ETV Bharat / state

ಪೂರ್ಣಗೊಳ್ಳದ ಆಶ್ವಾಸನೆ: ಮೇಯರ್ ಗೌತಮ್ ಕುಮಾರ್ ವಿರುದ್ಧ ಅಬ್ದುಲ್​ ವಾಜಿದ್ ವಾಗ್ದಾಳಿ - Abdul Wajid outrage again Mayor Gautam Kumar

ಬಿಬಿಎಂಪಿ ಮೇಯರ್ ಗೌತಮ್ ಕುಮಾರ್  ಅಧಿಕಾರಕ್ಕೆ ಬಂದು ನೂರು ದಿನಗಳು ಕಳೆದಿವೆ.  ಆದ್ರೆ ಕೊಟ್ಟಿರುವ ಯಾವ ಆಶ್ವಾಸನೆಯೂ ಪೂರ್ಣಗೊಳಿಸಿಲ್ಲ ಎಂದು ವಿರೋಧ ಪಕ್ಷದ ನಾಯಕ ಅಬ್ದುಲ್​ ವಾಜಿದ್ ವಾಗ್ದಾಳಿ ನಡೆಸಿದರು.

Abdul Wajid outrage
ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್​ ವಾಜಿದ್
author img

By

Published : Jan 9, 2020, 8:23 PM IST

ಬೆಂಗಳೂರು: ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಅಧಿಕಾರಕ್ಕೆ ಬಂದು ನೂರು ದಿನಗಳು ಕಳೆದಿವೆ. ಆದ್ರೆ ಕೊಟ್ಟಿರುವ ಯಾವ ಆಶ್ವಾಸನೆಯೂ ಪೂರ್ಣಗೊಳಿಸಿಲ್ಲ ಎಂದು ವಿರೋಧ ಪಕ್ಷದ ನಾಯಕ ವಾಜಿದ್ ವಾಗ್ದಾಳಿ ನಡೆಸಿದರು.

ಅಬ್ದುಲ್​ ವಾಜಿದ್

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೇಯರ್ ಗೌತಮ್ ಕುಮಾರ್ ಅವರು, ಕಸ ಸ್ವಚ್ಛ ಮಾಡ್ತೇವೆ, ಪ್ಲಾಸ್ಟಿಕ್ ಬ್ಯಾನ್ ಮಾಡ್ತೇವೆ, ಜಾಹೀರಾತು ಹೋರ್ಡಿಂಗ್ಸ್ ಬ್ಯಾನ್ ಮಾಡುತ್ತೇವೆ ಹೀಗೆ ಸಾಕಷ್ಟು ಆಶ್ವಾಸನೆಗಳನ್ನು ಕೊಟ್ರು. ಆದ್ರೆ ಇದುವರೆಗೆ ಯಾವ ಕಾರ್ಯಗಳನ್ನು ಮಾಡಿಲ್ಲ. ಈವರೆಗೆ ಒಂದು ಸಭೆ ಕೂಡ ಆಗಿಲ್ಲ. ಸರ್ಕಾರದಿಂದ ಬಜೆಟ್ ಬರುತ್ತಿದ್ದು, ಈವರೆಗೆ ಅನುದಾನ ತರಿಸುವ ಬಗ್ಗೆ ಒಂದು ಸಭೆಯೂ ನಡೆದಿಲ್ಲ. ಮೇಯರ್, ಆಯುಕ್ತರು, ಉಪಮೇಯರ್ ಒಂದೊಂದು ದಿಕ್ಕಿನಲ್ಲಿದ್ದು, ಆಡಳಿತದಲ್ಲಿ ಹೊಂದಾಣಿಕೆ ಇಲ್ಲ. ಇದು ಆಡಳಿತದ ವೈಫಲ್ಯ ಎಂದರು.

ಇನ್ನೂ ಹಸಿ ತ್ಯಾಜ್ಯದ ಟೆಂಡರ್ ಕಾಂಗ್ರೆಸ್ ಆಡಳಿತ ಮಾಡಿದ್ರೂ, ಬಿಜೆಪಿ ಅದನ್ನು ಪೂರ್ಣಗೊಳಿಸಿಲ್ಲ. ನಗರದಲ್ಲಿ ಕಸದ ಸಮಸ್ಯೆ ಉಲ್ಬಣಗೊಂಡಿದೆ. ಈಗಾಗಲೇ ಮೂರು ಕೌನ್ಸಿಲ್ ಸಭೆ ನಡೆಸಿದ್ರೂ ಕೇವಲ ಮೂರು ಗಂಟೆ ಚರ್ಚೆ ನಡೆದಿದೆ ಎಂದರು.

ಬೆಂಗಳೂರು: ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಅಧಿಕಾರಕ್ಕೆ ಬಂದು ನೂರು ದಿನಗಳು ಕಳೆದಿವೆ. ಆದ್ರೆ ಕೊಟ್ಟಿರುವ ಯಾವ ಆಶ್ವಾಸನೆಯೂ ಪೂರ್ಣಗೊಳಿಸಿಲ್ಲ ಎಂದು ವಿರೋಧ ಪಕ್ಷದ ನಾಯಕ ವಾಜಿದ್ ವಾಗ್ದಾಳಿ ನಡೆಸಿದರು.

ಅಬ್ದುಲ್​ ವಾಜಿದ್

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೇಯರ್ ಗೌತಮ್ ಕುಮಾರ್ ಅವರು, ಕಸ ಸ್ವಚ್ಛ ಮಾಡ್ತೇವೆ, ಪ್ಲಾಸ್ಟಿಕ್ ಬ್ಯಾನ್ ಮಾಡ್ತೇವೆ, ಜಾಹೀರಾತು ಹೋರ್ಡಿಂಗ್ಸ್ ಬ್ಯಾನ್ ಮಾಡುತ್ತೇವೆ ಹೀಗೆ ಸಾಕಷ್ಟು ಆಶ್ವಾಸನೆಗಳನ್ನು ಕೊಟ್ರು. ಆದ್ರೆ ಇದುವರೆಗೆ ಯಾವ ಕಾರ್ಯಗಳನ್ನು ಮಾಡಿಲ್ಲ. ಈವರೆಗೆ ಒಂದು ಸಭೆ ಕೂಡ ಆಗಿಲ್ಲ. ಸರ್ಕಾರದಿಂದ ಬಜೆಟ್ ಬರುತ್ತಿದ್ದು, ಈವರೆಗೆ ಅನುದಾನ ತರಿಸುವ ಬಗ್ಗೆ ಒಂದು ಸಭೆಯೂ ನಡೆದಿಲ್ಲ. ಮೇಯರ್, ಆಯುಕ್ತರು, ಉಪಮೇಯರ್ ಒಂದೊಂದು ದಿಕ್ಕಿನಲ್ಲಿದ್ದು, ಆಡಳಿತದಲ್ಲಿ ಹೊಂದಾಣಿಕೆ ಇಲ್ಲ. ಇದು ಆಡಳಿತದ ವೈಫಲ್ಯ ಎಂದರು.

ಇನ್ನೂ ಹಸಿ ತ್ಯಾಜ್ಯದ ಟೆಂಡರ್ ಕಾಂಗ್ರೆಸ್ ಆಡಳಿತ ಮಾಡಿದ್ರೂ, ಬಿಜೆಪಿ ಅದನ್ನು ಪೂರ್ಣಗೊಳಿಸಿಲ್ಲ. ನಗರದಲ್ಲಿ ಕಸದ ಸಮಸ್ಯೆ ಉಲ್ಬಣಗೊಂಡಿದೆ. ಈಗಾಗಲೇ ಮೂರು ಕೌನ್ಸಿಲ್ ಸಭೆ ನಡೆಸಿದ್ರೂ ಕೇವಲ ಮೂರು ಗಂಟೆ ಚರ್ಚೆ ನಡೆದಿದೆ ಎಂದರು.

Intro:ನಗರದಲ್ಲಿ ಕಸ ಸಮಸ್ಯೆ ಹೆಚ್ಚಾಗಲು ಮೇಯರ್ ಗೌತಮ್ ಕುಮಾರ್ ಕಾರಣ- ವಾಜಿದ್.


ಬೆಂಗಳೂರು: ಮೇಯರ್ ಗೌತಮ್ ಕುಮಾರ್ ಆಡಳಿತ ನೂರು ದಿನ ಆಗಿದೆ. ಆದ್ರೆ ಕೊಟ್ಟಿರುವ ಯಾವ ಆಶ್ವಾಸನೆಯೂ ಪೂರ್ಣಗೊಳಿಸಿಲ್ಲ ಎಂದು ವಿರೋಧ ಪಕ್ಷದ ನಾಯಕ ವಾಜಿದ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಕಸ ಸ್ವಚ್ಛ ಮಾಡ್ತೇವೆ, ಪ್ಲಾಸ್ಟಿಕ್ ಬ್ಯಾನ್ ಮಾಡ್ತೇವೆ, ಜಾಹಿರಾತು ಹೋರ್ಡಿಂಗ್ಸ್ ಬ್ಯಾನ್, ಮೊದಲಾದ ಸಾಕಷ್ಟು ಆಶ್ವಾಸನೆ ಕೊಟ್ರು. ಆದ್ರೆ ಇದುವರೆಗೆ ಏನೂ ಕೆಲಸ ಮಾಡಿಲ್ಲ. ಈವರೆಗೆ ಒಂದು ಸಭೆಯೂ ಆಗಿಲ್ಲ. ಸರ್ಕಾರದ ಬಜೆಟ್ ಬರುತ್ತಿದ್ದು, ಈವರೆಗೂ ಅನುದಾನ ತರಿಸುವ ಬಗ್ಗೆ ಒಂದು ಸಭೆಯೂ ನಡೆದಿಲ್ಲ. ಮೇಯರ್, ಆಯುಕ್ತರು, ಉಪಮೇಯರ್ ಒಂದೊಂದು ದಿಕ್ಕಿನಲ್ಲಿದಾರೆ. ಆಡಳಿತದಲ್ಲಿ ಹೊಂದಾಣಿಕೆ ಇಲ್ಲ, ಇದು ಆಡಳಿತ ವೈಫಲ್ಯ ಎಂದ್ರು.
ಹಸಿ ತ್ಯಾಜ್ಯದ ಟೆಂಡರ್ ಕಾಂಗ್ರೆಸ್ ಆಡಳಿತ ಮಾಡಿದ್ರೂ, ಬಿಜೆಪಿ ಅದನ್ನು ಪೂರ್ಣಗೊಳಿಸಿಲ್ಲ. ನಗರದಲ್ಲಿ ಕಸದ ಸಮಸ್ಯೆ ಉಲ್ಬಣಗೊಂಡಿದೆ. ಈಗಾಗಲೇ ಮೂರು ಕೌನ್ಸಿಲ್ ಸಭೆ ನಡೆಸಿದ್ರೂ ಕೇವಲ ಮೂರು ಗಂಟೆ ಚರ್ಚೆ ನಡೆದಿದೆ ಎಂದ್ರು.




ಸೌಮ್ಯಶ್ರೀ
Kn_Bng_03_Vajid_PC_7202707Body:.Conclusion:,,
ETV Bharat Logo

Copyright © 2025 Ushodaya Enterprises Pvt. Ltd., All Rights Reserved.