ETV Bharat / state

ಸಿಲಿಂಡರ್ ಬದಲಾಯಿಸುವಾಗ ಜೋಕೆ... ಗ್ಯಾಸ್​ ಸೋರಿಕೆಯಾಗಿ ಸ್ಫೋಟ: ಒಂದೇ ಕುಟುಂಬದ ಮೂವರು ಗಂಭೀರ

ಅಡುಗೆ ಮಾಡಲು ಮನೆಯಲ್ಲಿದ್ದ ಸಿಲಿಂಡರ್ ಬದಲಾವಣೆ ಮಾಡುವ ಸಮಯದಲ್ಲಿ ಅನಿಲ ಸೋರಿಕೆಯಿಂದ ಸಿಲಿಂಡರ್​​ ಸ್ಪೋಟಗೊಂಡಿದೆ. ಘಟನೆಯಲ್ಲಿ ಪರಮೇಶ್ವರಯ್ಯ, ಹೊನ್ನಮ್ಮ ಮತ್ತು ಯತೀಶ್ ದೇವರ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ.

author img

By

Published : Oct 7, 2019, 9:19 AM IST

ಅಡುಗೆ ಸಿಲಿಂಡರ್ ಸ್ಪೋಟ

ಆನೇಕಲ್: ಸಿಲಿಂಡರ್ ಸ್ಫೋಟಗೊಂಡ ಪರಿಣಾಮ, ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ಜಿಲ್ಲೆ ಆನೇಕಲ್ ತಾಲೂಕಿನ ರಾಜಾಪುರದಲ್ಲಿ ನಡೆದಿದೆ.

ಆನೇಕಲ್​ ಸಿಲಿಂಡರ್ ಸ್ಪೋಟ

ಸಂಜೆ ಅಡುಗೆ ಮಾಡಲು ಮನೆಯಲ್ಲಿದ್ದ ಸಿಲಿಂಡರ್ ಬದಲಾವಣೆ ಮಾಡುವ ಸಮಯದಲ್ಲಿ ಅನಿಲ ಸೋರಿಕೆಯಿಂದ ಸಿಲಿಂಡರ್​​ ಸ್ಪೋಟಗೊಂಡಿದೆ. ಘಟನೆಯಲ್ಲಿ ಪರಮೇಶ್ವರಯ್ಯ, ಹೊನ್ನಮ್ಮ ಮತ್ತು ಯತೀಶ್ ದೇವರ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಸ್ಪೋಟಗೊಂಡ ರಭಸಕ್ಕೆ ಮನೆಯಲ್ಲಿದ್ದ ವಸ್ತುಗಳು ಚಿದ್ರ ಚಿದ್ರಗಳಾಗಿವೆ. ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಪ್ರಮುಖ ಕಾರಣ ಸಿಲಿಂಡರ್​ ಅನಿಲ ಸೋರಿಕೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಆನೇಕಲ್: ಸಿಲಿಂಡರ್ ಸ್ಫೋಟಗೊಂಡ ಪರಿಣಾಮ, ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ಜಿಲ್ಲೆ ಆನೇಕಲ್ ತಾಲೂಕಿನ ರಾಜಾಪುರದಲ್ಲಿ ನಡೆದಿದೆ.

ಆನೇಕಲ್​ ಸಿಲಿಂಡರ್ ಸ್ಪೋಟ

ಸಂಜೆ ಅಡುಗೆ ಮಾಡಲು ಮನೆಯಲ್ಲಿದ್ದ ಸಿಲಿಂಡರ್ ಬದಲಾವಣೆ ಮಾಡುವ ಸಮಯದಲ್ಲಿ ಅನಿಲ ಸೋರಿಕೆಯಿಂದ ಸಿಲಿಂಡರ್​​ ಸ್ಪೋಟಗೊಂಡಿದೆ. ಘಟನೆಯಲ್ಲಿ ಪರಮೇಶ್ವರಯ್ಯ, ಹೊನ್ನಮ್ಮ ಮತ್ತು ಯತೀಶ್ ದೇವರ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಸ್ಪೋಟಗೊಂಡ ರಭಸಕ್ಕೆ ಮನೆಯಲ್ಲಿದ್ದ ವಸ್ತುಗಳು ಚಿದ್ರ ಚಿದ್ರಗಳಾಗಿವೆ. ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಪ್ರಮುಖ ಕಾರಣ ಸಿಲಿಂಡರ್​ ಅನಿಲ ಸೋರಿಕೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Intro:KN_BNG_ANKL02_061019_BLAST_MUNIRAJU_KA10020.
ಸಿಲಿಂಡರ್ ಸ್ಪೋಟ ಮೂವರ ಸ್ಥಿತಿ ಗಂಭೀರ.
ಆನೇಕಲ್,
- ಸಿಲಿಂಡರ್ ಸ್ಫೋಟಗೊಂಡು ಪರಿಣಾಮ, ಮೂವರಿಗೆ ತೀವ್ರ ಗಾಯಗಳಾಗಿರುವ ಘಟನೆ ಬೆಂಗಳೂರು ಜಿಲ್ಲೆ ಆನೇಕಲ್ ತಾಲೂಕಿನ ರಾಜಾಪುರದಲ್ಲಿ ನಡೆದಿದೆ.. ಸಂಜೆ ಅಡಿಗೆ ಮಾಡಲು ಮನೆಯಲ್ಲಿದ್ದ ಸಿಲಿಂಡರ್ ಬದಲಾವಣೆ ಮಾಡುವ ಸಮಯದಲ್ಲಿ ಸ್ಪೋಟಗೊಂಡಿದೆ, ಸ್ಫೋಟದಲ್ಲಿ ಗಾಯಗೊಂಡ ಪರಮೇಶ್ವರಯ್ಯ, ಹೊನ್ನಮ್ಮ ಮತ್ತು ಯತೀಶ್ ದೇವರ, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಘಟನೆಗೆ ಪ್ರಮುಖ ಕಾರಣ ಅಡುಗೆ ಅನಿಲ ಸಿಲಿಂಡರ್ ಮೂಲಕ ಸೋರಿಕೆ ಕಂಡು ಸ್ಫೋಟಗೊಂಡಿದೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ, ಇನ್ನು ಸ್ಪೋಟಗೊಂಡ ರಭಸಕ್ಕೆ ಮನೆಯಲ್ಲಿದ್ದ ವಸ್ತುಗಳು ಚಿದ್ರ ಚಿದ್ರಗಳಾಗಿವೆ. ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುಲಾಗುತಿದೆ . ಈ ಸಂಬಂಧ ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಪ್ಲೋ
Body:KN_BNG_ANKL02_061019_BLAST_MUNIRAJU_KA10020.
ಸಿಲಿಂಡರ್ ಸ್ಪೋಟ ಮೂವರ ಸ್ಥಿತಿ ಗಂಭೀರ.
ಆನೇಕಲ್,
- ಸಿಲಿಂಡರ್ ಸ್ಫೋಟಗೊಂಡು ಪರಿಣಾಮ, ಮೂವರಿಗೆ ತೀವ್ರ ಗಾಯಗಳಾಗಿರುವ ಘಟನೆ ಬೆಂಗಳೂರು ಜಿಲ್ಲೆ ಆನೇಕಲ್ ತಾಲೂಕಿನ ರಾಜಾಪುರದಲ್ಲಿ ನಡೆದಿದೆ.. ಸಂಜೆ ಅಡಿಗೆ ಮಾಡಲು ಮನೆಯಲ್ಲಿದ್ದ ಸಿಲಿಂಡರ್ ಬದಲಾವಣೆ ಮಾಡುವ ಸಮಯದಲ್ಲಿ ಸ್ಪೋಟಗೊಂಡಿದೆ, ಸ್ಫೋಟದಲ್ಲಿ ಗಾಯಗೊಂಡ ಪರಮೇಶ್ವರಯ್ಯ, ಹೊನ್ನಮ್ಮ ಮತ್ತು ಯತೀಶ್ ದೇವರ, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಘಟನೆಗೆ ಪ್ರಮುಖ ಕಾರಣ ಅಡುಗೆ ಅನಿಲ ಸಿಲಿಂಡರ್ ಮೂಲಕ ಸೋರಿಕೆ ಕಂಡು ಸ್ಫೋಟಗೊಂಡಿದೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ, ಇನ್ನು ಸ್ಪೋಟಗೊಂಡ ರಭಸಕ್ಕೆ ಮನೆಯಲ್ಲಿದ್ದ ವಸ್ತುಗಳು ಚಿದ್ರ ಚಿದ್ರಗಳಾಗಿವೆ. ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುಲಾಗುತಿದೆ . ಈ ಸಂಬಂಧ ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಪ್ಲೋ
Conclusion:KN_BNG_ANKL02_061019_BLAST_MUNIRAJU_KA10020.
ಸಿಲಿಂಡರ್ ಸ್ಪೋಟ ಮೂವರ ಸ್ಥಿತಿ ಗಂಭೀರ.
ಆನೇಕಲ್,
- ಸಿಲಿಂಡರ್ ಸ್ಫೋಟಗೊಂಡು ಪರಿಣಾಮ, ಮೂವರಿಗೆ ತೀವ್ರ ಗಾಯಗಳಾಗಿರುವ ಘಟನೆ ಬೆಂಗಳೂರು ಜಿಲ್ಲೆ ಆನೇಕಲ್ ತಾಲೂಕಿನ ರಾಜಾಪುರದಲ್ಲಿ ನಡೆದಿದೆ.. ಸಂಜೆ ಅಡಿಗೆ ಮಾಡಲು ಮನೆಯಲ್ಲಿದ್ದ ಸಿಲಿಂಡರ್ ಬದಲಾವಣೆ ಮಾಡುವ ಸಮಯದಲ್ಲಿ ಸ್ಪೋಟಗೊಂಡಿದೆ, ಸ್ಫೋಟದಲ್ಲಿ ಗಾಯಗೊಂಡ ಪರಮೇಶ್ವರಯ್ಯ, ಹೊನ್ನಮ್ಮ ಮತ್ತು ಯತೀಶ್ ದೇವರ, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಘಟನೆಗೆ ಪ್ರಮುಖ ಕಾರಣ ಅಡುಗೆ ಅನಿಲ ಸಿಲಿಂಡರ್ ಮೂಲಕ ಸೋರಿಕೆ ಕಂಡು ಸ್ಫೋಟಗೊಂಡಿದೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ, ಇನ್ನು ಸ್ಪೋಟಗೊಂಡ ರಭಸಕ್ಕೆ ಮನೆಯಲ್ಲಿದ್ದ ವಸ್ತುಗಳು ಚಿದ್ರ ಚಿದ್ರಗಳಾಗಿವೆ. ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುಲಾಗುತಿದೆ . ಈ ಸಂಬಂಧ ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಪ್ಲೋ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.