ETV Bharat / state

ಕಟ್ಟಿಗೆಗೆ ಕಿಡಿಗೇಡಿಗಳಿಂದ ಬೆಂಕಿ... ಪರಿಸರ ನಾಶ - ಕಟ್ಟಿಗೆ,ಕಿಡಿಗೇಡಿ, ಬೆಂಕಿ,ಪರಿಸರ, ನಾಶ ,Fire ,road, dry, trees ,Bangalore ,

ಗೋಪಸಂದ್ರಂ ಬಳಿಯ ದಕ್ಷಿಣ ತಿರುಪತಿ ಬಳಿಯ ಪ್ರವೇಶದ್ವಾರಕ್ಕೂ ಬೆಂಕಿ ಹರಡಿದೆ.

ಪ್ರವೇಶದ್ವಾರಕ್ಕೂ ಬೆಂಕಿ
author img

By

Published : Mar 28, 2019, 9:35 PM IST

Updated : Mar 28, 2019, 10:11 PM IST

ಆನೇಕಲ್: ಹೆದ್ದಾರಿ ಪಕ್ಕದಲ್ಲಿನ ಒಣಗಿದ ಕಟ್ಟಿಗೆಗೆ ಬೆಂಕಿ ತಾಗಿ ಇಡೀ ಪರಿಸರ ಬೆಂಕಿಗಾಹುತಿಯಾಗಿದೆ.

ಕೃಷ್ಣಗಿರಿ ಜಿಲ್ಲೆಯ ಸೂಳಗಿರಿ-ಹೊಸೂರು ಹೆದ್ದಾರಿಯ ಪಕ್ಕದ ಒಣ ಕಟ್ಟಿಗೆಗೆ ಕಿಡಿಗೇಡಿಗಳು ಬೆಂಕಿ ಹಾಕಿದ ಹಿನ್ನೆಲೆ ಗಿಡ ಮರಗಳು ರಾತ್ರಿಯಿಡಿ ಉರಿದಿವೆ. ಇದಲ್ಲದೆ, ಗೋಪಸಂದ್ರಂ ಬಳಿಯ ದಕ್ಷಿಣ ತಿರುಪತಿ ಬಳಿಯ ಪ್ರವೇಶದ್ವಾರಕ್ಕೂ ಬೆಂಕಿ ಹರಡಿದೆ.

ಪ್ರವೇಶದ್ವಾರಕ್ಕೂ ಬೆಂಕಿ

ಇನ್ನು ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಪರದಾಡುವ ಸ್ಥಿತಿಯಿದ್ದರೂ ಬೆಂಕಿ ನಂದಿಸಲು ಸಾಧ್ಯವಾಗುತ್ತಿಲ್ಲ.

ಆನೇಕಲ್: ಹೆದ್ದಾರಿ ಪಕ್ಕದಲ್ಲಿನ ಒಣಗಿದ ಕಟ್ಟಿಗೆಗೆ ಬೆಂಕಿ ತಾಗಿ ಇಡೀ ಪರಿಸರ ಬೆಂಕಿಗಾಹುತಿಯಾಗಿದೆ.

ಕೃಷ್ಣಗಿರಿ ಜಿಲ್ಲೆಯ ಸೂಳಗಿರಿ-ಹೊಸೂರು ಹೆದ್ದಾರಿಯ ಪಕ್ಕದ ಒಣ ಕಟ್ಟಿಗೆಗೆ ಕಿಡಿಗೇಡಿಗಳು ಬೆಂಕಿ ಹಾಕಿದ ಹಿನ್ನೆಲೆ ಗಿಡ ಮರಗಳು ರಾತ್ರಿಯಿಡಿ ಉರಿದಿವೆ. ಇದಲ್ಲದೆ, ಗೋಪಸಂದ್ರಂ ಬಳಿಯ ದಕ್ಷಿಣ ತಿರುಪತಿ ಬಳಿಯ ಪ್ರವೇಶದ್ವಾರಕ್ಕೂ ಬೆಂಕಿ ಹರಡಿದೆ.

ಪ್ರವೇಶದ್ವಾರಕ್ಕೂ ಬೆಂಕಿ

ಇನ್ನು ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಪರದಾಡುವ ಸ್ಥಿತಿಯಿದ್ದರೂ ಬೆಂಕಿ ನಂದಿಸಲು ಸಾಧ್ಯವಾಗುತ್ತಿಲ್ಲ.

sample description
Last Updated : Mar 28, 2019, 10:11 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.