ETV Bharat / state

ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಪರ ತಾಯಿ ಉಮಾ ಬಚ್ಚೇಗೌಡ ಪ್ರಚಾರ - Uma Bachegowda campaign for non-party candidate Sarath Bachegowda

ಹೊಸಕೋಟೆ ಉಪಚುನಾವಣೆ ಕಣ ರಂಗೇರುತ್ತಿದ್ದು, ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಪರ ತಾಯಿ ಉಮಾ ಬಚ್ಚೇಗೌಡ ಪ್ರಚಾರ ಆರಂಭಿಸಿದ್ದಾರೆ.

ಉಮಾ ಬಚ್ಚೇಗೌಡ ಪ್ರಚಾರ
author img

By

Published : Nov 25, 2019, 11:02 PM IST

ಬೆಂಗಳೂರು: ಹೊಸಕೋಟೆ ಉಪ ಚುನಾವಣೆ ಕಣ ರಂಗೇರುತ್ತಿದ್ದು, ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಪರ ತಾಯಿ ಉಮಾ ಬಚ್ಚೇಗೌಡ ಪ್ರಚಾರ ಆರಂಭಿಸಿದ್ದಾರೆ.

ಉಮಾ ಬಚ್ಚೇಗೌಡ ಪ್ರಚಾರ

ಹೊಸಕೋಟೆ ತಾಲೂಕಿನ ಕೊಳತೂರಿನಲ್ಲಿ ಪ್ರಚಾರ ನಡೆಸಿ ಮಾತನಾಡಿದ ಉಮಾ ಬಚ್ಚೇಗೌಡ, ಮಗನ ಪರವಾಗಿ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಿದ್ದೆ, ಇದೀಗ ಪ್ರಚಾರದಲ್ಲಿ ಭಾಗವಹಿಸುತ್ತಿದ್ದೇನೆ. ಶರತ್ ನಿಮ್ಮನೆ ಮಗ, ಅವನು ಎಲ್ಲವನ್ನು ಬಿಟ್ಟು ಹೊಸಕೋಟೆಯಲ್ಲಿ ಗೆಲ್ಲಲೇಬೇಕು ಅಂತಾ ಬಂದಿದ್ದಾನೆ. ನನ್ನ ಮಗ ಗೆದ್ದೇ ಗೆಲ್ಲುತ್ತಾನೆ, ತಾಲೂಕಿನಾದ್ಯಂತ ನಾನು ಪ್ರಚಾರ ಮಾಡ್ತೇನೆ. ತಂದೆ ಮಕ್ಕಳ ಸಂಬಂಧ ಹಾಗೆಯೇ ಇರುತ್ತೆ. ರಾಜಕೀಯ ಬೇರೆ ಬೇರೆ ಅವರವರ ನಿರ್ಧಾರಕ್ಕೆ ಬಿಟ್ಟಿದ್ದು ಎಂದರು.

ಬಚ್ಚೇಗೌಡರು ಪ್ರಚಾರಕ್ಕೆ ಬರಲು ಸಾಧ್ಯವಿಲ್ಲ, ಹೀಗಾಗಿ ನಾನು ಬಂದಿದ್ದೇನೆ. ಬಚ್ಚೇಗೌಡರು ಬೆಂಗಳೂರಿನಲ್ಲೆ ಇದ್ದಾರೆ. ಅವರಿಗೆ ಆರೋಗ್ಯ ಸರಿಯಿಲ್ಲ, ವೈದ್ಯರು ವಿಶ್ರಾಂತಿ ಪಡೆಯಲು ತಿಳಿಸಿದ್ದು, ಮನೆಯಲ್ಲೆ ಇದ್ದಾರೆ. ಎಂಟಿಬಿ ಪರ ಪ್ರಚಾರಕ್ಕೆ ಹೋಗುವುದು ಬಿಡುವುದು ಬಚ್ಚೇಗೌಡರಿಗೆ ಬಿಟ್ಟಿದ್ದು ಎಂದು ತಿಳಿಸಿದರು.

ಬೆಂಗಳೂರು: ಹೊಸಕೋಟೆ ಉಪ ಚುನಾವಣೆ ಕಣ ರಂಗೇರುತ್ತಿದ್ದು, ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಪರ ತಾಯಿ ಉಮಾ ಬಚ್ಚೇಗೌಡ ಪ್ರಚಾರ ಆರಂಭಿಸಿದ್ದಾರೆ.

ಉಮಾ ಬಚ್ಚೇಗೌಡ ಪ್ರಚಾರ

ಹೊಸಕೋಟೆ ತಾಲೂಕಿನ ಕೊಳತೂರಿನಲ್ಲಿ ಪ್ರಚಾರ ನಡೆಸಿ ಮಾತನಾಡಿದ ಉಮಾ ಬಚ್ಚೇಗೌಡ, ಮಗನ ಪರವಾಗಿ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಿದ್ದೆ, ಇದೀಗ ಪ್ರಚಾರದಲ್ಲಿ ಭಾಗವಹಿಸುತ್ತಿದ್ದೇನೆ. ಶರತ್ ನಿಮ್ಮನೆ ಮಗ, ಅವನು ಎಲ್ಲವನ್ನು ಬಿಟ್ಟು ಹೊಸಕೋಟೆಯಲ್ಲಿ ಗೆಲ್ಲಲೇಬೇಕು ಅಂತಾ ಬಂದಿದ್ದಾನೆ. ನನ್ನ ಮಗ ಗೆದ್ದೇ ಗೆಲ್ಲುತ್ತಾನೆ, ತಾಲೂಕಿನಾದ್ಯಂತ ನಾನು ಪ್ರಚಾರ ಮಾಡ್ತೇನೆ. ತಂದೆ ಮಕ್ಕಳ ಸಂಬಂಧ ಹಾಗೆಯೇ ಇರುತ್ತೆ. ರಾಜಕೀಯ ಬೇರೆ ಬೇರೆ ಅವರವರ ನಿರ್ಧಾರಕ್ಕೆ ಬಿಟ್ಟಿದ್ದು ಎಂದರು.

ಬಚ್ಚೇಗೌಡರು ಪ್ರಚಾರಕ್ಕೆ ಬರಲು ಸಾಧ್ಯವಿಲ್ಲ, ಹೀಗಾಗಿ ನಾನು ಬಂದಿದ್ದೇನೆ. ಬಚ್ಚೇಗೌಡರು ಬೆಂಗಳೂರಿನಲ್ಲೆ ಇದ್ದಾರೆ. ಅವರಿಗೆ ಆರೋಗ್ಯ ಸರಿಯಿಲ್ಲ, ವೈದ್ಯರು ವಿಶ್ರಾಂತಿ ಪಡೆಯಲು ತಿಳಿಸಿದ್ದು, ಮನೆಯಲ್ಲೆ ಇದ್ದಾರೆ. ಎಂಟಿಬಿ ಪರ ಪ್ರಚಾರಕ್ಕೆ ಹೋಗುವುದು ಬಿಡುವುದು ಬಚ್ಚೇಗೌಡರಿಗೆ ಬಿಟ್ಟಿದ್ದು ಎಂದು ತಿಳಿಸಿದರು.

Intro:ಹೊಸಕೋಟೆ

ಹೊಸಕೋಟೆ ಉಪಚುನಾವಣೆ ಕಣ, ಶರತ್ ಬಚ್ಚೇಗೌಡ ಪರ ತಾಯಿ ಉಮಾ ಬಚ್ಚೇಗೌಡ ಪ್ರಚಾರ.


ಹೊಸಕೋಟೆ ಉಪಚುನಾವಣೆ ಕಣ ರಂಗೇರುತ್ತಿದ್ದು, ಇಂದು ಶರತ್ ಬಚ್ಚೇಗೌಡ ಪರ ತಾಯಿ ಉಮಾ ಬಚ್ಚೇಗೌಡ ಪ್ರಚಾರ ಆರಂಭಿಸಿದ್ದಾರೆ. ಹೊಸಕೋಟೆ ತಾಲೂಕಿನ ಕೊಳತೂರಿನಲ್ಲಿ ಪ್ರಚಾರ ನಡೆಸಿ
Body:ಮಗನ ಪರವಾಗಿ ನಾಮಪತ್ರ ಸಲ್ಲಿಕೆಯಲ್ಲೂ ಭಾಗವಹಿಸಿದ್ದೇ, ಇದೀಗ ಪ್ರಚಾರದಲ್ಲಿ ಭಾಗವಹಿಸುತ್ತಿದ್ದೇನೆ, ಶರತ್ ನಿಮ್ಮನೆ ಮಗ, ಅವನು ಎಲ್ಲವನ್ನು ಬಿಟ್ಟು ಹೊಸಕೋಟೆ ಯಲ್ಲಿ ಗೆಲ್ಲಲೇ ಬೇಕು ಅಂತಾ ಬಂದಿದ್ದೇನೆ, ನನ್ನ ಮಗ ಗೆದ್ದೇ ಗೆಲ್ಲುತ್ತಾನೆ, ತಾಲೂಕಿನಾಧ್ಯಂತ ನಾನು ಪ್ರಚಾರ ಮಾಡ್ತೇನೆ, ತಂದೆ ಮಕ್ಕಳ ಸಂಬಂಧ ಹಾಗೆಯೇ ಇರುತ್ತೆ, ರಾಜಕೀಯ ಬೇರೆ ಬೇರೆ ಅವರವರ ನಿರ್ಧಾರಕ್ಕೆ ಬಿಟ್ಟಿದ್ದು ಎಂದರು.

Conclusion:ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಸಂಸದ ಬಚ್ಚೇಗೌಡ ರು ಪ್ರಚಾರಕ್ಕೆ ಬರಲು ಸಾಧ್ಯವಿಲ್ಲ, ಹೀಗಾಗಿ ನಾನು ಬಂದಿದ್ದೇನೆ.
ಬಚ್ಚೇಗೌಡ ರು ಬೆಂಗಳೂರಿನಲ್ಲೆ ಇದ್ದಾರೆ, ಅವರಿಗೆ ಆರೋಗ್ಯ ಸರಿಯಿಲ್ಲ ಡಾಕ್ಟರ್ ಗಳು ವಿಶ್ರಾಂತಿ ಪಡೆಯಲು ತಿಳಿಸಿದ್ದು, ಮನೆಯಲ್ಲೆ ಇದ್ದಾರೆ, ಎಂಟಿಬಿ ಪರ ಪ್ರಚಾರಕ್ಕೆ ಬರೋದು ಬಿಡೋದು ಬಚ್ಚೇಗೌಡರಿಗೆ ಬಿಟ್ಡಿದ್ದು ಎಂದ ಪತ್ನಿ ಉಮಾ ಬಚ್ಚೇಗೌಡ ತಿಳಿಸಿದ್ದಾರೆ.

ಬೈಟ್: ಉಮಾ ಬಚ್ಚೇಗೌಡ, ಶರತ್ ಬಚ್ಚೇಗೌಡ ತಾಯಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.