ETV Bharat / state

ಬಿಜೆಪಿಯವರದ್ದು ಗೂಂಡಾಗಿರಿ; ನಮ್ಮ ಶಾಸಕರಿಗೂ ಅವರಿಗೂ ಏನ್‌ ಸಂಬಂಧ: ಸಿದ್ದು ಕಿಡಿ - Vidhana saudha galate

ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಈ ಎಲ್ಲಾ ಬೆಳವಣಿಗೆಗಳ ಹಿಂದಿದ್ದಾರೆ. ಅವರು ಶಾಸಕರಿಗೆ ಆಮಿಷಯೊಡ್ಡಿ ಇಡಿ, ಐಟಿ, ಸಿಬಿಐ ಮೂಲಕ ಬೆದರಿಕೆ ಹಾಕಿ ಈ ಸನ್ನಿವೇಶ ನಿರ್ಮಾಣ ಮಾಡಿದ್ದಾರೆ. ಇದು ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ನಡೆ. ನಾವು ಈ ಗೂಂಡಾಗಳಿಗೆ ಹೆದರುವುದಿಲ್ಲ ಎಂದು ಕಿಡಿ ಕಾರಿದ್ರು.

ಸಿದ್ದರಾಮಯ್ಯ
author img

By

Published : Jul 10, 2019, 10:30 PM IST

ಬೆಂಗಳೂರು: ಅತೃಪ್ತ ಶಾಸಕ ಡಾ.ಸುಧಾಕರ್ ಅವರನ್ನು ಒತ್ತಾಯಪೂರ್ವಕವಾಗಿ ಕರೆದೊಯ್ದಿಲ್ಲ. ಅವರು ನಮ್ಮ ಸ್ನೇಹಿತ. ನಮ್ಮ ಹಿತೈಷಿ. ನಮ್ಮ ಶಾಸಕ ಎಂದು ಮಾಜಿ ಸಿದ್ದರಾಮಯ್ಯ ತಿಳಿಸಿದರು.

ಮಾಧ್ಯಮದವರೊಂದಿಗೆ ಮಾತನಾಡುತ್ತಿರುವ ಸಿದ್ದರಾಮಯ್ಯ
ವಿಧಾನಸೌಧದಲ್ಲಿ ಡಾ.ಸುಧಾಕರ್ ಮನವೊಲಿಕೆ ಬಳಿಕ ಮಾತನಾಡಿದ ಅವರು, ಯಾರೂ ಸುಧಾಕರ್‌ಗೆ ಹಲ್ಲೆ ಮಾಡಿಲ್ಲ. ಗೂಂಡಾಗಿರಿ ಮಾಡಿರುವುದು ಬಿಜೆಪಿ. ನಮ್ಮ‌ ಶಾಸಕ ಸುಧಾಕರ್, ಅವರನ್ನು ನಮ್ಮ‌ ನಾಯಕರು‌ ಕರೆದು‌ಕೊಂಡು ಬಂದಿದ್ದಾರೆ. ಬಿಜೆಪಿಗೂ ಅವರಿಗೂ ಸಂಬಂಧ ಏನು? ಅವರು ಬಿಜೆಪಿ ಶಾಸಕ ಅಲ್ಲ. ಅವರು ಕೇವಲ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ ಅಂಗೀಕಾರ ಆಗುವ ತನಕ ಅವರು ನಮ್ಮ ಪಕ್ಷದ ಶಾಸಕ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಸಮನ್ವಯ ಸಮಿತಿ ಅಧ್ಯಕ್ಷರಾಗಿ ನಾನು ಅವರನ್ನು ಮನವೊಲಿಸಲು ಯತ್ನಿಸಿದೆ. ಬಿಜೆಪಿ ಶಾಸಕರು ರೌಡಿಗಳು. ಅದನ್ನು ನಾನು ಖಂಡಿಸುತ್ತೇನೆ. ಅವರಿಗೆ ಯಾವುದೇ ಅಧಿಕಾರ ಇಲ್ಲ. ಬಿಜೆಪಿ ನಾಯಕರು ಗೂಂಡಾಗಳಾಗಿ ವರ್ತಿಸಿದರು. ಕಾಂಗ್ರೆಸ್ ನಾಯಕರು ಗೂಂಡಾಗಳಾಗಿ ವರ್ತಿಸಿಲ್ಲ. ಬಿಜೆಪಿ ಈ ರಾಜೀನಾಮೆ ಹಿಂದೆ ಇದೆ.‌ ಇವತ್ತಿನ ಘಟನೆ ಇದಕ್ಕೆ ಸಾಕ್ಷಿ ಎಂದು ಆರೋಪಿಸಿದರು.

ಬೆಂಗಳೂರು: ಅತೃಪ್ತ ಶಾಸಕ ಡಾ.ಸುಧಾಕರ್ ಅವರನ್ನು ಒತ್ತಾಯಪೂರ್ವಕವಾಗಿ ಕರೆದೊಯ್ದಿಲ್ಲ. ಅವರು ನಮ್ಮ ಸ್ನೇಹಿತ. ನಮ್ಮ ಹಿತೈಷಿ. ನಮ್ಮ ಶಾಸಕ ಎಂದು ಮಾಜಿ ಸಿದ್ದರಾಮಯ್ಯ ತಿಳಿಸಿದರು.

ಮಾಧ್ಯಮದವರೊಂದಿಗೆ ಮಾತನಾಡುತ್ತಿರುವ ಸಿದ್ದರಾಮಯ್ಯ
ವಿಧಾನಸೌಧದಲ್ಲಿ ಡಾ.ಸುಧಾಕರ್ ಮನವೊಲಿಕೆ ಬಳಿಕ ಮಾತನಾಡಿದ ಅವರು, ಯಾರೂ ಸುಧಾಕರ್‌ಗೆ ಹಲ್ಲೆ ಮಾಡಿಲ್ಲ. ಗೂಂಡಾಗಿರಿ ಮಾಡಿರುವುದು ಬಿಜೆಪಿ. ನಮ್ಮ‌ ಶಾಸಕ ಸುಧಾಕರ್, ಅವರನ್ನು ನಮ್ಮ‌ ನಾಯಕರು‌ ಕರೆದು‌ಕೊಂಡು ಬಂದಿದ್ದಾರೆ. ಬಿಜೆಪಿಗೂ ಅವರಿಗೂ ಸಂಬಂಧ ಏನು? ಅವರು ಬಿಜೆಪಿ ಶಾಸಕ ಅಲ್ಲ. ಅವರು ಕೇವಲ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ ಅಂಗೀಕಾರ ಆಗುವ ತನಕ ಅವರು ನಮ್ಮ ಪಕ್ಷದ ಶಾಸಕ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಸಮನ್ವಯ ಸಮಿತಿ ಅಧ್ಯಕ್ಷರಾಗಿ ನಾನು ಅವರನ್ನು ಮನವೊಲಿಸಲು ಯತ್ನಿಸಿದೆ. ಬಿಜೆಪಿ ಶಾಸಕರು ರೌಡಿಗಳು. ಅದನ್ನು ನಾನು ಖಂಡಿಸುತ್ತೇನೆ. ಅವರಿಗೆ ಯಾವುದೇ ಅಧಿಕಾರ ಇಲ್ಲ. ಬಿಜೆಪಿ ನಾಯಕರು ಗೂಂಡಾಗಳಾಗಿ ವರ್ತಿಸಿದರು. ಕಾಂಗ್ರೆಸ್ ನಾಯಕರು ಗೂಂಡಾಗಳಾಗಿ ವರ್ತಿಸಿಲ್ಲ. ಬಿಜೆಪಿ ಈ ರಾಜೀನಾಮೆ ಹಿಂದೆ ಇದೆ.‌ ಇವತ್ತಿನ ಘಟನೆ ಇದಕ್ಕೆ ಸಾಕ್ಷಿ ಎಂದು ಆರೋಪಿಸಿದರು.
Intro:SiddaramyyaBody:KN_BNG_04_VIDHANSAUDHA_THIRDFLOORBYTES_SCRIPT_7201951

ಡಾ.ಸುಧಾಕರ್ ಮೇಲೆ‌ ಹಲ್ಲೆ‌ ನಡೆಸಿಲ್ಲ; ಇದರ‌ ಹಿಂದೆ‌ ಮೋದಿ, ಅಮಿತ್ ಶಾ ಕೈವಾಡ: ಸಿದ್ದರಾಮಯ್ಯ ಕಿಡಿ

ಬೆಂಗಳೂರು: ಅತೃಪ್ತ ಶಾಸಕ ಡಾ.ಸುಧಾಕರ್ ನ್ನು ಒತ್ತಾಯಪೂರ್ವಕವಾಗಿ ಕರೆದೊಯ್ದಿಲ್ಲ. ಅವರು ನಮ್ಮ ಸ್ನೇಹಿತ. ನಮ್ಮ ಹಿತೈಷಿ. ನಮ್ಮ ಶಾಸಕ ಎಂದು ಮಾಜಿ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸೌಧದಲ್ಲಿ ಡಾ.ಸುಧಾಕರ್ ರ‌ ಮನವೊಲಿಕೆ ಬಳಿಕ ಮಾತನಾಡಿದ ಅವರು, ಯಾರೂ ಸುಧಾಕರ್ ಗೆ ಹಲ್ಲೆ ಮಾಡಿಲ್ಲ. ಗೂಂಡಾಗಿರಿ ಮಾಡಿರುವುದು ಬಿಜೆಪಿ. ನಮ್ಮ‌ ಶಾಸಕ ಸುಧಾಕರ್, ಅವರನ್ನು ನಮ್ಮ‌ ನಾಯಕರು‌ ಕರೆದು‌ಕೊಂಡು ಬಂದಿದ್ದಾರೆ. ಬಿಜೆಪಿಗೂ ಅವರಿಗೂ ಏನು ಸಂಬಂಧ ಏನು?. ಅವರು ಬಿಜೆಪಿ ಶಾಸಕ ಅಲ್ಲ. ಅವರು ಕೇವಲ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ ಅಂಗೀಕಾರ ಆಗುವ ತನಕ ಅವರು ಕೈ ಶಾಸಕ ಎಂದು ಸ್ಪಷ್ಟಪಡಿಸಿದರು.

ಸಮನ್ವಯ ಸಮಿತಿ ಅಧ್ಯಕ್ಷರಾಗಿ ನಾನು ಅವರನ್ನು ಮನವೊಲಿಸಲು ಯತ್ನಿಸಿದೆ. ಬಿಜೆಪಿ ಶಾಸಕರು ರೌಡಿಗಳು. ಅದನ್ನು ನಾನು ಖಂಡಿಸುತ್ತೇನೆ. ಅವರಿಗೆ ಯಾವುದೇ ಅಧಿಕಾರ ಇಲ್ಲ. ಬಿಜೆಪಿ ಗೂಂಡಾಗಳಾಗಿ ವರ್ತಿಸಿದರು. ಕಾಂಗ್ರೆಸ್ ನಾಯಕರು ಗುಇಂಡಾಗಳಾಗಿ ವರ್ತಿಸಿಲ್ಲ. ಬಿಜೆಪಿ ಈ ರಾಜೀನಾಮೆ ಹಿಂದೆ ಇದೆ.‌ ಇವತ್ತಿನ ಘಟನೆ ಇದಕ್ಕೆ ಸಾಕ್ಷಿ ಎಂದು ಆರೋಪಿಸಿದರು.

ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಇದರ ಹಿಂದೆ ಇದ್ದಾರೆ. ಅವರು ಆಮಿಷ ಒಡ್ಡಿ, ಬೆದರಿಕೆ ಹಾಕಿ, ಇಡಿ, ಐಟಿ, ಸಿಬಿಐ ಮೂಲಕ ಬೆದರಿಕೆ ಹಾಕಿ ಹೀಗೆ ಮಾಡಿದ್ದಾರೆ.‌ಇದು ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ನಡೆ. ಪ್ರಜಾಪ್ತಭುತ್ವದ ‌ಕೊಲೆಯಾಗಿದೆ. ನಾವು ಈ ಗೂಂಡಾಗಳಿಗೆ ಹೆದರುವುದಿಲ್ಲ ಎಂದು ತಿಳಿಸಿದರು.

ಸುಧಾಕರ್ ಮನವೊಲಿಸಿದ್ದೇನೆ. ಅವರು ಆ ಮೇಲೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ವೈಯ್ಯಕ್ತಿಕ ‌ಕಾರಣ ದಿಂದ ರಾಜೀನಾಮೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ ಎಂದು ಇದೇ ವೇಳೆ‌ ತಿಳಿಸಿದರು.

ಬಿಜೆಪಿಗೆ ಕಾಂಗ್ರೆಸ್ ಮುಕ್ತ ಗೊಳಿಸಲು ಸಾಧ್ಯವಿಲ್ಲ. ಅದು ಅವರ ಮೂರ್ಖತನದ ವಾದ. ನಮ್ಮ‌ ಶಾಸಕರನ್ನು ನಾವು ರಕ್ಷಿಸುತ್ತೇವೆ. ರಾಜೀನಾಮೆ ನೀಡಿದವರೆಲ್ಲರೂ ನಮ್ಮ ಆಪ್ತರು. ಬಿಜೆಪಿಯವರ ಒತ್ತಡದಿಂದ ರಾಜೀನಾಮೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.Conclusion:Venkat

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.