ETV Bharat / state

ಪೊಲೀಸ್​ ಸಿಬ್ಬಂದಿಗೆ ಫುಲ್ ಕ್ಲಾಸ್ ತೆಗೆದುಕೊಂಡ ಪೊಲೀಸ್​ ಆಯುಕ್ತ ಭಾಸ್ಕರ್ ರಾವ್

ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ನಂತ್ರ ಮದ್ವೆ ಊಟ ಮುಗಿಸಿ ಅಲ್ಲೇ ಪಕ್ಕದಲ್ಲೇ ಇದ್ದ ಬನಶಂಕರಿ ಪೊಲೀಸ್ ಠಾಣೆಗೆ ತೆರಳಿದ್ದರು. ಆ ಪೊಲೀಸ್​ ಠಾಣೆಯಲ್ಲಿ ಸ್ವಚ್ಛತೆ ಇಲ್ಲದ್ದನ್ನು ಕಂಡು ಪೊಲೀಸ್ ಸಿಬ್ಬಂದಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

author img

By

Published : Sep 10, 2019, 11:08 AM IST

ಭಾಸ್ಕರ್ ರಾವ್

ಬೆಂಗಳೂರು: ಮದುವೆ ಊಟಕ್ಕೆ ಹೋದವರು ಸ್ಟೇಷನ್​ಗೆ ದಿಢೀರ್​​ ಭೇಟಿ ನೀಡಿದ್ದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು, ಪೊಲೀಸ್​ ಸಿಬ್ಬಂದಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದ್ದ ಮದುವೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ಅವರು, ಆ ಕಾರ್ಯಕಮದ ಬಳಿಕ ಅಲ್ಲೇ ಪಕ್ಕದಲ್ಲೇ ಇದ್ದ ಬನಶಂಕರಿ ಪೊಲೀಸ್ ಠಾಣೆಗೆ ತೆರಳಿದ್ದರು.

ಅವ್ಯವಸ್ಥೆಯಿಂದ ಕೂಡಿರುವ ಬನಶಂಕರಿ ಪೊಲೀಸ್​ ಠಾಣೆ

ಈ ವೇಳೆ ಆ ಠಾಣೆಯಲ್ಲಿ ಸ್ವಚ್ಛತೆ ಇಲ್ಲದ್ದನ್ನು ಕಂಡ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಠಾಣೆಯಲ್ಲಿರುವ ಪೊಲೀಸ್ ಸಿಬ್ಬಂದಿ ವಿರುದ್ಧ ಗರಂ ಆಗಿದ್ದಾರೆ. ನಿರ್ವಹಣೆಯನ್ನು ದುರುಪಯೋಗ ಪಡಿಸಿಕೊಂಡಿದ್ದಿರಾ, ಹಾಗೆಯೇ ಪ್ರಮುಖ ಪ್ರಕರಣಗಳ ಫೈಲ್​ಗಳನ್ನ ತಿಪ್ಪೆಗುಂಡಿಯಲ್ಲಿ ಬಿಸಾಡಿದಂತೆ ಡಬ್ಬದಲ್ಲಿ ಬಿಸಾಕಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಇನ್ನು ಸ್ಟೇಷನ್​ಗೆ ಭೇಟಿ ಕೊಟ್ಟಾಗ ಠಾಣಾಧಿಕಾರಿ ಪಿಎಸ್ಐ, ಹೆಚ್​ಸಿ ಯಾರೂ ಇರದ ಕಾರಣ ಮತ್ತಷ್ಟು ಸಿಡಿಮಿಡಿಗೊಂಡಿದ್ದಾರೆ. ಸ್ಟೇಷನ್ ಮುಂದಿರುವ ಗಲೀಜನ್ನ ನೋಡಿ ಅಲ್ಲಿನ ಸಿಬ್ಬಂದಿಯನ್ನ ಕರೆಸಿ ಇನ್ನು 15 ದಿನಗಳಲ್ಲಿ ಸ್ಟೇಷನ್ ಸ್ವಚ್ಛವಾಗಿರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಹಾಗೆ ಅಲ್ಲೆ ಇದ್ದ ವಾಕಿಟಾಕಿ ಮುಖಾಂತರ ನಗರದ ಎಲ್ಲಾ ಠಾಣೆಗಳಿಗೂ ಮಾಹಿತಿ ರವಾನೆ ಮಾಡಿ ಯಾವ ಕ್ಷಣದಲ್ಲಾದರೂ ಭೇಟಿ ಕೊಡ್ತಿನಿ ಠಾಣೆಗಳನ್ನು ಸ್ವಚ್ಛವಾಗಿ ಇಡದಿದ್ದಲ್ಲಿ ಅಮಾನತುಗೊಳಿಸೋದಾಗಿ ಖಡಕ್​ ಸಂದೇಶ ರವಾನಿಸಿದ್ದಾರೆ.

ಬೆಂಗಳೂರು: ಮದುವೆ ಊಟಕ್ಕೆ ಹೋದವರು ಸ್ಟೇಷನ್​ಗೆ ದಿಢೀರ್​​ ಭೇಟಿ ನೀಡಿದ್ದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು, ಪೊಲೀಸ್​ ಸಿಬ್ಬಂದಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದ್ದ ಮದುವೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ಅವರು, ಆ ಕಾರ್ಯಕಮದ ಬಳಿಕ ಅಲ್ಲೇ ಪಕ್ಕದಲ್ಲೇ ಇದ್ದ ಬನಶಂಕರಿ ಪೊಲೀಸ್ ಠಾಣೆಗೆ ತೆರಳಿದ್ದರು.

ಅವ್ಯವಸ್ಥೆಯಿಂದ ಕೂಡಿರುವ ಬನಶಂಕರಿ ಪೊಲೀಸ್​ ಠಾಣೆ

ಈ ವೇಳೆ ಆ ಠಾಣೆಯಲ್ಲಿ ಸ್ವಚ್ಛತೆ ಇಲ್ಲದ್ದನ್ನು ಕಂಡ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಠಾಣೆಯಲ್ಲಿರುವ ಪೊಲೀಸ್ ಸಿಬ್ಬಂದಿ ವಿರುದ್ಧ ಗರಂ ಆಗಿದ್ದಾರೆ. ನಿರ್ವಹಣೆಯನ್ನು ದುರುಪಯೋಗ ಪಡಿಸಿಕೊಂಡಿದ್ದಿರಾ, ಹಾಗೆಯೇ ಪ್ರಮುಖ ಪ್ರಕರಣಗಳ ಫೈಲ್​ಗಳನ್ನ ತಿಪ್ಪೆಗುಂಡಿಯಲ್ಲಿ ಬಿಸಾಡಿದಂತೆ ಡಬ್ಬದಲ್ಲಿ ಬಿಸಾಕಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಇನ್ನು ಸ್ಟೇಷನ್​ಗೆ ಭೇಟಿ ಕೊಟ್ಟಾಗ ಠಾಣಾಧಿಕಾರಿ ಪಿಎಸ್ಐ, ಹೆಚ್​ಸಿ ಯಾರೂ ಇರದ ಕಾರಣ ಮತ್ತಷ್ಟು ಸಿಡಿಮಿಡಿಗೊಂಡಿದ್ದಾರೆ. ಸ್ಟೇಷನ್ ಮುಂದಿರುವ ಗಲೀಜನ್ನ ನೋಡಿ ಅಲ್ಲಿನ ಸಿಬ್ಬಂದಿಯನ್ನ ಕರೆಸಿ ಇನ್ನು 15 ದಿನಗಳಲ್ಲಿ ಸ್ಟೇಷನ್ ಸ್ವಚ್ಛವಾಗಿರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಹಾಗೆ ಅಲ್ಲೆ ಇದ್ದ ವಾಕಿಟಾಕಿ ಮುಖಾಂತರ ನಗರದ ಎಲ್ಲಾ ಠಾಣೆಗಳಿಗೂ ಮಾಹಿತಿ ರವಾನೆ ಮಾಡಿ ಯಾವ ಕ್ಷಣದಲ್ಲಾದರೂ ಭೇಟಿ ಕೊಡ್ತಿನಿ ಠಾಣೆಗಳನ್ನು ಸ್ವಚ್ಛವಾಗಿ ಇಡದಿದ್ದಲ್ಲಿ ಅಮಾನತುಗೊಳಿಸೋದಾಗಿ ಖಡಕ್​ ಸಂದೇಶ ರವಾನಿಸಿದ್ದಾರೆ.

Intro:ಮದ್ವೆ ಊಟಕ್ಕೆ ಹೋದವರು ಸ್ಟೇಷನ್ಗೆ ಸಡನ್ ವಿಸಿಟ್, ಸಿಬ್ಬಂದಿಗೆ ಫುಲ್ ಕ್ಲಾಸ್ ತೆಗೆದುಕೊಂಡ ನಗರ ಆಯುಕ್ತ wrap ಮೂಲಕ ಕಳುಹಿಸಲಾಗಿದೆ

ಮದುವೆ ಊಟಕ್ಕೆ ಹೋದವರು ಸ್ಟೇಷನ್ಗೆ ಸಡನ್ ವಿಸಿಟ್ ಕೊಟ್ಟು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಿಬ್ಬಂದಿಗಳಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ನೇಹಿತನ‌ ಮದ್ವೆ ಇದ್ದ ಕಾರಣ ಆ ಕಾರ್ಯಕಮದಲ್ಲಿ ಭಾಗಿಯಾಗಿ ನಂತ್ರ ಮದ್ವೆ ಊಟ ಮುಗಿಸಿ ಅಲ್ಲೇ ಪಕ್ಕದಲ್ಲೇ ಇದ್ದ ಬನಶಂಕರಿ ಪೊಲೀಸ್ ಠಾಣೆಗೆ ತೆರಳಿದ್ದಾರೆ.

ಈ ವೇಳೆ ಠಾಣೆ ಸ್ವಚ್ಛತೆ ಇಲ್ಲದನ್ನ ಕಂಡ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಠಾಣೆಯಲ್ಲಿರುವ ಪೊಲೀಸ್ ಸಿಬ್ಬಂಧಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ .ಮೆಂಟೆನೆನ್ಸ್ ಮಿಸ್ ಯೂಸ್ ಮಾಡ್ಕೊಂಡಿದಿರಾ ಹಾಗೆ ಮೇಜರ್ ಕೇಸ್ ಫೈಲ್ ಗಳನ್ನ ತಿಪ್ಪೆಗುಂಡಿಯಲ್ಲಿ ಬಿಸಾಡಿದಂತೆ ಡಬ್ಬದಲ್ಲಿ ಬಿಸಾಕಿದ್ದೀರಾ ಎಂದು ಪ್ರಶ್ನೇ ಮಾಡಿದ್ದಾರೆ.

ಇನ್ನು ಸ್ಟೇಷನ್ ಗೆ ವಿಸಿಟ್ ಕೊಟ್ಟಾಗ ಠಾಣಾಧಿಕಾರಿ, ಪಿ ಎಸ್ ಐ ಹೆಚ್ ಸಿ ಯಾರೂ ಇರಲಿಲ್ಲದ ಕಾರಣ ಮತ್ತಷ್ಟು ಗರಂ ಆಗಿ
ಟಾಯ್ಲೆಟ್, ಸ್ಟೆಷನ್ ಮುಂದಿರುವ ಗಲೀಜನ್ನ ನೋಡಿ ಸಿಬ್ಬಂಧಿಗಳನ್ನ ಕರೆಸಿ ಇನ್ನು 15 ದಿನಗಳಲ್ಲಿ ಸ್ಟೇಷನ್ ನೀಟ್ ಇರಬೇಕು ಎಂದು ವಾರ್ನ್ ಮಾಡಿದ್ದರು .ಹಾಗೆ ಅಲ್ಲೆ ಇದ್ದ ವಾಕಿಟಾಕಿ ಮುಖಾಂತರ ನಗರದ ಎಲ್ಲಾ ಠಾಣೆಗಳಿಗೂ ಮಾಹಿತಿ ರವಾನೆ ಮಾಡಿ
ಯಾವ ಕ್ಷಣದಲ್ಲಾದರೂ ಭೇಟಿ ಕೊಡ್ತಿನಿ ಠಾಣೆ ಸ್ವಚ್ಚವಾಗಿಲ್ಲದಿದ್ದಲ್ಲಿ ಅಮಾನತುಗೊಳಿಸೋದಾಗಿ ಎಚ್ಚರಿಕೆ ನೀಡಿದ್ರುBody:KN_BNG_02_CP-7204498Conclusion:KN_BNG_02_CP-7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.