ETV Bharat / state

ಬುದ್ಧ ಪ್ರತಿಮೆ ವಿವಾದ: ಕೆಂಪೇಗೌಡ, ಬಸವ, ಕನಕ, ಶರೀಫರ ಸ್ಟ್ಯಾಚು ಪ್ರತಿಷ್ಟಾಪನೆಗೆ ಸಹಿ ಅಭಿಯಾನ - undefined

ವಿವಿಯ ಹಿಂದುಳಿದ, ಅಲ್ಪಸಂಖ್ಯಾತ, ಸಾಮಾನ್ಯ ವರ್ಗದ ನೌಕರರ ವೇದಿಕೆಯಿಂದ ಸಹಿ ಅಭಿಯಾನ ಆರಂಭವಾಗಿದೆ. ಸರಸ್ವತಿ, ಬುದ್ಧನ ಪ್ರತಿಮೆ ನಂತರ, ಇದೀಗ ನಾಡಪ್ರಭು ಕೆಂಪೇಗೌಡ, ಬಸವಣ್ಣ, ಕನಕದಾಸರು, ಶಿಶುನಾಳ ಶರೀಫರು,‌ ಮಹಾತ್ಮಾ ಗಾಂಧೀಜಿ ಪ್ರತಿಮೆಗಳನ್ನ ಇಡುವಂತೆ ನೌಕರರಿಂದ ಸಹಿ ಅಭಿಯಾನ ನಡೆಯುತ್ತಿದೆ.

ಪ್ರತಿಮೆ ವಿವಾದಕ್ಕೆ ಜಾತಿ ರಾಜಕೀಯ ಲೇಪ..
author img

By

Published : May 14, 2019, 6:57 PM IST

ಬೆಂಗಳೂರು: ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಸರಸ್ವತಿ, ಬುದ್ಧನ ವಿಗ್ರಹ ಪ್ರತಿಷ್ಟಾಪನೆ ವಿಚಾರ ವಿವಾದ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಸಬ್ ಕಮಿಟಿ ರಚನೆಯ ನಂತರ ವಿವಾದ ಮುಗಿತ್ತು ಎನ್ನುವಷ್ಟರಲ್ಲಿ ಈಗ ಮತ್ತೊಂದು ವಿವಾದ ಹುಟ್ಟಿಕೊಂಡಿದೆ. ಈ ಮೂಲಕ ಬೆಂಗಳೂರು ವಿವಿಯ ಪ್ರತಿಮೆ ವಿವಾದ ಬಗೆಹರಯದೇ ಒಂದೊಂದು ತಿರುವು ಪಡೆದುಕೊಳ್ಳುತ್ತಿದೆ.

Caste politics controversy in statue
ಎಲ್ಲ ಸಮುದಾಯದ ಪ್ರತಿಮೆ ಇಡುವಂತೆ ಅಭಿಯಾನ

ಸದ್ಯ ಜಾತಿ ರಾಜಕೀಯ ಶುರುವಾಗಿದ್ದು, ‌ಎಲ್ಲಾ ಸಮುದಾಯದ ಪ್ರತಿಮೆಗಳನ್ನ ಇಡುವಂತೆ ಬೆಂಗಳೂರು ವಿವಿ ನೌಕರರಿಂದ ಅಭಿಯಾನ ಶುರುವಾಗಿದೆ. ವಿವಿಯ ಹಿಂದುಳಿದ, ಅಲ್ಪಸಂಖ್ಯಾತ, ಸಾಮಾನ್ಯ ವರ್ಗದ ನೌಕರರ ವೇದಿಕೆಯಿಂದ ಸಹಿ ಅಭಿಯಾನ ಆರಂಭವಾಗಿದೆ. ಸರಸ್ವತಿ, ಬುದ್ಧನ ಪ್ರತಿಮೆ ನಂತರ, ಇದೀಗ ನಾಡಪ್ರಭು ಕೆಂಪೇಗೌಡ, ಬಸವಣ್ಣ, ಕನಕದಾಸರು, ಶಿಶುನಾಳ ಶರೀಫರು,‌ ಮಹಾತ್ಮಾ ಗಾಂಧೀಜಿ ಪ್ರತಿಮೆಗಳನ್ನ ಇಡುವಂತೆ ನೌಕರರಿಂದ ಸಹಿ ಅಭಿಯಾನ ನಡೆಯುತ್ತಿದೆ.

ಪ್ರತಿಮೆ ವಿವಾದಕ್ಕೆ ಜಾತಿ ರಾಜಕೀಯ ಲೇಪ..

ಈಗಾಗಲೇ ಸರಸ್ವತಿ ವಿಗ್ರಹ ಪಕ್ಕದಲ್ಲಿ ಬುದ್ಧನ ವಿಗ್ರಹ ಇಡಲು ವಿವಿ ಉಪ ಸಮಿತಿ ಅನುಮತಿ ನೀಡಿದೆ. ವಿವಿಯ ನಿರ್ಧಾರಕ್ಕೆ ಬೇಸತ್ತ ನೌಕರರು ಎಲ್ಲಾ ವರ್ಗದ ಸಮುದಾಯಕ್ಕೂ ಅವಕಾಶ ಕೊಡಿ. ಹೀಗಾಗಿ ಈ 5 ವಿಗ್ರಹಗಳನ್ನು ಸರಸ್ವತಿ ವಿಗ್ರಹದ ಪಕ್ಕದಲ್ಲೇ ಇಡಬೇಕು ಎಂದು ಸಹಿ ಅಭಿಯಾನ ಕೈಗೊಂಡಿದ್ದಾರೆ. ಪತ್ರದ ಮೂಲಕ ಸಹಿ ಅಭಿಯಾನಕ್ಕೆ ಮುಂದಾಗಿರುವ ನೌಕರರು ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧಾರಿಸಿದ್ದಾರೆ.

ಬೆಂಗಳೂರು: ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಸರಸ್ವತಿ, ಬುದ್ಧನ ವಿಗ್ರಹ ಪ್ರತಿಷ್ಟಾಪನೆ ವಿಚಾರ ವಿವಾದ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಸಬ್ ಕಮಿಟಿ ರಚನೆಯ ನಂತರ ವಿವಾದ ಮುಗಿತ್ತು ಎನ್ನುವಷ್ಟರಲ್ಲಿ ಈಗ ಮತ್ತೊಂದು ವಿವಾದ ಹುಟ್ಟಿಕೊಂಡಿದೆ. ಈ ಮೂಲಕ ಬೆಂಗಳೂರು ವಿವಿಯ ಪ್ರತಿಮೆ ವಿವಾದ ಬಗೆಹರಯದೇ ಒಂದೊಂದು ತಿರುವು ಪಡೆದುಕೊಳ್ಳುತ್ತಿದೆ.

Caste politics controversy in statue
ಎಲ್ಲ ಸಮುದಾಯದ ಪ್ರತಿಮೆ ಇಡುವಂತೆ ಅಭಿಯಾನ

ಸದ್ಯ ಜಾತಿ ರಾಜಕೀಯ ಶುರುವಾಗಿದ್ದು, ‌ಎಲ್ಲಾ ಸಮುದಾಯದ ಪ್ರತಿಮೆಗಳನ್ನ ಇಡುವಂತೆ ಬೆಂಗಳೂರು ವಿವಿ ನೌಕರರಿಂದ ಅಭಿಯಾನ ಶುರುವಾಗಿದೆ. ವಿವಿಯ ಹಿಂದುಳಿದ, ಅಲ್ಪಸಂಖ್ಯಾತ, ಸಾಮಾನ್ಯ ವರ್ಗದ ನೌಕರರ ವೇದಿಕೆಯಿಂದ ಸಹಿ ಅಭಿಯಾನ ಆರಂಭವಾಗಿದೆ. ಸರಸ್ವತಿ, ಬುದ್ಧನ ಪ್ರತಿಮೆ ನಂತರ, ಇದೀಗ ನಾಡಪ್ರಭು ಕೆಂಪೇಗೌಡ, ಬಸವಣ್ಣ, ಕನಕದಾಸರು, ಶಿಶುನಾಳ ಶರೀಫರು,‌ ಮಹಾತ್ಮಾ ಗಾಂಧೀಜಿ ಪ್ರತಿಮೆಗಳನ್ನ ಇಡುವಂತೆ ನೌಕರರಿಂದ ಸಹಿ ಅಭಿಯಾನ ನಡೆಯುತ್ತಿದೆ.

ಪ್ರತಿಮೆ ವಿವಾದಕ್ಕೆ ಜಾತಿ ರಾಜಕೀಯ ಲೇಪ..

ಈಗಾಗಲೇ ಸರಸ್ವತಿ ವಿಗ್ರಹ ಪಕ್ಕದಲ್ಲಿ ಬುದ್ಧನ ವಿಗ್ರಹ ಇಡಲು ವಿವಿ ಉಪ ಸಮಿತಿ ಅನುಮತಿ ನೀಡಿದೆ. ವಿವಿಯ ನಿರ್ಧಾರಕ್ಕೆ ಬೇಸತ್ತ ನೌಕರರು ಎಲ್ಲಾ ವರ್ಗದ ಸಮುದಾಯಕ್ಕೂ ಅವಕಾಶ ಕೊಡಿ. ಹೀಗಾಗಿ ಈ 5 ವಿಗ್ರಹಗಳನ್ನು ಸರಸ್ವತಿ ವಿಗ್ರಹದ ಪಕ್ಕದಲ್ಲೇ ಇಡಬೇಕು ಎಂದು ಸಹಿ ಅಭಿಯಾನ ಕೈಗೊಂಡಿದ್ದಾರೆ. ಪತ್ರದ ಮೂಲಕ ಸಹಿ ಅಭಿಯಾನಕ್ಕೆ ಮುಂದಾಗಿರುವ ನೌಕರರು ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧಾರಿಸಿದ್ದಾರೆ.

Intro:ಬೆಂಗಳೂರು ಪ್ರತಿಮೆ ವಿವಾದಕ್ಕೆ ಜಾತಿ ರಾಜಕೀಯ ಲೇಪ; ಎಲ್ಲ ಸಮುದಾಯದ ಪ್ರತಿಮೆ ಇಡುವಂತೆ ಅಭಿಯಾನ..

ಬೆಂಗಳೂರು: ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಸರಸ್ವತಿ- ಬುದ್ಧನ ವಿಗ್ರಹ ಪ್ರತಿಷ್ಟಾಪನೆ ವಿಚಾರ ವಿವಾದ ಭಾರಿ ಚರ್ಚೆಗೆ ಗ್ರಾಸವಾಗಿತ್ತು.. ಸಬ್ ಕಮಿಟಿ ರಚನೆಯ ನಂತರ ವಿವಾದ ಮುಗಿತ್ತು ಎನ್ನುವಷ್ಟರಲ್ಲಿ ಈಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.. ಈ ಮೂಲಕ ಬೆಂಗಳೂರು ವಿವಿಯ ಪ್ರತಿಮೆ ವಿವಾದ
ಬಗೆಹರಯದೇ ಒಂದೊಂದು ತಿರುವು ಪಡೆದುಕೊಳ್ಳುತ್ತಿದೆ..

ಸದ್ಯ ಜಾತಿ ರಾಜಕೀಯ ಶುರುವಾಗಿದ್ದು, ‌ಎಲ್ಲಾ ಸಮುದಾಯದ ಪ್ರತಿಮೆಗಳನ್ನ ಇಡುವಂತೆ ಬೆಂಗಳೂರು ವಿವಿ ನೌಕರರಿಂದ ಅಭಿಯಾನ ಶುರುವಾಗಿ ಬಿಟ್ಟಿದೆ.. ವಿವಿಯ ಹಿಂದುಳಿದ, ಅಲ್ಪಸಂಖ್ಯಾತ, ಸಾಮಾನ್ಯ ವರ್ಗದ ನೌಕರರ ವೇದಿಕೆಯಿಂದ ಸಹಿ ಅಭಿಯಾನ ಶುರುವಾಗಿದೆ..
ಸರಸ್ವತಿ, ಬುದ್ಧ ಪ್ರತಿಮೆ ನಂತರ, ಇದೀಗ ನಾಡಪ್ರಭು ಕೆಂಪೇಗೌಡ, ಬಸವಣ್ಣ, ಕನಕದಾಸರು, ಶಿಶುನಾಳ ಶರೀಫ್,‌ ಮಹಾತ್ಮಾ ಗಾಂಧೀಜಿ ಪ್ರತಿಮೆಗಳನ್ನ ಇಡುವಂತೆ ನೌಕರರಿಂದ ಸಹಿ ಅಭಿಯಾನ ನಡೆಯುತ್ತಿದೆ..

ಈಗಾಗಲೇ ಸರಸ್ವತಿ ವಿಗ್ರಹ ಪಕ್ಕದಲ್ಲಿ ಬುದ್ಧನ ವಿಗ್ರಹ ಇಡಲು ವಿವಿ ಉಪ ಸಮಿತಿ ಅನುಮತಿ ನೀಡಿದೆ.. ವಿವಿಯ ನಿರ್ಧಾರಕ್ಕೆ ಬೇಸತ್ತ ನೌಕರರು ಎಲ್ಲಾ ವರ್ಗದ ಸಮುದಾಯಕ್ಕೂ ಅವಕಾಶ ಕೊಡಿ.. ಹೀಗಾಗಿ ಈ ಐದು ವಿಗ್ರಹಗಳನ್ನು ಸರಸ್ವತಿ ವಿಗ್ರಹದ ಪಕ್ಕದಲ್ಲೇ ಇಡಬೇಕು ಅಂತ ನೌಕರರು ಸಹಿ ಅಭಿಯಾನ ಕೈಗೊಂಡಿದ್ದಾರೆ.. ಪತ್ರದ ಮೂಲಕ ಸಹಿ ಅಭಿಯಾನಕ್ಕೆ ಮುಂದಾಗಿರುವ ನೌಕರರು ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧಾರಿಸಿದ್ದಾರೆ.. ಸುಮಾರು 150 ಕ್ಕೂ ಹೆಚ್ಚು ಸಿಬ್ಬಂದಿಗಳಿಂದ ಸಹಿ ಸಂಗ್ರಹ‌ ಮಾಡಿದ್ದು, ಈಗಾಗಲೇ ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆ ಹಾಗೂ ಬೆಂಗಳೂರು ವಿವಿ ಕುಲಪತಿಗಳಿಗೆ ಮನವಿ ಕೊಟ್ಟಿದ್ದಾರೆ..

ಇನ್ನು ಮೇಲಿನ ಐದು ಪ್ರತಿಮೆಗಳನ್ನು ಸರಸ್ವತಿದೇವಿ ಮಾಡಿಸಿರುವ ಗ್ರಾನೈಟ್ ಕಲ್ಲಿನಲ್ಲಿಯೇ ಮಾಡಿಸಿ, ಅಷ್ಟೇ ತೂಕವಿದ್ದು, 3 ಅಡಿ ಸುಂದರವಾದ ಮೂರ್ತಿಗಳನ್ನು ಜ್ಞಾನಭಾರತಿಯ ಪ್ರಧಾನ ಕಛೇರಿಯಲ್ಲಿ ಪ್ರತಿಷ್ಠಾಪಿಸಿರುವ ಸರಸ್ವತಿದೇವಿ ವಿಗ್ರಹದ ಪಕ್ಕದಲ್ಲಿ ಪ್ರತಿಷ್ಟಾಪನೆ ಮಾಡಬೇಕೆಂದು
ಮುಖ್ಯಮಂತ್ರಿಗಳಾದ ತಾವುಗಳು ಕುಲಪತಿಗಳಿಗೆ ನಿರ್ದೇಶಿಸಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ ಅಂತ ಪತ್ರವನ್ನು ನೀಡಿದ್ದಾರೆ..‌

KN_BNG_03_14_BANGALOREVV_PRATHIME_SCRIPT_DEEPA_7201801Body:..Conclusion:..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.