ETV Bharat / state

ಮೂರು ವರ್ಷದ ಮಗುವಿನಿಂದ ಬಯಲಾಯ್ತು ಕೊಲೆ ರಹಸ್ಯ!? - Anekal Police Station

ಬೆಂಗಳೂರಿನಲ್ಲಿ ಮಗುವಿನ ಮುಂದೆ ವಿವಾಹಿತ ಮಹಿಳೆಯನ್ನು ಕೊಲೆ ಮಾಡಿದ್ದ ವ್ಯಕ್ತಿಯೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.

adxx
ಮೂರು ವರ್ಷದ ಮಗುವಿನಿಂದ ಬಯಲಾಯ್ತು ಕೊಲೆ ರಹಸ್ಯ!?
author img

By

Published : Dec 3, 2019, 8:19 AM IST

Updated : Dec 3, 2019, 1:29 PM IST

ಬೆಂಗಳೂರು: ಆನೇಕಲ್ ತಾಲೂಕಿನ ಚಿನ್ನಯ್ಯನಪಾಳ್ಯದಲ್ಲಿ ವಿವಾಹಿತ ಮಹಿಳೆಯನ್ನು ಆಕೆಯ ಪ್ರಿಯಕರನೇ ಕೊಂದ ಘಟನೆ ಮಗುವಿನ ಹೇಳಿಕೆಯಿಂದ ಬಯಲಾಗಿದೆ.

ಮೂರು ವರ್ಷದ ಮಗುವಿನಿಂದ ಬಯಲಾಯ್ತು ಕೊಲೆ ರಹಸ್ಯ!?

ಸುಮಲತಾ ಮೃತ ಗೃಹಿಣಿಯಾಗಿದ್ದು, ಆಕೆಯ ಮಗುವಿನ ಮುಂದೆಯೇ ವೆಂಕಟೇಶ್​ ಎಂಬಾತ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ವೃತ್ತಿಯಲ್ಲಿ ಗಾರ್ಮೆಂಟ್ಸ್ ಕಾರ್ಮಿಕಳಾಗಿದ್ದ ಸುಮಲತಾ, ದೇವರಾಜ್ ಎಂಬುವರನ್ನು ಮದುವೆಯಾಗಿದ್ದಳು. ದಂಪತಿಗೆ ಇಬ್ಬರು ಗಂಡು ಮಕ್ಕಳು ಇದ್ದರು. ಇವರ ಬಾಳಿನಲ್ಲಿ ಎಂಟ್ರಿ ಕೊಟ್ಟ ವೆಂಕಟೇಶ್​ ಜೊತೆ ಮೃತ ಸುಮಲತಾ ಲವ್ವಿ ಡವ್ವಿ ಶುರು ಮಾಡಿದ್ದಾಳೆ. ಇತ್ತ ಸುಮಲತಾ ಗಂಡ ಕೂಡ ಮತ್ತೊಬ್ಬಳ ಜೊತೆ ಅಕ್ರಮ ಸಂಬಂಧ ಇಟ್ಟಕೊಂಡು ಬೆರೋಂದು ಮನೆ ಮಾಡಿದ್ದ ಎನ್ನಲಾಗಿದೆ.

ಇನ್ನು ಮಕ್ಕಳನ್ನು ಬಿಟ್ಟು ನನ್ನೊಂದಿಗೆ ಬಾ ಎಂದು ಮೃತ ಸುಮಲತಾಗೆ ಪ್ರಿಯಕರ ವೆಂಕಟೇಶ್​ ಪೀಡಿಸುತ್ತಿದ್ದ ಎನ್ನಲಾಗಿದೆ. ಇದಕ್ಕೆ ಒಪ್ಪದ ಕಾರಣ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮೊದಲಿಗೆ ಎಲ್ಲರು ಸುಮಲತಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆಂದು ತಿಳಿದು ಅಂತ್ಯಕ್ರಿಯೆ ಮಾಡಿದ್ದರು. ಅದೇ ದಿನ ಸಂಜೆ ಮನೆಗೆ ಬಂದು ಮಗುವಿಗೆ ಜೋಳಿಗೆ ಸೀರೆ ಎಲ್ಲಿ ಎಂದು ಕೇಳಿದಾಗ ಮೂರು ವರ್ಷದ ಮಗು 'ಮಾಮ ಬಂದಿತ್ತು ಅಮ್ಮನಿಗೆ ಹೊಡೆದು ಕತ್ತಿಗೆ ಸೀರೆ ಹಿಂಗೆ ಸುತ್ತಿತ್ತು' ಎಂದು ಹೇಳಿದಾಗಲೇ ಕೊಲೆ ಸತ್ಯ ಬಯಲಾಗಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಬೆಂಗಳೂರು: ಆನೇಕಲ್ ತಾಲೂಕಿನ ಚಿನ್ನಯ್ಯನಪಾಳ್ಯದಲ್ಲಿ ವಿವಾಹಿತ ಮಹಿಳೆಯನ್ನು ಆಕೆಯ ಪ್ರಿಯಕರನೇ ಕೊಂದ ಘಟನೆ ಮಗುವಿನ ಹೇಳಿಕೆಯಿಂದ ಬಯಲಾಗಿದೆ.

ಮೂರು ವರ್ಷದ ಮಗುವಿನಿಂದ ಬಯಲಾಯ್ತು ಕೊಲೆ ರಹಸ್ಯ!?

ಸುಮಲತಾ ಮೃತ ಗೃಹಿಣಿಯಾಗಿದ್ದು, ಆಕೆಯ ಮಗುವಿನ ಮುಂದೆಯೇ ವೆಂಕಟೇಶ್​ ಎಂಬಾತ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ವೃತ್ತಿಯಲ್ಲಿ ಗಾರ್ಮೆಂಟ್ಸ್ ಕಾರ್ಮಿಕಳಾಗಿದ್ದ ಸುಮಲತಾ, ದೇವರಾಜ್ ಎಂಬುವರನ್ನು ಮದುವೆಯಾಗಿದ್ದಳು. ದಂಪತಿಗೆ ಇಬ್ಬರು ಗಂಡು ಮಕ್ಕಳು ಇದ್ದರು. ಇವರ ಬಾಳಿನಲ್ಲಿ ಎಂಟ್ರಿ ಕೊಟ್ಟ ವೆಂಕಟೇಶ್​ ಜೊತೆ ಮೃತ ಸುಮಲತಾ ಲವ್ವಿ ಡವ್ವಿ ಶುರು ಮಾಡಿದ್ದಾಳೆ. ಇತ್ತ ಸುಮಲತಾ ಗಂಡ ಕೂಡ ಮತ್ತೊಬ್ಬಳ ಜೊತೆ ಅಕ್ರಮ ಸಂಬಂಧ ಇಟ್ಟಕೊಂಡು ಬೆರೋಂದು ಮನೆ ಮಾಡಿದ್ದ ಎನ್ನಲಾಗಿದೆ.

ಇನ್ನು ಮಕ್ಕಳನ್ನು ಬಿಟ್ಟು ನನ್ನೊಂದಿಗೆ ಬಾ ಎಂದು ಮೃತ ಸುಮಲತಾಗೆ ಪ್ರಿಯಕರ ವೆಂಕಟೇಶ್​ ಪೀಡಿಸುತ್ತಿದ್ದ ಎನ್ನಲಾಗಿದೆ. ಇದಕ್ಕೆ ಒಪ್ಪದ ಕಾರಣ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮೊದಲಿಗೆ ಎಲ್ಲರು ಸುಮಲತಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆಂದು ತಿಳಿದು ಅಂತ್ಯಕ್ರಿಯೆ ಮಾಡಿದ್ದರು. ಅದೇ ದಿನ ಸಂಜೆ ಮನೆಗೆ ಬಂದು ಮಗುವಿಗೆ ಜೋಳಿಗೆ ಸೀರೆ ಎಲ್ಲಿ ಎಂದು ಕೇಳಿದಾಗ ಮೂರು ವರ್ಷದ ಮಗು 'ಮಾಮ ಬಂದಿತ್ತು ಅಮ್ಮನಿಗೆ ಹೊಡೆದು ಕತ್ತಿಗೆ ಸೀರೆ ಹಿಂಗೆ ಸುತ್ತಿತ್ತು' ಎಂದು ಹೇಳಿದಾಗಲೇ ಕೊಲೆ ಸತ್ಯ ಬಯಲಾಗಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

Intro:ತಾಯಿಯನ್ನ ಸಮಾಧಿಯಾದ ಮೇಲೆ ಪ್ರಿಯಕರನಿಂದ ಕೊಲೆಯಾದದ್ದನ್ನ ಬಾಯಿಬಿಟ್ಟ ಮಗು, ಆರೋಪಿಯನ್ನು ಬಂಧಿಸಿದ ಆನೇಕಲ್ ಪೊಲೀಸರು.

ಬೆಂಗಳೂರು/
ಆನೇಕಲ್,

ಆಂಕರ್; ಜಗತ್ತಿನ ಬಹಳಷ್ಟು ಅಪರಾಧಗಳು ಹೆಣ್ಣು, ಹೊನ್ನು, ಮಣ್ಣಿಗಾಗಿಯೇ ನಡೆದಿವೆ ಎನ್ನುವುದು ಇತಿಹಾಸದಪುಟಗಳಿಂದ ತಿಳಿದುಬರುತ್ತೆ. ಇದಕ್ಕಾಗಿ ಸಾಮ್ರಾಜ್ಯಗಳೆ ಧರೆಗೆ ಉರುಳಿವೆ, ಇಂದಿಗೂ ತಲೆಗಳು ಉರುಳುತ್ತಲೇ ಇವೆ. ಒಮ್ಮೊಮ್ಮೆ ಮುಗ್ದ ಸಣ್ಣ ಮಕ್ಕಳು ಪ್ರತ್ಯಕ್ಷ ಸಾಕ್ಷಿಗಳಾಗಿ ಕೊಲೆ ಜಾಡನ್ನ ಹಿಡಿದುಬಿಡುತ್ತಾರೆ. (ಸತ್ಯವನ್ನ ಸಣ್ಣ ಮಕ್ಕಳುಹೇಳಿದರೂ ಕೇಳಬೇಕು-ಮಹಾತ್ಮ ಗಾಂದಿ) ಅಂತದೇ ಇಲ್ಲೊಂದು ಮಗು ಎದುರಲ್ಲೇ ಹೆತ್ತಮ್ಮನ ಕೊರಳ ಹಿಚುಕಿಕೊಂದ ಅಮ್ಮನ ಪ್ರಿಯಕರ ಹೇಳಿದಂತೆ ರಾತ್ರಿಯಿಡೀ ಸತ್ತ ಅಮ್ಮನ ಮಡಿಲಲ್ಲಿ ಮಲಗಿದ್ದ ಮಗುವಿನ ಕೂಗಿಗೆ ನ್ಯಾಯದೊರಕಿಸಿಕೊಡುವಲ್ಲಿ ಆನೇಕಲ್ ಪೊಲೀಸರು ಶ್ರಮಿಸಿದ್ದಾರೆ. ಅದೇ ಈ ಕತೆ..........


ವಿಶ್ಯುಯಲ್ಸ್  

ವಾಒ1: ಹೌದು ಹೀಗೆ ಕಾಣೋ ಸಮಾಧಿ, ಕೊಲೆಯಾದ ಸುಮಲತಾಳದ್ದು. ಆನೇಕಲ್ ತಾಲೂಕಿನ ಚಿನ್ನಯ್ಯನಪಾಳ್ಯದದೇವರಾಜ್ ಪತ್ನಿ ಈಕೆ, ವೃತ್ತಿಯಲ್ಲಿ ಗಾರ್ಮೆಂಟ್ಸ್ ಕಾರ್ಮಿಕಳು. ಸುಂದರವಾಗಿ ಕಾಣೋ ಸುಮಲತಾಳ ಬಳಿಯಲ್ಲಿನಿರೀಕ್ಷಿತ ಮಟ್ಟದಲ್ಲಿ ಇರದ ಗಂಡ ಬೇರೊಂದಜ ಹೆಣ್ಣಿನೊಡನೆ ಸಂಬಂದವಿರಿಸಿಕೊಂಡಾಗ ಸುಮಲತ ಮುಯ್ಯಿಗೆ-ಮುಯ್ಯಿ ಗಂಡನ ಸಂಬಂದಿ ವೆಂಕಟೇಶನ ಸಖ್ಯ ಬೆಳಿಸಿ ಹೀಗೆ ಹೆಣಗಾಡದೆ ಪ್ರಿಯಕರನ ಕೈಲಿ ಹೆಣವಾಗಿದ್ದಾಳೆ. 
ಆರೇಳು ವರ್ಷಗಳ ಹಿಂದೆ ಆನೇಕಲ್ ಸುಮಲತ ಎಂಬಾಕೆಯನ್ನ ಚಿನ್ನಯ್ಯನ ಪಾಳ್ಯದ ದೇವರಾಜ್ ಮದುವೆಯಾಗಿದ್ದುಇಬ್ಬರು ಗಂಡು ಮಕ್ಕಳಿದ್ದರು. ಸಂಸಾರ ಸುಖವಾಗಿ ಸಾಗುತ್ತಿರಬೇಕಾದರೆ ದೊಡ್ಡಹಾಗಡೆಯ ದೂರದ ಸಂಬಂದಿವೆಂಕಟೇಶ್ ಚಿನ್ನಯ್ಯನಪಾಳ್ಯಕ್ಕೆ ಆಗಮಿಸಿ ದೇವರಾಜ್ ಮನೆಯ ಹತ್ತಿರವೇ ವಾಸಿಸತೊಡಗಿ ಖಾಸಗಿ ಕಂಪೆನಿಗಳಲ್ಲಿಕೆಲಸಮಾಡಿಕೊಂಡಿರುತ್ತಾನೆ. ಹೀಗಿರುವಾಗ ದೇವರಾಜ್ ಚಾಲಕನಾಗಿ ದೂರದ ಊರುಗಳಿಗೆ ಹೊರಟರೆ ಮತ್ತೆಬರುವುದು ತಡವಾಗಿ ಸಂಬಂದಿ ವೆಂಕಟೇಶನಿಗೆ ಮನೆಯ ಜವಾಬ್ದಾರಿಗಳನ್ನ ಆಗಾಗ ವಹಿಸುತ್ತಿದ್ದ. ಹೀಗೆ ವಹಿಸಿದಕೆಲಸಗಳಲ್ಲಿ ತನ್ನ ಹೆಂಡತಿಯನ್ನು ಕೆಲಸಕ್ಕೆ ಡ್ರಾಪ್ ಮಾಡುವುದು. ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಹೀಗೇಮುಂದುವರೆದು ಗಂಡನ ಸ್ಥಾನಕ್ಕೂ ಇಳಿದಿದ್ದ.  

ಬೈಟ್1: ದೇವರಾಜ್, ಮೃತಳ ಗಂಡ. ಚಿನ್ನಯ್ಯನಪಾಳ್ಯ. (ಸ್ವೆಟರ್ ಧರಿಸಿರುವವರು)

ಬೈಟ್2: ಸುರೇಶ್ ಪೋತ, ದಸಂಸ ಮುಖಂಡ, (ತಿಳಿ ನೀಲಿ ಶರ್ಟ್)

ವಾಒ2: ಊರಿನಲ್ಲಿ ಒಂದೇ ಬೈಕಿನಲ್ಲಿ ವೆಂಕಟೇಶನ ಜೊತೆ ದೇವರಾಜನ ಹೆಂಡತಿ ಸುಮಲತಾಳ ಹಗಲು ಜಾಲಿ ರೈಡ್ಕಂಡಿದ್ದ ಊರಿನ ಜನ ಗುಸು-ಗುಸು ಗುಲ್ಲಾಗಿ ಮಾರ್ದನಿಸಿತ್ತು. ಈ ಅನೈತಿಕ ಸಂಬಂದದ ಬಗ್ಗೆ ದೇವರಾಜನ ತಂದೆ-ತಾಯಿ ಪೋಷಕರಿಗೆ ತಿಳಿದು ಪಂಚಾಯ್ತಿ ಕಟ್ಟೆ ಏರಿ ವೆಂಕಟೇಶನನ್ನು ಚಿನ್ನಯ್ಯನ ಪಾಳ್ಯದಿಂದ ಪಂಚಾಯ್ತಿದಾರರುಓಡಿಸಿದ್ದರು. ಹೀಗಿರುವಾಗ ಇತ್ತ ದೇವರಾಜನಿಗೆ ಹುಳಿಮಾವಿನ ರಾಧ ಎಂಬಾಕೆಯೊಂದಿಗೆ ಅಕ್ರಮ ಸಂಬಂದವಿದ್ದುದೇವರಾಜ್ ಅಲ್ಲಿ ಪ್ರತ್ಯೇಕ ಮನೆ ಮಾಡಿ ಚಿಕ್ಕ ಸಂಸಾರ ಹೂಡಿದ್ದ, ಇದು ಸುಮಲತಾಳ ಕಿವಿಗೂ ಬಿದ್ದು ಗಂಡ ಸಾಚಾಏನೂ ಅಲ್ಲ ಅಂತ ಮನಸ್ಸಿನಲ್ಲೇ ವೆಂಕಟೇಶನ ಪರಸಂಗಕ್ಕೆ ಕೋರಿಕೆಯಿಟ್ಟು ವೆಂಕಟೇಶನನ್ನು ಕರೆಸಿಕೊಂಡಳು. ಹೀಗೆಕರೆಸಿದಾಗ ತಂದಿದ್ದ ಕಬಾಬ್ ತಿಂದು ಮನೆ ಬಿಟ್ಟು ಹೋಗುವ ಮಾತಿಗೆ ಸುಮಲತಾ ಮಕ್ಕಳ ಬಿಟ್ಟು ಬರಲಾರೆ, ಹೀಗೇಸಂಬಂದ ಕದ್ದು ಮುಚ್ಚಿ ಮುಂದುವರೆಸುವ ಇಚ್ಚೆ ವ್ಯಕ್ತಪಡಿಸಿದ್ದಳು. ಅದಕ್ಕೊಪ್ಪದ ವೆಂಕಟೇಶ ಇಲ್ಲಿದ್ದರೆ ಅಸಾಧ್ಯ ಅಂತಖ್ಯಾತೆ ತೆಗೆದಿದ್ದ. ಹೀಗೆ ಮಾತಿಗೆ ಮಾತು ಜಗಳಕ್ಕೆ ತಿರುಗಿ ಆತ್ಮಹತ್ಯೆ ಮಾಡ್ಕೊಳ್ತೀನಿ ಅಂತ ಬೆದರಿಸಿದಾಗ ವೆಂಕಟೇಶಹಲ್ಲೆ ಮಾಡಿ ಕೊರಳಿಗೆ ಮಗುವಿನ ಸೀರೆಯ ಜೋಳಿಗೆಯಲ್ಲೆ ಉಸಿರುಕಟ್ಟಿಸಿ ಕೊರಳಿಗೆ ಸುತ್ತಿ ಹೊಡೆದು ಮಸಣಕ್ಕೆಕಳಿಸಿಬಿಟ್ಟಿದ್ದ ಇದನ್ನೆಲ್ಕಾ ಕಂಡ ಮಗು ಅಸಹಾಯಕತೆಯಿಂದ ಕಣ್ಣೆದುರಲ್ಲೆ ಹಡೆದವ್ವ ಉಸಿರುಬಿಟ್ಟಿದ್ದು ಕಂಡುಇದ್ದಲ್ಲಿಯೇ ಏನೂ ಅರ್ಥವಾಗದೆ ಬೀಕರ ದೃಶ್ಯಕ್ಕೆ ಸೊರಗಿ ಹೋಗಿತ್ತು. ಕೊನೆಗೆ ಕೊಲೆಗಾರ ಅಮ್ಮ ಮಲಗಿದ್ದಾಳೆಬಾಗಿಲು ಹಾಕಿ ಮಲಗಿಕೋ ಅಂತ ಪರಾರಿಯಾಗಿದ್ದ. 
ಈ ಮುನ್ನ ಸುಮಲತಾಳಿಗೆ ಎದೆನೋವು ಬಂದು ಆಸ್ಪತ್ರೆಗೂ ಹೋಗಿ ಬಂದಿದ್ದಳು. ಇದೇ ಹಿನ್ನಲೆಯಲ್ಲಿ ರಾತ್ರಿದೂರದಲ್ಲಿದ್ದ ಗಂಡ ದೇವರಾಜನಿಗೆ ತುಂಬಾ ಎದೆನೋವಿದೆ ಎಂದು ಮೊಬೈಲ್ ಕರೆ ಮಾಡಿ ಕೊಲೆಯಾಗುವ ಮುನ್ನತಿಳಿಸಿದ್ದಳು. ಬೆಳಗ್ಗೆ ಹೆಂಡತಿ ಸಾವಿನ ಸುದ್ದಿ ಕೇಳಿ ಬಂದ ಗಂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆಂದು ತಿಳಿದುಮಣ್ಣು ಮಾಡಿ ಬಂದಿದ್ದರು. ಅನಂತರ ಸಂಜೆ ಮನೆಗೆ ಬಂದು ಮಗುವಿಗೆ ಜೋಳಿಗೆ ಸೀರೆ ಎಲ್ಲಿ ಎಂದು ಕೇಳಿದಾಗಮೂರು ವರ್ಷದ ಮಗು 'ಮಾಮ ಬಂದಿತ್ತು ಅಮ್ಮನ್ನ ಹೊಡೆದು ಚೀರೆ ಕತ್ತರಿಸಿ ಕತ್ತಿಗೆ ಹಿಂಗೆ ಸುತ್ತಿತ್ತು' ಅಂತಹೇಳಿದಾಗಲೇ ಕೊಲೆಯ ಸತ್ಯ ಬಯಲಾಗಿದ್ದು.

ಬೈಟ್3: ಎಸ್ಪಿ ಚೆನ್ನಣ್ಣನವರ್, ಬೆಂಗಳೂರು ಗ್ರಾಮಾಂತರ. 

ವಾಒ3: ಅಂತಿಮವಾಗಿ ಮಗುವಿನ ಕಣ್ಣಿನಲ್ಲಿ ತಾಯಿಯ ಕೊಲೆ ನೋಡುವ ಮಟ್ಟಕ್ಕೆ ಸಮಾಜ ಅಕ್ರಮ ಸಂಬಂದದಬೀಬತ್ಸತನಕ್ಕಿಳಿದಿರೋದು ಮಾತ್ರ ದುರಂತವೇ ಸರಿ.

ಈಟಿವಿ ಭಾರತ್, ಬೆಂಗಳೂರುBody:ತಾಯಿಯನ್ನ ಸಮಾಧಿಯಾದ ಮೇಲೆ ಪ್ರಿಯಕರನಿಂದ ಕೊಲೆಯಾದದ್ದನ್ನ ಬಾಯಿಬಿಟ್ಟ ಮಗು, ಆರೋಪಿಯನ್ನು ಬಂಧಿಸಿದ ಆನೇಕಲ್ ಪೊಲೀಸರು.

ಬೆಂಗಳೂರು/
ಆನೇಕಲ್,

ಆಂಕರ್; ಜಗತ್ತಿನ ಬಹಳಷ್ಟು ಅಪರಾಧಗಳು ಹೆಣ್ಣು, ಹೊನ್ನು, ಮಣ್ಣಿಗಾಗಿಯೇ ನಡೆದಿವೆ ಎನ್ನುವುದು ಇತಿಹಾಸದಪುಟಗಳಿಂದ ತಿಳಿದುಬರುತ್ತೆ. ಇದಕ್ಕಾಗಿ ಸಾಮ್ರಾಜ್ಯಗಳೆ ಧರೆಗೆ ಉರುಳಿವೆ, ಇಂದಿಗೂ ತಲೆಗಳು ಉರುಳುತ್ತಲೇ ಇವೆ. ಒಮ್ಮೊಮ್ಮೆ ಮುಗ್ದ ಸಣ್ಣ ಮಕ್ಕಳು ಪ್ರತ್ಯಕ್ಷ ಸಾಕ್ಷಿಗಳಾಗಿ ಕೊಲೆ ಜಾಡನ್ನ ಹಿಡಿದುಬಿಡುತ್ತಾರೆ. (ಸತ್ಯವನ್ನ ಸಣ್ಣ ಮಕ್ಕಳುಹೇಳಿದರೂ ಕೇಳಬೇಕು-ಮಹಾತ್ಮ ಗಾಂದಿ) ಅಂತದೇ ಇಲ್ಲೊಂದು ಮಗು ಎದುರಲ್ಲೇ ಹೆತ್ತಮ್ಮನ ಕೊರಳ ಹಿಚುಕಿಕೊಂದ ಅಮ್ಮನ ಪ್ರಿಯಕರ ಹೇಳಿದಂತೆ ರಾತ್ರಿಯಿಡೀ ಸತ್ತ ಅಮ್ಮನ ಮಡಿಲಲ್ಲಿ ಮಲಗಿದ್ದ ಮಗುವಿನ ಕೂಗಿಗೆ ನ್ಯಾಯದೊರಕಿಸಿಕೊಡುವಲ್ಲಿ ಆನೇಕಲ್ ಪೊಲೀಸರು ಶ್ರಮಿಸಿದ್ದಾರೆ. ಅದೇ ಈ ಕತೆ..........


ವಿಶ್ಯುಯಲ್ಸ್  

ವಾಒ1: ಹೌದು ಹೀಗೆ ಕಾಣೋ ಸಮಾಧಿ, ಕೊಲೆಯಾದ ಸುಮಲತಾಳದ್ದು. ಆನೇಕಲ್ ತಾಲೂಕಿನ ಚಿನ್ನಯ್ಯನಪಾಳ್ಯದದೇವರಾಜ್ ಪತ್ನಿ ಈಕೆ, ವೃತ್ತಿಯಲ್ಲಿ ಗಾರ್ಮೆಂಟ್ಸ್ ಕಾರ್ಮಿಕಳು. ಸುಂದರವಾಗಿ ಕಾಣೋ ಸುಮಲತಾಳ ಬಳಿಯಲ್ಲಿನಿರೀಕ್ಷಿತ ಮಟ್ಟದಲ್ಲಿ ಇರದ ಗಂಡ ಬೇರೊಂದಜ ಹೆಣ್ಣಿನೊಡನೆ ಸಂಬಂದವಿರಿಸಿಕೊಂಡಾಗ ಸುಮಲತ ಮುಯ್ಯಿಗೆ-ಮುಯ್ಯಿ ಗಂಡನ ಸಂಬಂದಿ ವೆಂಕಟೇಶನ ಸಖ್ಯ ಬೆಳಿಸಿ ಹೀಗೆ ಹೆಣಗಾಡದೆ ಪ್ರಿಯಕರನ ಕೈಲಿ ಹೆಣವಾಗಿದ್ದಾಳೆ. 
ಆರೇಳು ವರ್ಷಗಳ ಹಿಂದೆ ಆನೇಕಲ್ ಸುಮಲತ ಎಂಬಾಕೆಯನ್ನ ಚಿನ್ನಯ್ಯನ ಪಾಳ್ಯದ ದೇವರಾಜ್ ಮದುವೆಯಾಗಿದ್ದುಇಬ್ಬರು ಗಂಡು ಮಕ್ಕಳಿದ್ದರು. ಸಂಸಾರ ಸುಖವಾಗಿ ಸಾಗುತ್ತಿರಬೇಕಾದರೆ ದೊಡ್ಡಹಾಗಡೆಯ ದೂರದ ಸಂಬಂದಿವೆಂಕಟೇಶ್ ಚಿನ್ನಯ್ಯನಪಾಳ್ಯಕ್ಕೆ ಆಗಮಿಸಿ ದೇವರಾಜ್ ಮನೆಯ ಹತ್ತಿರವೇ ವಾಸಿಸತೊಡಗಿ ಖಾಸಗಿ ಕಂಪೆನಿಗಳಲ್ಲಿಕೆಲಸಮಾಡಿಕೊಂಡಿರುತ್ತಾನೆ. ಹೀಗಿರುವಾಗ ದೇವರಾಜ್ ಚಾಲಕನಾಗಿ ದೂರದ ಊರುಗಳಿಗೆ ಹೊರಟರೆ ಮತ್ತೆಬರುವುದು ತಡವಾಗಿ ಸಂಬಂದಿ ವೆಂಕಟೇಶನಿಗೆ ಮನೆಯ ಜವಾಬ್ದಾರಿಗಳನ್ನ ಆಗಾಗ ವಹಿಸುತ್ತಿದ್ದ. ಹೀಗೆ ವಹಿಸಿದಕೆಲಸಗಳಲ್ಲಿ ತನ್ನ ಹೆಂಡತಿಯನ್ನು ಕೆಲಸಕ್ಕೆ ಡ್ರಾಪ್ ಮಾಡುವುದು. ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಹೀಗೇಮುಂದುವರೆದು ಗಂಡನ ಸ್ಥಾನಕ್ಕೂ ಇಳಿದಿದ್ದ.  

ಬೈಟ್1: ದೇವರಾಜ್, ಮೃತಳ ಗಂಡ. ಚಿನ್ನಯ್ಯನಪಾಳ್ಯ. (ಸ್ವೆಟರ್ ಧರಿಸಿರುವವರು)

ಬೈಟ್2: ಸುರೇಶ್ ಪೋತ, ದಸಂಸ ಮುಖಂಡ, (ತಿಳಿ ನೀಲಿ ಶರ್ಟ್)

ವಾಒ2: ಊರಿನಲ್ಲಿ ಒಂದೇ ಬೈಕಿನಲ್ಲಿ ವೆಂಕಟೇಶನ ಜೊತೆ ದೇವರಾಜನ ಹೆಂಡತಿ ಸುಮಲತಾಳ ಹಗಲು ಜಾಲಿ ರೈಡ್ಕಂಡಿದ್ದ ಊರಿನ ಜನ ಗುಸು-ಗುಸು ಗುಲ್ಲಾಗಿ ಮಾರ್ದನಿಸಿತ್ತು. ಈ ಅನೈತಿಕ ಸಂಬಂದದ ಬಗ್ಗೆ ದೇವರಾಜನ ತಂದೆ-ತಾಯಿ ಪೋಷಕರಿಗೆ ತಿಳಿದು ಪಂಚಾಯ್ತಿ ಕಟ್ಟೆ ಏರಿ ವೆಂಕಟೇಶನನ್ನು ಚಿನ್ನಯ್ಯನ ಪಾಳ್ಯದಿಂದ ಪಂಚಾಯ್ತಿದಾರರುಓಡಿಸಿದ್ದರು. ಹೀಗಿರುವಾಗ ಇತ್ತ ದೇವರಾಜನಿಗೆ ಹುಳಿಮಾವಿನ ರಾಧ ಎಂಬಾಕೆಯೊಂದಿಗೆ ಅಕ್ರಮ ಸಂಬಂದವಿದ್ದುದೇವರಾಜ್ ಅಲ್ಲಿ ಪ್ರತ್ಯೇಕ ಮನೆ ಮಾಡಿ ಚಿಕ್ಕ ಸಂಸಾರ ಹೂಡಿದ್ದ, ಇದು ಸುಮಲತಾಳ ಕಿವಿಗೂ ಬಿದ್ದು ಗಂಡ ಸಾಚಾಏನೂ ಅಲ್ಲ ಅಂತ ಮನಸ್ಸಿನಲ್ಲೇ ವೆಂಕಟೇಶನ ಪರಸಂಗಕ್ಕೆ ಕೋರಿಕೆಯಿಟ್ಟು ವೆಂಕಟೇಶನನ್ನು ಕರೆಸಿಕೊಂಡಳು. ಹೀಗೆಕರೆಸಿದಾಗ ತಂದಿದ್ದ ಕಬಾಬ್ ತಿಂದು ಮನೆ ಬಿಟ್ಟು ಹೋಗುವ ಮಾತಿಗೆ ಸುಮಲತಾ ಮಕ್ಕಳ ಬಿಟ್ಟು ಬರಲಾರೆ, ಹೀಗೇಸಂಬಂದ ಕದ್ದು ಮುಚ್ಚಿ ಮುಂದುವರೆಸುವ ಇಚ್ಚೆ ವ್ಯಕ್ತಪಡಿಸಿದ್ದಳು. ಅದಕ್ಕೊಪ್ಪದ ವೆಂಕಟೇಶ ಇಲ್ಲಿದ್ದರೆ ಅಸಾಧ್ಯ ಅಂತಖ್ಯಾತೆ ತೆಗೆದಿದ್ದ. ಹೀಗೆ ಮಾತಿಗೆ ಮಾತು ಜಗಳಕ್ಕೆ ತಿರುಗಿ ಆತ್ಮಹತ್ಯೆ ಮಾಡ್ಕೊಳ್ತೀನಿ ಅಂತ ಬೆದರಿಸಿದಾಗ ವೆಂಕಟೇಶಹಲ್ಲೆ ಮಾಡಿ ಕೊರಳಿಗೆ ಮಗುವಿನ ಸೀರೆಯ ಜೋಳಿಗೆಯಲ್ಲೆ ಉಸಿರುಕಟ್ಟಿಸಿ ಕೊರಳಿಗೆ ಸುತ್ತಿ ಹೊಡೆದು ಮಸಣಕ್ಕೆಕಳಿಸಿಬಿಟ್ಟಿದ್ದ ಇದನ್ನೆಲ್ಕಾ ಕಂಡ ಮಗು ಅಸಹಾಯಕತೆಯಿಂದ ಕಣ್ಣೆದುರಲ್ಲೆ ಹಡೆದವ್ವ ಉಸಿರುಬಿಟ್ಟಿದ್ದು ಕಂಡುಇದ್ದಲ್ಲಿಯೇ ಏನೂ ಅರ್ಥವಾಗದೆ ಬೀಕರ ದೃಶ್ಯಕ್ಕೆ ಸೊರಗಿ ಹೋಗಿತ್ತು. ಕೊನೆಗೆ ಕೊಲೆಗಾರ ಅಮ್ಮ ಮಲಗಿದ್ದಾಳೆಬಾಗಿಲು ಹಾಕಿ ಮಲಗಿಕೋ ಅಂತ ಪರಾರಿಯಾಗಿದ್ದ. 
ಈ ಮುನ್ನ ಸುಮಲತಾಳಿಗೆ ಎದೆನೋವು ಬಂದು ಆಸ್ಪತ್ರೆಗೂ ಹೋಗಿ ಬಂದಿದ್ದಳು. ಇದೇ ಹಿನ್ನಲೆಯಲ್ಲಿ ರಾತ್ರಿದೂರದಲ್ಲಿದ್ದ ಗಂಡ ದೇವರಾಜನಿಗೆ ತುಂಬಾ ಎದೆನೋವಿದೆ ಎಂದು ಮೊಬೈಲ್ ಕರೆ ಮಾಡಿ ಕೊಲೆಯಾಗುವ ಮುನ್ನತಿಳಿಸಿದ್ದಳು. ಬೆಳಗ್ಗೆ ಹೆಂಡತಿ ಸಾವಿನ ಸುದ್ದಿ ಕೇಳಿ ಬಂದ ಗಂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆಂದು ತಿಳಿದುಮಣ್ಣು ಮಾಡಿ ಬಂದಿದ್ದರು. ಅನಂತರ ಸಂಜೆ ಮನೆಗೆ ಬಂದು ಮಗುವಿಗೆ ಜೋಳಿಗೆ ಸೀರೆ ಎಲ್ಲಿ ಎಂದು ಕೇಳಿದಾಗಮೂರು ವರ್ಷದ ಮಗು 'ಮಾಮ ಬಂದಿತ್ತು ಅಮ್ಮನ್ನ ಹೊಡೆದು ಚೀರೆ ಕತ್ತರಿಸಿ ಕತ್ತಿಗೆ ಹಿಂಗೆ ಸುತ್ತಿತ್ತು' ಅಂತಹೇಳಿದಾಗಲೇ ಕೊಲೆಯ ಸತ್ಯ ಬಯಲಾಗಿದ್ದು.

ಬೈಟ್3: ಎಸ್ಪಿ ಚೆನ್ನಣ್ಣನವರ್, ಬೆಂಗಳೂರು ಗ್ರಾಮಾಂತರ. 

ವಾಒ3: ಅಂತಿಮವಾಗಿ ಮಗುವಿನ ಕಣ್ಣಿನಲ್ಲಿ ತಾಯಿಯ ಕೊಲೆ ನೋಡುವ ಮಟ್ಟಕ್ಕೆ ಸಮಾಜ ಅಕ್ರಮ ಸಂಬಂದದಬೀಬತ್ಸತನಕ್ಕಿಳಿದಿರೋದು ಮಾತ್ರ ದುರಂತವೇ ಸರಿ.

ಈಟಿವಿ ಭಾರತ್, ಬೆಂಗಳೂರುConclusion:ತಾಯಿಯನ್ನ ಸಮಾಧಿಯಾದ ಮೇಲೆ ಪ್ರಿಯಕರನಿಂದ ಕೊಲೆಯಾದದ್ದನ್ನ ಬಾಯಿಬಿಟ್ಟ ಮಗು, ಆರೋಪಿಯನ್ನು ಬಂಧಿಸಿದ ಆನೇಕಲ್ ಪೊಲೀಸರು.

ಬೆಂಗಳೂರು/
ಆನೇಕಲ್,

ಆಂಕರ್; ಜಗತ್ತಿನ ಬಹಳಷ್ಟು ಅಪರಾಧಗಳು ಹೆಣ್ಣು, ಹೊನ್ನು, ಮಣ್ಣಿಗಾಗಿಯೇ ನಡೆದಿವೆ ಎನ್ನುವುದು ಇತಿಹಾಸದಪುಟಗಳಿಂದ ತಿಳಿದುಬರುತ್ತೆ. ಇದಕ್ಕಾಗಿ ಸಾಮ್ರಾಜ್ಯಗಳೆ ಧರೆಗೆ ಉರುಳಿವೆ, ಇಂದಿಗೂ ತಲೆಗಳು ಉರುಳುತ್ತಲೇ ಇವೆ. ಒಮ್ಮೊಮ್ಮೆ ಮುಗ್ದ ಸಣ್ಣ ಮಕ್ಕಳು ಪ್ರತ್ಯಕ್ಷ ಸಾಕ್ಷಿಗಳಾಗಿ ಕೊಲೆ ಜಾಡನ್ನ ಹಿಡಿದುಬಿಡುತ್ತಾರೆ. (ಸತ್ಯವನ್ನ ಸಣ್ಣ ಮಕ್ಕಳುಹೇಳಿದರೂ ಕೇಳಬೇಕು-ಮಹಾತ್ಮ ಗಾಂದಿ) ಅಂತದೇ ಇಲ್ಲೊಂದು ಮಗು ಎದುರಲ್ಲೇ ಹೆತ್ತಮ್ಮನ ಕೊರಳ ಹಿಚುಕಿಕೊಂದ ಅಮ್ಮನ ಪ್ರಿಯಕರ ಹೇಳಿದಂತೆ ರಾತ್ರಿಯಿಡೀ ಸತ್ತ ಅಮ್ಮನ ಮಡಿಲಲ್ಲಿ ಮಲಗಿದ್ದ ಮಗುವಿನ ಕೂಗಿಗೆ ನ್ಯಾಯದೊರಕಿಸಿಕೊಡುವಲ್ಲಿ ಆನೇಕಲ್ ಪೊಲೀಸರು ಶ್ರಮಿಸಿದ್ದಾರೆ. ಅದೇ ಈ ಕತೆ..........


ವಿಶ್ಯುಯಲ್ಸ್  

ವಾಒ1: ಹೌದು ಹೀಗೆ ಕಾಣೋ ಸಮಾಧಿ, ಕೊಲೆಯಾದ ಸುಮಲತಾಳದ್ದು. ಆನೇಕಲ್ ತಾಲೂಕಿನ ಚಿನ್ನಯ್ಯನಪಾಳ್ಯದದೇವರಾಜ್ ಪತ್ನಿ ಈಕೆ, ವೃತ್ತಿಯಲ್ಲಿ ಗಾರ್ಮೆಂಟ್ಸ್ ಕಾರ್ಮಿಕಳು. ಸುಂದರವಾಗಿ ಕಾಣೋ ಸುಮಲತಾಳ ಬಳಿಯಲ್ಲಿನಿರೀಕ್ಷಿತ ಮಟ್ಟದಲ್ಲಿ ಇರದ ಗಂಡ ಬೇರೊಂದಜ ಹೆಣ್ಣಿನೊಡನೆ ಸಂಬಂದವಿರಿಸಿಕೊಂಡಾಗ ಸುಮಲತ ಮುಯ್ಯಿಗೆ-ಮುಯ್ಯಿ ಗಂಡನ ಸಂಬಂದಿ ವೆಂಕಟೇಶನ ಸಖ್ಯ ಬೆಳಿಸಿ ಹೀಗೆ ಹೆಣಗಾಡದೆ ಪ್ರಿಯಕರನ ಕೈಲಿ ಹೆಣವಾಗಿದ್ದಾಳೆ. 
ಆರೇಳು ವರ್ಷಗಳ ಹಿಂದೆ ಆನೇಕಲ್ ಸುಮಲತ ಎಂಬಾಕೆಯನ್ನ ಚಿನ್ನಯ್ಯನ ಪಾಳ್ಯದ ದೇವರಾಜ್ ಮದುವೆಯಾಗಿದ್ದುಇಬ್ಬರು ಗಂಡು ಮಕ್ಕಳಿದ್ದರು. ಸಂಸಾರ ಸುಖವಾಗಿ ಸಾಗುತ್ತಿರಬೇಕಾದರೆ ದೊಡ್ಡಹಾಗಡೆಯ ದೂರದ ಸಂಬಂದಿವೆಂಕಟೇಶ್ ಚಿನ್ನಯ್ಯನಪಾಳ್ಯಕ್ಕೆ ಆಗಮಿಸಿ ದೇವರಾಜ್ ಮನೆಯ ಹತ್ತಿರವೇ ವಾಸಿಸತೊಡಗಿ ಖಾಸಗಿ ಕಂಪೆನಿಗಳಲ್ಲಿಕೆಲಸಮಾಡಿಕೊಂಡಿರುತ್ತಾನೆ. ಹೀಗಿರುವಾಗ ದೇವರಾಜ್ ಚಾಲಕನಾಗಿ ದೂರದ ಊರುಗಳಿಗೆ ಹೊರಟರೆ ಮತ್ತೆಬರುವುದು ತಡವಾಗಿ ಸಂಬಂದಿ ವೆಂಕಟೇಶನಿಗೆ ಮನೆಯ ಜವಾಬ್ದಾರಿಗಳನ್ನ ಆಗಾಗ ವಹಿಸುತ್ತಿದ್ದ. ಹೀಗೆ ವಹಿಸಿದಕೆಲಸಗಳಲ್ಲಿ ತನ್ನ ಹೆಂಡತಿಯನ್ನು ಕೆಲಸಕ್ಕೆ ಡ್ರಾಪ್ ಮಾಡುವುದು. ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಹೀಗೇಮುಂದುವರೆದು ಗಂಡನ ಸ್ಥಾನಕ್ಕೂ ಇಳಿದಿದ್ದ.  

ಬೈಟ್1: ದೇವರಾಜ್, ಮೃತಳ ಗಂಡ. ಚಿನ್ನಯ್ಯನಪಾಳ್ಯ. (ಸ್ವೆಟರ್ ಧರಿಸಿರುವವರು)

ಬೈಟ್2: ಸುರೇಶ್ ಪೋತ, ದಸಂಸ ಮುಖಂಡ, (ತಿಳಿ ನೀಲಿ ಶರ್ಟ್)

ವಾಒ2: ಊರಿನಲ್ಲಿ ಒಂದೇ ಬೈಕಿನಲ್ಲಿ ವೆಂಕಟೇಶನ ಜೊತೆ ದೇವರಾಜನ ಹೆಂಡತಿ ಸುಮಲತಾಳ ಹಗಲು ಜಾಲಿ ರೈಡ್ಕಂಡಿದ್ದ ಊರಿನ ಜನ ಗುಸು-ಗುಸು ಗುಲ್ಲಾಗಿ ಮಾರ್ದನಿಸಿತ್ತು. ಈ ಅನೈತಿಕ ಸಂಬಂದದ ಬಗ್ಗೆ ದೇವರಾಜನ ತಂದೆ-ತಾಯಿ ಪೋಷಕರಿಗೆ ತಿಳಿದು ಪಂಚಾಯ್ತಿ ಕಟ್ಟೆ ಏರಿ ವೆಂಕಟೇಶನನ್ನು ಚಿನ್ನಯ್ಯನ ಪಾಳ್ಯದಿಂದ ಪಂಚಾಯ್ತಿದಾರರುಓಡಿಸಿದ್ದರು. ಹೀಗಿರುವಾಗ ಇತ್ತ ದೇವರಾಜನಿಗೆ ಹುಳಿಮಾವಿನ ರಾಧ ಎಂಬಾಕೆಯೊಂದಿಗೆ ಅಕ್ರಮ ಸಂಬಂದವಿದ್ದುದೇವರಾಜ್ ಅಲ್ಲಿ ಪ್ರತ್ಯೇಕ ಮನೆ ಮಾಡಿ ಚಿಕ್ಕ ಸಂಸಾರ ಹೂಡಿದ್ದ, ಇದು ಸುಮಲತಾಳ ಕಿವಿಗೂ ಬಿದ್ದು ಗಂಡ ಸಾಚಾಏನೂ ಅಲ್ಲ ಅಂತ ಮನಸ್ಸಿನಲ್ಲೇ ವೆಂಕಟೇಶನ ಪರಸಂಗಕ್ಕೆ ಕೋರಿಕೆಯಿಟ್ಟು ವೆಂಕಟೇಶನನ್ನು ಕರೆಸಿಕೊಂಡಳು. ಹೀಗೆಕರೆಸಿದಾಗ ತಂದಿದ್ದ ಕಬಾಬ್ ತಿಂದು ಮನೆ ಬಿಟ್ಟು ಹೋಗುವ ಮಾತಿಗೆ ಸುಮಲತಾ ಮಕ್ಕಳ ಬಿಟ್ಟು ಬರಲಾರೆ, ಹೀಗೇಸಂಬಂದ ಕದ್ದು ಮುಚ್ಚಿ ಮುಂದುವರೆಸುವ ಇಚ್ಚೆ ವ್ಯಕ್ತಪಡಿಸಿದ್ದಳು. ಅದಕ್ಕೊಪ್ಪದ ವೆಂಕಟೇಶ ಇಲ್ಲಿದ್ದರೆ ಅಸಾಧ್ಯ ಅಂತಖ್ಯಾತೆ ತೆಗೆದಿದ್ದ. ಹೀಗೆ ಮಾತಿಗೆ ಮಾತು ಜಗಳಕ್ಕೆ ತಿರುಗಿ ಆತ್ಮಹತ್ಯೆ ಮಾಡ್ಕೊಳ್ತೀನಿ ಅಂತ ಬೆದರಿಸಿದಾಗ ವೆಂಕಟೇಶಹಲ್ಲೆ ಮಾಡಿ ಕೊರಳಿಗೆ ಮಗುವಿನ ಸೀರೆಯ ಜೋಳಿಗೆಯಲ್ಲೆ ಉಸಿರುಕಟ್ಟಿಸಿ ಕೊರಳಿಗೆ ಸುತ್ತಿ ಹೊಡೆದು ಮಸಣಕ್ಕೆಕಳಿಸಿಬಿಟ್ಟಿದ್ದ ಇದನ್ನೆಲ್ಕಾ ಕಂಡ ಮಗು ಅಸಹಾಯಕತೆಯಿಂದ ಕಣ್ಣೆದುರಲ್ಲೆ ಹಡೆದವ್ವ ಉಸಿರುಬಿಟ್ಟಿದ್ದು ಕಂಡುಇದ್ದಲ್ಲಿಯೇ ಏನೂ ಅರ್ಥವಾಗದೆ ಬೀಕರ ದೃಶ್ಯಕ್ಕೆ ಸೊರಗಿ ಹೋಗಿತ್ತು. ಕೊನೆಗೆ ಕೊಲೆಗಾರ ಅಮ್ಮ ಮಲಗಿದ್ದಾಳೆಬಾಗಿಲು ಹಾಕಿ ಮಲಗಿಕೋ ಅಂತ ಪರಾರಿಯಾಗಿದ್ದ. 
ಈ ಮುನ್ನ ಸುಮಲತಾಳಿಗೆ ಎದೆನೋವು ಬಂದು ಆಸ್ಪತ್ರೆಗೂ ಹೋಗಿ ಬಂದಿದ್ದಳು. ಇದೇ ಹಿನ್ನಲೆಯಲ್ಲಿ ರಾತ್ರಿದೂರದಲ್ಲಿದ್ದ ಗಂಡ ದೇವರಾಜನಿಗೆ ತುಂಬಾ ಎದೆನೋವಿದೆ ಎಂದು ಮೊಬೈಲ್ ಕರೆ ಮಾಡಿ ಕೊಲೆಯಾಗುವ ಮುನ್ನತಿಳಿಸಿದ್ದಳು. ಬೆಳಗ್ಗೆ ಹೆಂಡತಿ ಸಾವಿನ ಸುದ್ದಿ ಕೇಳಿ ಬಂದ ಗಂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆಂದು ತಿಳಿದುಮಣ್ಣು ಮಾಡಿ ಬಂದಿದ್ದರು. ಅನಂತರ ಸಂಜೆ ಮನೆಗೆ ಬಂದು ಮಗುವಿಗೆ ಜೋಳಿಗೆ ಸೀರೆ ಎಲ್ಲಿ ಎಂದು ಕೇಳಿದಾಗಮೂರು ವರ್ಷದ ಮಗು 'ಮಾಮ ಬಂದಿತ್ತು ಅಮ್ಮನ್ನ ಹೊಡೆದು ಚೀರೆ ಕತ್ತರಿಸಿ ಕತ್ತಿಗೆ ಹಿಂಗೆ ಸುತ್ತಿತ್ತು' ಅಂತಹೇಳಿದಾಗಲೇ ಕೊಲೆಯ ಸತ್ಯ ಬಯಲಾಗಿದ್ದು.

ಬೈಟ್3: ಎಸ್ಪಿ ಚೆನ್ನಣ್ಣನವರ್, ಬೆಂಗಳೂರು ಗ್ರಾಮಾಂತರ. 

ವಾಒ3: ಅಂತಿಮವಾಗಿ ಮಗುವಿನ ಕಣ್ಣಿನಲ್ಲಿ ತಾಯಿಯ ಕೊಲೆ ನೋಡುವ ಮಟ್ಟಕ್ಕೆ ಸಮಾಜ ಅಕ್ರಮ ಸಂಬಂದದಬೀಬತ್ಸತನಕ್ಕಿಳಿದಿರೋದು ಮಾತ್ರ ದುರಂತವೇ ಸರಿ.

ಈಟಿವಿ ಭಾರತ್, ಬೆಂಗಳೂರು
Last Updated : Dec 3, 2019, 1:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.