ETV Bharat / state

ಪ್ರತಿ ಮೂರು ತಿಂಗಳಿಗೊಮ್ಮೆ ಇಲಾಖಾವಾರು ವರದಿ ನೀಡುವಂತೆ ಕೆಡಿಪಿ ಸಭೆಯಲ್ಲಿ ಶಾಸಕರ ಆದೇಶ - ಆನೇಕಲ್ ಕೆಡಿಪಿ ಸಭೆ

ಆನೇಕಲ್ ತಾಲೂಕು ಕಚೇರಿಯಲ್ಲಿ ಶಾಸಕ ಬಿ ಶಿವಣ್ಣ, ಇಒ ದೇವರಾಜ್, ತಹಶಿಲ್ದಾರ್ ದಿನೇಶ್ ನೇತೃತ್ವದಲ್ಲಿ ಶನಿವಾರ ಕೆಡಿಪಿ ಸಭೆ ಜರುಗಿತು.

ಕೆಡಿಪಿ ಸಭೆ
author img

By

Published : Nov 10, 2019, 2:26 AM IST

ಆನೇಕಲ್: ಜಿಲ್ಲಾ ಹಾಗೂ ತಾಲೂಕಾಡಳಿತ ವತಿಯಿಂದ ಆನೇಕಲ್ ತಾಲೂಕು ಕಚೇರಿಯಲ್ಲಿ ಶಾಸಕ ಬಿ ಶಿವಣ್ಣ, ಇಒ ದೇವರಾಜ್, ತಹಶಿಲ್ದಾರ್ ದಿನೇಶ್ ನೇತೃತ್ವದಲ್ಲಿ ಶನಿವಾರ ಕೆಡಿಪಿ ಸಭೆ ಜರುಗಿತು.

ಆನೇಕಲ್ ತಾಲೂಕು ಕಚೇರಿಯಲ್ಲಿ ನಡೆದ ಕೆಡಿಪಿ ಸಭೆ

ಸಭೆಯಲ್ಲಿ ಪ್ರತಿ ಇಲಾಖೆಯಲ್ಲಿ ದೊರೆಯುವ ಯೋಜನೆಗಳು ಜನತೆಗೆ ಸಮರ್ಪಕವಾಗಿ ದೊರೆತಿಲ್ಲ ಎನ್ನುವುದು ಶಾಸಕರಿಗೆ ಮನವರಿಕೆಯಾಯಿತು.

ಮುಖ್ಯವಾಗಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿ ನಿಲಯಗಳ ಕುರಿತು ವಹಿಸಿದ ಅಲ್ಪ ನಿರ್ಲಕ್ಷ್ಯ ಒಳಗೊಂಡಂತೆ ಇತರೆ ಇಲಾಖೆಗಳ ಯೋಜನಾ ಫಲಾನುಭವಿಗಳನ್ನು ಆಯ್ಕೆ ಮಾಡುವಲ್ಲಿ ತೆಗೆದುಕೊಳ್ಳಬೇಕಾದ ನಿಖರ ಮಾಹಿತಿ ಬಗ್ಗೆ ಅಧಿಕಾರಿಗಳ ತಾತ್ಸಾರ ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ಪ್ರತಿ ಆಯ್ಕೆಯನ್ನು ಶಾಸಕರ ಗಮನಕ್ಕೆ ತರುವಂತೆ ಸಭೆಯಲ್ಲಿ ತಿಳಿಸಲಾಯಿತು.

ಆನೇಕಲ್: ಜಿಲ್ಲಾ ಹಾಗೂ ತಾಲೂಕಾಡಳಿತ ವತಿಯಿಂದ ಆನೇಕಲ್ ತಾಲೂಕು ಕಚೇರಿಯಲ್ಲಿ ಶಾಸಕ ಬಿ ಶಿವಣ್ಣ, ಇಒ ದೇವರಾಜ್, ತಹಶಿಲ್ದಾರ್ ದಿನೇಶ್ ನೇತೃತ್ವದಲ್ಲಿ ಶನಿವಾರ ಕೆಡಿಪಿ ಸಭೆ ಜರುಗಿತು.

ಆನೇಕಲ್ ತಾಲೂಕು ಕಚೇರಿಯಲ್ಲಿ ನಡೆದ ಕೆಡಿಪಿ ಸಭೆ

ಸಭೆಯಲ್ಲಿ ಪ್ರತಿ ಇಲಾಖೆಯಲ್ಲಿ ದೊರೆಯುವ ಯೋಜನೆಗಳು ಜನತೆಗೆ ಸಮರ್ಪಕವಾಗಿ ದೊರೆತಿಲ್ಲ ಎನ್ನುವುದು ಶಾಸಕರಿಗೆ ಮನವರಿಕೆಯಾಯಿತು.

ಮುಖ್ಯವಾಗಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿ ನಿಲಯಗಳ ಕುರಿತು ವಹಿಸಿದ ಅಲ್ಪ ನಿರ್ಲಕ್ಷ್ಯ ಒಳಗೊಂಡಂತೆ ಇತರೆ ಇಲಾಖೆಗಳ ಯೋಜನಾ ಫಲಾನುಭವಿಗಳನ್ನು ಆಯ್ಕೆ ಮಾಡುವಲ್ಲಿ ತೆಗೆದುಕೊಳ್ಳಬೇಕಾದ ನಿಖರ ಮಾಹಿತಿ ಬಗ್ಗೆ ಅಧಿಕಾರಿಗಳ ತಾತ್ಸಾರ ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ಪ್ರತಿ ಆಯ್ಕೆಯನ್ನು ಶಾಸಕರ ಗಮನಕ್ಕೆ ತರುವಂತೆ ಸಭೆಯಲ್ಲಿ ತಿಳಿಸಲಾಯಿತು.

Intro:kn_bng_02_09_kdp meeting_ka10020
ಪ್ರತಿ ಮೂರು ತಿಂಗಳಿಗೊಮ್ಮೆ ಇಲಾಖಾವಾರು ವರದಿ ನೀಡುವಂತೆ ಕೆಡಿಪಿ ಸಭೆಯಲ್ಲಿ ಶಾಸಕರ ಆದೇಶ.
ಆನೇಕಲ್,
ಜನರಿಗೆ ಸೌಲಭ್ಯಗಳನ್ನು ಒದಗಿಸಲು ಜಿಲ್ಲೆ-ತಾಲೂಕು ಆಡಳಿತ ಯಂತ್ರ ಏನೆಲ್ಲಾ ಕ್ರಮ ತೆಗೆದುಕೊಂಡಿದೆ ಎಂಬ ಲೆಕ್ಕಾಚಾರ ವಸ್ತುಸ್ಥಿತಿ ವರದಿ ಅರಿಯಲು ಮೇಲಾಧಿಕಾರಿಗಳು ಹಾಗು ಜನಪ್ರತಿನಿಧಿಗಳು ಆಗಾಗ್ಗೆ ನಿಗಧಿತ ದಿನಾಂಕದಂದು ಪ್ರಗತಿ ಪರಿಶೀಲನಾ ಸಭೆ ತೆಗೆದುಕೊಳ್ಖುತ್ತಾರೆ. ಅದೇ ರೀತಿ ಆನೇಕಲ್ ತಾಲೂಕು ಕಚೇರಿಯಲ್ಲಿ ಶಾಸಕ ಬಿ ಶಿವಣ್ಣ, ಇಒ ದೇವರಾಜ್ ತಹಶೀಲ್ದಾರ್ ದಿನೇಶ್ ನೇತೃತ್ವದಲ್ಲಿ ಕೆಡಿಪಿ ಸಭೆ ನಡೀತು. ಪ್ರತಿ ಇಲಾಖೆಯಲ್ಲಿ ದೊರೆಯಬಹುದಾ ಯೋಜನೆಗಳು ಜನತೆಗೆ ಸಮರ್ಪಕವಾಗಿ ದೊರೆತಿಲ್ಲ ಎನ್ನುವುದು ಶಾಸಕರಿಗೆ ಮನವರಿಕೆಯಾಯಿತು. ಮುಖ್ಯವಾಗಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿ ನಿಲಯಗಳ ಕುರಿತು ವಹಿಸಿದ ಅಲ್ಪ ನಿರ್ಲಕ್ಷ್ಯ ಒಳಗೊಂಡಂತೆ ಇತರೆ ಇಲಾಖೆಗಳ ಯೋಜನಾ ಫಲಾನುಭವಿಗಳನ್ನು ಆಯ್ಕೆ ಮಾಡುವಲ್ಲಿ ತೆಗೆದುಕೊಳ್ಳಬೇಕಾದ ನಿಖರ ಮಾಹಿತಿ ಬಗ್ಗೆ ಅಧಿಕಾರಿಗಳ ತಾತ್ಸಾರ ಇರುವುದು ಕಂಡು ಬಂದ ಹಿನ್ನಲೆಯಲ್ಲಿ ಪ್ರತಿ ಆಯ್ಕೆಯನ್ನು ಶಾಸಕರ ಗಮನಕ್ಕೆ ತರುವಂತೆ ಕೋರಲಾಯಿತು.
ಬೈಟ್1: ಬಿ ಶಿವಣ್ಣ. ಶಾಸಕರು ಆನೇಕಲ್.

Body:kn_bng_02_09_kdp meeting_ka10020
ಪ್ರತಿ ಮೂರು ತಿಂಗಳಿಗೊಮ್ಮೆ ಇಲಾಖಾವಾರು ವರದಿ ನೀಡುವಂತೆ ಕೆಡಿಪಿ ಸಭೆಯಲ್ಲಿ ಶಾಸಕರ ಆದೇಶ.
ಆನೇಕಲ್,
ಜನರಿಗೆ ಸೌಲಭ್ಯಗಳನ್ನು ಒದಗಿಸಲು ಜಿಲ್ಲೆ-ತಾಲೂಕು ಆಡಳಿತ ಯಂತ್ರ ಏನೆಲ್ಲಾ ಕ್ರಮ ತೆಗೆದುಕೊಂಡಿದೆ ಎಂಬ ಲೆಕ್ಕಾಚಾರ ವಸ್ತುಸ್ಥಿತಿ ವರದಿ ಅರಿಯಲು ಮೇಲಾಧಿಕಾರಿಗಳು ಹಾಗು ಜನಪ್ರತಿನಿಧಿಗಳು ಆಗಾಗ್ಗೆ ನಿಗಧಿತ ದಿನಾಂಕದಂದು ಪ್ರಗತಿ ಪರಿಶೀಲನಾ ಸಭೆ ತೆಗೆದುಕೊಳ್ಖುತ್ತಾರೆ. ಅದೇ ರೀತಿ ಆನೇಕಲ್ ತಾಲೂಕು ಕಚೇರಿಯಲ್ಲಿ ಶಾಸಕ ಬಿ ಶಿವಣ್ಣ, ಇಒ ದೇವರಾಜ್ ತಹಶೀಲ್ದಾರ್ ದಿನೇಶ್ ನೇತೃತ್ವದಲ್ಲಿ ಕೆಡಿಪಿ ಸಭೆ ನಡೀತು. ಪ್ರತಿ ಇಲಾಖೆಯಲ್ಲಿ ದೊರೆಯಬಹುದಾ ಯೋಜನೆಗಳು ಜನತೆಗೆ ಸಮರ್ಪಕವಾಗಿ ದೊರೆತಿಲ್ಲ ಎನ್ನುವುದು ಶಾಸಕರಿಗೆ ಮನವರಿಕೆಯಾಯಿತು. ಮುಖ್ಯವಾಗಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿ ನಿಲಯಗಳ ಕುರಿತು ವಹಿಸಿದ ಅಲ್ಪ ನಿರ್ಲಕ್ಷ್ಯ ಒಳಗೊಂಡಂತೆ ಇತರೆ ಇಲಾಖೆಗಳ ಯೋಜನಾ ಫಲಾನುಭವಿಗಳನ್ನು ಆಯ್ಕೆ ಮಾಡುವಲ್ಲಿ ತೆಗೆದುಕೊಳ್ಳಬೇಕಾದ ನಿಖರ ಮಾಹಿತಿ ಬಗ್ಗೆ ಅಧಿಕಾರಿಗಳ ತಾತ್ಸಾರ ಇರುವುದು ಕಂಡು ಬಂದ ಹಿನ್ನಲೆಯಲ್ಲಿ ಪ್ರತಿ ಆಯ್ಕೆಯನ್ನು ಶಾಸಕರ ಗಮನಕ್ಕೆ ತರುವಂತೆ ಕೋರಲಾಯಿತು.
ಬೈಟ್1: ಬಿ ಶಿವಣ್ಣ. ಶಾಸಕರು ಆನೇಕಲ್.

Conclusion:kn_bng_02_09_kdp meeting_ka10020
ಪ್ರತಿ ಮೂರು ತಿಂಗಳಿಗೊಮ್ಮೆ ಇಲಾಖಾವಾರು ವರದಿ ನೀಡುವಂತೆ ಕೆಡಿಪಿ ಸಭೆಯಲ್ಲಿ ಶಾಸಕರ ಆದೇಶ.
ಆನೇಕಲ್,
ಜನರಿಗೆ ಸೌಲಭ್ಯಗಳನ್ನು ಒದಗಿಸಲು ಜಿಲ್ಲೆ-ತಾಲೂಕು ಆಡಳಿತ ಯಂತ್ರ ಏನೆಲ್ಲಾ ಕ್ರಮ ತೆಗೆದುಕೊಂಡಿದೆ ಎಂಬ ಲೆಕ್ಕಾಚಾರ ವಸ್ತುಸ್ಥಿತಿ ವರದಿ ಅರಿಯಲು ಮೇಲಾಧಿಕಾರಿಗಳು ಹಾಗು ಜನಪ್ರತಿನಿಧಿಗಳು ಆಗಾಗ್ಗೆ ನಿಗಧಿತ ದಿನಾಂಕದಂದು ಪ್ರಗತಿ ಪರಿಶೀಲನಾ ಸಭೆ ತೆಗೆದುಕೊಳ್ಖುತ್ತಾರೆ. ಅದೇ ರೀತಿ ಆನೇಕಲ್ ತಾಲೂಕು ಕಚೇರಿಯಲ್ಲಿ ಶಾಸಕ ಬಿ ಶಿವಣ್ಣ, ಇಒ ದೇವರಾಜ್ ತಹಶೀಲ್ದಾರ್ ದಿನೇಶ್ ನೇತೃತ್ವದಲ್ಲಿ ಕೆಡಿಪಿ ಸಭೆ ನಡೀತು. ಪ್ರತಿ ಇಲಾಖೆಯಲ್ಲಿ ದೊರೆಯಬಹುದಾ ಯೋಜನೆಗಳು ಜನತೆಗೆ ಸಮರ್ಪಕವಾಗಿ ದೊರೆತಿಲ್ಲ ಎನ್ನುವುದು ಶಾಸಕರಿಗೆ ಮನವರಿಕೆಯಾಯಿತು. ಮುಖ್ಯವಾಗಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿ ನಿಲಯಗಳ ಕುರಿತು ವಹಿಸಿದ ಅಲ್ಪ ನಿರ್ಲಕ್ಷ್ಯ ಒಳಗೊಂಡಂತೆ ಇತರೆ ಇಲಾಖೆಗಳ ಯೋಜನಾ ಫಲಾನುಭವಿಗಳನ್ನು ಆಯ್ಕೆ ಮಾಡುವಲ್ಲಿ ತೆಗೆದುಕೊಳ್ಳಬೇಕಾದ ನಿಖರ ಮಾಹಿತಿ ಬಗ್ಗೆ ಅಧಿಕಾರಿಗಳ ತಾತ್ಸಾರ ಇರುವುದು ಕಂಡು ಬಂದ ಹಿನ್ನಲೆಯಲ್ಲಿ ಪ್ರತಿ ಆಯ್ಕೆಯನ್ನು ಶಾಸಕರ ಗಮನಕ್ಕೆ ತರುವಂತೆ ಕೋರಲಾಯಿತು.
ಬೈಟ್1: ಬಿ ಶಿವಣ್ಣ. ಶಾಸಕರು ಆನೇಕಲ್.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.