ETV Bharat / state

ಬೆಂಗಳೂರಿಗೆ ಸಿಎಂ ವಾಪಸ್... ಸಂಜೆ ಚಿತ್ರದುರ್ಗದತ್ತ ಪ್ರಯಾಣ

ಪ್ರವಾಹ ಪೀಡಿತ ಪ್ರದೇಶಗಳ ಪ್ರವಾಸ ಮುಗಿಸಿ ಸಿಎಂ ಬಿಎಸ್​ವೈ ರಾಜಧಾನಿಗೆ ಇಂದು ವಾಪಸ್ಸಾಗಿದ್ದಾರೆ. ಸಂಜೆ ಸಂಜೆ 4-30 ರ ವೇಳೆಗೆ ಚಿತ್ರದುರ್ಗಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

author img

By

Published : Oct 6, 2019, 9:58 AM IST

Updated : Oct 6, 2019, 12:03 PM IST

ಬೆಂಗಳೂರಿಗೆ ವಾಪಸ್ಸಾದ ಸಿಎಂ - ಸಂಜೆ ಚಿತ್ರದುರ್ಗದತ್ತ ಪ್ರಯಾಣ

ಬೆಂಗಳೂರು : ನೆರೆಪೀಡಿತ ಪ್ರದೇಶಗಳಲ್ಲಿ ಮೂರು ದಿನಗಳ ಪರಿಶೀಲನೆ ಮುಗಿಸಿ ಸಿಎಂ ಯಡಿಯೂರಪ್ಪ ಇಂದು ಬೆಳಗ್ಗೆ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

ಬೆಂಗಳೂರಿಗೆ ಸಿಎಂ ವಾಪಸ್... ಸಂಜೆ ಚಿತ್ರದುರ್ಗದತ್ತ ಪ್ರಯಾಣ

ಬೆಳಗಾವಿ, ಬಾಗಲಕೋಟೆ, ವಿಜಯಪುರ, ಮತ್ತು ಯಾದಗಿರಿ ಜಿಲ್ಲಾ ಪ್ರವಾಸದಿಂದ ರೈಲಿನಲ್ಲಿ ಬಂದರು. ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಇಳಿಯಬೇಕಿತ್ತು, ಆದರೆ ತಡವಾಗಿದ್ದ ಕಾರಣ ಯಲಹಂಕ ರೈಲ್ವೆ ನಿಲ್ದಾಣದಲ್ಲಿ ಇಳಿದು ಡಾಲರ್ಸ್ ಕಾಲೋನಿಯತ್ತ ತೆರಳಿದರು

ಇನ್ನೂ ಸಚಿವ ಸಿಟಿ ರವಿ, ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ. ಸಂಜೆಯವರೆಗೂ ನಿವಾಸದಲ್ಲಿ ವಿರಾಮದಲ್ಲಿರುವ ಸಿಎಂ, 4-30 ರ ವೇಳೆಗೆ ಚಿತ್ರದುರ್ಗಕ್ಕೆ ತೆರಳಿ ಶರಣ-ಸಂಸ್ಕೃತಿ ಉತ್ಸವ-2019 ಉದ್ಘಾಟಿಸಲಿದ್ದಾರೆ.

ಬೆಂಗಳೂರು : ನೆರೆಪೀಡಿತ ಪ್ರದೇಶಗಳಲ್ಲಿ ಮೂರು ದಿನಗಳ ಪರಿಶೀಲನೆ ಮುಗಿಸಿ ಸಿಎಂ ಯಡಿಯೂರಪ್ಪ ಇಂದು ಬೆಳಗ್ಗೆ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

ಬೆಂಗಳೂರಿಗೆ ಸಿಎಂ ವಾಪಸ್... ಸಂಜೆ ಚಿತ್ರದುರ್ಗದತ್ತ ಪ್ರಯಾಣ

ಬೆಳಗಾವಿ, ಬಾಗಲಕೋಟೆ, ವಿಜಯಪುರ, ಮತ್ತು ಯಾದಗಿರಿ ಜಿಲ್ಲಾ ಪ್ರವಾಸದಿಂದ ರೈಲಿನಲ್ಲಿ ಬಂದರು. ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಇಳಿಯಬೇಕಿತ್ತು, ಆದರೆ ತಡವಾಗಿದ್ದ ಕಾರಣ ಯಲಹಂಕ ರೈಲ್ವೆ ನಿಲ್ದಾಣದಲ್ಲಿ ಇಳಿದು ಡಾಲರ್ಸ್ ಕಾಲೋನಿಯತ್ತ ತೆರಳಿದರು

ಇನ್ನೂ ಸಚಿವ ಸಿಟಿ ರವಿ, ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ. ಸಂಜೆಯವರೆಗೂ ನಿವಾಸದಲ್ಲಿ ವಿರಾಮದಲ್ಲಿರುವ ಸಿಎಂ, 4-30 ರ ವೇಳೆಗೆ ಚಿತ್ರದುರ್ಗಕ್ಕೆ ತೆರಳಿ ಶರಣ-ಸಂಸ್ಕೃತಿ ಉತ್ಸವ-2019 ಉದ್ಘಾಟಿಸಲಿದ್ದಾರೆ.

Intro:ಬೆಂಗಳೂರಿಗೆ ವಾಪಸ್ಸಾದ ಸಿಎಂ ಯಡಿಯೂರಪ್ಪ- ಸಂಜೆ ಚಿತ್ರದುರ್ಗದತ್ತ ಪ್ರಯಾಣ


ಬೆಂಗಳೂರು- ನೆರೆಪೀಡಿತ ಪ್ರದೇಶಗಳಲ್ಲಿ ಮೂರು ದಿನಗಳ ಪರಿಶೀಲನೆ ಮುಗಿಸಿ ಸಿಎಂ ಯಡಿಯೂರಪ್ಪ ಇಂದು ಬೆಳಗ್ಗೆ ಬೆಂಗಳೂರಿಗೆ ವಾಪಾಸ್ಸಾಗಿದ್ದಾರೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಮತ್ತು ಯಾದಗಿರಿ ಜಿಲ್ಲಾ ಪ್ರವಾಸದಿಂದ ನಗರಕ್ಕೆ ವಾಪಾಸು ರೈಲಿನಲ್ಲಿ ವಾಪಾಸ್ಸಾದರು. ಯಲಹಂಕ ರೈಲ್ವೇ ನಿಲ್ದಾಣದಲ್ಲಿ ಇಳಿದು ಡಾಲರ್ಸ್ ಕಾಲೊನಿಯ ತಮ್ಮ ನಿವಾಸಕ್ಕೆ ಬಂದಿದ್ದಾರೆ. ಸಚಿವ ಸಿಟಿ ರವಿ ಸಿಎಂ ರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ.
ಸಂಜೆಯವರೆಗೂ ನಿವಾಸದಲ್ಲಿ ವಿರಾಮದಲ್ಲಿರುವ ಸಿಎಂ, 4-30 ರ ವೇಳೆಗೆ ಚಿತ್ರದುರ್ಗಕ್ಕೆ ತೆರಳಿರುವ ಯಡಿಯೂರಪ್ಪ, ಶರಣ-ಸಂಸ್ಕೃತಿ ಉತ್ಸವ-2019 ಅನ್ನು ಉದ್ಘಾಟಿಸಲಿದ್ದಾರೆ.


ಸೌಮ್ಯಶ್ರೀ
Kn_bng_01_cm_home_7202707Body:.Conclusion:..
Last Updated : Oct 6, 2019, 12:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.