ETV Bharat / state

ಟ್ರಾಫಿಕ್​​​ ಸಮಸ್ಯೆ ಆಗುತ್ತೆ ಅಂತಾ ಕಾರು ಬಳಸದ ಸಿಎಂ... ಆಗಿದ್ದೇನು ನೋಡಿ!

author img

By

Published : Sep 8, 2019, 7:22 PM IST

ಸಾರ್ವಜನಿಕರಿಗೆ ಟ್ರಾಫಿಕ್​ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಕಾರ್​ ಬಿಟ್ಟು ಬಸ್​ನಲ್ಲೇ ನಗರ ಪ್ರದಕ್ಷಿಣೆ ನಡೆಸಿದ್ರು.

ಬಸ್​ನಲ್ಲೇ ನಗರ ಪ್ರದಕ್ಷಿಣೆ ಹಾಕಿದ ಸಿಎಂ ಬಿಎಸ್​ವೈ

ಬೆಂಗಳೂರು: ಸಿಎಂ ಯಡಿಯೂರಪ್ಪ ಇಂದು ಬಸ್​ ಮೂಲಕ ನಗರ ಪ್ರದಕ್ಷಿಣೆ ನಡೆಸಿದ್ರು. ಸಾರ್ವಜನಿಕರಿಗೆ ಟ್ರಾಫಿಕ್​ ಸಮಸ್ಯೆಯಾಗಬಾರದು ಎಂಬ ನಿಟ್ಟಿನಲ್ಲಿ ಸಿಎಂ ಬಿಎಸ್​ವೈ ತಮ್ಮ ಸಿಟಿ ರೌಂಡ್ಸ್​​​ ಅನ್ನು ವೋಲ್ವೋ ಬಸ್​​ನಲ್ಲಿ ನಡೆಸಿದ್ರು.

ಆದರೆ, ಸಿಎಂ‌ ಯಡಿಯೂರಪ್ಪ ಬಿಎಂಟಿಸಿ ಬಸ್​​ನಲ್ಲಿದ್ದರೆ ಇತ್ತ ಸಿಎಂ ಹಿಂದೆ ಮುಂದೆ ಸಾಲು ಸಾಲು ಕಾರುಗಳೇ ಕಾಣುತ್ತಿದ್ದವು. ಇದರಿಂದ ಬೆಂಗಳೂರಿನ ಜನರಿಗೆ ಭಾನುವಾರವೂ ಟ್ರಾಫಿಕ್ ಬಿಸಿ ಮುಟ್ಟಿತು. ಟ್ರಾಫಿಕ್ ಸಮಸ್ಯೆ ಆಗುತ್ತೆ. ಕಾರುಗಳು ಬೇಡ ಎಂದು ಹೇಳಿದ್ದ ಸಿಎಂ ಯಡಿಯೂರಪ್ಪ ಇದ್ದ ಬಸ್​​ ಹಿಂದೆ ಮುಂದೆ ಕಾರುಗಳೇ ಕಂಡುಬಂದವು. ಇದರಿಂದಾಗಿ‌ ಹೆಬ್ಬಾಳ ಫ್ಲೈ ಓವರ್ ಬಳಿ ಸಿಎಂ ಬರುತ್ತಿದ್ದ ಹಾಗೆ ಜನರಿಗಿಂತ ಕಾರುಗಳೇ ಹೆಚ್ಚಾಗಿದ್ದವು.

ಬಸ್​ನಲ್ಲೇ ನಗರ ಪ್ರದಕ್ಷಿಣೆ ಹಾಕಿದ ಸಿಎಂ ಬಿಎಸ್​ವೈ

ಇತ್ತ ಸಿಎಂ‌ ಸಿಟಿ ರೌಂಡ್ಸ್ ಹಿನ್ನೆಲೆ ಜೀರೋ ಟ್ರಾಫಿಕ್ ಇತ್ತು.‌ ಹೀಗಾಗಿ ಮುಖ್ಯ ಜಂಕ್ಷನ್​ಗಳಲ್ಲಿ ಸಾರ್ವಜನಿಕರ ವಾಹನಗಳೆಲ್ಲಾ ನಿಂತಲ್ಲೇ ನಿಲ್ಲುವಂತಾಯಿತು.

ಬೆಂಗಳೂರು: ಸಿಎಂ ಯಡಿಯೂರಪ್ಪ ಇಂದು ಬಸ್​ ಮೂಲಕ ನಗರ ಪ್ರದಕ್ಷಿಣೆ ನಡೆಸಿದ್ರು. ಸಾರ್ವಜನಿಕರಿಗೆ ಟ್ರಾಫಿಕ್​ ಸಮಸ್ಯೆಯಾಗಬಾರದು ಎಂಬ ನಿಟ್ಟಿನಲ್ಲಿ ಸಿಎಂ ಬಿಎಸ್​ವೈ ತಮ್ಮ ಸಿಟಿ ರೌಂಡ್ಸ್​​​ ಅನ್ನು ವೋಲ್ವೋ ಬಸ್​​ನಲ್ಲಿ ನಡೆಸಿದ್ರು.

ಆದರೆ, ಸಿಎಂ‌ ಯಡಿಯೂರಪ್ಪ ಬಿಎಂಟಿಸಿ ಬಸ್​​ನಲ್ಲಿದ್ದರೆ ಇತ್ತ ಸಿಎಂ ಹಿಂದೆ ಮುಂದೆ ಸಾಲು ಸಾಲು ಕಾರುಗಳೇ ಕಾಣುತ್ತಿದ್ದವು. ಇದರಿಂದ ಬೆಂಗಳೂರಿನ ಜನರಿಗೆ ಭಾನುವಾರವೂ ಟ್ರಾಫಿಕ್ ಬಿಸಿ ಮುಟ್ಟಿತು. ಟ್ರಾಫಿಕ್ ಸಮಸ್ಯೆ ಆಗುತ್ತೆ. ಕಾರುಗಳು ಬೇಡ ಎಂದು ಹೇಳಿದ್ದ ಸಿಎಂ ಯಡಿಯೂರಪ್ಪ ಇದ್ದ ಬಸ್​​ ಹಿಂದೆ ಮುಂದೆ ಕಾರುಗಳೇ ಕಂಡುಬಂದವು. ಇದರಿಂದಾಗಿ‌ ಹೆಬ್ಬಾಳ ಫ್ಲೈ ಓವರ್ ಬಳಿ ಸಿಎಂ ಬರುತ್ತಿದ್ದ ಹಾಗೆ ಜನರಿಗಿಂತ ಕಾರುಗಳೇ ಹೆಚ್ಚಾಗಿದ್ದವು.

ಬಸ್​ನಲ್ಲೇ ನಗರ ಪ್ರದಕ್ಷಿಣೆ ಹಾಕಿದ ಸಿಎಂ ಬಿಎಸ್​ವೈ

ಇತ್ತ ಸಿಎಂ‌ ಸಿಟಿ ರೌಂಡ್ಸ್ ಹಿನ್ನೆಲೆ ಜೀರೋ ಟ್ರಾಫಿಕ್ ಇತ್ತು.‌ ಹೀಗಾಗಿ ಮುಖ್ಯ ಜಂಕ್ಷನ್​ಗಳಲ್ಲಿ ಸಾರ್ವಜನಿಕರ ವಾಹನಗಳೆಲ್ಲಾ ನಿಂತಲ್ಲೇ ನಿಲ್ಲುವಂತಾಯಿತು.

Intro:ಟ್ರಾಫಿಕ್ ಸಮಸ್ಯೆ ಆಗುತ್ತೆ ಕಾರುಗಳು ಬೇಡ ಅಂದರು; ಆದರೆ‌ ಸಿಎಂ ಹಿಂದೆ ದಂಡಿ ದಂಡಿ ಕಾರುಗಳು..‌

ಬೆಂಗಳೂರು: ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ನಗರ ವೀಕ್ಷಣೆಯನ್ನ ಭಾನುವಾರ ನಡೆಸಿದರು.. ಇನ್ನು ಸಿಎಂ ರೌಂಡ್ಸ್ ಅಂದರೆ ಅಲ್ಲಿ ಅಧಿಕಾರಿಗಳಿಂದ ಹಿಡಿದು ಸಚಿವರು, ಶಾಸಕರು, ಮೇಯರ್ ಅವರ ಕಾರು ಅಂತ ಬಂಡಿ ಬಂಡಿ ಕಾರುಗಳಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತೆ ಅಂತಲೇ ರೌಂಡ್ಸ್ ಗೆ ಬಿಎಂಟಿಸಿ ಬಸ್ಸಿನ್ನಲ್ಲೆ ಪ್ರಯಾಣ ಬೆಳೆಸಿದರು..

ಆದರೆ, ಸಿಎಂ‌ ಯಡಿಯೂರಪ್ಪ ಬಿಎಂಟಿಸಿ ಬಸ್ಸಿನಲ್ಲಿ‌‌ ಇದ್ದರೆ ಇತ್ತ ಸಿಎಂ ಹಿಂದೆ ಮುಂದೆ ದಂಡಿ ದಂಡಿ ಕಾರುಗಳೇ ಕಾಣುತ್ತಿದ್ದವು.. ಇದರಿಂದ ಬೆಂಗಳೂರಿನ ಜನರಿಗೆ ಭಾನುವಾರವೂ ಟ್ರಾಫಿಕ್ ಬಿಸಿ ಮುಟ್ಟಿಸಿದರು.. ಟ್ರಾಫಿಕ್ ಸಮಸ್ಯೆ ಆಗುತ್ತೆ ಕಾರುಗಳು ಬೇಡ ಎಂದು ಹೇಳಿದ್ದ ಸಿಎಂ ಯಡಿಯೂರಪ್ಪ ಕೊನೆಗೆ ತಾವೇ ಹಿಂದೆ ಮುಂದೆ ಕಾರುಗಳನ್ನು ಇಟ್ಟುಕೊಂಡು ಬೆಂಗಳೂರು ಸುತ್ತಾಡಿದರು.. ಇದರಿಂದಾಗಿ‌ ಹೆಬ್ಬಾಳ ಫ್ಲೈ ಓವರ್ ಬಳಿ ಸಿಎಂ ಬರುತ್ತಿದ ಹಾಗೆ ಜನರಿಗಿಂತ ಕಾರೂಗಳೇ ಹೆಚ್ಚಾಗಿ ಇದ್ದವು..

ಇತ್ತ ಸಿಎಂ‌ ಸಿಟಿ ರೌಂಡ್ಸ್ ಹಿನ್ನೆಲೆ ಜೀರೋ ಟ್ರಾಫಿಕ್ ಇತ್ತು..‌ ಹೀಗಾಗಿ ಮುಖ್ಯ ಜಂಕ್ಷನ್ ಗಳಲ್ಲಿ ವಾಹನಗಳೇಲ್ಲ ನಿಂತಲ್ಲೇ ನಿಲ್ಲುವಂತಾಯಿತು..

KN_BNG_06_TRAFFIC_CM_VISIT_HEVAY_CAR_SCRIPT_7201801Body:.Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.