ETV Bharat / state

ಅವ್ರೇ ಹೇಳಿದ್ದಾರೆ ಮೂರು ಬಿಟ್ಟೋನು ಅಂತಾ.. ಅಂಥವರ ಹತ್ರಾ ಏನು ಮಾತಾಡೋದು?: ದರ್ಶನ್​​ಗೆ ಇಂದ್ರಜಿತ್ ಟಾಂಗ್​

author img

By

Published : Jul 18, 2021, 5:32 PM IST

ನಟ ದರ್ಶನ್ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್​ ನಡುವಿನ ಸಮರ ಮುಂದುವರಿದಿದೆ. ಇಂದೂ ಸಹ ನಟ ದರ್ಶನ್ ಅವರಿ​ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್‌ ಮಾತಿನ ಬಾಣ ಬಿಟ್ಟಿದ್ದಾರೆ. ಈ ಬಗ್ಗೆ ಮಾತನಾಡಲು ಏನೂ ಇಲ್ಲ. ನಾನು ಲೀಗಲ್ ಆಗಿ ಫೈಟ್ ಮಾಡಲಿದ್ದೇನೆ..

director-indrajith-lankesh-taunt-against-actor-darshan-at-his-residence
ದರ್ಶನ್​​ಗೆ ಲಂಕೇಶ್ ಟಾಂಗ್​

ಬೆಂಗಳೂರು : ದರ್ಶನ್ ಅವರೇ ತಾನೊಬ್ಬ ಮೂರು ಬಿಟ್ಟವನು ಎಂದು ಹೇಳಿಕೊಂಡಿದ್ದಾರೆ. ಮೂರು ಬಿಟ್ಟವರ ಬಳಿ ಏನು ಮಾತನಾಡುವುದು ಎಂದು ನಟ ದರ್ಶನ್​​ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಕೊಚ್ಚೆಗೆ ಕಲ್ಲು ಎಸೆಯಲು ನನಗೆ ಇಷ್ಟವಿಲ್ಲ, ನಾನೇನಿದ್ರೂ ಲೀಗಲ್ ಆಗಿ ಫೈಟ್ ಮಾಡುತ್ತೇನೆ ಎಂದಿದ್ದಾರೆ.

ತಮ್ಮ ನಿವಾಸದ ಮುಂದೆ ಹೇಳಿಕೆ ನೀಡಿದ ಇಂದ್ರಜಿತ್ ಲಂಕೇಶ್​

ಹೀ ನೀಡ್ ಎ ಹೆಲ್ಪ್.. ಯಾಕೆಂದ್ರೆ, ಒಂದೆರಡಲ್ಲ, ಸಾಕಷ್ಟು ಉದಾಹರಣೆಗಳು ನನ್ನ ಬಳಿ ಇದೆ. ಅವರೇ ಹೇಳಿದ್ದಾರೆ ಮೂರು ಬಿಟ್ಟವನು ಅಂತಾ.. ಜೊತೆಗೆ ಡಿಸ್ಟರ್ಬ್ ಆಗಿದ್ದಾರೆ ಎಂದರು. ನಾನು ದರ್ಶನ್​ಗೆ ಹೇಳೋದು ಮಲ್ಟಿಪಲ್ ಆಫೆಂಡರ್ ಅದಾಗ ನೀವು ಸಜೇಷನ್, ಟ್ರೀಟ್ಮೆಂಟ್ ಅಥವಾ ಸಹಾಯ ತಗೋಬೇಕು. ಮೆಂಟಲಿ ಡಿಸ್ಟರ್ಬ್ ಆದಾಗ ಟ್ರೀಟ್ಮೆಂಟ್ ತಗೊಳೋದು ವಾಸಿ ಎಂದರು.

ಓದಿ: ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಬೆಂಗಳೂರು : ದರ್ಶನ್ ಅವರೇ ತಾನೊಬ್ಬ ಮೂರು ಬಿಟ್ಟವನು ಎಂದು ಹೇಳಿಕೊಂಡಿದ್ದಾರೆ. ಮೂರು ಬಿಟ್ಟವರ ಬಳಿ ಏನು ಮಾತನಾಡುವುದು ಎಂದು ನಟ ದರ್ಶನ್​​ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಕೊಚ್ಚೆಗೆ ಕಲ್ಲು ಎಸೆಯಲು ನನಗೆ ಇಷ್ಟವಿಲ್ಲ, ನಾನೇನಿದ್ರೂ ಲೀಗಲ್ ಆಗಿ ಫೈಟ್ ಮಾಡುತ್ತೇನೆ ಎಂದಿದ್ದಾರೆ.

ತಮ್ಮ ನಿವಾಸದ ಮುಂದೆ ಹೇಳಿಕೆ ನೀಡಿದ ಇಂದ್ರಜಿತ್ ಲಂಕೇಶ್​

ಹೀ ನೀಡ್ ಎ ಹೆಲ್ಪ್.. ಯಾಕೆಂದ್ರೆ, ಒಂದೆರಡಲ್ಲ, ಸಾಕಷ್ಟು ಉದಾಹರಣೆಗಳು ನನ್ನ ಬಳಿ ಇದೆ. ಅವರೇ ಹೇಳಿದ್ದಾರೆ ಮೂರು ಬಿಟ್ಟವನು ಅಂತಾ.. ಜೊತೆಗೆ ಡಿಸ್ಟರ್ಬ್ ಆಗಿದ್ದಾರೆ ಎಂದರು. ನಾನು ದರ್ಶನ್​ಗೆ ಹೇಳೋದು ಮಲ್ಟಿಪಲ್ ಆಫೆಂಡರ್ ಅದಾಗ ನೀವು ಸಜೇಷನ್, ಟ್ರೀಟ್ಮೆಂಟ್ ಅಥವಾ ಸಹಾಯ ತಗೋಬೇಕು. ಮೆಂಟಲಿ ಡಿಸ್ಟರ್ಬ್ ಆದಾಗ ಟ್ರೀಟ್ಮೆಂಟ್ ತಗೊಳೋದು ವಾಸಿ ಎಂದರು.

ಓದಿ: ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.