ETV Bharat / state

ಆಟೋಗೆ ಗುದ್ದಿದ ಆರ್​​ಟಿಒ ಇನ್ಸ್​​ಪೆಕ್ಟರ್​​ ಕಾರು: ಜನರಿಂದ ನ್ಯಾಯ ಕೇಳಿ ಪ್ರತಿಭಟನೆ

ಆರ್​ಟಿಒ ಇನ್ಸ್​​​ಪೆಕ್ಟರ್​​​ ಕಾರು ಆಟೋಗೆ ಗುದ್ದಿದ್ದರಿಂದ, ಆಟೋ ಚಾಲಕ ಇಮ್ರಾನ್ ಆಟೋದಿಂದ ಕೆಳಗೆ ಹಾರಿದ ಕೈಗೆ ಗಾಯ ಮಾಡಿಕೊಂಡಿದ್ದರು. ಆಗ ಸುತ್ತಲಿದ್ದವರು ಗಾಯಾಳು ಇಮ್ರಾನ್​ನನ್ನು ಆಸ್ಪತ್ರೆಗೆ ಸಾಗಿಸಿ ಇನ್​ಸ್ಪೆಕ್ಟರ್​ ಬಳಿ ನ್ಯಾಯ ಕೇಳಿದ್ದರು. ಇನ್ಸ್​​​ಪೆಕ್ಟರ್​ ತುಸು ಗಡುಸಾಗೇ ಮಾತನಾಡಿದ್ದನ್ನ ವಿರೋಧಿಸಿ ಹಾಗೂ ಇನ್ಸ್​​ಪೆಕ್ಟರ್​ ಮದ್ಯ ಸೇವನೆ ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳದಲ್ಲಿ ಪ್ರತಿಭಟನೆಗೆ ಇಳಿದಿದ್ದರು.

author img

By

Published : Sep 13, 2019, 5:57 AM IST

Updated : Sep 14, 2019, 12:45 PM IST

ಸಂಚಾರ ನಿರೀಕ್ಷಕರಿಂದಲೇ ಡ್ರಿಂಕ್ ಅಂಡ್ ಡ್ರೈವ್

ಆನೇಕಲ್; ನಗರದ ಆರ್​ಟಿಒ ಕಚೇರಿ ಮುಂಭಾಗ ವಕೀಲರು, ನ್ಯಾಯಾಧೀಶರ ಮುಂದೆ ನಿಂತು ರಸ್ತೆ ನಿಯಮಗಳ ಕುರಿತು ವಿಶೇಷ ಬೋಧನೆ ಮಾಡಿದ್ದ ಆರ್​ಟಿಒ ಇನ್ಸ್​ಪೆಕ್ಟರ್ ಮಂಜುನಾಥ್ ತಾವೇ ಕಾರು ಚಲಾವಣೆ ಮಾಡ್ಕೊಂಡು ಹೋಗುವಾಗ ನಿಂತಿದ್ದ ಆಟೋಗೆ ಗುದ್ದಿದ್ದರು. ಈ ಘಟನೆ ಈಗ ಭಾರೀ ಟೀಕೆಗೆ ಗುರಿಯಾಗಿದೆ.

ತಮ್ಮ ಸ್ವಂತ ಕಾರಿನಲ್ಲಿ ಹೆಬ್ಬಾಳದಿಂದ ಎಲೆಕ್ಟ್ರಾನಿಕ್ ಸಿಟಿ ಕಡೆ ಬರುವ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಸಿಟಿಯ 2ನೇ ಹಂತದ ಬಳಿಯಿರುವ ಟಿಸಿಎಸ್ ಅನ್ನೋ ಕಂಪನಿ ಬಳಿ ಆಟೋಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.

ಆಟೋಗೆ ಗುದ್ದಿದ ಆರ್​​ಟಿಒ ಇನ್ಸ್​​ಪೆಕ್ಟರ್​​ ಕಾರು

ಆಟೋ ಚಾಲಕ ಇಮ್ರಾನ್ ಆಟೋದಿಂದ ಕೆಳಗೆ ಹಾರಿದ ಸಂದರ್ಭದಲ್ಲಿ ಕೈಗೆ ಗಾಯವಾಗಿತ್ತು. ಆಗ ಸುತ್ತಲಿದ್ದವರು ಗಾಯಾಳು ಇಮ್ರಾನ್​ನನ್ನು ಆಸ್ಪತ್ರೆಗೆ ಸಾಗಿಸಿ ಇನ್​ಸ್ಪೆಕ್ಟರ್​ ಬಳಿ ನ್ಯಾಯ ಕೇಳಿದ್ದರು. ಇನ್ಸ್​​​ಪೆಕ್ಟರ್​ ತುಸು ಗಡುಸಾಗೇ ಮಾತನಾಡಿದ್ದನ್ನ ವಿರೋಧಿಸಿ ಹಾಗೂ ಇನ್ಸ್​​ಪೆಕ್ಟರ್​ ಮದ್ಯ ಸೇವನೆ ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳದಲ್ಲಿ ಪ್ರತಿಭಟನೆಗೆ ಇಳಿದಿದ್ದಾರೆ.

ಇನ್​ಸ್ಪೆಕ್ಟರ್ ಜೊತೆ ವಾಗ್ವಾದ ನಡೆಸುವ ವಿಡಿಯೋವನ್ನು​ ಕ್ಷಣಾರ್ಧದಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡಾ ಮಾಡಿದ್ದರು. ಅಷ್ಟರಲ್ಲಿ ಪೊಲೀಸರಿಗೂ ಮಾಹಿತಿ ಸಿಕಿದ್ದು, ತಕ್ಷಣ ಪೊಲೀಸರು ಸ್ಥಳಕ್ಕೆ ಬಂದು ಎಲ್ಲರನ್ನು ಚದುರಿಸಿದ್ದರು. ನಂತರ ಅವರನ್ನ ಎಲೆಕ್ಟ್ರಾನಿಕ್ ಸಿಟಿ ಟ್ರಾಫಿಕ್ ಸ್ಟೇಷನ್​ಗೆ ಕರೆದೊಯ್ದು ವಿಚಾರಣೆಗೊಳಪಡಿಸಿದಾಗ ಪ್ರತಿಭಟನಾಕಾರರು ಆರೋಪಿಸಿದಂತೆ ಇನ್ಸ್​​​ಪೆಕ್ಟರ್​​ ಮದ್ಯ ಸೇವನೆ ಮಾಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆನೇಕಲ್; ನಗರದ ಆರ್​ಟಿಒ ಕಚೇರಿ ಮುಂಭಾಗ ವಕೀಲರು, ನ್ಯಾಯಾಧೀಶರ ಮುಂದೆ ನಿಂತು ರಸ್ತೆ ನಿಯಮಗಳ ಕುರಿತು ವಿಶೇಷ ಬೋಧನೆ ಮಾಡಿದ್ದ ಆರ್​ಟಿಒ ಇನ್ಸ್​ಪೆಕ್ಟರ್ ಮಂಜುನಾಥ್ ತಾವೇ ಕಾರು ಚಲಾವಣೆ ಮಾಡ್ಕೊಂಡು ಹೋಗುವಾಗ ನಿಂತಿದ್ದ ಆಟೋಗೆ ಗುದ್ದಿದ್ದರು. ಈ ಘಟನೆ ಈಗ ಭಾರೀ ಟೀಕೆಗೆ ಗುರಿಯಾಗಿದೆ.

ತಮ್ಮ ಸ್ವಂತ ಕಾರಿನಲ್ಲಿ ಹೆಬ್ಬಾಳದಿಂದ ಎಲೆಕ್ಟ್ರಾನಿಕ್ ಸಿಟಿ ಕಡೆ ಬರುವ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಸಿಟಿಯ 2ನೇ ಹಂತದ ಬಳಿಯಿರುವ ಟಿಸಿಎಸ್ ಅನ್ನೋ ಕಂಪನಿ ಬಳಿ ಆಟೋಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.

ಆಟೋಗೆ ಗುದ್ದಿದ ಆರ್​​ಟಿಒ ಇನ್ಸ್​​ಪೆಕ್ಟರ್​​ ಕಾರು

ಆಟೋ ಚಾಲಕ ಇಮ್ರಾನ್ ಆಟೋದಿಂದ ಕೆಳಗೆ ಹಾರಿದ ಸಂದರ್ಭದಲ್ಲಿ ಕೈಗೆ ಗಾಯವಾಗಿತ್ತು. ಆಗ ಸುತ್ತಲಿದ್ದವರು ಗಾಯಾಳು ಇಮ್ರಾನ್​ನನ್ನು ಆಸ್ಪತ್ರೆಗೆ ಸಾಗಿಸಿ ಇನ್​ಸ್ಪೆಕ್ಟರ್​ ಬಳಿ ನ್ಯಾಯ ಕೇಳಿದ್ದರು. ಇನ್ಸ್​​​ಪೆಕ್ಟರ್​ ತುಸು ಗಡುಸಾಗೇ ಮಾತನಾಡಿದ್ದನ್ನ ವಿರೋಧಿಸಿ ಹಾಗೂ ಇನ್ಸ್​​ಪೆಕ್ಟರ್​ ಮದ್ಯ ಸೇವನೆ ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳದಲ್ಲಿ ಪ್ರತಿಭಟನೆಗೆ ಇಳಿದಿದ್ದಾರೆ.

ಇನ್​ಸ್ಪೆಕ್ಟರ್ ಜೊತೆ ವಾಗ್ವಾದ ನಡೆಸುವ ವಿಡಿಯೋವನ್ನು​ ಕ್ಷಣಾರ್ಧದಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡಾ ಮಾಡಿದ್ದರು. ಅಷ್ಟರಲ್ಲಿ ಪೊಲೀಸರಿಗೂ ಮಾಹಿತಿ ಸಿಕಿದ್ದು, ತಕ್ಷಣ ಪೊಲೀಸರು ಸ್ಥಳಕ್ಕೆ ಬಂದು ಎಲ್ಲರನ್ನು ಚದುರಿಸಿದ್ದರು. ನಂತರ ಅವರನ್ನ ಎಲೆಕ್ಟ್ರಾನಿಕ್ ಸಿಟಿ ಟ್ರಾಫಿಕ್ ಸ್ಟೇಷನ್​ಗೆ ಕರೆದೊಯ್ದು ವಿಚಾರಣೆಗೊಳಪಡಿಸಿದಾಗ ಪ್ರತಿಭಟನಾಕಾರರು ಆರೋಪಿಸಿದಂತೆ ಇನ್ಸ್​​​ಪೆಕ್ಟರ್​​ ಮದ್ಯ ಸೇವನೆ ಮಾಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Intro:KN_BNG_ANKL01_120919_RTO DRUNK & DRIVE_V-MUNIRAJU-KA10020
ಸಂಚಾರ ನಿರೀಕ್ಷಕರೇ ಡ್ರಿಂಕ್ ಅಂಡ್ ಡ್ರೈವ್, ಕಾನೂನು ಇನ್ನೊಬ್ಬರ ಮೇಲೆ ಹೇರುವುದಕ್ಕಿದೆ, ಪಾಲಿಸುವುದಕ್ಕಲ್ಲ.

ಆನೇಕಲ್,
ಕಾನೂನುಗಳು ಸಾಮಾನ್ಯರ ಮೇಲೆ ಹೇರುವುದಕ್ಕಾಗಿ ಇವೆ ಮತ್ತು ಬಡವರ ಮೇಲೆ ಚಲಾಯಿಸಲು ಇರುವ ಬಹು ದೊಡ್ಡ ಸಾಧನವಾಗಿ ಪರಿಣಮಿಸಿದೆ ಎಂಬುವುದಕ್ಕೆ ಇಲ್ಲೊಂದು ನಿದರ್ಶನವಿದೆ. ಇತ್ತೀಚೆಗೆ ಸಂಚಾರ ನಿಯಮಗಳ ಬಗ್ಗೆ ಕಟ್ಟುನಿಟ್ಟಿನ ಉಗ್ರ ನಿಬಂಧನೆಗಳು ರಸ್ತೆ ಮೇಲೆ ಸೈಕಲ್ ಇಳಿಸಲು ಎಂಟೆದೆ ಬೇಕು ಎಂಬ ಭಾವನೆ ಮೂಡುತ್ತಿದೆ. ಅಂತದ್ದರಲ್ಲಿ ಸಂಚಾರಿ ನಿರೀಕ್ಷಕರೇ ಕುಡಿದು ಅಪಘಾತ ಮಾಡಿದ್ರೆ ಹೇಗೆ?
ವಿಶ್ಯುಯಲ್ಸ್ ಫ್ಲೋ...(to manjunath speach in front of judges) file shot.
ವಾಒ೧: ಹೌದು ಹೀಗೆ ಅಂದು ಆನೇಕಲ್ ಆರ್ಟಿಒ ಕಛೇರಿ ಮುಂಭಾಗ ರಸ್ತೆ ನಿಯಮಗಳ ಬಗ್ಗೆ ಜನ ಜಾಗೃತಿ ಕಾರ್ಯಕ್ರಮದ ದೊಡ್ಡ ವೇದಿಕೆಯಲ್ಲಿ ಖುದ್ದು ನಿಂತು ಸಂಚಾರ ನಿಯಮಗಳ ಬೋದನೆ ಮಾಡಿದ್ದರು. ಅದೂ ಆನೇಕಲ್ ವಕೀಲರು, ನ್ಯಾಯಾಧೀಶರ ಮುಂದೆ!
ನಮ್ಮ ಆನೇಕಲ್(ಕೆಎ ೫೯) ಹುಸ್ಕೂರು(ಕೆಎ ೫೩) ಮತ್ತು ಬೇಗೂರು-ಹೊಸರೋಡ್(ಕೆಎ ೫೧) ಆರ್ಟಿಒ ಇನ್ಸ್ಪೆಕ್ಟರ್ ಮಂಜುನಾಥ್. .
ವಾಒ೨: ಇವತ್ತು ತನ್ನ ಜವಬ್ದಾರಿಯನ್ನೆ ಮರೆತಿದ್ದ ಆತ ಸಮವಸ್ತ್ರದಲ್ಲೆ ಕಂಠ ಪೂರ್ತಿ ಕುಡಿದ್ದಿದ್ದ.. ಅದೇ ನಶೆಯಲ್ಲಿ ಕಾರು ಚಲಾವಣೆ ಮಾಡ್ಕೊಂಡು ಹೊಗುವಾಗಲೇ ನಿಂತಿದ್ದ ಆಟೋಗೆ ಗುದ್ದಿ ಎಡವಟ್ಟು ಮಾಡಿದ್ದಾನೆ. ಆರ್ಟಿಒ ಇನ್ಸ್ಪೆಕ್ಟರ್ ಮಂಜುನಾಥ್, ತಮ್ಮ ಸ್ವಂತ ಕಾರಿನಲ್ಲಿ ಹೆಬ್ಬಾಳದಿಂದ ಎಲೆಕ್ಟ್ರಾನಿಕ್ ಸಿಟಿ ಕಡೆ ಬರುವ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಸಿಟಿಯ 2ನೇ ಹಂತದ ಬಳಿಯಿರುವ ಟಿಸಿಎಸ್ ಅನ್ನೋ ಕಂಪನಿ ಬಳಿ ನಿಶೆಯಲ್ಲಿ ಎಲ್ಲಿ ಹೋಗ್ತಿದ್ದೇನೆ, ಅನ್ನೋದನ್ನೇ ಮರೆತು ಆಟೋಗೆ ಡಿಕ್ಕಿ ಹೊಡೆದಿದ್ದಾನೆ ಆಟೋ ಚಾಲಕ ಇಮ್ರಾನ್ ಆಟೋದಿಂದ ಕೆಳಗೆ ಹಾರಿದ ಸಂದರ್ಭದಲ್ಲಿ ಕೈ ಮುರಿದಿದೆ. ಆಗ ಸುತ್ತಲಿದ್ದವರು ಗಾಯಾಳು ಇಮ್ರನ್ ನನ್ನು ಆಸ್ಪತ್ರೆಗೆ ಸಾಗಿಸಿ ಇನ್ಸ್ಪೆಕ್ಟರ್ ರನ್ನ ಕೇಳಿದ್ದಾರೆ ಆಟೋ ಚಾಲಕರು. ಕುಡಿದ ನಶೆಯಲ್ಲೇ ಉಢಾಪೆಯಾಗಿ ಮಾತನಾಡಿದ್ದಕ್ಕಾಗಿ ಕೂಡಲೇ ಸ್ಥಳದಲ್ಲಿ ಪ್ರತಿಭಟನೆಗೆ ಇಳಿದಿದ್ದಾರೆ. ಇನ್ನೂ ಹೇಳಬೇಕೇ ಆಟೋ ಚಾಲಕರಿಗೆ ಆರ್ಟಿಒ ಅಧಿಕಾರಿಗಳನ್ನ ಕಂಡ್ರೆ ಶತಮಾನದ ಸೇಡಿಟ್ಟುಕೊಂಡು ಕಾದವರಂತೆ ಮಂಜುನಾಥ್ ಮೇಲೆ ನಡೆಸಿ ಕ್ಷಣಾರ್ಧದಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಮಾಡಿದ್ದಾರೆ. ಅಷ್ಟರಲ್ಲಿ ಪೊಲೀಸರಿಗು ಮಾಹಿತಿ ಸಿಕಿದ್ದು ತಕ್ಷಣ ಪೊಲೀಸರು ಸ್ಥಳಕ್ಕೆ ಬಂದು ಎಲ್ಲರನ್ನು ಚದುರಿಸಿದ್ದಾರೆ.. ನಂತರ ಪೊಲೀಸಪ್ಪನನ್ನು ಎಲೆಕ್ಟ್ರಾನಿಕ್ ಸಿಟಿ ಟ್ರಾಫಿಕ್ ಸ್ಟೇಷನ್ ಗೆ ಕರೆದೊಯ್ದು ವಿಚಾರಣೆ ಮಾಡಿದ್ದಾರೆ..
Body:KN_BNG_ANKL01_120919_RTO DRUNK & DRIVE_V-MUNIRAJU-KA10020
ಸಂಚಾರ ನಿರೀಕ್ಷಕರೇ ಡ್ರಿಂಕ್ ಅಂಡ್ ಡ್ರೈವ್, ಕಾನೂನು ಇನ್ನೊಬ್ಬರ ಮೇಲೆ ಹೇರುವುದಕ್ಕಿದೆ, ಪಾಲಿಸುವುದಕ್ಕಲ್ಲ.

ಆನೇಕಲ್,
ಕಾನೂನುಗಳು ಸಾಮಾನ್ಯರ ಮೇಲೆ ಹೇರುವುದಕ್ಕಾಗಿ ಇವೆ ಮತ್ತು ಬಡವರ ಮೇಲೆ ಚಲಾಯಿಸಲು ಇರುವ ಬಹು ದೊಡ್ಡ ಸಾಧನವಾಗಿ ಪರಿಣಮಿಸಿದೆ ಎಂಬುವುದಕ್ಕೆ ಇಲ್ಲೊಂದು ನಿದರ್ಶನವಿದೆ. ಇತ್ತೀಚೆಗೆ ಸಂಚಾರ ನಿಯಮಗಳ ಬಗ್ಗೆ ಕಟ್ಟುನಿಟ್ಟಿನ ಉಗ್ರ ನಿಬಂಧನೆಗಳು ರಸ್ತೆ ಮೇಲೆ ಸೈಕಲ್ ಇಳಿಸಲು ಎಂಟೆದೆ ಬೇಕು ಎಂಬ ಭಾವನೆ ಮೂಡುತ್ತಿದೆ. ಅಂತದ್ದರಲ್ಲಿ ಸಂಚಾರಿ ನಿರೀಕ್ಷಕರೇ ಕುಡಿದು ಅಪಘಾತ ಮಾಡಿದ್ರೆ ಹೇಗೆ?
ವಿಶ್ಯುಯಲ್ಸ್ ಫ್ಲೋ...(to manjunath speach in front of judges) file shot.
ವಾಒ೧: ಹೌದು ಹೀಗೆ ಅಂದು ಆನೇಕಲ್ ಆರ್ಟಿಒ ಕಛೇರಿ ಮುಂಭಾಗ ರಸ್ತೆ ನಿಯಮಗಳ ಬಗ್ಗೆ ಜನ ಜಾಗೃತಿ ಕಾರ್ಯಕ್ರಮದ ದೊಡ್ಡ ವೇದಿಕೆಯಲ್ಲಿ ಖುದ್ದು ನಿಂತು ಸಂಚಾರ ನಿಯಮಗಳ ಬೋದನೆ ಮಾಡಿದ್ದರು. ಅದೂ ಆನೇಕಲ್ ವಕೀಲರು, ನ್ಯಾಯಾಧೀಶರ ಮುಂದೆ!
ನಮ್ಮ ಆನೇಕಲ್(ಕೆಎ ೫೯) ಹುಸ್ಕೂರು(ಕೆಎ ೫೩) ಮತ್ತು ಬೇಗೂರು-ಹೊಸರೋಡ್(ಕೆಎ ೫೧) ಆರ್ಟಿಒ ಇನ್ಸ್ಪೆಕ್ಟರ್ ಮಂಜುನಾಥ್. .
ವಾಒ೨: ಇವತ್ತು ತನ್ನ ಜವಬ್ದಾರಿಯನ್ನೆ ಮರೆತಿದ್ದ ಆತ ಸಮವಸ್ತ್ರದಲ್ಲೆ ಕಂಠ ಪೂರ್ತಿ ಕುಡಿದ್ದಿದ್ದ.. ಅದೇ ನಶೆಯಲ್ಲಿ ಕಾರು ಚಲಾವಣೆ ಮಾಡ್ಕೊಂಡು ಹೊಗುವಾಗಲೇ ನಿಂತಿದ್ದ ಆಟೋಗೆ ಗುದ್ದಿ ಎಡವಟ್ಟು ಮಾಡಿದ್ದಾನೆ. ಆರ್ಟಿಒ ಇನ್ಸ್ಪೆಕ್ಟರ್ ಮಂಜುನಾಥ್, ತಮ್ಮ ಸ್ವಂತ ಕಾರಿನಲ್ಲಿ ಹೆಬ್ಬಾಳದಿಂದ ಎಲೆಕ್ಟ್ರಾನಿಕ್ ಸಿಟಿ ಕಡೆ ಬರುವ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಸಿಟಿಯ 2ನೇ ಹಂತದ ಬಳಿಯಿರುವ ಟಿಸಿಎಸ್ ಅನ್ನೋ ಕಂಪನಿ ಬಳಿ ನಿಶೆಯಲ್ಲಿ ಎಲ್ಲಿ ಹೋಗ್ತಿದ್ದೇನೆ, ಅನ್ನೋದನ್ನೇ ಮರೆತು ಆಟೋಗೆ ಡಿಕ್ಕಿ ಹೊಡೆದಿದ್ದಾನೆ ಆಟೋ ಚಾಲಕ ಇಮ್ರಾನ್ ಆಟೋದಿಂದ ಕೆಳಗೆ ಹಾರಿದ ಸಂದರ್ಭದಲ್ಲಿ ಕೈ ಮುರಿದಿದೆ. ಆಗ ಸುತ್ತಲಿದ್ದವರು ಗಾಯಾಳು ಇಮ್ರನ್ ನನ್ನು ಆಸ್ಪತ್ರೆಗೆ ಸಾಗಿಸಿ ಇನ್ಸ್ಪೆಕ್ಟರ್ ರನ್ನ ಕೇಳಿದ್ದಾರೆ ಆಟೋ ಚಾಲಕರು. ಕುಡಿದ ನಶೆಯಲ್ಲೇ ಉಢಾಪೆಯಾಗಿ ಮಾತನಾಡಿದ್ದಕ್ಕಾಗಿ ಕೂಡಲೇ ಸ್ಥಳದಲ್ಲಿ ಪ್ರತಿಭಟನೆಗೆ ಇಳಿದಿದ್ದಾರೆ. ಇನ್ನೂ ಹೇಳಬೇಕೇ ಆಟೋ ಚಾಲಕರಿಗೆ ಆರ್ಟಿಒ ಅಧಿಕಾರಿಗಳನ್ನ ಕಂಡ್ರೆ ಶತಮಾನದ ಸೇಡಿಟ್ಟುಕೊಂಡು ಕಾದವರಂತೆ ಮಂಜುನಾಥ್ ಮೇಲೆ ನಡೆಸಿ ಕ್ಷಣಾರ್ಧದಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಮಾಡಿದ್ದಾರೆ. ಅಷ್ಟರಲ್ಲಿ ಪೊಲೀಸರಿಗು ಮಾಹಿತಿ ಸಿಕಿದ್ದು ತಕ್ಷಣ ಪೊಲೀಸರು ಸ್ಥಳಕ್ಕೆ ಬಂದು ಎಲ್ಲರನ್ನು ಚದುರಿಸಿದ್ದಾರೆ.. ನಂತರ ಪೊಲೀಸಪ್ಪನನ್ನು ಎಲೆಕ್ಟ್ರಾನಿಕ್ ಸಿಟಿ ಟ್ರಾಫಿಕ್ ಸ್ಟೇಷನ್ ಗೆ ಕರೆದೊಯ್ದು ವಿಚಾರಣೆ ಮಾಡಿದ್ದಾರೆ..
Conclusion:KN_BNG_ANKL01_120919_RTO DRUNK & DRIVE_V-MUNIRAJU-KA10020
ಸಂಚಾರ ನಿರೀಕ್ಷಕರೇ ಡ್ರಿಂಕ್ ಅಂಡ್ ಡ್ರೈವ್, ಕಾನೂನು ಇನ್ನೊಬ್ಬರ ಮೇಲೆ ಹೇರುವುದಕ್ಕಿದೆ, ಪಾಲಿಸುವುದಕ್ಕಲ್ಲ.

ಆನೇಕಲ್,
ಕಾನೂನುಗಳು ಸಾಮಾನ್ಯರ ಮೇಲೆ ಹೇರುವುದಕ್ಕಾಗಿ ಇವೆ ಮತ್ತು ಬಡವರ ಮೇಲೆ ಚಲಾಯಿಸಲು ಇರುವ ಬಹು ದೊಡ್ಡ ಸಾಧನವಾಗಿ ಪರಿಣಮಿಸಿದೆ ಎಂಬುವುದಕ್ಕೆ ಇಲ್ಲೊಂದು ನಿದರ್ಶನವಿದೆ. ಇತ್ತೀಚೆಗೆ ಸಂಚಾರ ನಿಯಮಗಳ ಬಗ್ಗೆ ಕಟ್ಟುನಿಟ್ಟಿನ ಉಗ್ರ ನಿಬಂಧನೆಗಳು ರಸ್ತೆ ಮೇಲೆ ಸೈಕಲ್ ಇಳಿಸಲು ಎಂಟೆದೆ ಬೇಕು ಎಂಬ ಭಾವನೆ ಮೂಡುತ್ತಿದೆ. ಅಂತದ್ದರಲ್ಲಿ ಸಂಚಾರಿ ನಿರೀಕ್ಷಕರೇ ಕುಡಿದು ಅಪಘಾತ ಮಾಡಿದ್ರೆ ಹೇಗೆ?
ವಿಶ್ಯುಯಲ್ಸ್ ಫ್ಲೋ...(to manjunath speach in front of judges) file shot.
ವಾಒ೧: ಹೌದು ಹೀಗೆ ಅಂದು ಆನೇಕಲ್ ಆರ್ಟಿಒ ಕಛೇರಿ ಮುಂಭಾಗ ರಸ್ತೆ ನಿಯಮಗಳ ಬಗ್ಗೆ ಜನ ಜಾಗೃತಿ ಕಾರ್ಯಕ್ರಮದ ದೊಡ್ಡ ವೇದಿಕೆಯಲ್ಲಿ ಖುದ್ದು ನಿಂತು ಸಂಚಾರ ನಿಯಮಗಳ ಬೋದನೆ ಮಾಡಿದ್ದರು. ಅದೂ ಆನೇಕಲ್ ವಕೀಲರು, ನ್ಯಾಯಾಧೀಶರ ಮುಂದೆ!
ನಮ್ಮ ಆನೇಕಲ್(ಕೆಎ ೫೯) ಹುಸ್ಕೂರು(ಕೆಎ ೫೩) ಮತ್ತು ಬೇಗೂರು-ಹೊಸರೋಡ್(ಕೆಎ ೫೧) ಆರ್ಟಿಒ ಇನ್ಸ್ಪೆಕ್ಟರ್ ಮಂಜುನಾಥ್. .
ವಾಒ೨: ಇವತ್ತು ತನ್ನ ಜವಬ್ದಾರಿಯನ್ನೆ ಮರೆತಿದ್ದ ಆತ ಸಮವಸ್ತ್ರದಲ್ಲೆ ಕಂಠ ಪೂರ್ತಿ ಕುಡಿದ್ದಿದ್ದ.. ಅದೇ ನಶೆಯಲ್ಲಿ ಕಾರು ಚಲಾವಣೆ ಮಾಡ್ಕೊಂಡು ಹೊಗುವಾಗಲೇ ನಿಂತಿದ್ದ ಆಟೋಗೆ ಗುದ್ದಿ ಎಡವಟ್ಟು ಮಾಡಿದ್ದಾನೆ. ಆರ್ಟಿಒ ಇನ್ಸ್ಪೆಕ್ಟರ್ ಮಂಜುನಾಥ್, ತಮ್ಮ ಸ್ವಂತ ಕಾರಿನಲ್ಲಿ ಹೆಬ್ಬಾಳದಿಂದ ಎಲೆಕ್ಟ್ರಾನಿಕ್ ಸಿಟಿ ಕಡೆ ಬರುವ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಸಿಟಿಯ 2ನೇ ಹಂತದ ಬಳಿಯಿರುವ ಟಿಸಿಎಸ್ ಅನ್ನೋ ಕಂಪನಿ ಬಳಿ ನಿಶೆಯಲ್ಲಿ ಎಲ್ಲಿ ಹೋಗ್ತಿದ್ದೇನೆ, ಅನ್ನೋದನ್ನೇ ಮರೆತು ಆಟೋಗೆ ಡಿಕ್ಕಿ ಹೊಡೆದಿದ್ದಾನೆ ಆಟೋ ಚಾಲಕ ಇಮ್ರಾನ್ ಆಟೋದಿಂದ ಕೆಳಗೆ ಹಾರಿದ ಸಂದರ್ಭದಲ್ಲಿ ಕೈ ಮುರಿದಿದೆ. ಆಗ ಸುತ್ತಲಿದ್ದವರು ಗಾಯಾಳು ಇಮ್ರನ್ ನನ್ನು ಆಸ್ಪತ್ರೆಗೆ ಸಾಗಿಸಿ ಇನ್ಸ್ಪೆಕ್ಟರ್ ರನ್ನ ಕೇಳಿದ್ದಾರೆ ಆಟೋ ಚಾಲಕರು. ಕುಡಿದ ನಶೆಯಲ್ಲೇ ಉಢಾಪೆಯಾಗಿ ಮಾತನಾಡಿದ್ದಕ್ಕಾಗಿ ಕೂಡಲೇ ಸ್ಥಳದಲ್ಲಿ ಪ್ರತಿಭಟನೆಗೆ ಇಳಿದಿದ್ದಾರೆ. ಇನ್ನೂ ಹೇಳಬೇಕೇ ಆಟೋ ಚಾಲಕರಿಗೆ ಆರ್ಟಿಒ ಅಧಿಕಾರಿಗಳನ್ನ ಕಂಡ್ರೆ ಶತಮಾನದ ಸೇಡಿಟ್ಟುಕೊಂಡು ಕಾದವರಂತೆ ಮಂಜುನಾಥ್ ಮೇಲೆ ನಡೆಸಿ ಕ್ಷಣಾರ್ಧದಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಮಾಡಿದ್ದಾರೆ. ಅಷ್ಟರಲ್ಲಿ ಪೊಲೀಸರಿಗು ಮಾಹಿತಿ ಸಿಕಿದ್ದು ತಕ್ಷಣ ಪೊಲೀಸರು ಸ್ಥಳಕ್ಕೆ ಬಂದು ಎಲ್ಲರನ್ನು ಚದುರಿಸಿದ್ದಾರೆ.. ನಂತರ ಪೊಲೀಸಪ್ಪನನ್ನು ಎಲೆಕ್ಟ್ರಾನಿಕ್ ಸಿಟಿ ಟ್ರಾಫಿಕ್ ಸ್ಟೇಷನ್ ಗೆ ಕರೆದೊಯ್ದು ವಿಚಾರಣೆ ಮಾಡಿದ್ದಾರೆ..
Last Updated : Sep 14, 2019, 12:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.