ETV Bharat / state

ಕ್ಯಾನ್ಸರ್ ನಿರೋಧಕ ಗಿಡ ನೆಡಿ: ರೈತರಿಗೆ ಸಿಎಂ ಸಲಹೆ

ಪರಿಸರ ದಿನಾಚರಣೆ ಅಂಗವಾಗಿ ಕ್ಯಾನ್ಸರ್ ನಿರೋಧಕ ಗಿಡ ನೆಟ್ಟು ಮಾತನಾಡಿದ ಸಿಎಂ, ಈ ಗಿಡ ಕ್ಯಾನ್ಸರ್ ನಿರೋಧಕ ಶಕ್ತಿ ಹೊಂದಿದೆ. ಇದರ ತೊಗಟೆ ಮತ್ತು ಬೀಜದಲ್ಲಿ ಔಷಧೀಯ ಗುಣಗಳಿವೆ. ರೈತರು ಇದನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಬಹುದು ಎಂದು ಸಲಹೆ ಕೊಟ್ಟರು.

author img

By

Published : Jun 6, 2019, 10:03 PM IST

ಪರಿಸರ ದಿನಾಚರಣೆ

ಬೆಂಗಳೂರು : ಪರಿಸರ ದಿನಾಚರಣೆ ಅಂಗವಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ವಿಧಾನಸೌಧದ ಆವರಣದಲ್ಲಿ ಇಂದು ಕ್ಯಾನ್ಸರ್ ನಿರೋಧಕ ಅಂಶವುಳ್ಳ ಸಸಿ ನೆಟ್ಟು, ರೈತರು ಈ ಗಿಡವನ್ನು ಹೆಚ್ಚಾಗಿ ಬೆಳೆಯುವಂತೆ ಮನವಿ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ, ಪರಿಸರ ದಿನಾಚರಣೆ ಅಂಗವಾಗಿ ಕ್ಯಾನ್ಸರ್ ನಿರೋಧಕ ಗಿಡ ನೆಟ್ಟು ಮಾತನಾಡಿದ ಸಿಎಂ, ಈ ಗಿಡ ಕ್ಯಾನ್ಸರ್ ನಿರೋಧಕ ಶಕ್ತಿ ಹೊಂದಿದೆ. ಇದರ ತೊಗಟೆ ಮತ್ತು ಬೀಜದಲ್ಲಿ ಔಷಧೀಯ ಗುಣಗಳಿವೆ ಎಂದರು.

ಈ ಗಿಡ ಕೈಗಾರಿಕಾ ಉತ್ಪನ್ನಗಳಿಗೂ ಹೆಚ್ಚು ಬಳಕೆಯಾಗುತ್ತದೆ. ನಾಡಿನ ರೈತರು ಈ ಗಿಡವನ್ನು ನೆಡುವ ಮೂಲಕ ತಮ್ಮ ವಾಣಿಜ್ಯ ಬೆಳೆಗಳಂತೆ ಇದನ್ನು ಬಳಸಿಕೊಳ್ಳಬಹುದು. ಇಂತಹ ಹೊಸ ಕೃಷಿ ವಿಧಾನಗಳಿಗೆ ಹೆಚ್ಚು ಒತ್ತು ನೀಡಬೇಕೆಂದು ರೈತರಿಗೆ ಸಲಹೆ ಮಾಡಿದರು.

ಬೆಂಗಳೂರು : ಪರಿಸರ ದಿನಾಚರಣೆ ಅಂಗವಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ವಿಧಾನಸೌಧದ ಆವರಣದಲ್ಲಿ ಇಂದು ಕ್ಯಾನ್ಸರ್ ನಿರೋಧಕ ಅಂಶವುಳ್ಳ ಸಸಿ ನೆಟ್ಟು, ರೈತರು ಈ ಗಿಡವನ್ನು ಹೆಚ್ಚಾಗಿ ಬೆಳೆಯುವಂತೆ ಮನವಿ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ, ಪರಿಸರ ದಿನಾಚರಣೆ ಅಂಗವಾಗಿ ಕ್ಯಾನ್ಸರ್ ನಿರೋಧಕ ಗಿಡ ನೆಟ್ಟು ಮಾತನಾಡಿದ ಸಿಎಂ, ಈ ಗಿಡ ಕ್ಯಾನ್ಸರ್ ನಿರೋಧಕ ಶಕ್ತಿ ಹೊಂದಿದೆ. ಇದರ ತೊಗಟೆ ಮತ್ತು ಬೀಜದಲ್ಲಿ ಔಷಧೀಯ ಗುಣಗಳಿವೆ ಎಂದರು.

ಈ ಗಿಡ ಕೈಗಾರಿಕಾ ಉತ್ಪನ್ನಗಳಿಗೂ ಹೆಚ್ಚು ಬಳಕೆಯಾಗುತ್ತದೆ. ನಾಡಿನ ರೈತರು ಈ ಗಿಡವನ್ನು ನೆಡುವ ಮೂಲಕ ತಮ್ಮ ವಾಣಿಜ್ಯ ಬೆಳೆಗಳಂತೆ ಇದನ್ನು ಬಳಸಿಕೊಳ್ಳಬಹುದು. ಇಂತಹ ಹೊಸ ಕೃಷಿ ವಿಧಾನಗಳಿಗೆ ಹೆಚ್ಚು ಒತ್ತು ನೀಡಬೇಕೆಂದು ರೈತರಿಗೆ ಸಲಹೆ ಮಾಡಿದರು.

Intro:ಬೆಂಗಳೂರು : ಪರಿಸರ ದಿನಾಚರಣೆ ಅಂಗವಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ವಿಧಾನಸೌಧದ ಆವರಣದಲ್ಲಿ ಇಂದು ಕ್ಯಾನ್ಸರ್ ನಿರೋಧಕ ಅಂಶವುಳ್ಳ ಸಸಿ ನೆಟ್ಟು, ರೈತರು ಈ ಗಿಡವನ್ನು ಹೆಚ್ಚಾಗಿ ಬೆಳೆಯುವಂತೆ ಮನವಿ ಮಾಡಿದ್ದಾರೆ.Body:ಇಂದು ಮೊದಲು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅರಸು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನಂತರ ಪರಿಸರ ದಿನಾಚರಣೆ ಅಂಗವಾಗಿ ಕ್ಯಾನ್ಸರ್ ನಿರೋಧಕ ಗಿಡ ನೆಟ್ಟು ಮಾತನಾಡಿದ ಸಿಎಂ, ಈ ಗಿಡ ಕ್ಯಾನ್ಸರ್ ನಿರೋಧಕ ಶಕ್ತಿ ಹೊಂದಿದೆ. ಇದರ ತೊಗಟೆ ಮತ್ತು ಬೀಜದಲ್ಲಿ ಔಷಧೀಯ ಗುಣಗಳಿವೆ. ಕೈಗಾರಿಕಾ ಉತ್ಪನ್ನಗಳಿಗೂ ಈ ಗಿಡ ಹೆಚ್ಚು ಬಳಕೆಯಾಗುತ್ತದೆ.
ನಾಡಿನ ರೈತರು ಈ ಗಿಡವನ್ನು ನೆಡುವ ಮೂಲಕ ತಮ್ಮ ವಾಣಿಜ್ಯ ಬೆಳೆಗಳಂತೆ ಇದನ್ನು ಬಳಸಿಕೊಳ್ಳಬಹುದು. ಇಂತಹ ಹೊಸ ಕೃಷಿ ವಿಧಾನಗಳಿಗೆ ಹೆಚ್ಚು ಒತ್ತು ನೀಡಬೇಕೆಂದು ರೈತರಿಗೆ ಸಲಹೆ ಮಾಡಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.