ETV Bharat / state

ಸಿಎಂ ಜೊತೆ ಮುಂದಿನ‌ ನಡೆಗಳ ಕುರಿತು ಚರ್ಚೆ: ಶರವಣ - Devanahalli

ರೆಸಾರ್ಟ್​ಗೆ ಸಿಎಂ ಕುಮಾರಸ್ವಾಮಿ ಆಗಮಿಸಿಲಿದ್ದಾರೆ. ಸಿಎಂ ಜೊತೆ ಸಭೆ ಇದ್ದು, ಸಭೆಯಲ್ಲಿ ಮುಂದಿನ ನಡೆಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆ. ನಂತರ ಎಲ್ಲಾ ಮಾಹಿತಿ ನೀಡಲಿದ್ದೇವೆ-ಶರವಣ

ಎಂಎಲ್ ಸಿ ಶರವಣ
author img

By

Published : Jul 17, 2019, 8:54 PM IST


ಬೆಂಗಳೂರು: ಜೆಡಿಎಸ್ ಶಾಸಕರು ವಾಸ್ತವ್ಯ ಹೂಡಿರುವ ರೆಸಾಟ್​​ಗೆ ಎಂಎಲ್​ಸಿ ಶರವಣ ಆಗಮಿಸಿದ್ದು, ಸಿಎಂ ಕುಮಾರಸ್ವಾಮಿ ನಡೆಸುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಎಂಎಲ್​​ಸಿ ಶರವಣ

ಈ ವೇಳೆ ಮಾತನಾಡಿದ ಅವರು, ರೆಸಾರ್ಟ್​ಗೆ ಸಿಎಂ ಕುಮಾರಸ್ವಾಮಿ ಆಗಮಿಸಿಲಿದ್ದಾರೆ. ಸಿಎಂ ಜೊತೆ ಸಭೆ ಇದ್ದು, ಸಭೆಯಲ್ಲಿ ಮುಂದಿನ ನಡೆಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆ. ನಂತರ ಎಲ್ಲಾ ಮಾಹಿತಿ ನೀಡಲಿದ್ದೇವೆ. ಸಭೆಗೆ ಎಲ್ಲಾ ಜೆಡಿಎಸ್ ಶಾಸಕರು‌ ಆಗಮಿಸಲಿದ್ದಾರೆ ಎಂದರು.


ಬೆಂಗಳೂರು: ಜೆಡಿಎಸ್ ಶಾಸಕರು ವಾಸ್ತವ್ಯ ಹೂಡಿರುವ ರೆಸಾಟ್​​ಗೆ ಎಂಎಲ್​ಸಿ ಶರವಣ ಆಗಮಿಸಿದ್ದು, ಸಿಎಂ ಕುಮಾರಸ್ವಾಮಿ ನಡೆಸುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಎಂಎಲ್​​ಸಿ ಶರವಣ

ಈ ವೇಳೆ ಮಾತನಾಡಿದ ಅವರು, ರೆಸಾರ್ಟ್​ಗೆ ಸಿಎಂ ಕುಮಾರಸ್ವಾಮಿ ಆಗಮಿಸಿಲಿದ್ದಾರೆ. ಸಿಎಂ ಜೊತೆ ಸಭೆ ಇದ್ದು, ಸಭೆಯಲ್ಲಿ ಮುಂದಿನ ನಡೆಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆ. ನಂತರ ಎಲ್ಲಾ ಮಾಹಿತಿ ನೀಡಲಿದ್ದೇವೆ. ಸಭೆಗೆ ಎಲ್ಲಾ ಜೆಡಿಎಸ್ ಶಾಸಕರು‌ ಆಗಮಿಸಲಿದ್ದಾರೆ ಎಂದರು.

Intro:KN_BNG_05_17_Saravana_Ambarish_7203301
Slug: ಮುಂದಿನ‌ ನಡೆಗಳ ಕುರಿತು ಚರ್ಚೆ: ಶರವಣ

ಬೆಂಗಳೂರು: ದೇವನಹಳ್ಳಿಯ ಜೆಡಿ ಎಸ್ ಶಾಸಕರು ವಾಸ್ತವ್ಯ ಹೂಡಿರುವ ರೆಸಾರ್ಟ್ ಗೆ ಎಂಎಲ್ ಸಿ ಶರವಣ ರೆಸಾರ್ಟ್ ಗೆ ಆಗಮಿಸಿದ್ದು, ಸಿಎಂ ಕುಮಾರಸ್ವಾಮಿ ನಡೆಸುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.. ಇದೇ ವೇಳೆ ಮಾತನಾಡಿದ ಅವರು, ರೆಸಾರ್ಟ್ ಗೆ ಸಿಎಂ ಕುಮಾರಸ್ವಾಮಿ ಆಗಮಿಸಿಲಿದ್ದಾರೆ. ಸಿಎಂ ಜೊತೆ ಸಭೆ ಇದ್ದು, ಸಭೆಯಲ್ಲಿ ಮುಂದಿನ ನಡೆಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆ.. ನಂತರ ಎಲ್ಲಾ ಮಾಹಿತಿ ನೀಡಲಿದ್ದೇವೆ.. ಸಭೆಗೆ ಎಲ್ಲಾ ಜೆಡಿಎಸ್ ಶಾಸಕರು‌ ಆಗಮಿಸಲಿದ್ದಾರೆ ಎಂದರು..

Body:NoConclusion:No

For All Latest Updates

TAGGED:

Devanahalli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.