ETV Bharat / state

ಉಪಚುನಾವಣೆಗೆ ತಡೆಯಾಜ್ಞೆ ಕೋರಿ ಸುಪ್ರೀಂಗೆ ಅನರ್ಹ ಶಾಸಕರ ಮೊರೆ?

ಕೇಂದ್ರ ಚುನಾವಣಾ ಆಯೋಗವು ರಾಜ್ಯ ಉಪ ಚುನಾವಣೆಯ ದಿನಾಂಕ ಘೋಷಣೆ ಮಾಡಿದ್ದ ಹಿನ್ನೆಲೆಯಲ್ಲಿ ಅನರ್ಹ ಶಾಸಕರು ನಿರ್ಧಾರ ಪ್ರಶ್ನಿಸಿ ಸೋಮವಾರ ಸುಪ್ರೀಂಕೋರ್ಟ್‌ ಮೆಟ್ಟಿಲೇರಲಿದ್ದಾರೆ.

author img

By

Published : Sep 21, 2019, 6:06 PM IST

ಅನರ್ಹ ಶಾಸಕರು

ಬೆಂಗಳೂರು: ಕೇಂದ್ರ ಚುನಾವಣೆ ಆಯೋಗ 15 ಕ್ಷೇತ್ರಗಳಿಗೆ ಉಪಚುನಾವಣೆಗೆ ವೇಳಾಪಟ್ಟಿ ಘೋಷಿಸಿದ ನಿರ್ಧಾರ ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್​ ಮೆಟ್ಟಿಲೇರಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

apply to the High Court challenging the Election Commission's order
ಅನರ್ಹ ಶಾಸಕರು

ಅನರ್ಹತೆ ಪ್ರಕರಣದ ಅರ್ಜಿ ಇತ್ಯರ್ಥ ಪಡಿಸುವವರೆಗೆ ಉಪಚುನಾವಣೆ ನಡೆಸಲು ಅವಕಾಶ ನೀಡಬಾರದು. ಅಕ್ಟೋಬರ್ 21ರಂದು ನಡೆಯುವ ಉಪಚುನಾವಣೆಗೆ ತಡೆಯಾಜ್ಞೆ ನೀಡಬೇಕೆಂದು ಸುಪ್ರೀಂಕೋರ್ಟ್​ನಲ್ಲಿ ಕಾನೂನು ಹೋರಾಟ ನಡೆಸಲು ಮುಂದಾಗಿದ್ದಾರೆ.

ಉಪಚುನಾವಣೆ ವೇಳಾಪಟ್ಟಿ ಘೋಷಣೆ ನಂತರ, ಸಭೆ ಸೇರಿ ಚರ್ಚೆ ನಡೆಸಿದ ಅನರ್ಹ ಶಾಸಕರು ಸೋಮವಾರ ಸುಪ್ರೀಂಕೋರ್ಟ್​ನಲ್ಲಿ ಚುನಾವಣೆ ಆಯೋಗದ ಕ್ರಮವನ್ನು ಪ್ರಶ್ನಿಸಲಿದ್ದಾರೆ.

ನವೆಂಬರ್ ಅಥವಾ ಡಿಸೆಂಬರ್​ನಲ್ಲಿ ಉಪಚುನಾವಣೆ ನಡೆಯಬಹುದೆಂದು ನಿರೀಕ್ಷೆ ಮಾಡಿದ್ದ ಅನರ್ಹ ಶಾಸಕರಿಗೆ, ಏಕಾಏಕಿ ಕೇಂದ್ರ ಚುನಾವಣೆ ಆಯೋಗ ಉಪಚುನಾವಣೆಯ ದಿನಾಂಕ ಘೋಷಣೆ ಮಾಡಿರುವುದು ಶಾಕ್ ನೀಡಿದೆ.

ಬೆಂಗಳೂರು: ಕೇಂದ್ರ ಚುನಾವಣೆ ಆಯೋಗ 15 ಕ್ಷೇತ್ರಗಳಿಗೆ ಉಪಚುನಾವಣೆಗೆ ವೇಳಾಪಟ್ಟಿ ಘೋಷಿಸಿದ ನಿರ್ಧಾರ ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್​ ಮೆಟ್ಟಿಲೇರಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

apply to the High Court challenging the Election Commission's order
ಅನರ್ಹ ಶಾಸಕರು

ಅನರ್ಹತೆ ಪ್ರಕರಣದ ಅರ್ಜಿ ಇತ್ಯರ್ಥ ಪಡಿಸುವವರೆಗೆ ಉಪಚುನಾವಣೆ ನಡೆಸಲು ಅವಕಾಶ ನೀಡಬಾರದು. ಅಕ್ಟೋಬರ್ 21ರಂದು ನಡೆಯುವ ಉಪಚುನಾವಣೆಗೆ ತಡೆಯಾಜ್ಞೆ ನೀಡಬೇಕೆಂದು ಸುಪ್ರೀಂಕೋರ್ಟ್​ನಲ್ಲಿ ಕಾನೂನು ಹೋರಾಟ ನಡೆಸಲು ಮುಂದಾಗಿದ್ದಾರೆ.

ಉಪಚುನಾವಣೆ ವೇಳಾಪಟ್ಟಿ ಘೋಷಣೆ ನಂತರ, ಸಭೆ ಸೇರಿ ಚರ್ಚೆ ನಡೆಸಿದ ಅನರ್ಹ ಶಾಸಕರು ಸೋಮವಾರ ಸುಪ್ರೀಂಕೋರ್ಟ್​ನಲ್ಲಿ ಚುನಾವಣೆ ಆಯೋಗದ ಕ್ರಮವನ್ನು ಪ್ರಶ್ನಿಸಲಿದ್ದಾರೆ.

ನವೆಂಬರ್ ಅಥವಾ ಡಿಸೆಂಬರ್​ನಲ್ಲಿ ಉಪಚುನಾವಣೆ ನಡೆಯಬಹುದೆಂದು ನಿರೀಕ್ಷೆ ಮಾಡಿದ್ದ ಅನರ್ಹ ಶಾಸಕರಿಗೆ, ಏಕಾಏಕಿ ಕೇಂದ್ರ ಚುನಾವಣೆ ಆಯೋಗ ಉಪಚುನಾವಣೆಯ ದಿನಾಂಕ ಘೋಷಣೆ ಮಾಡಿರುವುದು ಶಾಕ್ ನೀಡಿದೆ.

Intro: ಉಪ ಚುನಾವಣೆಗೆ ತಡೆ ಯಾಜ್ಞೆ ನೀಡುವಂತೆ " ಸುಪ್ರೀಂ " ನಲ್ಲಿ ಅನರ್ಹರ ಕಾನೂನು ಹೋರಾಟ


ಬೆಂಗಳೂರು :
ಅನರ್ಹತೆ ಪ್ರಕರಣದ ಅರ್ಜಿ ಇತ್ಯರ್ಥ ಪಡಿಸುವ ತನಕ ಉಪ ಚುನಾವಣೆ ನಡೆಯಲು ಅವಕಾಶ ನೀಡಬಾರದು. ಅಕ್ಟೋಬರ್ ೨೧ ರಂದು ನಡೆಯುವ ಉಪ ಚುನಾವಣೆಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸುಪ್ರೀಂಕೋರ್ಟ್ ನಲ್ಲಿ ಕಾನೂನು ಹೋರಾಟ ನಡೆಸಲು ಅನರ್ಹ ಶಾಸಕರು ನಿರ್ಧರಿಸಿದ್ದಾರೆ.

ಕೇಂದ್ರ ಚುನಾವಣೆ ಆಯೋಗ ಉಪ ಚುನಾವಣೆ ವೇಳಾಪಟ್ಟಿ ಘೋಷಣೆ ಮಾಡಿದ ನಂತರ ಸಭೆ ಸೇರಿ ಚರ್ಚೆ ನಡೆಸಿದ ಅನರ್ಹ ಶಾಸಕರು ಸೋಮವಾರ ಸುಪ್ರೀಂಕೋರ್ಟ್ ನಲ್ಲಿ ಚುನಾವಣೆ ಆಯೋಗ್ದ ಕ್ರಮ ಪ್ರಶ್ನೆ ಮಾಡಲಿದ್ದಾರೆ.



Body: ಸುಪ್ರೀಂಕೋರ್ಟ್ ನಲ್ಲಿ ಸೋಮವಾರ ಅನರ್ಹತೆ ರದ್ದು ಪ್ರಕರಣದ ವಿರುದ್ಧ ವಿಚಾರಣೆ ಸಿದ್ಧತೆ ನಡೆಸಿದ್ದ ಅನರ್ಹ ಶಾಸಕರಿಗೆ ಏಕಾಏಕಿ ಕೇಂದ್ರ ಚುನಾವಣೆ ಆಯೋಗ ಉಪ ಚುನಾವಣೆ ದಿನಾಂಕ ಘೋಷಣೆ ಮಾಡಿರುವುದು ದೊಡ್ಡ ಶಾಕ್ ನೀಡಿದೆ.


ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಉಪಚುನಾವಣೆ ನಡೆಯಬಹುದೆಂದು ನಿರೀಕ್ಷೆ ಮಾಡಿದ್ದ ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್ ನ ವಿಚಾರಣೆ ಗೊಂದಲದ ನಡುವೆಯೇ ದಿನಾಂಕ ಪ್ರಕಟವಾಗಿರುವುದು ಭ್ರಮನಿರಸನಗೊಳಿಸಿದೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ‌ನೀಡಿ ಅತಂತ್ರರಾದೆವಾ..? ಅನಗತ್ಯ ವಾಗಿ ಗೊಂದಲ ಸೃಷ್ಟಿ ಸಿಕೊಂಡೆವಾ..? ಎನ್ನುವ ಚಿಂತೆ ಶಾಸಕರನ್ನು ಕಾಡತೊಡಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಬಳಿ ಅನರದಹ ಶಾಸಕರು ತಮ್ಮ ಆತಂಕ ತೋಡಿಕೊಂಡಿದ್ದು ಗೊಂದಲಗಳ ಪರಿಹಾರ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.