ETV Bharat / state

30ಕ್ಕೂ ಹೆಚ್ಚು ಮಂದಿಯ ಬಾಳಿಗೆ ಕತ್ತಲಾದ ದೀಪಾವಳಿ - Diwali CRACKERS Burst 30 people Injured

ಮಿಂಟೋ ಆಸ್ಪತ್ರೆಯಲ್ಲಿ ಪಟಾಕಿಯಿಂದ ಕಣ್ಣಿಗೆ ಹಾನಿಯಾದ ಒಟ್ಟು 11 ಮಂದಿ ದಾಖಲಾಗಿದ್ದು, ಅದರಲ್ಲಿ ಒಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಶಸ್ತ್ರ ಚಿಕಿತ್ಸೆ ನಡೆದಿದೆ. ಇನ್ನು ಯಶವಂತಪುರ ಬಳಿಯ ನಾರಾಯಣ ನೇತ್ರಾಲಯದಲ್ಲಿ 11, ಸಂಕರದಲ್ಲಿ 10 ಪ್ರಕರಣಗಳು ದಾಖಲಾಗಿವೆ. ಪಟಾಕಿಯಿಂದ ಕಣ್ಣಿಗೆ ಹಾನಿಯಾದವರಲ್ಲಿ ಹೆಚ್ಚಿನವರು ಮಕ್ಕಳೇ ಇದ್ದಾರೆ.

30ಕ್ಕೂ ಹೆಚ್ಚು ಮಂದಿಯ ಬಾಳಲ್ಲಿ ಕತ್ತಲಾದ ದೀಪಾವಳಿ..
author img

By

Published : Oct 28, 2019, 8:36 PM IST

ಬೆಂಗಳೂರು: ದೀಪಾವಳಿ ಆಚರಣೆ ವೇಳೆ ಪಟಾಕಿ ಸಿಡಿಸಲು ಹೋಗಿ ಒಂದೇ ದಿನ 35ಕ್ಕೂ ಹೆಚ್ಚು ಮಂದಿಯ ಕಣ್ಣಿಗೆ ಹಾನಿಯಾಗಿದೆ.

ಗಾಯಗೊಂಡವರನ್ನು ನಗರದ ಮಿಂಟೋ ಆಸ್ಪತ್ರೆ, ನಾರಾಯಣ ನೇತ್ರಾಲಯ, ಶಂಕರ ನೇತ್ರಾಧಾಮ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

30ಕ್ಕೂ ಹೆಚ್ಚು ಮಂದಿಯ ಬಾಳಿಗೆ ಕತ್ತಲಾದ ದೀಪಾವಳಿ

ಮಿಂಟೋ ಆಸ್ಪತ್ರೆಯಲ್ಲಿ ಪಟಾಕಿಯಿಂದ ಕಣ್ಣಿಗೆ ಹಾನಿಯಾದ ಒಟ್ಟು 11 ಮಂದಿ ದಾಖಲಾಗಿದ್ದು, ಅದರಲ್ಲಿ ಒಬ್ಬರಿಗೆ ಗಂಭೀರ ಗಾಯಗಳಾಗಿ ಶಸ್ತ್ರ ಚಿಕಿತ್ಸೆ ನಡೆದಿದೆ. ಇನ್ನು ಯಶವಂತಪುರ ಬಳಿಯ ನಾರಾಯಣ ನೇತ್ರಾಲಯದಲ್ಲಿ 11, ಸಂಕರದಲ್ಲಿ 10 ಪ್ರಕರಣಗಳು ದಾಖಲಾಗಿವೆ. ಪಟಾಕಿಯಿಂದ ಕಣ್ಣಿಗೆ ಹಾನಿಯಾದವರಲ್ಲಿ ಹೆಚ್ಚಿನವರು ಮಕ್ಕಳೇ ಇದ್ದಾರೆ.

ಬೆಂಗಳೂರು: ದೀಪಾವಳಿ ಆಚರಣೆ ವೇಳೆ ಪಟಾಕಿ ಸಿಡಿಸಲು ಹೋಗಿ ಒಂದೇ ದಿನ 35ಕ್ಕೂ ಹೆಚ್ಚು ಮಂದಿಯ ಕಣ್ಣಿಗೆ ಹಾನಿಯಾಗಿದೆ.

ಗಾಯಗೊಂಡವರನ್ನು ನಗರದ ಮಿಂಟೋ ಆಸ್ಪತ್ರೆ, ನಾರಾಯಣ ನೇತ್ರಾಲಯ, ಶಂಕರ ನೇತ್ರಾಧಾಮ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

30ಕ್ಕೂ ಹೆಚ್ಚು ಮಂದಿಯ ಬಾಳಿಗೆ ಕತ್ತಲಾದ ದೀಪಾವಳಿ

ಮಿಂಟೋ ಆಸ್ಪತ್ರೆಯಲ್ಲಿ ಪಟಾಕಿಯಿಂದ ಕಣ್ಣಿಗೆ ಹಾನಿಯಾದ ಒಟ್ಟು 11 ಮಂದಿ ದಾಖಲಾಗಿದ್ದು, ಅದರಲ್ಲಿ ಒಬ್ಬರಿಗೆ ಗಂಭೀರ ಗಾಯಗಳಾಗಿ ಶಸ್ತ್ರ ಚಿಕಿತ್ಸೆ ನಡೆದಿದೆ. ಇನ್ನು ಯಶವಂತಪುರ ಬಳಿಯ ನಾರಾಯಣ ನೇತ್ರಾಲಯದಲ್ಲಿ 11, ಸಂಕರದಲ್ಲಿ 10 ಪ್ರಕರಣಗಳು ದಾಖಲಾಗಿವೆ. ಪಟಾಕಿಯಿಂದ ಕಣ್ಣಿಗೆ ಹಾನಿಯಾದವರಲ್ಲಿ ಹೆಚ್ಚಿನವರು ಮಕ್ಕಳೇ ಇದ್ದಾರೆ.

Intro:30ಕ್ಕೂ ಹೆಚ್ಚು ಮಂದಿಯ ಬಾಳಲ್ಲಿ ಕತ್ತಲಾದ ದೀಪಾವಳಿ..

ಬೆಂಗಳೂರು: ದೀಪಾವಳಿ ಹಬ್ಬ ನಿನ್ನೆಯಿಂದ ಎಷ್ಟು ಸಂಭ್ರಮ ನೀಡುತ್ತಿದ್ದಯೋ ಅಷ್ಟೇ ಪಟಾಕಿಯಿಂದ ಅನಾಹುತಗಳು ನಡೆಯುತ್ತಿದೆ..‌
ನಿನ್ನೆಯಿಂದ ನಾಡಿನ್ನೆಲ್ಲೆಡೆ ದೀಪಾವಳಿಯ ಸಂಭ್ರಮ ಮನೆ ಮಾಡಿದೆ.. ದೀಪಾವಳಿ ಬಂತಂದರೆ ಸಾಕು ಕಣ್ಣಿನ ಆಸ್ಪತ್ರೆಗಳಲ್ಲಿ ಪಟಾಕಿಯಿಂದ ಹಾನಿಗೊಳಗಾಗುವವರೇ ಹೆಚ್ಚು. ಇದೀಗ ಒಂದೇ ದಿನಕ್ಕೆ ನಗರದ ಹಲವು ಕಣ್ಣಿನ ಆಸ್ಪತ್ರೆಗಳಲ್ಲಿ ಸುಮಾರು 35ಕ್ಕೂ ಹೆಚ್ಚು ಮಂದಿಯ ಕಣ್ಣಿಗೆ ಹಾನಿಯಾಗಿದೆ.

ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸುವುದರ ಜೊತೆಗೆ ಕಣ್ಣಿನ ದೃಷ್ಟಿ ಕಳೆದುಕೊಂಡವರು ಅದೆಷ್ಟೋ ಮಂದಿ. ಇದೀಗ ಈ ಬಾರೀ ಕೂಡ ಪಟಾಕಿಯಿಂದ ಹೆಚ್ಚು ಮಕ್ಕಳಿಗೆ ಹಾನಿಯಾಗಿದೆ. ನಿನ್ನೆಯಿಂದಲೂ 30ಕ್ಕೂ ಹೆಚ್ಚು ಮಂದಿಗೆ ಪಟಾಕಿಯಿಂದ ಹಾನಿಯಾದ ಪ್ರಕರಣಗಳು ಮಿಂಟೋ ಆಸ್ಪತ್ರೆ, ನಾರಾಯಣ ನೇತ್ರಾಲಯ, ಸಂಕರ, ನೇತ್ರಾಧಾಮ ಆಸ್ಪತ್ರೆಯಲ್ಲಿ ದಾಖಲಾಗಿವೆ.

ಇನ್ನು ಮಿಂಟೋ ಆಸ್ಪತ್ರೆಯಲ್ಲಿ ಮೊನ್ನೆಯಿಂದ 11 ಮಂದಿಗೆ ಪಟಾಕಿಯಿಂದ ಕಣ್ಣಿಗೆ ಹಾನಿಯಾಗಿದೆ. ಅದರಲ್ಲಿ ಒಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಶಸ್ತ್ರ ಚಿಕಿತ್ಸೆ ನಡೆದಿದೆ. ಪಟಾಕಿಯಿಂದ ಕಣ್ಣಿಗೆ ಹಾನಿಯಾಗಿದ್ದು ಅದರಲ್ಲಿ ಹೆಚ್ಚಿನದಾಗಿ ಮಕ್ಕಳೆ ಇದ್ದಾರೆ. ಇನ್ನು ಯಶವಂತಪುರ ಬಳಿ ಇರುವ ನಾರಾಯಣ ನೇತ್ರಾಯಲದಲ್ಲೂ ಇಲ್ಲಿವರೆಗೆ 11, ಸಂಕರದಲ್ಲಿ 10 ಪ್ರಕರಣಗಳು ದಾಖಲಾಗಿದೆ.

ಬೆಳಕಿನ ದೀಪಾವಳಿ ಹಬ್ಬವನ್ನು ಕತ್ತಲೆ ಮಾಡಿಕೊಳ್ಳದೆ, ಎಚ್ಚರಿಕೆಯಿಂದ ಹಬ್ಬ ಆಚರಿಸಿ.. ಒಂದು ಪಟಾಕಿ ನಿಮ್ಮ ಬದುಕನ್ನ ಕತ್ತಲು ಮಾಡಬಹುದು..

KN_BNG_2_CRACKERS_INJUY_SCRIPT_7201801

ಬೈಟ್: ಡಾ ಸುಜತಾ ರಾಥೋಡ್- ಮಿಂಟೋ ಆಸ್ಪತ್ರೆಯ ನಿರ್ದೇಶಕರು

Body:..Conclusion:.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.