ETV Bharat / state

ನಿಮ್ಹಾನ್ಸ್​​ನ 24ನೇ ಘಟಿಕೋತ್ಸವ: 175 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

author img

By

Published : Sep 17, 2019, 1:47 PM IST

ನಿಮ್ಹಾನ್ಸ್​​​ನ 24ನೇ ಘಟಿಕೋತ್ಸವ‌ ಸಮಾರಂಭ ನಿಮ್ಹಾನ್ಸ್ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್‌ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಬಳಿಕ ಮಾತನಾಡಿ, ಕೇಂದ್ರದ ಪರೀಕ್ಷೆಗಳನ್ನು ನಡೆಸಲು ರಾಜ್ಯ ಸರ್ಕಾರದಿಂದ 50 ಎಕರೆ ಜಾಗ ನೀಡಲಿ. ಇದಕ್ಕೆ ಬೇಕಾಗುವ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ ಎಂದು ಭರವಸೆ ನೀಡಿದರು.

ಘಟಿಕೋತ್ಸವ‌ ಸಮಾರಂಭ

ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ನ 24ನೇ ಘಟಿಕೋತ್ಸವ‌ ನಿಮ್ಹಾನ್ಸ್ ಸಭಾಂಗಣದಲ್ಲಿ ನಡೆಯಿತು. ಈ ಘಟಿಕೋತ್ಸವದಲ್ಲಿ ಕೇಂದ್ರ ಸಚಿವ ಹರ್ಷವರ್ಧನ್, ಮುಖ್ಯಮಂತ್ರಿ ಬಿ.ಎಸ್​​.ಯಡಿಯೂರಪ್ಪ, ಸಂಸದ ಪಿ.ಸಿ. ಮೋಹನ್ ಹಾಜರಿದ್ದರು.

ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್‌ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ನ್ಯೂರೋ ಸೈಕಾಲಜಿ, ಕ್ಲಿನಿಕಲ್ ಸೈಕಾಲಜಿ, ನ್ಯೂರೋ ಫಿಜಿಯಾಲಜಿ, ನ್ಯೂರಾಲಜಿ ರಿಹಾಬಿಟೇಷನ್, ನ್ಯೂರಾಲಜಿ ನರ್ಸಿಂಗ್, ಸೈಕಿಯಾಟ್ರಿಕ್ ಸೋಶಿಯಲ್ ಸೇರಿದಂತೆ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ‌

ಪದವಿ ಪ್ರದಾನ ಮಾಡಿದ ನಂತರ ಮಾತನಾಡಿದ ಕೇಂದ್ರ ಸಚಿವ ಡಾ. ಹರ್ಷವರ್ಧನ್, ಕ್ರೇಂದ್ರೀಯ ಪರೀಕ್ಷೆಗಳಿಗೆ ಸಿಎಂ ಬಿಎಸ್‌ವೈ ಜಾಗ ನೀಡುವಂತೆ ಕೋರಿದ್ದಾರೆ. ಈ ಹಿನ್ನೆಲೆ ರಾಜ್ಯ ಸರ್ಕಾರದಿಂದ 50 ಎಕರೆ ಜಾಗ ನೀಡಲಿ ಹಾಗೂ ಇದಕ್ಕೆ ಬೇಕಾಗುವ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ ಎಂದು ಭರವಸೆ ನೀಡಿದರು.

ನಿಮ್ಹಾನ್ಸ್​​​ನ 24ನೇ ಘಟಿಕೋತ್ಸವ‌ ಸಮಾರಂಭ

ನಂತರ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಪದವಿ ಸ್ವೀಕರಿಸುತ್ತಿರುವ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಅಭಿನಂದನೆ ಸಲ್ಲಿಸಿದರು. ಪದವಿ ಪಡೆದ ನೀವು ದೇಶದ ಆಸ್ತಿಗಳು. ರೋಗಿಯ ನೋವನ್ನು ನಿವಾರಿಸುವ ಶಕ್ತಿ ನಿಮಗಿದೆ. ಹೆಲ್ತ್ ಮಿಷನ್​​ನಡಿ ನಿಮ್ಹಾನ್ಸ್ ಹಲವು ಮಹತ್ವದ ಕಾರ್ಯಗಳನ್ನು ಮಾಡಿದೆ. ಮೊದಲ ಬಾರಿಗೆ ಮಕ್ಕಳ, ಶಿಶುಗಳ ಮಾನಸಿಕ ಆರೋಗ್ಯ ರಕ್ಷಣೆಗಾಗಿ ವಿಶಿಷ್ಟ ಕಾರ್ಯಕ್ರಮ ರೂಪಿಸಿದೆ ಎಂದರು.

ಸಿಎಂ ಬಿಎಸ್​​ವೈ ಹಾಡಿಹೊಗಳಿದ ಸಚಿವ ಡಾ. ಹರ್ಷವರ್ಧನ್:

ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೇರಲು ಮೊದಲು ಯಡಿಯೂರಪ್ಪ ಅವರೇ ಕಾರಣ. ದಕ್ಷಿಣ ಭಾರತದಲ್ಲಿ ನಮ್ಮ ಬಿಜೆಪಿಯ ಮೊದಲ ಮುಖ್ಯಮಂತ್ರಿ ಯಡಿಯೂರಪ್ಪ. ಅವರು ಮುಖ್ಯಮಂತ್ರಿ ಆದ ಬಳಿಕ ದೆಹಲಿಗೆ ಆಗಮಿಸಿದ್ದರು. ಆಗ 10 ಸಾವಿರ ಜನ ಅವರ ಸ್ವಾಗತಕ್ಕಾಗಿ ದೆಹಲಿಯಲ್ಲಿ ಸೇರಿದ್ದರು. ಅದರ ಮುಂದಾಳತ್ವವನ್ನು ನಾನೇ ವಹಿಸಿಕೊಂಡಿದ್ದೆ. ಅವರ ನಾಯಕತ್ವದಲ್ಲಿ ಕರ್ನಾಟಕ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ ಅಂತ ಮುಖ್ಯಮಂತ್ರಿ ಬಿಎಸ್​​​ವೈ ಅವರನ್ನ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹಾಡಿ ಹೊಗಳಿದರು.

ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ನ 24ನೇ ಘಟಿಕೋತ್ಸವ‌ ನಿಮ್ಹಾನ್ಸ್ ಸಭಾಂಗಣದಲ್ಲಿ ನಡೆಯಿತು. ಈ ಘಟಿಕೋತ್ಸವದಲ್ಲಿ ಕೇಂದ್ರ ಸಚಿವ ಹರ್ಷವರ್ಧನ್, ಮುಖ್ಯಮಂತ್ರಿ ಬಿ.ಎಸ್​​.ಯಡಿಯೂರಪ್ಪ, ಸಂಸದ ಪಿ.ಸಿ. ಮೋಹನ್ ಹಾಜರಿದ್ದರು.

ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್‌ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ನ್ಯೂರೋ ಸೈಕಾಲಜಿ, ಕ್ಲಿನಿಕಲ್ ಸೈಕಾಲಜಿ, ನ್ಯೂರೋ ಫಿಜಿಯಾಲಜಿ, ನ್ಯೂರಾಲಜಿ ರಿಹಾಬಿಟೇಷನ್, ನ್ಯೂರಾಲಜಿ ನರ್ಸಿಂಗ್, ಸೈಕಿಯಾಟ್ರಿಕ್ ಸೋಶಿಯಲ್ ಸೇರಿದಂತೆ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ‌

ಪದವಿ ಪ್ರದಾನ ಮಾಡಿದ ನಂತರ ಮಾತನಾಡಿದ ಕೇಂದ್ರ ಸಚಿವ ಡಾ. ಹರ್ಷವರ್ಧನ್, ಕ್ರೇಂದ್ರೀಯ ಪರೀಕ್ಷೆಗಳಿಗೆ ಸಿಎಂ ಬಿಎಸ್‌ವೈ ಜಾಗ ನೀಡುವಂತೆ ಕೋರಿದ್ದಾರೆ. ಈ ಹಿನ್ನೆಲೆ ರಾಜ್ಯ ಸರ್ಕಾರದಿಂದ 50 ಎಕರೆ ಜಾಗ ನೀಡಲಿ ಹಾಗೂ ಇದಕ್ಕೆ ಬೇಕಾಗುವ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ ಎಂದು ಭರವಸೆ ನೀಡಿದರು.

ನಿಮ್ಹಾನ್ಸ್​​​ನ 24ನೇ ಘಟಿಕೋತ್ಸವ‌ ಸಮಾರಂಭ

ನಂತರ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಪದವಿ ಸ್ವೀಕರಿಸುತ್ತಿರುವ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಅಭಿನಂದನೆ ಸಲ್ಲಿಸಿದರು. ಪದವಿ ಪಡೆದ ನೀವು ದೇಶದ ಆಸ್ತಿಗಳು. ರೋಗಿಯ ನೋವನ್ನು ನಿವಾರಿಸುವ ಶಕ್ತಿ ನಿಮಗಿದೆ. ಹೆಲ್ತ್ ಮಿಷನ್​​ನಡಿ ನಿಮ್ಹಾನ್ಸ್ ಹಲವು ಮಹತ್ವದ ಕಾರ್ಯಗಳನ್ನು ಮಾಡಿದೆ. ಮೊದಲ ಬಾರಿಗೆ ಮಕ್ಕಳ, ಶಿಶುಗಳ ಮಾನಸಿಕ ಆರೋಗ್ಯ ರಕ್ಷಣೆಗಾಗಿ ವಿಶಿಷ್ಟ ಕಾರ್ಯಕ್ರಮ ರೂಪಿಸಿದೆ ಎಂದರು.

ಸಿಎಂ ಬಿಎಸ್​​ವೈ ಹಾಡಿಹೊಗಳಿದ ಸಚಿವ ಡಾ. ಹರ್ಷವರ್ಧನ್:

ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೇರಲು ಮೊದಲು ಯಡಿಯೂರಪ್ಪ ಅವರೇ ಕಾರಣ. ದಕ್ಷಿಣ ಭಾರತದಲ್ಲಿ ನಮ್ಮ ಬಿಜೆಪಿಯ ಮೊದಲ ಮುಖ್ಯಮಂತ್ರಿ ಯಡಿಯೂರಪ್ಪ. ಅವರು ಮುಖ್ಯಮಂತ್ರಿ ಆದ ಬಳಿಕ ದೆಹಲಿಗೆ ಆಗಮಿಸಿದ್ದರು. ಆಗ 10 ಸಾವಿರ ಜನ ಅವರ ಸ್ವಾಗತಕ್ಕಾಗಿ ದೆಹಲಿಯಲ್ಲಿ ಸೇರಿದ್ದರು. ಅದರ ಮುಂದಾಳತ್ವವನ್ನು ನಾನೇ ವಹಿಸಿಕೊಂಡಿದ್ದೆ. ಅವರ ನಾಯಕತ್ವದಲ್ಲಿ ಕರ್ನಾಟಕ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ ಅಂತ ಮುಖ್ಯಮಂತ್ರಿ ಬಿಎಸ್​​​ವೈ ಅವರನ್ನ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹಾಡಿ ಹೊಗಳಿದರು.

Intro:24ನೇ ನಿಮ್ಹಾನ್ಸ್ ಘಟಿಕೋತ್ಸವ; ಕೇಂದ್ರ ಸಚಿವ ಹರ್ಷವರ್ಧನ್ ರಿಂದ 175 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ..

ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯ( ನಿಮ್ಹಾನ್ಸ್) 24 ನೇ ಘಟಿಕೋತ್ಸವ‌ ನಡೆಯಿತು.. ನಿಮ್ಹಾನ್ಸ್ ಸಭಾಂಗಣದಲ್ಲಿ ನಡೆದ ಘಟಿಕೋತ್ಸವದಲ್ಲಿ ಕೇಂದ್ರ ಸಚಿವ ಹರ್ಷವರ್ಧನ್, ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ಪಿ ಸಿ‌ಮೋಹನ್ ಹಾಜರ್ ಇದ್ದರು..

ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್‌
ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು..‌ ನ್ಯೂರೋ ಸೈಕಾಲಜಿ, ಕ್ಲಿನಿಕಲ್ ಸೈಕಾಲಜಿ, ನ್ಯೂರೋ ಫಿಜಿಯಾಲಜಿ, ನ್ಯೂರಾಲಜಿ ರಿಹಾಬಿಟೇಷನ್, ನ್ಯೂರಾಲಜಿ ನರ್ಸಿಂಗ್, ಸೈಕಿಯಾಟ್ರಿಕ್ ಸೋಯಿಷಲ್ ಸೇರಿದಂತೆ ವಿವಿಧ ವಿಭಾಗಳ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.. ‌

ಪದವಿ ಪ್ರದಾನ ಮಾಡಿದ ನಂತರ ಮಾತನಾಡಿದ ಕೇಂದ್ರ ಸಚಿವ ಡಾ.ಹರ್ಷವರ್ಧನ್, ಸೆಂಟರ್ ಎಕ್ಸ್ಪಾನ್ಷನ್‌ಗೆ ಸಿಎಂ ಬಿಎಸ್‌ವೈ ಜಾಗ ನೀಡುವಂತೆ ಕೋರಿದ್ದಾರೆ.. ಈ ಹಿನ್ನೆಲೆ ರಾಜ್ಯ ಸರ್ಕಾರದಿಂದ 50 ಎಕರೆ ಜಾಗ ನೀಡಲಿ ಹಾಗೂ ಇದಕ್ಕೆ ಬೇಕಾಗುವ ವಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ ಎಂದು ಭರವಸೆ ನೀಡಿದರು.. ದೇಶದಲ್ಲಿ ನಿಮ್ಸಾನ್ಸ್‌ ಸಂಸ್ಥೆಯು 4 ನೇ ಸ್ಥಾನದಲ್ಲಿದೆ.. ಅಂತರಾಷ್ಟ್ರಿಯ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಿದೆ..‌ ಶೇ‌. 81 ರಷ್ಟು ರೋಗಿಗಳು ಇಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ..‌ ಇಲ್ಲಿರುವ ನ್ಯೂರೋ ಸರ್ಜನ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ನುರಿತ ತಜ್ಞರು ಇದ್ದಾರೆ.. ಈಗಾಗಲೇ ಸಾವಿರಕ್ಕೂ ಹೆಚ್ಚು ರೋಗಿಗಳು ಆರೋಗ್ಯ ಕರ್ನಾಟಕ ಹಾಗೂ ಆಯುಷ್ಮಾನ್ ಭಾರತದ ಅಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..‌ಇಂದು ಸೈಕಿಯಾಟ್ರಿ ಸಬ್ ಸ್ಪೆಷಲ್ ಬ್ಲಾಕ್ , ಲಾಬರೇಟರಿ ಕಾಂಪ್ಲೆಕ್ಸ್ ಗೆ ಶಿಲಾನ್ಯಾಸ ಮಾಡಲಾಗಿದೆ ಅಂತ ತಿಳಿಸಿದರು..

ನಂತರ ಮಾತಾನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಪದವಿ ಸ್ವೀಕರಿಸುತ್ತಿರುವ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಅಭಿನಂದನೆ ಸಲ್ಲಿಸಿದರು.. ಪದವಿ ಪಡೆದ ನೀವು ದೇಶದ ಆಸ್ತಿಗಳು, ರೋಗಿಯ ನೋವನ್ನು ನಿವಾರಿಸುವ ಶಕ್ತಿ ನಿಮಗಿದೆ.. ಹೆಲ್ತ್ ಮಿಷನ್ ನಡಿ ನಿಮ್ಹಾನ್ಸ್ ಹಲವು ಮಹತ್ವದ ಕಾರ್ಯಗಳನ್ನು ಮಾಡಿದೆ..
ಮೊದಲ ಬಾರಿಗೆ ಮಕ್ಕಳ, ಶಿಶುಗಳ ಮಾನಸಿಕ ಆರೋಗ್ಯ ರಕ್ಷಣೆಗಾಗಿ ವಿಶಿಷ್ಟ ಕಾರ್ಯಕ್ರಮ ರೂಪಿಸಿದೆ ಅಂತ‌ ತಿಳಿಸಿದರು..‌

ನಿಮ್ಹಾನ್ಸ್ ನಿರ್ದೇಶಕ ಡಾ.ಗಂಗಾಧರ್ ಮಾತಾನಾಡಿ, 175 ವಿದ್ಯಾರ್ಥಿಗಳಿಗೆ ಇಂದು ಪದವಿ ಪ್ರಧಾನ ಹಾಗೂ 14 ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಅಂತ ತಿಳಿಸಿದರು.. ಎಂಡಿ, ಡಿಎಂ ಕೋರ್ಸ್ ಗಳ ಸೀಟು ಹಂಚಿಕೆಯನ್ನು ವಿಸ್ತರಿಸಲಾಗಿದೆ..‌ನಿಮ್ಹಾನ್ಸ್ ನಲ್ಲಿ ಒಂದೇ ವರ್ಷದಲ್ಲಿ ದಶಲಕ್ಷ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ.. ಇಎಸ್ ಐ ಆಸ್ಪತ್ರೆ(ಗುಲ್ಬರ್ಗಾ) ಆವರಣದಲ್ಲಿ ನಿಮ್ಹಾನ್ಸ್ ನ ಒಂದು ಭಾಗವನ್ನು ತೆರೆಯುವಂತೆ ಮನವಿ ಮಾಡಲಾಗಿದೆ ಅಂತ ತಿಳಿಸಿದರು..‌

KN_BNG_01_NIMHAS_CONVOCATION_SCRIPT_7201801

*ವಿಡಿಯೋ ಬ್ಯಾಕ್ ಪ್ಯಾಕ್ ಮೂಲಕ ಕಳುಹಿಸಲಾಗಿದೆ*

+++++++++++++++++++++++++

*ಸಿಎಂ ಬಿಎಸ್ ವೈ ಹಾಡಿಹೊಗಳಿದ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್*

ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೇರಲು ಮೊದಲು ಯಡಿಯೂರಪ್ಪ ಅವರೇ ಕಾರಣ..
ದಕ್ಷಿಣ ಭಾರತದಲ್ಲಿ ನಮ್ಮ ಬಿಜೆಪಿಯ ಮೊದಲ ಮುಖ್ಯಮಂತ್ರಿ ಯಡಿಯೂರಪ್ಪ.. ಅವರು ಮುಖ್ಯಮಂತ್ರಿ ಆದ ಬಳಿಕ ದೆಹಲಿಗೆ ಆಗಮಿಸಿದ್ದರು.. ಆಗ ೧೦ ಸಾವಿರ ಜನ ಅವರ ಸ್ವಾಗತಕ್ಕಾಗಿ ದೆಹಲಿಯಲ್ಲಿ ಸೇರಿದ್ದರು ..
ಅದರ ಮುಂದಾಳತ್ವವನ್ನು ನಾನೇ ವಹಿಸಿಕೊಂಡಿದ್ದೆ.. ಅವರ ನಾಯಕತ್ವದಲ್ಲಿ ಕರ್ನಾಟಕ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ ಅಂತ ಮುಖ್ಯಮಂತ್ರಿ ಬಿಎಸ್ ವೈ ಅವರನ್ನ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹಾಡಿ ಹೊಗಳಿದರು..‌



Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.