ETV Bharat / state

ಅಕ್ಷಯ ಗೋಲ್ಡ್ ಕಂಪೆನಿ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಖತಾರ್ನಾಕ್ ಕಳ್ಳ ಅಂದರ್ - undefined

ಚಿನ್ನ ಕದ್ದು ಅದನ್ನು ಮಾರುವ ವೇಳೆ ಕಳ್ಳನೊಬ್ಬ ಚಿನ್ನದಂಗಡಿ ಸಿಬ್ಬಂದಿ ಕೈಗೆ ಸಿಕ್ಕಿ ಬಿದ್ದಿದ್ದು, ಸದ್ಯ ಪೊಲೀಸ್​ ಅತಿಥಿಯಾಗಿದ್ದಾನೆ.

ಖತಾರ್ನಾಕ್ ಕಳ್ಳ ಅಂದರ್
author img

By

Published : Jun 21, 2019, 1:39 AM IST

ನಾಗಮಂಗಲ (ಬೆಂಗಳೂರು): ಕದ್ದ ಚಿನ್ನ ಮಾರಾಟ ಮಾಡಲು ಯತ್ನಿಸಿದ ಕಳ್ಳನನ್ನ ‌ಗೋಲ್ಡ್ ಕಂಪೆನಿ ಸಿಬ್ಬಂದಿ ರೆಡ್ ಹ್ಯಾಂಡ್ ಆಗಿ ಹಿಡಿದು ಚಿನ್ನ ಸಮೇತ ಬಸವೇಶ್ವರ ನಗರ‌ ಪೊಲೀಸರಿಗೆ ಒಪ್ಪಿಸಿದ್ದಾರೆ.

ನಾಗಮಂಗಲದ ಪ್ರದೀಪ್​​ ಎಂಬಾತ ಚಿನ್ನ ಕದ್ದ ಆರೋಪಿ. ಬಸವೇಶ್ವರ ನಗರದ ಅಕ್ಷಯ ಗೋಲ್ಡ್ ಬ್ರಾಂಚ್​ಗೆ ಹೋಗಿ 20ಗ್ರಾಂ ನಷ್ಟು ಓಲೆ, ತಾಳಿ, ಉಂಗುರ ಮಾರಾಟ ಮಾಡಿದ್ದಾನೆ. ಚಿನ್ನಾಭರಣ ನೋಡಿ ಅನುಮಾನಗೊಂಡ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲಿಸರು ಕೂಡಲೇ ಆತನನ್ನ ಸೆರೆ ಹಿಡಿದಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಯಾಗಿದೆ.

ಅಕ್ಷಯ ಗೋಲ್ಡ್ ಕಂಪೆನಿ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಖತಾರ್ನಾಕ್ ಕಳ್ಳ ಅಂದರ್

ಈ ಮೊದಲು ಈತ ದಾಸರಹಳ್ಳಿ ಬ್ರಾಂಚ್ ಅಕ್ಷಯ ಗೋಲ್ಡ್​ ಕಂಪೆನಿಗೆ ಸುಮಾರು 60 ಗ್ರಾಂ. ಚಿನ್ನ ಮಾರಾಟ ಮಾಡಿದ್ದ. ಈ ವಿಚಾರ ತಿಳಿದ ನಾಗಮಂಗಲ ಪೊಲೀಸರು ಕದ್ದ ಚಿನ್ನ ರಿಕವರಿ ಮಾಡಿದ್ದಾರೆ. ಸದ್ಯ ಪ್ರದೀಪ್​ ಬಸವೇಶ್ವರ ನಗರ ಪೊಲೀಸ್​​ ವಶದಲ್ಲಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ನಾಗಮಂಗಲ (ಬೆಂಗಳೂರು): ಕದ್ದ ಚಿನ್ನ ಮಾರಾಟ ಮಾಡಲು ಯತ್ನಿಸಿದ ಕಳ್ಳನನ್ನ ‌ಗೋಲ್ಡ್ ಕಂಪೆನಿ ಸಿಬ್ಬಂದಿ ರೆಡ್ ಹ್ಯಾಂಡ್ ಆಗಿ ಹಿಡಿದು ಚಿನ್ನ ಸಮೇತ ಬಸವೇಶ್ವರ ನಗರ‌ ಪೊಲೀಸರಿಗೆ ಒಪ್ಪಿಸಿದ್ದಾರೆ.

ನಾಗಮಂಗಲದ ಪ್ರದೀಪ್​​ ಎಂಬಾತ ಚಿನ್ನ ಕದ್ದ ಆರೋಪಿ. ಬಸವೇಶ್ವರ ನಗರದ ಅಕ್ಷಯ ಗೋಲ್ಡ್ ಬ್ರಾಂಚ್​ಗೆ ಹೋಗಿ 20ಗ್ರಾಂ ನಷ್ಟು ಓಲೆ, ತಾಳಿ, ಉಂಗುರ ಮಾರಾಟ ಮಾಡಿದ್ದಾನೆ. ಚಿನ್ನಾಭರಣ ನೋಡಿ ಅನುಮಾನಗೊಂಡ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲಿಸರು ಕೂಡಲೇ ಆತನನ್ನ ಸೆರೆ ಹಿಡಿದಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಯಾಗಿದೆ.

ಅಕ್ಷಯ ಗೋಲ್ಡ್ ಕಂಪೆನಿ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಖತಾರ್ನಾಕ್ ಕಳ್ಳ ಅಂದರ್

ಈ ಮೊದಲು ಈತ ದಾಸರಹಳ್ಳಿ ಬ್ರಾಂಚ್ ಅಕ್ಷಯ ಗೋಲ್ಡ್​ ಕಂಪೆನಿಗೆ ಸುಮಾರು 60 ಗ್ರಾಂ. ಚಿನ್ನ ಮಾರಾಟ ಮಾಡಿದ್ದ. ಈ ವಿಚಾರ ತಿಳಿದ ನಾಗಮಂಗಲ ಪೊಲೀಸರು ಕದ್ದ ಚಿನ್ನ ರಿಕವರಿ ಮಾಡಿದ್ದಾರೆ. ಸದ್ಯ ಪ್ರದೀಪ್​ ಬಸವೇಶ್ವರ ನಗರ ಪೊಲೀಸ್​​ ವಶದಲ್ಲಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Intro:ಅಕ್ಷಯ ಗೋಲ್ಡ್ ಕಂಪೆನಿಯ ಸಿಬ್ಬಂದಿ ಸಮಯ ಪ್ರಜ್ಙೆಯಿಂದ ಖತಾರ್ನಾಕ್ ಕಳ್ಳ ಅಂದರ್..
ಆರೋಪಿ ದೃಶ್ಯ ಸಿಸಿ‌ಟಿವಿ ಇದೆ

ಭವ್ಯ

ಅಕ್ಷಯ ಗೋಲ್ಡ್ ಕಂಪೆನಿ ಸಿಬ್ಬಂದಿ ಸಮಯ ಪ್ರಜ್ಙೆಯಿಂದ ಖತರ್ನಾಕ್ ಕಳ್ಳನನ್ನ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಕದ್ದ ಚಿನ್ನ ಮಾರಾಟ ಮಾಡಲು ಯತ್ನಿಸಿದ ಕಳ್ಳನನ್ನ ‌ಸಿಬ್ಬಂದಿಗಳು ರೆಡ್ ಹ್ಯಾಂಡ್ ಆಗಿ ಹಿಡಿದು ಚಿನ್ನದ ಸಮೇತ ಬಸವೇಶ್ವರ ನಗರ‌ ಪೊಲೀಸರಿಗೆ ಒಪ್ಪಿಸಿದ್ದಾರೆ..

ನಾಗಮಂಗಲದ ಪ್ರದೀಪ ಇಂದು ಮಧ್ಯಾಹ್ನ ಬಸವೇಶ್ವರ ನಗರದ
ಅಕ್ಷಯ ಗೋಲ್ಡ್ ಬ್ರಾಂಚ್ಗೆ ಭೇಟಿ ನೀಡಿದ್ದಾನೆ.ಭೇಟಿ ನೀಡಿ
20 ಗ್ರಾಂ ನಷ್ಟು ಓಲೆ, ತಾಳಿ ,ಉಂಗುರ ಮಾರಾಟ ಮಾಡಿದ್ದಾನೆ. ಚಿನ್ನಾಭರಣ ನೋಡಿ ಅನುಮಾನ ಗೊಂಡ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ರವಾನೆ ಮಾಡಿದ್ದಾರೆ .ತಕ್ಷಣ ಪೊಲಿಸರು ಆತನನ್ನ ಸೆರೆ ಹಿಡಿದಿದ್ದಾರೆ.ಇನ್ನು ಪ್ರದೀಪನ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಯಾಗಿದೆ

ಇನ್ನು ಈತ ಈ ಮೊದಲು ದಾಸರಹಳ್ಳಿ ಬ್ರಾಂಚ್ ಅಕ್ಷಯ ಗೋಲ್ಡ್ ಗೆ ಸುಮಾರು 60 ಗ್ರಾಂ ಗೋಲ್ಡ್ ಮಾರಾಟ ಮಾಡಿದ್ದ.ಈ ವಿಚಾರ
ತಿಳಿದ ನಾಗಮಂಗಲ ಪೊಲೀಸರು ಕದ್ದ ಚಿನ್ನ ರಿಕವರಿ ಮಾಡಿದ್ದಾರೆ.ಸದ್ಯ ಪ್ರದೀಪ ಬಸವೇಶ್ವರ ನಗರ ಪೊಲೀಸರ ವಶದಲ್ಲಿದ್ದು ತನಿಖೆ ಮದುವರೆದಿದೆ.
Body:KN_BNG_11_20_GOLD_THEFT_BHAVYA 7204498Conclusion:KN_BNG_11_20_GOLD_THEFT_BHAVYA 7204498

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.