ETV Bharat / state

ಸ್ಥಳೀಯ ಸಂಸ್ಥೆಗಳಲ್ಲಿ ಇನ್ನೂ ಆರಂಭವಾಗದ ಎಸಿಬಿ ಕಚೇರಿ: ಮೇಯರ್​ಗೆ ಪತ್ರ

ಬಿಬಿಎಂಪಿ, ಬಿಡಿಎ ಆಡಳಿತದಲ್ಲಿ ಪದೇ ಪದೇ ಭ್ರಷ್ಟಾಚಾರದ ಆರೋಪ ಕೇಳಿ ಬಂದರೂ ಸಮರ್ಥವಾದ ತನಿಖೆ ಜನರ ದೂರು ಸ್ವೀಕರಿಸಲು ವೇದಿಕೆ ಇಲ್ಲ. ಹೀಗಾಗಿ ಸಾಮಾಜಿಕ ಕಾರ್ಯಕರ್ತ ಅಮರೇಶ್ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್​ಗೆ ಪತ್ರ ಬರೆದು, ಸರ್ಕಾರದ ನಡಾವಳಿಯಂತೆ ತಕ್ಷಣವೇ ಎಸಿಬಿ ಕಚೇರಿ ಆರಂಭಿಸಲು ಕ್ರಮಕೈಗೊಳ್ಳುವಂತೆ ತಿಳಿಸಿದ್ದಾರೆ.

author img

By

Published : Oct 29, 2019, 7:12 PM IST

ಅಮರೇಶ್, ಆರ್​ಟಿಐ ಕಾರ್ಯಕರ್ತ

ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆಯಾದ ಮೇಲೆ, ಪ್ರತಿ ಸರ್ಕಾರಿ ಇಲಾಖೆಯಲ್ಲೂ ಎಸಿಬಿ ಕಚೇರಿ ಅಥವಾ ಜಾಗೃತ ಕೋಶ ಹಾಗೂ ಜಾಗೃತ ಸಲಹಾ ಮಂಡಳಿ ರಚನೆ ಮಾಡಬೇಕೆಂಬ ಸರ್ಕಾರಿ ನಡಾವಳಿ ಇದೆ. ಆದರೆ ಈವರೆಗೂ ಬಿಬಿಎಂಪಿ, ಬಿಡಿಎ ಕಚೇರಿಗಳಲ್ಲಿ ಈ ಜಾಗೃತ ಕೋಶ ರಚನೆಯೇ ಆಗಿಲ್ಲ.

ಅಮರೇಶ್, ಆರ್​ಟಿಐ ಕಾರ್ಯಕರ್ತ

ಬಿಬಿಎಂಪಿ, ಬಿಡಿಎ ಆಡಳಿತದಲ್ಲಿ ಪದೇ ಪದೇ ಭ್ರಷ್ಟಾಚರದ ಆರೋಪ ಕೇಳಿ ಬಂದರೂ ಸಮರ್ಥವಾದ ತನಿಖೆಗೆ, ಜನರ ದೂರು ಸ್ವೀಕರಿಸಲು ವೇದಿಕೆ ಇಲ್ಲ. ಹೀಗಾಗಿ ಸಾಮಾಜಿಕ ಕಾರ್ಯಕರ್ತ ಅಮರೇಶ್ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್​ಗೆ ಪತ್ರ ಬರೆದು, ಸರ್ಕಾರದ ನಡಾವಳಿಯಂತೆ ತಕ್ಷಣವೇ ಎಸಿಬಿ ಕಚೇರಿ ಆರಂಭಿಸಲು ಕ್ರಮಕೈಗೊಳ್ಳುವಂತೆ ತಿಳಿಸಿದ್ದಾರೆ. ಇನ್ನು ಮಾಹಿತಿ ಹಕ್ಕು ಇಲಾಖೆಯ ಆಯುಕ್ತರೂ ತಕ್ಷಣವೇ ಸ್ಥಳೀಯ ಸಂಸ್ಥೆಗಳಲ್ಲಿ ಎಸಿಬಿ ಕಚೇರಿ ಆರಂಭಿಸಲು ಸೂಚನೆ ನೀಡಿದ್ದಾರೆ.

ACB office, which has not yet begun at BBMP and BDA office
ಅಮರೇಶ್, ಆರ್​ಟಿಐ ಕಾರ್ಯಕರ್ತ

ಆರ್ ಟಿ ಐ ಕಾರ್ಯಕರ್ತ ಅಮರೇಶ್ ಮಾತನಾಡಿ, ಈ ಹಿಂದೆ ಸಿದ್ಧರಾಮಯ್ಯ ಸರ್ಕಾರದ ಅವಧಿಯಲ್ಲಿ ಎಸಿಬಿ ರಚನೆ ಮಾಡಿದ್ದಾಗ, ಪ್ರತೀ ಸರ್ಕಾರಿ ಕಚೇರಿಯಲ್ಲಿ ಎಸಿಬಿ ಕಚೇರಿ ರಚನೆ ಮಾಡಬೇಕು. ಅದಕ್ಕೆ ಜಾಗೃತ ಕೋಶದ ಚೀಫ್​ ಹಾಗೂ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಸರ್ಕಾರದ ನಡಾವಳಿ ಇತ್ತು. ಆದರೆ ಇದುವರೆಗೂ ಬಿಬಿಎಂಪಿ, ಬಿಡಿಎಗಳಲ್ಲಿ ಎಸಿಬಿ ಕಚೇರಿಗಳು ಆರಂಭವಾಗಿಲ್ಲ. ಮಾಹಿತಿ ಹಕ್ಕಿನಡಿ ತಕ್ಷಣವೇ ಎಸಿಬಿ ಕಚೇರಿ ಆರಂಭಗೊಳ್ಳಬೇಕು ಎಂದು ಆರ್ ಟಿ ಐ ಆಯುಕ್ತರು ತಿಳಿಸಿದ್ದಾರೆ. ಹೀಗಾಗಿ ಮೇಯರ್ ಗೌತಮ್ ಕುಮಾರ್ ಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆಯಾದ ಮೇಲೆ, ಪ್ರತಿ ಸರ್ಕಾರಿ ಇಲಾಖೆಯಲ್ಲೂ ಎಸಿಬಿ ಕಚೇರಿ ಅಥವಾ ಜಾಗೃತ ಕೋಶ ಹಾಗೂ ಜಾಗೃತ ಸಲಹಾ ಮಂಡಳಿ ರಚನೆ ಮಾಡಬೇಕೆಂಬ ಸರ್ಕಾರಿ ನಡಾವಳಿ ಇದೆ. ಆದರೆ ಈವರೆಗೂ ಬಿಬಿಎಂಪಿ, ಬಿಡಿಎ ಕಚೇರಿಗಳಲ್ಲಿ ಈ ಜಾಗೃತ ಕೋಶ ರಚನೆಯೇ ಆಗಿಲ್ಲ.

ಅಮರೇಶ್, ಆರ್​ಟಿಐ ಕಾರ್ಯಕರ್ತ

ಬಿಬಿಎಂಪಿ, ಬಿಡಿಎ ಆಡಳಿತದಲ್ಲಿ ಪದೇ ಪದೇ ಭ್ರಷ್ಟಾಚರದ ಆರೋಪ ಕೇಳಿ ಬಂದರೂ ಸಮರ್ಥವಾದ ತನಿಖೆಗೆ, ಜನರ ದೂರು ಸ್ವೀಕರಿಸಲು ವೇದಿಕೆ ಇಲ್ಲ. ಹೀಗಾಗಿ ಸಾಮಾಜಿಕ ಕಾರ್ಯಕರ್ತ ಅಮರೇಶ್ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್​ಗೆ ಪತ್ರ ಬರೆದು, ಸರ್ಕಾರದ ನಡಾವಳಿಯಂತೆ ತಕ್ಷಣವೇ ಎಸಿಬಿ ಕಚೇರಿ ಆರಂಭಿಸಲು ಕ್ರಮಕೈಗೊಳ್ಳುವಂತೆ ತಿಳಿಸಿದ್ದಾರೆ. ಇನ್ನು ಮಾಹಿತಿ ಹಕ್ಕು ಇಲಾಖೆಯ ಆಯುಕ್ತರೂ ತಕ್ಷಣವೇ ಸ್ಥಳೀಯ ಸಂಸ್ಥೆಗಳಲ್ಲಿ ಎಸಿಬಿ ಕಚೇರಿ ಆರಂಭಿಸಲು ಸೂಚನೆ ನೀಡಿದ್ದಾರೆ.

ACB office, which has not yet begun at BBMP and BDA office
ಅಮರೇಶ್, ಆರ್​ಟಿಐ ಕಾರ್ಯಕರ್ತ

ಆರ್ ಟಿ ಐ ಕಾರ್ಯಕರ್ತ ಅಮರೇಶ್ ಮಾತನಾಡಿ, ಈ ಹಿಂದೆ ಸಿದ್ಧರಾಮಯ್ಯ ಸರ್ಕಾರದ ಅವಧಿಯಲ್ಲಿ ಎಸಿಬಿ ರಚನೆ ಮಾಡಿದ್ದಾಗ, ಪ್ರತೀ ಸರ್ಕಾರಿ ಕಚೇರಿಯಲ್ಲಿ ಎಸಿಬಿ ಕಚೇರಿ ರಚನೆ ಮಾಡಬೇಕು. ಅದಕ್ಕೆ ಜಾಗೃತ ಕೋಶದ ಚೀಫ್​ ಹಾಗೂ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಸರ್ಕಾರದ ನಡಾವಳಿ ಇತ್ತು. ಆದರೆ ಇದುವರೆಗೂ ಬಿಬಿಎಂಪಿ, ಬಿಡಿಎಗಳಲ್ಲಿ ಎಸಿಬಿ ಕಚೇರಿಗಳು ಆರಂಭವಾಗಿಲ್ಲ. ಮಾಹಿತಿ ಹಕ್ಕಿನಡಿ ತಕ್ಷಣವೇ ಎಸಿಬಿ ಕಚೇರಿ ಆರಂಭಗೊಳ್ಳಬೇಕು ಎಂದು ಆರ್ ಟಿ ಐ ಆಯುಕ್ತರು ತಿಳಿಸಿದ್ದಾರೆ. ಹೀಗಾಗಿ ಮೇಯರ್ ಗೌತಮ್ ಕುಮಾರ್ ಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

Intro:ಸ್ಥಳೀಯ ಸಂಸ್ಥೆಗಳಲ್ಲಿ ಎಸಿಬಿ ಕಚೇರಿ ಆರಂಭಿಸಲು ನಕಾರ- ಭ್ರಷ್ಟಾಚಾರ ಬಯಲಾಗುವ ಭೀತಿ ಕಾರಣ?


ಬೆಂಗಳೂರು- ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ರಚನೆ ಆದ ಮೇಲೆ, ಪ್ರತೀ ಸರ್ಕಾರಿ ಇಲಾಖೆಯಲ್ಲೂ ಎಸಿಬಿ ಕಚೇರಿ ಅಥವಾ ಜಾಗೃತ ಕೋಶ ಹಾಗೂ ಜಾಗೃತ ಸಲಹಾ ಮಂಡಳಿ ರಚನೆ ಮಾಡಬೇಕೆಂಬ ಸರ್ಕಾರಿ ನಡಾವಳಿ ಇತ್ತು. ಆದ್ರೆ ಈವರೆಗೂ ಬಿಬಿಎಂಪಿ, ಬಿಡಿಎ ಕಚೇರಿಗಳಲ್ಲಿ ಈ ಜಾಗೃತ ಕೋಶ ರಚನೆಯೇ ಆಗಿಲ್ಲ.
ಬಿಬಿಎಂಪಿ, ಬಿಡಿಎ ಆಡಳಿತದಲ್ಲಿ ಪದೇ ಪದೇ ಭ್ರಷ್ಟಾಚರದ ಆರೋಪ ಕೇಳಿಬಂದ್ರೂ, ಸಮರ್ಥವಾದ ತನಿಖೆಗೆ, ಜನರ ದೂರು ಸ್ವೀಕರಿಸಲು ವೇದಿಕೆ ಇಲ್ಲ.
ಹೀಗಾಗಿ ಸಮಾಜಿಕ ಕಾರ್ಯಕರ್ತ ಅಮರೇಶ್, ಈ ಬಗ್ಗೆ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಗೆ ಪತ್ರ ಬರೆದು, ಸರ್ಕಾರದ ನಡಾವಳಿಯಂತೆ ತಕ್ಷಣವೇ ಎಸಿಬಿ ಕಚೇರಿ ಆರಂಭಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ಇನ್ನು ಮಾಹಿತಿ ಹಕ್ಕು ಇಲಾಖೆಯ ಆಯುಕ್ತರೂ ತಕ್ಷಣವೇ ಸ್ಥಳೀಯ ಸಂಸ್ಥೆಗಳಲ್ಲಿ ಎಸಿಬಿ ಕಚೇರಿ ಆರಂಭಿಸಲು ಸೂಚನೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಆರ್ ಟಿ ಐ ಕಾರ್ಯಕರ್ತ ಅಮರೇಶ್, ಹಿಂದೆ ಸಿದ್ಧರಾಮಯ್ಯ ಸರ್ಕಾರದ ಅವಧಿಯಲ್ಲಿ ಎಸಿಬಿ ರಚನೆ ಮಾಡಿದ್ದಾಗ, ಪ್ರತೀ ಸರ್ಕಾರಿ ಕಚೇರಿಯಲ್ಲಿ ಎಸಿಬಿ ಕಚೇರಿ ರಚನೆ ಮಾಡಬೇಕು. ಅದಕ್ಕೆ ಜಾಗೃತ ಕೋಶದ ಚೀಫ್ ನ ನೇಮಕ ಮಾಡಬೇಕು, ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಸರ್ಕಾರದ ನಡಾವಳಿ ಇತ್ತು.ಆದ್ರೆ ಇಂದಿನವರೆಗೂ ಎಸಿಬಿ ಕಚೇರಿಗಳು ಆರಂಭವಾಗಿಲ್ಲ. ಮಾಹಿತಿ ಹಕ್ಕು ಡಿಯಲ್ಲೂ ತಕ್ಷಣವೇ ಎಸಿಬಿ ಕಚೇರಿ ರಚನೆ ಮಾಡಬೇಕೆಂದು ಆರ್ ಟಿ ಐ ಆಯುಕ್ತರು ತಿಳಿಸಿದ್ದಾರೆ. ಹೀಗಾಗಿ ಮೇಯರ್ ಗೌತಮ್ ಕುಮಾರ್ ಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಇನ್ನಾದ್ರೂ ಬಿಬಿಎಂಪಿಯಲ್ಲಿ ಎಸಿಬಿ ಜಾಗೃತ ಕೋಶ ರಚನೆ ಆಗುತ್ತಾ, ಪಾಲಿಕೆಯ ಭ್ರಷ್ಟಾಚಾರಗಳು ಸಮರ್ಥವಾಗಿ ತನಿಖೆಯಾಗುತ್ತಾ ಎಂದು ಕಾದುನೋಡಬೇಕಿದೆ.


ಸೌಮ್ಯಶ್ರೀ
Kn_bng_01_bbmp_ACB_7202707Body:.Conclusion:.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.