ETV Bharat / state

ನೆರೆ ಪರಿಹಾರಕ್ಕೆ ಸಮಯವಿಲ್ಲ,ಅನರ್ಹರ ಪರ ಲಾಬಿಗೆ ದಿಲ್ಲಿಗೆ ಹೋಗಿದ್ದಾರೆ: ಹೆಚ್‌ಡಿಕೆ ಟೀಕೆ

author img

By

Published : Sep 22, 2019, 3:05 PM IST

ಅನರ್ಹ ಶಾಸಕರ ವಿಚಾರವಾಗಿ ಪಕ್ಷದ ವರಿಷ್ಠರ ಜೊತೆ ಸಮಾಲೋಚಿಸಲು ಸಿಎಂ ದೆಹಲಿಗೆ ತೆರಳಿದ್ದಾರೆ. ಆದ್ರೆ ಇವರಿಗೆ ನೆರೆ ಪರಿಹಾರ ಕುರಿತು ಅಲ್ಲಿಗೆ ಹೋಗಲು ಸಮಯಾಕಾಶವೇ ಸಿಗಲ್ಲ ಎಂದು ಹೆಚ್‌ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ನೆರೆ ಪರಿಹಾರ ಕೇಳಲು ಸಮಯವಿಲ್ಲ, ಅನರ್ಹರ ಪರ ಲಾಬಿ ಮಾಡಲು ದಿಲ್ಲಿಗೆ ತೆರಳಿದ್ದಾರೆ ಬಿಎಸ್​ವೈ: ಹೆಚ್​ಡಿಕೆ

ಬೆಂಗಳೂರು: ನೆರೆ ಪರಿಹಾರದ ವಿಚಾರದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತಾಳಿದೆ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

BSY is busy in saving disqualified MLAs and forgot flood victims: HDK
ನೆರೆ ಪರಿಹಾರ ಕೇಳಲು ಸಮಯವಿಲ್ಲ, ಅನರ್ಹರ ಪರ ಲಾಬಿ ಮಾಡಲು ದಿಲ್ಲಿಗೆ ತೆರಳಿದ್ದಾರೆ ಬಿಎಸ್​ವೈ: ಹೆಚ್​ಡಿಕೆ

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನಮ್ಮ ರಾಜ್ಯಕ್ಕೆ ಬರಬೇಕಾಗಿರುವ ನೆರೆ ಪರಿಹಾರ ಕೇಳಲು ದೆಹಲಿಗೆ ತೆರಳಲು ಯಡಿಯೂರಪ್ಪರಿಗೆ ಸಮಯಾಕಾಶವೇ ಸಿಗಲ್ಲ. ಆದರೆ, ಅಮಿತ್ ಶಾ ಅವರ ಪ್ರಭಾವವನ್ನು ಬಳಸಿ ಪ್ರಜಾಪ್ರಭುತ್ವ ವಿರೋಧಿ ಆಪರೇಷನ್ ಕಮಲ, ಅನರ್ಹ ಶಾಸಕರನ್ನು ಬಚಾವ್ ಮಾಡಿಸುವುದಕ್ಕೆ ದೆಹಲಿಗೆ ತೆರಳಲು ನಮ್ಮ ಮುಖ್ಯಮಂತ್ರಿಯವರಿಗೆ ಸಾಕಷ್ಟು ಸಮಯವಿದೆ ಎಂದು ಲೇವಡಿ ಮಾಡಿದ್ದಾರೆ.

ಬೆಂಗಳೂರು: ನೆರೆ ಪರಿಹಾರದ ವಿಚಾರದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತಾಳಿದೆ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

BSY is busy in saving disqualified MLAs and forgot flood victims: HDK
ನೆರೆ ಪರಿಹಾರ ಕೇಳಲು ಸಮಯವಿಲ್ಲ, ಅನರ್ಹರ ಪರ ಲಾಬಿ ಮಾಡಲು ದಿಲ್ಲಿಗೆ ತೆರಳಿದ್ದಾರೆ ಬಿಎಸ್​ವೈ: ಹೆಚ್​ಡಿಕೆ

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನಮ್ಮ ರಾಜ್ಯಕ್ಕೆ ಬರಬೇಕಾಗಿರುವ ನೆರೆ ಪರಿಹಾರ ಕೇಳಲು ದೆಹಲಿಗೆ ತೆರಳಲು ಯಡಿಯೂರಪ್ಪರಿಗೆ ಸಮಯಾಕಾಶವೇ ಸಿಗಲ್ಲ. ಆದರೆ, ಅಮಿತ್ ಶಾ ಅವರ ಪ್ರಭಾವವನ್ನು ಬಳಸಿ ಪ್ರಜಾಪ್ರಭುತ್ವ ವಿರೋಧಿ ಆಪರೇಷನ್ ಕಮಲ, ಅನರ್ಹ ಶಾಸಕರನ್ನು ಬಚಾವ್ ಮಾಡಿಸುವುದಕ್ಕೆ ದೆಹಲಿಗೆ ತೆರಳಲು ನಮ್ಮ ಮುಖ್ಯಮಂತ್ರಿಯವರಿಗೆ ಸಾಕಷ್ಟು ಸಮಯವಿದೆ ಎಂದು ಲೇವಡಿ ಮಾಡಿದ್ದಾರೆ.

Intro:newsBody:ನೆರೆ ಪರಿಹಾರ ಕೇಳಲು ಸಮಯವಿಲ್ಲ, ಅನರ್ಹರ ಪರವಾಗಿ ಲಾಬಿ ಮಾಡಲು ದಿಲ್ಲಿಗೆ ತೆರಳಿದ್ದಾರೆ ಬಿಎಸ್ವೈ: ಎಚ್ಡಿಕೆ

ಬೆಂಗಳೂರು: ನೆರೆ ಪರಿಹಾರದ ವಿಚಾರದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತಾಳಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನಮ್ಮ ರಾಜ್ಯಕ್ಕೆ ಬರಬೇಕಾಗಿರುವ ನೆರೆಪರಿಹಾರ ಕೇಳಲು ಇಲ್ಲಿಗೆ ತೆರಳಲು ಸಮಯಾಕಾಶವೇ ಸಿಗಲ್ಲ. ಆದರೆ ಅಮಿತ್ ಶಾ ಅವರ ಪ್ರಭಾವವನ್ನು ಬಳಸಿ ಪ್ರಜಾಪ್ರಭುತ್ವ ವಿರೋಧಿ ಆಪರೇಷನ್ ಕಮಲ ಸಂತ್ರಸ್ತ ಅನರ್ಹರನ್ನು ಬಚಾವ್ ಮಾಡಿಸುವುದಕ್ಕೆ ದಿಲ್ಲಿಗೆ ತೆರಳಲು ಯಡಿಯೂರಪ್ಪನವರಿಗೆ ಸಾಕಷ್ಟು ಸಮಯ ಇದೆ ಎಂದು ಲೇವಡಿ ಮಾಡಿದ್ದಾರೆ.
ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾದ ಶಾಸಕರ ಜೊತೆ ನಿನ್ನೆ ಸಭೆ ನಡೆಸಿದ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪರವಾಗಿ ಪಕ್ಷದ ವರಿಷ್ಠರ ಜೊತೆ ಸಮಾಲೋಚಿಸಲು ದಿಲ್ಲಿಗೆ ತೆರಳಿದ್ದಾರೆ. ಇವರ ಈ ಕಾರ್ಯವನ್ನು ಲೇವಡಿ ಮಾಡಿರುವ ಕುಮಾರಸ್ವಾಮಿ ಈ ರೀತಿ ಟ್ವೀಟ್ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿ ಮಹತ್ವದ ಸಭೆ
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ ಇಂದು ಪಕ್ಷದ ಕಚೇರಿಯಲ್ಲಿ ತುಮಕೂರು ಜೆಡಿಎಸ್ ಮುಖಂಡರ ಜೊತೆ ಸಭೆ ನಡೆಸಲಿದ್ದಾರೆ. ಪಕ್ಷ ಸಂಘಟನೆ ದೃಷ್ಟಿಯಿಂದ ವಿವಿಧ ಜಿಲ್ಲೆಯ ನಾಯಕರ ಜೊತೆ ಸಭೆ ನಡೆಸುತ್ತಿರುವ ದೇವೇಗೌಡರು ಇಂದು ಮಹತ್ವದ ಸಭೆ ನಡೆಸಿ ಕಾರ್ಯಕರ್ತರ ಜೊತೆ ಸಮಾಲೋಚಿಸಲಿದ್ದಾರೆ.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.