ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ 150ನೇ ಜನ್ಮ ದಿನಾಚರಣೆ ಪ್ರಯುಕ್ತ ಈಟಿವಿ ಭಾರತ್ ಪ್ರಸ್ತುತಪಡಿಸಿದ ವೈಷ್ಣವೋ ಜನತೋ ಗೀತೆಗೆ ಇತ್ತೀಚೆಗಷ್ಟೇ ಐಪಿಎಸ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ದಕ್ಷ ಅಧಿಕಾರಿ ಅಣ್ಣಾಮಲೈ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಚಾನಲ್ನ ಸಾಮಾಜಿಕ ಕಳಕಳಿಗೆ ಬೆಂಬಲ ಸೂಚಿಸಿದ್ದಾರೆ.
- — K.Annamalai (@annamalai_k) October 2, 2019 " class="align-text-top noRightClick twitterSection" data="
— K.Annamalai (@annamalai_k) October 2, 2019
">— K.Annamalai (@annamalai_k) October 2, 2019
ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಇಶಾಪಂತ್ ಇಂದು ತಮ್ಮ ವ್ಯಾಪ್ತಿಯ ಠಾಣೆಯಲ್ಲಿ ಗಾಂಧಿ ಜಯಂತಿ ಆಚರಿಸಿದ್ರು. ಜೊತೆಗೆ ಈಟಿವಿ ಭಾರತ್ ನಿರ್ಮಾಣದ ಗೀತೆಗೆ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೊ ಶೇರ್ ಮಾಡುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
- — Isha Pant, IPS (@DCPSEBCP) October 2, 2019 " class="align-text-top noRightClick twitterSection" data="
— Isha Pant, IPS (@DCPSEBCP) October 2, 2019
">— Isha Pant, IPS (@DCPSEBCP) October 2, 2019
ಬೆಂಗಳೂರಿನ ಉತ್ತರ ವಿಭಾಗದ ಪೊಲೀಸರೂ ಕೂಡಾ ಹಾಡಿಗೆ ಮೆಚ್ಚುಗೆ ಸೂಚಿಸಿ ಟ್ವೀಟ್ ಮಾಡಿದ್ದಾರೆ.
- — DCP NORTH BCP (@DCPNorthBCP) October 2, 2019 " class="align-text-top noRightClick twitterSection" data="
— DCP NORTH BCP (@DCPNorthBCP) October 2, 2019
">— DCP NORTH BCP (@DCPNorthBCP) October 2, 2019