ETV Bharat / state

ಕಾಮಿಡಿ ಕಿಲಾಡಿ ಮುತ್ತರಾಜ್​ಗೆ ಕೈ ಕೊಟ್ಟ ಅದೃಷ್ಟ! - ಕಾಮಿಡಿ ಕಿಲಾಡಿ ಮುತ್ತರಾಜ್ ಸುದ್ದಿ ಬೆಂಗಳೂರು

ಡೇಟ್ಸ್ ಪ್ರಾಬ್ಲಂ ಆಗಿ ಕೆಜಿಎಫ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಚಿತ್ರಗಳಲ್ಲಿ ನಟಿಸುವ ಅವಕಾಶ ಕಳೆದುಕೊಂಡಿರುವೆ ಎಂದು ಸೀಸನ್ 1 ರ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಸ್ಪರ್ಧಿ ಮುತ್ತುರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.

ಮುತ್ತರಾಜ್​
author img

By

Published : Nov 12, 2019, 1:16 PM IST

ಬೆಂಗಳೂರು: ಬೀದಿ ನಾಟಕದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದ ಕಾರಣ ಡೇಟ್ಸ್ ಪ್ರಾಬ್ಲಂ ಆಗಿ ಕೆಜಿಎಫ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಚಿತ್ರಗಳಲ್ಲಿ ನಟಿಸುವ ಅವಕಾಶ ಕಳೆದುಕೊಂಡಿರುವೆ ಎಂದು ಸೀಸನ್ 1 ರ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಸ್ಪರ್ಧಿ ಮುತ್ತುರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.

ಮುತ್ತುರಾಜ್ ರಾಜಲಕ್ಷ್ಮೀ ಚಿತ್ರದ ರಿಲೀಸ್ ಸುದ್ದಿಗೋಷ್ಠಿಯಲ್ಲಿ ಸೀಸನ್ 1 ರ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಸ್ಪರ್ಧಿ ಮುತ್ತುರಾಜ್ ಮಾತನಾಡಿದರು.

ಮುತ್ತುರಾಜ್ ರಾಜಲಕ್ಷ್ಮೀ ಚಿತ್ರದಲ್ಲಿ ನಟಿಸಿದ್ದು, ಚಿತ್ರದ ರಿಲೀಸ್​ನ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡುವ ವೇಳೆ ತಮಗೆ ಸಿಕ್ಕ ಅವಕಾಶಗಳನ್ನು ಕಳೆದುಕೊಂಡಿರುವ ಬಗ್ಗೆ ಹೇಳಿಕೊಂಡರು. ಕಾಮಿಡಿ ಕಿಲಾಡಿ ರಿಯಾಲಿಟಿ ಶೋ ನಂತರ ನನಗೆ ಒಂದು ಒಳ್ಳೆ ಅವಕಾಶ ಸಿಕ್ಕಿತು ಎಂದರು. ನಾನು ಹೆಚ್ಚು ಬೀದಿ ನಾಟಕದಲ್ಲಿ ನಟಿಸುವ ಕಾರಣ ನನ್ನ ದಿನಾಂಕ ಪ್ರಾಬ್ಲಂ ಆಗಿ ಕೆಜಿಎಫ್ ಹಾಗೂ ದರ್ಶನ್ ಅವರ ಚಿತ್ರದಲ್ಲಿ ನಟಿಸುವ ಅವಕಾಶವನ್ನು ಕಳೆದುಕೊಂಡಿರುವೆ ಎಂದು ಮುತ್ತುರಾಜ್​ ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ಸಾಕಷ್ಟು ದೊಡ್ಡ ಚಿತ್ರಗಳಲ್ಲಿ ನಟಿಸುವ ಅವಕಾಶ ನನ್ನ ಕೈ ತಪ್ಪಿ ಹೋದವು ಎಂದು ಮುತ್ತುರಾಜ್​ ಬೇಸರ ವ್ಯಕ್ತಪಡಿಸಿದರು.

ಬೆಂಗಳೂರು: ಬೀದಿ ನಾಟಕದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದ ಕಾರಣ ಡೇಟ್ಸ್ ಪ್ರಾಬ್ಲಂ ಆಗಿ ಕೆಜಿಎಫ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಚಿತ್ರಗಳಲ್ಲಿ ನಟಿಸುವ ಅವಕಾಶ ಕಳೆದುಕೊಂಡಿರುವೆ ಎಂದು ಸೀಸನ್ 1 ರ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಸ್ಪರ್ಧಿ ಮುತ್ತುರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.

ಮುತ್ತುರಾಜ್ ರಾಜಲಕ್ಷ್ಮೀ ಚಿತ್ರದ ರಿಲೀಸ್ ಸುದ್ದಿಗೋಷ್ಠಿಯಲ್ಲಿ ಸೀಸನ್ 1 ರ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಸ್ಪರ್ಧಿ ಮುತ್ತುರಾಜ್ ಮಾತನಾಡಿದರು.

ಮುತ್ತುರಾಜ್ ರಾಜಲಕ್ಷ್ಮೀ ಚಿತ್ರದಲ್ಲಿ ನಟಿಸಿದ್ದು, ಚಿತ್ರದ ರಿಲೀಸ್​ನ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡುವ ವೇಳೆ ತಮಗೆ ಸಿಕ್ಕ ಅವಕಾಶಗಳನ್ನು ಕಳೆದುಕೊಂಡಿರುವ ಬಗ್ಗೆ ಹೇಳಿಕೊಂಡರು. ಕಾಮಿಡಿ ಕಿಲಾಡಿ ರಿಯಾಲಿಟಿ ಶೋ ನಂತರ ನನಗೆ ಒಂದು ಒಳ್ಳೆ ಅವಕಾಶ ಸಿಕ್ಕಿತು ಎಂದರು. ನಾನು ಹೆಚ್ಚು ಬೀದಿ ನಾಟಕದಲ್ಲಿ ನಟಿಸುವ ಕಾರಣ ನನ್ನ ದಿನಾಂಕ ಪ್ರಾಬ್ಲಂ ಆಗಿ ಕೆಜಿಎಫ್ ಹಾಗೂ ದರ್ಶನ್ ಅವರ ಚಿತ್ರದಲ್ಲಿ ನಟಿಸುವ ಅವಕಾಶವನ್ನು ಕಳೆದುಕೊಂಡಿರುವೆ ಎಂದು ಮುತ್ತುರಾಜ್​ ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ಸಾಕಷ್ಟು ದೊಡ್ಡ ಚಿತ್ರಗಳಲ್ಲಿ ನಟಿಸುವ ಅವಕಾಶ ನನ್ನ ಕೈ ತಪ್ಪಿ ಹೋದವು ಎಂದು ಮುತ್ತುರಾಜ್​ ಬೇಸರ ವ್ಯಕ್ತಪಡಿಸಿದರು.

Intro:ಬೀದಿ ನಾಟಕದಲ್ಲಿ ನಟಿಸುವುದಕ್ಕೆ ಕಮಿಟ್ ಆಗಿದ್ದರಿಂದ ಕೆಜಿಎಫ್ ಹಾಗೂ ದರ್ಶನ್ ಚಿತ್ರದಲ್ಲಿ ನಟಿಸುವ ಅವಕಾಶ ಕಳೆದುಕೊಂಡ ಕಾಮಿಡಿ ಕಿಲಾಡಿ ಯಾರು ಗೊತ್ತಾ?


ಬೀದಿ ನಾಟಕದಲ್ಲಿ ನಟಿಸುವುದಕ್ಕೆ ಕಮಿಟ್ ಆಗಿದ್ದ ಕಾರಣ ಡೇಟ್ಸ್ ಪ್ರಾಬ್ಲಂ ಆಗಿ ಕೆಜಿಎಫ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಚಿತ್ರಗಳಲ್ಲಿ ನಟಿಸುವ ಅವಕಾಶವನ್ನು ನಾನು ಕಳೆದುಕೊಂಡೆ ಎಂದು ಸೀಸನ್ ೧ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಸ್ಪರ್ಧಿ ಮುತ್ತುರಾಜ್ ಬೇಸರ ವ್ಯಕ್ತಪಡಿಸಿದ್ದಾರೆ. ಮುತ್ತುರಾಜ್ ರಾಜಲಕ್ಷ್ಮಿ ಚಿತ್ರದಲ್ಲಿ ನಟಿಸಿದ್ದು, ಇಂದು ಚಿತ್ರದ ರಿಲೀಸ್ ಪ್ರೆಸ್ ಮೀಟ್ ನಲ್ಲಿ ಭಾಗವಹಿಸಿ ಪ್ರೆಸ್ ಮೀಟ್ ನಲ್ಲಿ ಮಾತನಾಡುವ ವೇಳೆ ತಮಗೆ ಸಿಕ್ಕ ಅವಕಾಶಗಳನ್ನು ಕಳೆದುಕೊಂಡಿದ್ದರ ಬಗ್ಗೆ ಹೇಳಿಕೊಂಡರು. ಕಾಮಿಡಿ ಕಿಲಾಡಿ ರಿಯಾಲಿಟಿ ಶೋ ನಂತರ ನನಗೆ ಒಂದು ಒಳ್ಳೆ ಫ್ಲಾಟ್ಫಾರಂ ಸಿಕ್ಕಿತು. Body:ಅಲ್ಲದೆ ಸುಮಾರು 12ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ನಾನು ನಟಿಸಿದ್ದೇನೆ, ಆದರೆ ನಾನು ಹೆಚ್ಚು ಬೀದಿ ನಾಟಕದಲ್ಲಿ ನಟಿಸುವ ಕಾರಣ ನನ್ನ ಡೇಟ್ಸ್ ಪ್ರಾಬ್ಲಂ ಆಗಿ ಕೆಜಿಎಫ್ ಹಾಗೂ ದರ್ಶನ್ ಅವರ ಚಿತ್ರದಲ್ಲಿ ನಟಿಸುವ ಅವಕಾಶವನ್ನು ನಾನು ಕಳೆದುಕೊಂಡೆ ಎಂದು ಕಾಮಿಡಿ ಕಿಲಾಡಿ ಮುತ್ತುರಾಜ ತಮ್ಮ ಬೇಸರವನ್ನು ವ್ಯಕ್ತಪಡಿಸಿದರು. ಬೀದಿ ನಾಟಕದಲ್ಲಿ ನಡೆಸಲು ಒಪ್ಪಿಕೊಂಡಿರುತ್ತಾರೆ ಅದೇ ವೇಳೆಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಬರುತ್ತದೆ ಆದರೆ ಬೀದಿನಾಟಕದ ನಿರ್ಮಾಪಕರು ನನಗೆ ಚಿತ್ರಗಳಲ್ಲಿ ನಟಿಸುವುದಕ್ಕೆ ಅವಕಾಶ ಕೊಡಲಿಲ್ಲ ,ಇದರಿಂದ ಸಾಕಷ್ಟು ದೊಡ್ಡ ದೊಡ್ಡ ಚಿತ್ರಗಳಲ್ಲಿ ನಟಿಸುವ ಅವಕಾಶಗಳು ನನ್ನ ಕೈ ತಪ್ಪಿ ಹೋದವು ಎಂದು ಮುತ್ತುರಾಜ್ ದೊಡ್ಡ ದೊಡ್ಡ ಸಿನಿಮಾ ಅವಕಾಶ ಕೈತಪ್ಪಿ ಹೋಗಿದಕ್ಕೆ ಬೇಸರ ವ್ಯಕ್ತಪಡಿಸಿದರು.

ಸತೀಶ ಎಂಬಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.