ಬೆಂಗಳೂರು: ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದ 21 ಮಂದಿ ಸಿಬ್ಬಂದಿಯನ್ನು ಮುಖ್ಯಮಂತ್ರಿಗಳ ಸಚಿವಾಲಯದ ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಲಾಗಿದೆ. ಈ ಸಿಬ್ಬಂದಿಯನ್ನು ಮೈತ್ರಿ ಸರ್ಕಾರದ ವೇಳೆ ಕುಮಾರಸ್ವಾಮಿ ತನ್ನ ಸಚಿವಾಲಯಕ್ಕೆ ನಿಯೋಜನೆಗೊಳಿಸಿದ್ದರು.
ಸಿಎಂ ಸಚಿವಾಲಯದ ಕರ್ತವ್ಯದಿಂದ 21 ಸಿಬ್ಬಂದಿ ಬಿಡುಗಡೆ; ಕಾರಣ?
ಹೆಚ್.ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ನಿಯೋಜನೆಗೊಂಡಿದ್ದ 21 ಮಂದಿ ಸಿಬ್ಬಂದಿಯನ್ನು ಸಿಎಂ ಸಚಿವಾಲಯದ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ.
ವಿಧಾನಸೌಧ (ಸಂಗ್ರಹ ಚಿತ್ರ)
ಬೆಂಗಳೂರು: ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದ 21 ಮಂದಿ ಸಿಬ್ಬಂದಿಯನ್ನು ಮುಖ್ಯಮಂತ್ರಿಗಳ ಸಚಿವಾಲಯದ ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಲಾಗಿದೆ. ಈ ಸಿಬ್ಬಂದಿಯನ್ನು ಮೈತ್ರಿ ಸರ್ಕಾರದ ವೇಳೆ ಕುಮಾರಸ್ವಾಮಿ ತನ್ನ ಸಚಿವಾಲಯಕ್ಕೆ ನಿಯೋಜನೆಗೊಳಿಸಿದ್ದರು.
ಕರ್ತವ್ಯದಿಂದ ಬಿಡುಗಡೆಗೊಂಡ ಅಧಿಕಾರಿಗಳು:
ಅಧೀನ ಕಾರ್ಯದರ್ಶಿ ಶಿವಶಂಕರ ನಾಯ್ಡು, ಶಾಖಾಧಿಕಾರಿಗಳಾದ ರಾಜೇಶ್ ಎಸ್, ಹರೀಶ್, ಹಿರಿಯ ಸಹಾಯಕರಾದ ಸರಸ್ವತಿ ಎನ್. ಎಂ.ಎಸ್.ಪ್ರಕಾಶ್, ಎಸ್.ಆರ್.ಅಭಿನಂದನ್, ಎಸ್.ಆರ್.ಶಿಲ್ಪಾ, ರಮೇಶ್ ಆರ್.ಕೆ, ಸಹಾಯಕರಾದ ಎಚ್.ಎಸ್.ಚಂದ್ರೋಜಿ ರಾವ್, ಮರಿಲಿಂಗಯ್ಯ, ವೈರಮುಡಿ, ಜಿ.ಪಿ.ರಮೇಶ್, ಶೀಘ್ರ ಲಿಪಿಗಾರ ಗಣೇಶ್ ದರ್ಶನ್, ಕಿರಿಯ ಸಹಾಯಕ ಲಕ್ಷ್ಮಯ್ಯ, ಜಮೇದಾರ್ ರಾಜೇಗೌಡ, ಲಕ್ಷ್ಮಿನರಸಿಂಹಯ್ಯ, ಆರ್.ನಾಗೇಶ್, ಎಂ.ನಾರಾಯಣ್, ಜಗದೀಶ್, ಕೆ.ರಾಜ, ಮಂಜುನಾಥ್. ಎನ್
ಕರ್ತವ್ಯದಿಂದ ಬಿಡುಗಡೆಗೊಂಡ ಅಧಿಕಾರಿಗಳು:
ಅಧೀನ ಕಾರ್ಯದರ್ಶಿ ಶಿವಶಂಕರ ನಾಯ್ಡು, ಶಾಖಾಧಿಕಾರಿಗಳಾದ ರಾಜೇಶ್ ಎಸ್, ಹರೀಶ್, ಹಿರಿಯ ಸಹಾಯಕರಾದ ಸರಸ್ವತಿ ಎನ್. ಎಂ.ಎಸ್.ಪ್ರಕಾಶ್, ಎಸ್.ಆರ್.ಅಭಿನಂದನ್, ಎಸ್.ಆರ್.ಶಿಲ್ಪಾ, ರಮೇಶ್ ಆರ್.ಕೆ, ಸಹಾಯಕರಾದ ಎಚ್.ಎಸ್.ಚಂದ್ರೋಜಿ ರಾವ್, ಮರಿಲಿಂಗಯ್ಯ, ವೈರಮುಡಿ, ಜಿ.ಪಿ.ರಮೇಶ್, ಶೀಘ್ರ ಲಿಪಿಗಾರ ಗಣೇಶ್ ದರ್ಶನ್, ಕಿರಿಯ ಸಹಾಯಕ ಲಕ್ಷ್ಮಯ್ಯ, ಜಮೇದಾರ್ ರಾಜೇಗೌಡ, ಲಕ್ಷ್ಮಿನರಸಿಂಹಯ್ಯ, ಆರ್.ನಾಗೇಶ್, ಎಂ.ನಾರಾಯಣ್, ಜಗದೀಶ್, ಕೆ.ರಾಜ, ಮಂಜುನಾಥ್. ಎನ್
Intro:Body:KN_BNG_01_CMOFFICE_STAFFTRANSFER_SCRIPT_7201951
ಮುಖ್ಯ ಮಂತ್ರಿ ಸಚಿವಾಲಯ ಕರ್ತವ್ಯದಿಂದ 21 ಸಿಬ್ಬಂದಿ ಬಿಡುಗಡೆ
ಬೆಂಗಳೂರು: ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದ 21 ಸಿಬ್ಬಂದಿಯನ್ನು ಸಿಎಂ ಸಚಿವಾಲಯದ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ.
ಈ ಸಿಬ್ಬಂದಿಯನ್ನು ಮೈತ್ರಿ ಸರ್ಕಾರದ ವೇಳೆ ಕುಮಾರಸ್ವಾಮಿ ಸಿಎಂ ಸಚಿವಾಲಯಕ್ಕೆ ನಿಯೋಜನೆಗೊಳಿಸಿದ್ದರು. ಇದೀಗ 21 ಸಿಬ್ಬಂದಿಯನ್ನು ಸಿಎಂ ಯಡಿಯೂರಪ್ಪ ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದಾರೆ.
ಇಂದು ಮಧ್ಯಾಹ್ನದಿಂದ ಜಾರಿಗೆ ಬರುವಂತೆ ಮುಖ್ಯಮಂತ್ರಿಗಳ ಸಚಿವಾಲಯದ ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಲಾಗಿದೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ನಿಯೋಜನೆಗೊಳಿಸಿದ್ದ ಹಿನ್ನೆಲೆ ಸಿಎಂ ಯಡಿಯೂರಪ್ಪ ಈ ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದಾರೆ ಎಂಬ ಕೂಗು ಕೇಳಿ ಬಂದಿದೆ.
ಕರ್ತವ್ಯದಿಂದ ಬಿಡುಗಡೆಗೊಂಡ ಅಧಿಕಾರಿಗಳು:
ಅಧೀನ ಕಾರ್ಯದರ್ಶಿ ಶಿವಶಂಕರ ನಾಯ್ಡು, ಶಾಖಾಧಿಕಾರಿಗಳಾದ ರಾಜೇಶ್ ಎಸ್, ಹರೀಶ್, ಹಿರಿಯ ಸಹಾಯಕರಾದ ಸರಸ್ವತಿ ಎನ್., ಎಂ.ಎಸ್.ಪ್ರಕಾಶ್, ಎಸ್.ಆರ್.ಅಭಿನಂದನ್, ಎಸ್.ಆರ್.ಶಿಲ್ಪಾ, ರಮೇಶ್ ಆರ್.ಕೆ, ಸಹಾಯಕರಾದ ಎಚ್.ಎಸ್.ಚಂದ್ರೋಜಿ ರಾವ್, ಮರಿಲಿಂಗಯ್ಯ, ವೈರಮುಡಿ, ಜಿ.ಪಿ.ರಮೇಶ್, ಶೀಘ್ರ ಲಿಪಿಗಾರ ಗಣೇಶ್ ದರ್ಶನ್, ಕಿರಿಯ ಸಹಾಯಕ ಲಕ್ಷ್ಮಯ್ಯ, ಜಮೇದಾರ್ ರಾಜೇಗೌಡ, ಲಕ್ಷ್ಮಿನರಸಿಂಹಯ್ಯ, ಆರ್.ನಾಗೇಶ್, ಎಂ.ನಾರಾಯಣ್, ಜಗದೀಶ್, ಕೆ.ರಾಜ, ಮಂಜುನಾಥ್. ಎನ್Conclusion:
ಮುಖ್ಯ ಮಂತ್ರಿ ಸಚಿವಾಲಯ ಕರ್ತವ್ಯದಿಂದ 21 ಸಿಬ್ಬಂದಿ ಬಿಡುಗಡೆ
ಬೆಂಗಳೂರು: ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದ 21 ಸಿಬ್ಬಂದಿಯನ್ನು ಸಿಎಂ ಸಚಿವಾಲಯದ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ.
ಈ ಸಿಬ್ಬಂದಿಯನ್ನು ಮೈತ್ರಿ ಸರ್ಕಾರದ ವೇಳೆ ಕುಮಾರಸ್ವಾಮಿ ಸಿಎಂ ಸಚಿವಾಲಯಕ್ಕೆ ನಿಯೋಜನೆಗೊಳಿಸಿದ್ದರು. ಇದೀಗ 21 ಸಿಬ್ಬಂದಿಯನ್ನು ಸಿಎಂ ಯಡಿಯೂರಪ್ಪ ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದಾರೆ.
ಇಂದು ಮಧ್ಯಾಹ್ನದಿಂದ ಜಾರಿಗೆ ಬರುವಂತೆ ಮುಖ್ಯಮಂತ್ರಿಗಳ ಸಚಿವಾಲಯದ ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಲಾಗಿದೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ನಿಯೋಜನೆಗೊಳಿಸಿದ್ದ ಹಿನ್ನೆಲೆ ಸಿಎಂ ಯಡಿಯೂರಪ್ಪ ಈ ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದಾರೆ ಎಂಬ ಕೂಗು ಕೇಳಿ ಬಂದಿದೆ.
ಕರ್ತವ್ಯದಿಂದ ಬಿಡುಗಡೆಗೊಂಡ ಅಧಿಕಾರಿಗಳು:
ಅಧೀನ ಕಾರ್ಯದರ್ಶಿ ಶಿವಶಂಕರ ನಾಯ್ಡು, ಶಾಖಾಧಿಕಾರಿಗಳಾದ ರಾಜೇಶ್ ಎಸ್, ಹರೀಶ್, ಹಿರಿಯ ಸಹಾಯಕರಾದ ಸರಸ್ವತಿ ಎನ್., ಎಂ.ಎಸ್.ಪ್ರಕಾಶ್, ಎಸ್.ಆರ್.ಅಭಿನಂದನ್, ಎಸ್.ಆರ್.ಶಿಲ್ಪಾ, ರಮೇಶ್ ಆರ್.ಕೆ, ಸಹಾಯಕರಾದ ಎಚ್.ಎಸ್.ಚಂದ್ರೋಜಿ ರಾವ್, ಮರಿಲಿಂಗಯ್ಯ, ವೈರಮುಡಿ, ಜಿ.ಪಿ.ರಮೇಶ್, ಶೀಘ್ರ ಲಿಪಿಗಾರ ಗಣೇಶ್ ದರ್ಶನ್, ಕಿರಿಯ ಸಹಾಯಕ ಲಕ್ಷ್ಮಯ್ಯ, ಜಮೇದಾರ್ ರಾಜೇಗೌಡ, ಲಕ್ಷ್ಮಿನರಸಿಂಹಯ್ಯ, ಆರ್.ನಾಗೇಶ್, ಎಂ.ನಾರಾಯಣ್, ಜಗದೀಶ್, ಕೆ.ರಾಜ, ಮಂಜುನಾಥ್. ಎನ್Conclusion: