ETV Bharat / state

ಅಧಿಕಾರ ಹಿಡಿಯುವುದೇ ಬಿಜೆಪಿ ಗುರಿ: ದಿನೇಶ್ ಗುಂಡೂರಾವ್ ಆರೋಪ - undefined

ರಾಜೀನಾಮೆ ನೀಡಿದ ಶಾಸಕರೂ ನಮ್ಮವರು, ಅವರು ನಮ್ಮನ್ನ ಬಿಟ್ಟು ಹೋಗಬಾರದು ಅನ್ನೋದು ನಮ್ಮ ಪ್ರಯತ್ನ. ಶಾಸಕ ಸ್ಥಾನಕ್ಕೆ ರಾಜಿನಾಮೆ ‌ಕೊಟ್ಟಿರಬಹುದು, ಆದರೆ, ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟಿಲ್ಲ. ಅವರು ಬಿಜೆಪಿ ಒಳಸಂಚು ಅರ್ಥ ಮಾಡಿಕೊಂಡು ವಾಪಸ್​ ಬರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು..

ಗುಂಡೂರಾವ್
author img

By

Published : Jul 15, 2019, 7:08 PM IST

ಬೆಂಗಳೂರು: ಮೈತ್ರಿ ಸರ್ಕಾರವನ್ನು ಕೆಡವಿ ಅಧಿಕಾರ ಹಿಡಿಯುವುದೇ ಬಿಜೆಪಿಯ ಗುರಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು.

ಈ ಬಗ್ಗೆ ಮಾಧ್ಯದವರೊಂದಿಗೆ ಮಾತನಾಡಿದ ಅವರು, ಅನರ್ಹರಾದವರು ಮಂತ್ರಿಗಳಾಗಲು ಆಗವುದಿಲ್ಲ, ಹೀಗಾಗಿ ಅತೃಪ್ತ ಶಾಸಕರೆಲ್ಲರೂ ಅನರ್ಹರಾಗಬೇಕು ಎಂಬುದೇ ಬಿಜೆಪಿಯ ಉದ್ದೇಶ. ವಿಶ್ವಾಸಮತ ನಿರ್ಣಯ ಗುರುವಾರ ಆಗುತ್ತೆ. ಸದನ ಕಲಾಪ ಸಮಿತಿ ಸಭೆಯಲ್ಲಿ ನಿರ್ಣಯ ಆಗಿದೆ ಅಂದುಕೊಂಡಿದ್ದೇನೆ. ನಾಳೆ ಸುಪ್ರೀಂ ಕೋರ್ಟ್ ತೀರ್ಪು ಹೊರಬೀಳಲಿದ್ದು, ಸುಪ್ರೀಂ ಕೋರ್ಟ್​ ಸ್ಪೀಕರ್​ಗೆ ಆದೇಶ ಹೊರಡಿಸಲು ಬರುವುದಿಲ್ಲ. ಕೇವಲ‌ ಸೂಚನೆಗಳನ್ನ ಮಾತ್ರ ಕೊಡಬಹುದು ಎಂದು ಹೇಳಿದರು.

ರಾಜೀನಾಮೆ ನೀಡಿದ ಶಾಸಕರೂ ನಮ್ಮವರು, ಅವರು ನಮ್ಮನ್ನ ಬಿಟ್ಟೋಗಬಾರದು ಅನ್ನೋದು ನಮ್ಮ ಪ್ರಯತ್ನ. ಶಾಸಕ ಸ್ಥಾನಕ್ಕೆ ರಾಜಿನಾಮೆ ‌ಕೊಟ್ಟಿರಬಹುದು, ಆದರೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟಿಲ್ಲ. ಅವರು ಬಿಜೆಪಿಯ ಒಳಸಂಚನ್ನು ಅರ್ಥ ಮಾಡಿಕೊಂಡು ವಾಪಸ್​ ಬರಬೇಕು ಎಂದರು.

ಬೆಂಗಳೂರು: ಮೈತ್ರಿ ಸರ್ಕಾರವನ್ನು ಕೆಡವಿ ಅಧಿಕಾರ ಹಿಡಿಯುವುದೇ ಬಿಜೆಪಿಯ ಗುರಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು.

ಈ ಬಗ್ಗೆ ಮಾಧ್ಯದವರೊಂದಿಗೆ ಮಾತನಾಡಿದ ಅವರು, ಅನರ್ಹರಾದವರು ಮಂತ್ರಿಗಳಾಗಲು ಆಗವುದಿಲ್ಲ, ಹೀಗಾಗಿ ಅತೃಪ್ತ ಶಾಸಕರೆಲ್ಲರೂ ಅನರ್ಹರಾಗಬೇಕು ಎಂಬುದೇ ಬಿಜೆಪಿಯ ಉದ್ದೇಶ. ವಿಶ್ವಾಸಮತ ನಿರ್ಣಯ ಗುರುವಾರ ಆಗುತ್ತೆ. ಸದನ ಕಲಾಪ ಸಮಿತಿ ಸಭೆಯಲ್ಲಿ ನಿರ್ಣಯ ಆಗಿದೆ ಅಂದುಕೊಂಡಿದ್ದೇನೆ. ನಾಳೆ ಸುಪ್ರೀಂ ಕೋರ್ಟ್ ತೀರ್ಪು ಹೊರಬೀಳಲಿದ್ದು, ಸುಪ್ರೀಂ ಕೋರ್ಟ್​ ಸ್ಪೀಕರ್​ಗೆ ಆದೇಶ ಹೊರಡಿಸಲು ಬರುವುದಿಲ್ಲ. ಕೇವಲ‌ ಸೂಚನೆಗಳನ್ನ ಮಾತ್ರ ಕೊಡಬಹುದು ಎಂದು ಹೇಳಿದರು.

ರಾಜೀನಾಮೆ ನೀಡಿದ ಶಾಸಕರೂ ನಮ್ಮವರು, ಅವರು ನಮ್ಮನ್ನ ಬಿಟ್ಟೋಗಬಾರದು ಅನ್ನೋದು ನಮ್ಮ ಪ್ರಯತ್ನ. ಶಾಸಕ ಸ್ಥಾನಕ್ಕೆ ರಾಜಿನಾಮೆ ‌ಕೊಟ್ಟಿರಬಹುದು, ಆದರೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟಿಲ್ಲ. ಅವರು ಬಿಜೆಪಿಯ ಒಳಸಂಚನ್ನು ಅರ್ಥ ಮಾಡಿಕೊಂಡು ವಾಪಸ್​ ಬರಬೇಕು ಎಂದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.