ETV Bharat / state

ಮೈತ್ರಿ ಪಾಳಯದಲ್ಲಿ'ರಾಮ'ನಾಮಾವಳಿ.. ಮಾಜಿ ಸಚಿವ ರಾಮಲಿಂಗಾರೆಡ್ಡಿ ಮನವೊಲಿಸಲು ದೋಸ್ತಿ ದಂಡು.. - undefined

ಅತೃಪ್ತ ಶಾಸಕರಲ್ಲಿ ಗುರುತಿಸಿಕೊಂಡ ಕಾಂಗ್ರೆಸ್‌ನ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಅವರ ಮನವೊಲಿಸಲು ಸಿಎಂ ಜತೆ ದೊಸ್ತಿ ತಂಡವೇ ಭಾನುವಾರ ಆಗಮಿಸಿತ್ತು.

ಸಮ್ಮಿಶ್ರ ಸರ್ಕಾರದ ದೋಸ್ತಿ ತಂಡವೂ ಭಾನುವಾರ ರಾಮಲಿಂಗಾರೆಡ್ಡಿ ಅವರನ್ನು ಮನವೊಲಿಸುವ ಪ್ರಯತ್ನಕ್ಕೆ ಮುಂದಾದರು.
author img

By

Published : Jul 14, 2019, 7:43 PM IST

ಬೆಂಗಳೂರು: ಅತೃಪ್ತ ಶಾಸಕರ ಮನವೊಲಿಸುವಲ್ಲಿ ಕಾಂಗ್ರೆಸ್​-ಜೆಡಿಎಸ್ ನಾಯಕರು ತಮ್ಮ ಕಸರತ್ತು ಮುಂದುವರೆಸಿದ್ದಾರೆ.

ಭಾನುವಾರವೂ ರಾಮಲಿಂಗಾರೆಡ್ಡಿ ಅವರ ಮನವೊಲಿಸಲು ಯತ್ನ..

ಇಲ್ಲಿನ ಆನೇಕಲ್-ಅತ್ತಿಬೆಲೆ ರಸ್ತೆಯಲ್ಲಿರುವ ಶೆಟ್ಟಿಹಳ್ಳಿಯ ರಾಮಲಿಂಗಾರೆಡ್ಡಿ ತೋಟಕ್ಕೆ ಭಾನುವಾರ ಸಿಎಂ ಭೇಟಿ ನೀಡಿ ಮನವೊಲಿಸಲು ಪ್ರಯತ್ನಿಸಿದರು. ಅವರ ಜತೆಯಲ್ಲಿ ಉಪಮುಖ್ಯಮಂತ್ರಿ ಜಿ.ಪರನಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ, ಮಲ್ಲಿಕಾರ್ಜುನ ಖರ್ಗೆ ಕೂಡಾ ಆಗಮಿಸಿದ್ದರು. ರಾಜ್ಯದಲ್ಲಿ ರಾಜೀನಾಮೆ ಪರ್ವ ಶುರುವಾಗಿ ಈಗ ರಾಜೀನಾಮೆ ನೀಡಿರುವವರ ಮನವೊಲಿಸುವ ಕಸರತ್ತು ನಡೆದಿದೆ. ಪಕ್ಷದ ನಾಯಕರ ವಿರುದ್ಧವೇ ಅಸಮಾಧಾನ ಹೊರ ಹಾಕಿರುವ ಮಾಜಿ ಸಚಿವ ರಾಮಲಿಂಗಾರೆಡ್ಡಿ ಸಂಧಾನಕ್ಕೆ ಒಪ್ಪಿಕೊಂಡರಾ ಇಲ್ಲವಾ ನಾಳೆ ಅಧಿವೇಶನಕ್ಕೆ ಬರ್ತಾರಾ ಇಲ್ವಾ ಅನ್ನೋದು ಈವರೆಗೂ ಗೊತ್ತಾಗಿಲ್ಲ. ಆದರೆ, ಸ್ಪೀಕರ್‌ ಭೇಟಿಗೆ ನಾಳೆ ರಾಮಲಿಂಗಾರೆಡ್ಡಿಯವರು ತೆರಳುವ ಸಾಧ್ಯತೆಯಿದೆ.

ಬೆಂಗಳೂರು: ಅತೃಪ್ತ ಶಾಸಕರ ಮನವೊಲಿಸುವಲ್ಲಿ ಕಾಂಗ್ರೆಸ್​-ಜೆಡಿಎಸ್ ನಾಯಕರು ತಮ್ಮ ಕಸರತ್ತು ಮುಂದುವರೆಸಿದ್ದಾರೆ.

ಭಾನುವಾರವೂ ರಾಮಲಿಂಗಾರೆಡ್ಡಿ ಅವರ ಮನವೊಲಿಸಲು ಯತ್ನ..

ಇಲ್ಲಿನ ಆನೇಕಲ್-ಅತ್ತಿಬೆಲೆ ರಸ್ತೆಯಲ್ಲಿರುವ ಶೆಟ್ಟಿಹಳ್ಳಿಯ ರಾಮಲಿಂಗಾರೆಡ್ಡಿ ತೋಟಕ್ಕೆ ಭಾನುವಾರ ಸಿಎಂ ಭೇಟಿ ನೀಡಿ ಮನವೊಲಿಸಲು ಪ್ರಯತ್ನಿಸಿದರು. ಅವರ ಜತೆಯಲ್ಲಿ ಉಪಮುಖ್ಯಮಂತ್ರಿ ಜಿ.ಪರನಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ, ಮಲ್ಲಿಕಾರ್ಜುನ ಖರ್ಗೆ ಕೂಡಾ ಆಗಮಿಸಿದ್ದರು. ರಾಜ್ಯದಲ್ಲಿ ರಾಜೀನಾಮೆ ಪರ್ವ ಶುರುವಾಗಿ ಈಗ ರಾಜೀನಾಮೆ ನೀಡಿರುವವರ ಮನವೊಲಿಸುವ ಕಸರತ್ತು ನಡೆದಿದೆ. ಪಕ್ಷದ ನಾಯಕರ ವಿರುದ್ಧವೇ ಅಸಮಾಧಾನ ಹೊರ ಹಾಕಿರುವ ಮಾಜಿ ಸಚಿವ ರಾಮಲಿಂಗಾರೆಡ್ಡಿ ಸಂಧಾನಕ್ಕೆ ಒಪ್ಪಿಕೊಂಡರಾ ಇಲ್ಲವಾ ನಾಳೆ ಅಧಿವೇಶನಕ್ಕೆ ಬರ್ತಾರಾ ಇಲ್ವಾ ಅನ್ನೋದು ಈವರೆಗೂ ಗೊತ್ತಾಗಿಲ್ಲ. ಆದರೆ, ಸ್ಪೀಕರ್‌ ಭೇಟಿಗೆ ನಾಳೆ ರಾಮಲಿಂಗಾರೆಡ್ಡಿಯವರು ತೆರಳುವ ಸಾಧ್ಯತೆಯಿದೆ.

Intro:ಆನೇಕಲ್

ರಾಮಲಿಂಗಾ ರೆಡ್ಡಿ ಭೇಟಿಗೆ ಆಗಮಿಸಿದ ಸಿ.ಎಂ ಕುಮಾರಸ್ವಾಮಿ ತಂಡ. ಜೊತೆಗೆ ಉಪಮುಖ್ಯಮಂತ್ರಿ ಜಿ ಪರಮೇಶ್ವರ್, ಇಂಧನ ಸಚಿವ ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಸಹಿತ ಎಂಲ್ಸಿ ಬೊಜೇಗೌಡ ಆಗಮಸಿ ಮನವೊಲಿಸುವ ತಂತ್ರದಲ್ಲಿವತೊಡಗಿದ್ದಾರೆ. ಆನೇಕಲ್-ಅತ್ತಿಬೆಲೆ ರಸ್ತೆಯಲ್ಲಿರುವ ಶೆಟ್ಟಿಹಳ್ಳಿ ರಾಮಲಿಂಗಾರೆಡ್ಡಿ ತೋಟಕ್ಕೆ ಸಿಎಂ ಭೇಟಿ ನೀಡಿದ್ದಾರೆ. Body:ಆನೇಕಲ್

ರಾಮಲಿಂಗಾ ರೆಡ್ಡಿ ಭೇಟಿಗೆ ಆಗಮಿಸಿದ ಸಿ.ಎಂ ಕುಮಾರಸ್ವಾಮಿ ತಂಡ. ಜೊತೆಗೆ ಉಪಮುಖ್ಯಮಂತ್ರಿ ಜಿ ಪರಮೇಶ್ವರ್, ಇಂಧನ ಸಚಿವ ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಸಹಿತ ಎಂಲ್ಸಿ ಬೊಜೇಗೌಡ ಆಗಮಸಿ ಮನವೊಲಿಸುವ ತಂತ್ರದಲ್ಲಿವತೊಡಗಿದ್ದಾರೆ. ಆನೇಕಲ್-ಅತ್ತಿಬೆಲೆ ರಸ್ತೆಯಲ್ಲಿರುವ ಶೆಟ್ಟಿಹಳ್ಳಿ ರಾಮಲಿಂಗಾರೆಡ್ಡಿ ತೋಟಕ್ಕೆ ಸಿಎಂ ಭೇಟಿ ನೀಡಿದ್ದಾರೆ. Conclusion:ಆನೇಕಲ್

ರಾಮಲಿಂಗಾ ರೆಡ್ಡಿ ಭೇಟಿಗೆ ಆಗಮಿಸಿದ ಸಿ.ಎಂ ಕುಮಾರಸ್ವಾಮಿ ತಂಡ. ಜೊತೆಗೆ ಉಪಮುಖ್ಯಮಂತ್ರಿ ಜಿ ಪರಮೇಶ್ವರ್, ಇಂಧನ ಸಚಿವ ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಸಹಿತ ಎಂಲ್ಸಿ ಬೊಜೇಗೌಡ ಆಗಮಸಿ ಮನವೊಲಿಸುವ ತಂತ್ರದಲ್ಲಿವತೊಡಗಿದ್ದಾರೆ. ಆನೇಕಲ್-ಅತ್ತಿಬೆಲೆ ರಸ್ತೆಯಲ್ಲಿರುವ ಶೆಟ್ಟಿಹಳ್ಳಿ ರಾಮಲಿಂಗಾರೆಡ್ಡಿ ತೋಟಕ್ಕೆ ಸಿಎಂ ಭೇಟಿ ನೀಡಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.