾಟಕದ ನಾಲ್ವರು ಅಧಿಕಾರಿಗಳು ಈ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

Excellence in Investigation Award for four police officers in the state
ಸುಧಿರ್ ಎಂ.ಹೆಗಡೆ, ಎಸಿಪಿ

ರಾಜ್ಯದ ಅಧಿಕಾರಿಗಳಾದ ಎಸಿಪಿ ಸುಧೀರ್ ಎಂ.ಹೆಗಡೆ, ಡಿವೈಎಸ್​​ಪಿ ಅಶೋಕ ಡಿ., ಇನ್ಸ್​​ಪೆಕ್ಟರ್​ ಪ್ರಶಾಂತ್ ಬಾಬು ಡಿ.ಎಂ., ಹೆಡ್ ಕಾನ್ಸ್​ಸ್ಟೇಬಲ್​​ ಶ್ರೀಧರ್ ಎಚ್.ಎಸ್. ಅವರಿಗೆ ಲಭಿಸಿದೆ.

ದೇಶಾದ್ಯಂತ 121 ಪೊಲೀಸ್ ಅಧಿಕಾರಿಗಳಿಗೆ ಪ್ರಶಸ್ತಿ ಲಭಿಸಿದ್ದು, ಅದರಲ್ಲಿ ರಾಜ್ಯದ ನಾಲ್ವರಿಗೆ ಪ್ರಶಸ್ತಿ ಒಲಿದು ಬಂದಿದೆ. ಇದರಿಂದಾಗಿ ರಾಜ್ಯ ಪೊಲೀಸ್ ಇಲಾಖೆ ಗೌರವಕ್ಕೆ ಪಾತ್ರವಾಗಿದೆ.

Excellence in Investigation Award for four police officers in the state
ಡಿ.ಎಂ. ಪ್ರಶಾಂತ್ ಬಾಬು, ಪಿಐ ಸಿಸಿಬಿ

ಬೆಂಗಳೂರು: ಕೇಂದ್ರ ಗೃಹ ಇಲಾಖೆ ವಿತರಿಸುವ ಎಕ್ಸಲೆನ್ಸ್ ಇನ್ ಇನ್ವೆಷ್ಟಿಗೇಷನ್​​​ ಫಾರ್ ಇಯರ್-2020 ಪ್ರಶಸ್ತಿಯನ್ನು ದೇಶದ 121 ಪೊಲೀಸ್ ಅಧಿಕಾರಿಗಳಿಗೆ ನೀಡಲಾಗಿದ್ದು, ಕರ್ನಾಟಕದ ನಾಲ್ವರು ಅಧಿಕಾರಿಗಳು ಈ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

Excellence in Investigation Award for four police officers in the state
ಸುಧಿರ್ ಎಂ.ಹೆಗಡೆ, ಎಸಿಪಿ

ರಾಜ್ಯದ ಅಧಿಕಾರಿಗಳಾದ ಎಸಿಪಿ ಸುಧೀರ್ ಎಂ.ಹೆಗಡೆ, ಡಿವೈಎಸ್​​ಪಿ ಅಶೋಕ ಡಿ., ಇನ್ಸ್​​ಪೆಕ್ಟರ್​ ಪ್ರಶಾಂತ್ ಬಾಬು ಡಿ.ಎಂ., ಹೆಡ್ ಕಾನ್ಸ್​ಸ್ಟೇಬಲ್​​ ಶ್ರೀಧರ್ ಎಚ್.ಎಸ್. ಅವರಿಗೆ ಲಭಿಸಿದೆ.

ದೇಶಾದ್ಯಂತ 121 ಪೊಲೀಸ್ ಅಧಿಕಾರಿಗಳಿಗೆ ಪ್ರಶಸ್ತಿ ಲಭಿಸಿದ್ದು, ಅದರಲ್ಲಿ ರಾಜ್ಯದ ನಾಲ್ವರಿಗೆ ಪ್ರಶಸ್ತಿ ಒಲಿದು ಬಂದಿದೆ. ಇದರಿಂದಾಗಿ ರಾಜ್ಯ ಪೊಲೀಸ್ ಇಲಾಖೆ ಗೌರವಕ್ಕೆ ಪಾತ್ರವಾಗಿದೆ.

Excellence in Investigation Award for four police officers in the state
ಡಿ.ಎಂ. ಪ್ರಶಾಂತ್ ಬಾಬು, ಪಿಐ ಸಿಸಿಬಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.