ETV Bharat / state

ಓವರ್​ ಡ್ಯೂಟಿ ಮಾಡಿದ್ರೂ ಕೇಳಲಿಲ್ಲ ಸಂಬಳ.. ನಂಬಿಕಸ್ಥರು ಎಂದು ತಿಳಿದ ಮಾಲೀಕನಿಗೆ ಸೆಕ್ಯೂರಿಟಿಗಳಿಂದ ಗುನ್ನ - Detention of Assam accuseds by HAL police

ನಿರ್ಮಾಣ ಹಂತದ ದೊಡ್ಡ ಕಟ್ಟಡಗಳಲ್ಲಿ ಸೆಕ್ಯೂರಿಟಿಗಳಾಗಿ ಕೆಲಸಕ್ಕೆ ಸೇರಿ, ಕೆಲಸದ ಅವಧಿ ಮುಗಿದರು ಕೂಡ ಮನೆಗೆ ತೆರಳದೆ ಓವರ್ ಡ್ಯೂಟಿ ಮಾಡಿ ಅದಕ್ಕೆ ಸಂಬಳವನ್ನೂ ಕೇಳದೇ ಕಂಪನಿಗೆ ಹಾಗೂ ಮಾಲೀಕನಿಗೆ ನಂಬಿಕೆ ಬರುವಂತೆ ಮಾಡುತ್ತಿದ್ದರಂತೆ.

ಅಸ್ಸೋ ಮೂಲದ ಖರ್ತನಾಕ್ ಸೆಕ್ಯೂರಿಟಿ ಗಾರ್ಡ್​ಗಳ ಬಂಧನ Arrest of Assam's Accuseds over theft of iron
ಅಸ್ಸೋ ಮೂಲದ ಖರ್ತನಾಕ್ ಸೆಕ್ಯೂರಿಟಿ ಗಾರ್ಡ್​ಗಳ ಬಂಧನ
author img

By

Published : Dec 17, 2019, 5:29 PM IST

ಬೆಂಗಳೂರು: ಅಸ್ಸೋಂ ಮೂಲದ ಖತರ್ನಾಕ್​ ಸೆಕ್ಯೂರಿಟಿ ಗಾರ್ಡ್​ಗಳ ಬಂಧನ‌ ಮಾಡುವಲ್ಲಿ ಹೆಚ್.ಎ.ಎಲ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಲ್ಮಾನ್, ಮಂಜಿತ್, ರಂಜಿತ್ ಹಾಗೂ ಪಪ್ಪು ಬಂಧಿತ ಆರೋಪಿಗಳು. ಇವರು ನಿರ್ಮಾಣ ಹಂತದ ದೊಡ್ಡ ಕಟ್ಟಡಗಳಲ್ಲಿ ಸೆಕ್ಯೂರಿಟಿಗಳಾಗಿ ಕೆಲಸಕ್ಕೆ ಸೇರಿ, ಕೆಲಸದ ಅವಧಿ ಮುಗಿದರು ಕೂಡ ಮನೆಗೆ ತೆರಳದೆ ಓವರ್ ಡ್ಯೂಟಿ ಮಾಡಿ ಅದಕ್ಕೆ ಸಂಬಳವನ್ನೂ ಕೇಳದೆ ಕಂಪನಿಗೆ ಹಾಗೂ ಮಾಲೀಕನಿಗೆ ನಂಬಿಕೆ ಬರುವಂತೆ ಮಾಡುತ್ತಿದ್ದರಂತೆ.

ಖರ್ತನಾಕ್ ಸೆಕ್ಯೂರಿಟಿ ಗಾರ್ಡ್​ಗಳ ಬಂಧನ
ಖರ್ತನಾಕ್ ಸೆಕ್ಯೂರಿಟಿ ಗಾರ್ಡ್​ಗಳ ಬಂಧನ

ಇತ್ತೀಚೆಗೆ ಹೆಚ್.ಎ.ಎಲ್ ಬಳಿಯ ಹೊಂಬಾಳೆ ಕನ್ಸ್​ಟ್ರಕ್ಷನ್ ಹಾಗೂ ಕಷ್ಯಪ್ ಗ್ರೂಪ್​ ಕಂಪನಿಯಲ್ಲಿ ಸೆಕ್ಯುರಿಟಿಯಾಗಿ ಸೇರಿದ್ದ ಇವರು, ಮಾಲೀಕನ ನಂಬಿಕೆ ಗಳಿಸಿದ್ದರು. ಆದರೆ ಈ ನಂಬಿಕೆಯನ್ನೇ ದುರುಪಯೋಗ ಮಾಡಿಕೊಂಡು ಕಟ್ಟಡದಲ್ಲಿನ 18 ಟನ್ ಕಬ್ಬಿಣವನ್ನು ರಾತ್ರಿವೇಳೆ ಲಾರಿಯಲ್ಲಿ ಎಗರಿಸಿದ್ದಾರೆ. ಇದರ‌ ಬಗ್ಗೆ ಅನುಮಾನ ಬಂದ ಮಾಲೀಕ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಆರೋಪಿಗಳನ್ನು ಬಂಧನ‌ ಮಾಡಿ, ಅವರಿಂದ 13 ಲಕ್ಷದ 90 ಸಾವಿರ ಮೌಲ್ಯದ 14 ಟನ್ ಕಬ್ಬಿಣವನ್ನು ವಶಕ್ಕೆ ಪಡೆದು‌, ತನಿಖೆ ಚುರುಕುಗೊಳಿಸಿದ್ದಾರೆ.

ಬೆಂಗಳೂರು: ಅಸ್ಸೋಂ ಮೂಲದ ಖತರ್ನಾಕ್​ ಸೆಕ್ಯೂರಿಟಿ ಗಾರ್ಡ್​ಗಳ ಬಂಧನ‌ ಮಾಡುವಲ್ಲಿ ಹೆಚ್.ಎ.ಎಲ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಲ್ಮಾನ್, ಮಂಜಿತ್, ರಂಜಿತ್ ಹಾಗೂ ಪಪ್ಪು ಬಂಧಿತ ಆರೋಪಿಗಳು. ಇವರು ನಿರ್ಮಾಣ ಹಂತದ ದೊಡ್ಡ ಕಟ್ಟಡಗಳಲ್ಲಿ ಸೆಕ್ಯೂರಿಟಿಗಳಾಗಿ ಕೆಲಸಕ್ಕೆ ಸೇರಿ, ಕೆಲಸದ ಅವಧಿ ಮುಗಿದರು ಕೂಡ ಮನೆಗೆ ತೆರಳದೆ ಓವರ್ ಡ್ಯೂಟಿ ಮಾಡಿ ಅದಕ್ಕೆ ಸಂಬಳವನ್ನೂ ಕೇಳದೆ ಕಂಪನಿಗೆ ಹಾಗೂ ಮಾಲೀಕನಿಗೆ ನಂಬಿಕೆ ಬರುವಂತೆ ಮಾಡುತ್ತಿದ್ದರಂತೆ.

ಖರ್ತನಾಕ್ ಸೆಕ್ಯೂರಿಟಿ ಗಾರ್ಡ್​ಗಳ ಬಂಧನ
ಖರ್ತನಾಕ್ ಸೆಕ್ಯೂರಿಟಿ ಗಾರ್ಡ್​ಗಳ ಬಂಧನ

ಇತ್ತೀಚೆಗೆ ಹೆಚ್.ಎ.ಎಲ್ ಬಳಿಯ ಹೊಂಬಾಳೆ ಕನ್ಸ್​ಟ್ರಕ್ಷನ್ ಹಾಗೂ ಕಷ್ಯಪ್ ಗ್ರೂಪ್​ ಕಂಪನಿಯಲ್ಲಿ ಸೆಕ್ಯುರಿಟಿಯಾಗಿ ಸೇರಿದ್ದ ಇವರು, ಮಾಲೀಕನ ನಂಬಿಕೆ ಗಳಿಸಿದ್ದರು. ಆದರೆ ಈ ನಂಬಿಕೆಯನ್ನೇ ದುರುಪಯೋಗ ಮಾಡಿಕೊಂಡು ಕಟ್ಟಡದಲ್ಲಿನ 18 ಟನ್ ಕಬ್ಬಿಣವನ್ನು ರಾತ್ರಿವೇಳೆ ಲಾರಿಯಲ್ಲಿ ಎಗರಿಸಿದ್ದಾರೆ. ಇದರ‌ ಬಗ್ಗೆ ಅನುಮಾನ ಬಂದ ಮಾಲೀಕ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಆರೋಪಿಗಳನ್ನು ಬಂಧನ‌ ಮಾಡಿ, ಅವರಿಂದ 13 ಲಕ್ಷದ 90 ಸಾವಿರ ಮೌಲ್ಯದ 14 ಟನ್ ಕಬ್ಬಿಣವನ್ನು ವಶಕ್ಕೆ ಪಡೆದು‌, ತನಿಖೆ ಚುರುಕುಗೊಳಿಸಿದ್ದಾರೆ.

Intro:ಅಸ್ಸಾಂ ಮೂಲದ ಖರ್ತನಾಕ್ ಸೆಕ್ಯೂರಿಟಿ ಗಾರ್ಡ್ ಗಳ ಬಂಧನ

ಅಸ್ಸಾಂ ಮೂಲದ ಖರ್ತನಾಕ್ ಸೆಕ್ಯೂರಿಟಿ ಗಾರ್ಡ್ ಗಳ ಬಂಧನ‌ಮಾಡುವಲ್ಲಿ ಹೆಚ್.ಎಲ್ ಪೊಲೀಸರು ಯಶಸ್ವಿಯಾಗಿದ್ದಾರೆ. ಸಲ್ಮಾನ್, ಮಂಜಿತ್, ರಂಜಿತ್ ಹಾಗೂ ಪಪ್ಪು ಬಂಧಿತ ಆರೋಪಿಗಳು

ಈ ಆರೋಪಿಗಳು ಅಸ್ಸಾಂ ನಿಂದ ಸೆಕ್ಯೂರಿಟಿ ಕೆಲಸ ಅರಸಿ ಸಿಲಿಕಾನ್ ಸಿಟಿಗೆ ಬಂದು ನಿರ್ಮಾಣ ಹಂತದ ದೊಡ್ಡ ಕಟ್ಟಡಗಳಲ್ಲಿ ಸೆಕ್ಯೂರಿಟಿ ಗಳಾಗಿ ಕೆಲಸಕ್ಕೆ ಸೇರಿ, ಕೆಲಸದ ಅವಧಿ ಮುಗಿದರು ಮನೆಗೆ ತೆರಳದೇ ಓವರ್ ಡ್ಯೂಟಿ ಮಾಡಿ ಓವರ್ ಡ್ಯೂಟಿ ಸಂಬಳವನ್ನು ಕೇಳದೇ ಕಂಪನಿಗೆ ನಂಬಿಕಸ್ಥರಂತೆ ವರ್ತಿಸ್ತಿದ್ರು

ಇತ್ತಿಚ್ಚೆಗೆ ಹೆಚ್.ಎ.ಎಲ್ ಬಳಿಯ ಹೊಂಬಾಳೆ ಕನ್ಸ್'ಟ್ರಕ್ಷನ್ ಹಾಗೂ ಕಷ್ಯಪ್ ಗ್ರೂಪ್ ಕಂಪನಿಯಲ್ಲಿ ಸೆಕ್ಯುರಿಟಿಯಾಗಿ ಸೇರಿ ನಂಬಿಕೆ ಗಲಿಸಿದ್ದರು.ನಂತರ ಕಟ್ಟಡದಲ್ಲಿನ 18 ಟನ್ ಕಬ್ಬಿಣವನ್ನ‌ರಾತ್ರಿ ವೇಳೆ ಲಾರಿಯಲ್ಲಿ ಲೋಡ್ ಗಟ್ಟಲೇ ಎಗರಿಸಿದ್ದರು. ಇದರ‌ ಬಗ್ಗೆ ಮಾಲೀಕನಿಗೆ ಅನುಮಾನ ಬಂದು ಹೆಚ್ ಎ ಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು. ಸದ್ಯ ಆರೋಪಿಗಳ ಬಂಧನ‌ ಮಾಡಿ ಬಂಧಿತರಿಂದ 13 ಲಕ್ಷ 90 ಸಾವಿರ ಮೌಲ್ಯದ 14 ಟನ್ ಕಬ್ಬಿಣ ವಶಕ್ಕೆ ಪಡೆದು‌ ಹೆಚ್.ಎ.ಎಲ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆBody:KN_ BNG_16_HAL_7204498Conclusion:KN_ BNG_16_HAL_7204498

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.