ETV Bharat / state

ನೆರೆ ಸಂತ್ರಸ್ತರ ಬವಣೆ ಹೋಗಲಾಡಿಸಮ್ಮಾ..... ನಿನ್ನ ಕೃಪೆ ಇರಲಿ... ಹೀಗೊಂದು ವಿಶಿಷ್ಠ ಪ್ರಾರ್ಥನೆ! - Bengaluru

ದ್ರೌಪತಮ್ಮ ದೇವಿ ಜನ್ಮಾಷ್ಠಮಿ ನಿಮಿತ್ತ ಪ್ರವಾಹದಿಂದ ಸಂಕಷ್ಟದಲ್ಲಿರುವ ನೆರೆ ಸಂತ್ರಸ್ತರು, ಆದಷ್ಟು ಬೇಗ ಸಹಜ ಸ್ಥಿತಿಯತ್ತ ಮರಳಿ ಜೀವನ ನಡೆಸುವಂತಾಗಲಿ ಎಂದು ವಹ್ನಿಕುಲ ಸಮುದಾಯದವರ ಭಕ್ತರು ಮೆರವಣಿಗೆ ನಡೆಸಿದರು.

ನೆರೆ ಸಂತ್ರಸ್ತರು ಸಹಜ ಸ್ಥಿತಿಯತ್ತ ಮರಳಲಿ ಎಂದು ದೇವರ ಮೊರೆ
author img

By

Published : Aug 21, 2019, 9:57 AM IST

ಆನೇಕಲ್: ದ್ರೌಪತಮ್ಮ ದೇವಿ ಜನ್ಮಾಷ್ಠಮಿ ನಿಮಿತ್ತ ಪ್ರವಾಹದಿಂದ ಸಂಕಷ್ಟದಲ್ಲಿರುವ ನೆರೆ ಸಂತ್ರಸ್ತರು ಆದಷ್ಟು ಬೇಗ ಸಹಜ ಸ್ಥಿತಿಯತ್ತ ಮರಳಿ ಜೀವನ ನಡೆಸುವಂತಾಗಲಿ ಎಂದು ದೇವಿಯ ಭಕ್ತರು ಮೆರವಣಿಗೆ ನಡೆಸಿದರು.

ನೆರೆ ಸಂತ್ರಸ್ತರು ಸಹಜ ಸ್ಥಿತಿಯತ್ತ ಮರಳಲಿ ಎಂದು ದೇವರ ಮೊರೆ

ಹೌದು, ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದಲ್ಲಿ ವಹ್ನಿಕುಲ ಸಮುದಾಯದವರ ಆರಾಧ್ಯ ದೈವ ದ್ರೌಪತಮ್ಮ ದೇವಿಯ ಜನ್ಮಾಷ್ಠಮಿಯನ್ನು ವಿನೂತನವಾಗಿ ಆಚರಣೆ ಮಾಡಿದರು. ಈ ವೇಳೆ, ಅವರು ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕನ್ನಡದಲ್ಲಿ ಸಂಭವಿಸಿದ ಪ್ರವಾಹದಿಂದಾಗಿ ಆಸ್ತಿ ಪಾಸ್ತಿ ನಷ್ಟವಾಗಿದ್ದು, ಸಾಕಷ್ಟು ಕುಟುಂಬಗಳು ಬೀದಿ ಪಾಲಾಗಿವೆ. ಅಂತಹ ಕುಟುಂಬಗಳು ಮತ್ತೆ ಸಹಜ ಸ್ಥಿತಿಯತ್ತ ಮರಳಿ ಜೀವನ ನಡೆಸುವಾಂತಾಗಲಿ ಎಂದು ವಹ್ನಿಕುಲದ ನೂರಾರು ಜನರು ಈ ಉತ್ಸವ ನೆರವೇರಿಸಿದರು.

ಭಕ್ತಾದಿಗಳು ಆನೇಕಲ್ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅರಿಶಿನದ ನೀರಿನ್ನು ಹೊತ್ತು ದ್ರೌಪತಮ್ಮ ದೇವಿಯ ಮೆರೆವಣಿಗೆ ಮಾಡುವ ಮೂಲಕ ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸಿದರು.

ಆನೇಕಲ್: ದ್ರೌಪತಮ್ಮ ದೇವಿ ಜನ್ಮಾಷ್ಠಮಿ ನಿಮಿತ್ತ ಪ್ರವಾಹದಿಂದ ಸಂಕಷ್ಟದಲ್ಲಿರುವ ನೆರೆ ಸಂತ್ರಸ್ತರು ಆದಷ್ಟು ಬೇಗ ಸಹಜ ಸ್ಥಿತಿಯತ್ತ ಮರಳಿ ಜೀವನ ನಡೆಸುವಂತಾಗಲಿ ಎಂದು ದೇವಿಯ ಭಕ್ತರು ಮೆರವಣಿಗೆ ನಡೆಸಿದರು.

ನೆರೆ ಸಂತ್ರಸ್ತರು ಸಹಜ ಸ್ಥಿತಿಯತ್ತ ಮರಳಲಿ ಎಂದು ದೇವರ ಮೊರೆ

ಹೌದು, ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದಲ್ಲಿ ವಹ್ನಿಕುಲ ಸಮುದಾಯದವರ ಆರಾಧ್ಯ ದೈವ ದ್ರೌಪತಮ್ಮ ದೇವಿಯ ಜನ್ಮಾಷ್ಠಮಿಯನ್ನು ವಿನೂತನವಾಗಿ ಆಚರಣೆ ಮಾಡಿದರು. ಈ ವೇಳೆ, ಅವರು ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕನ್ನಡದಲ್ಲಿ ಸಂಭವಿಸಿದ ಪ್ರವಾಹದಿಂದಾಗಿ ಆಸ್ತಿ ಪಾಸ್ತಿ ನಷ್ಟವಾಗಿದ್ದು, ಸಾಕಷ್ಟು ಕುಟುಂಬಗಳು ಬೀದಿ ಪಾಲಾಗಿವೆ. ಅಂತಹ ಕುಟುಂಬಗಳು ಮತ್ತೆ ಸಹಜ ಸ್ಥಿತಿಯತ್ತ ಮರಳಿ ಜೀವನ ನಡೆಸುವಾಂತಾಗಲಿ ಎಂದು ವಹ್ನಿಕುಲದ ನೂರಾರು ಜನರು ಈ ಉತ್ಸವ ನೆರವೇರಿಸಿದರು.

ಭಕ್ತಾದಿಗಳು ಆನೇಕಲ್ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅರಿಶಿನದ ನೀರಿನ್ನು ಹೊತ್ತು ದ್ರೌಪತಮ್ಮ ದೇವಿಯ ಮೆರೆವಣಿಗೆ ಮಾಡುವ ಮೂಲಕ ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸಿದರು.

Intro:
KN_BNG_ANKL_02_200819_DROUPADI UTSAVA_S-MUNIRAJU_KA10020.
ನೆರೆ ಸಂತ್ರಸ್ತರು ಮರಳಿ ಸಹಜ ಸ್ಥಿತಿಯತ್ತ ಮರಳಲಿ ಎಂದು ದೇವರ ಮೊರೆ.
ಆನೇಕಲ್: ಇಂದು ದ್ರೌಪತಮ್ಮ ದೇವಿ ಜನ್ಮಾಷ್ಠಮಿ ಅಂಗವಾಗಿ ಪ್ರವಾಹದಿಂದ ಸಂಕಷ್ಟದಲ್ಲಿರುವ ನೆರೆ ಸಂತ್ರಸ್ತರು ಆದಷ್ಟು ಬೇಗ ಸಹಜ ಸ್ಥಿತಿಯತ್ತ ಮರಳಿ ಜೀವನ ನಡೆಸುವಂತಾಗಲಿ ಎಂದು ಅರಿಶಿನ ನೀರಿನ ಜೊತೆ ಪಟ್ಟಣದಾದ್ಯಂತ ದ್ರೌಪತಮ್ಮ ದೇವಿಯ ಮೆರವಣಿಗೆ ನಡೆಸಿದರು ,ಹೌದು ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದಲ್ಲಿ ವಹ್ನಿಕುಲ ಸಮುದಾಯದವರ ಆರಾಧ್ಯ ದೈವ ದ್ರೌಪತಮ್ಮ ದೇವಿಯ ಜನ್ಮಾಷ್ಠಮಿಯನ್ನು ವಿನೂತನವಾಗಿ ಆಚರಣೆ ಮಾಡಿದ್ದು ಉತ್ತರ ಕರ್ನಾಟಕ, ಹಾಗು ದಕ್ಷಿಣ ಕನ್ನಡದಲ್ಲಿ ಪ್ರವಾಹದಿಂದ ಆಸ್ತಿ ಪಾಸ್ತಿ ನಷ್ಟವಾಗಿ ಸಾಕಷ್ಟು ಕುಟುಂಬಗಳು ಬೀದಿ ಪಾಲಾಗಿದೆ,ಅಂತಹ ಕುಟುಂಬಗಳು ಮತ್ತೆ ಸಹಜ ಸ್ಥಿತಿಯತ್ತ ಮರಳಿ ಜೀವನ ನಡೆಸುವಾಂತಾಗಲಿ ಎಂದು ವಹ್ನಿಕುಲದ ನೂರಾರು ಜನರು ಆನೇಕಲ್ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅರಿಶಿನದ ನೀರಿನ್ನು ಹೊತ್ತು ದ್ರೌಪತಮ್ಮ ದೇವಿಯ ಮೆರೆವಣಿಗೆ ಮಾಡುವ ಮೂಲಕ ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸಿದ್ದಾರೆ.
ಬೈಟ್: ಸೋಮಶೇಖರ್, ಸಮುದಾಯ ಯುವ ಮುಖಂಡರು.



Body:
KN_BNG_ANKL_02_200819_DROUPADI UTSAVA_S-MUNIRAJU_KA10020.
ನೆರೆ ಸಂತ್ರಸ್ತರು ಮರಳಿ ಸಹಜ ಸ್ಥಿತಿಯತ್ತ ಮರಳಲಿ ಎಂದು ದೇವರ ಮೊರೆ.
ಆನೇಕಲ್: ಇಂದು ದ್ರೌಪತಮ್ಮ ದೇವಿ ಜನ್ಮಾಷ್ಠಮಿ ಅಂಗವಾಗಿ ಪ್ರವಾಹದಿಂದ ಸಂಕಷ್ಟದಲ್ಲಿರುವ ನೆರೆ ಸಂತ್ರಸ್ತರು ಆದಷ್ಟು ಬೇಗ ಸಹಜ ಸ್ಥಿತಿಯತ್ತ ಮರಳಿ ಜೀವನ ನಡೆಸುವಂತಾಗಲಿ ಎಂದು ಅರಿಶಿನ ನೀರಿನ ಜೊತೆ ಪಟ್ಟಣದಾದ್ಯಂತ ದ್ರೌಪತಮ್ಮ ದೇವಿಯ ಮೆರವಣಿಗೆ ನಡೆಸಿದರು ,ಹೌದು ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದಲ್ಲಿ ವಹ್ನಿಕುಲ ಸಮುದಾಯದವರ ಆರಾಧ್ಯ ದೈವ ದ್ರೌಪತಮ್ಮ ದೇವಿಯ ಜನ್ಮಾಷ್ಠಮಿಯನ್ನು ವಿನೂತನವಾಗಿ ಆಚರಣೆ ಮಾಡಿದ್ದು ಉತ್ತರ ಕರ್ನಾಟಕ, ಹಾಗು ದಕ್ಷಿಣ ಕನ್ನಡದಲ್ಲಿ ಪ್ರವಾಹದಿಂದ ಆಸ್ತಿ ಪಾಸ್ತಿ ನಷ್ಟವಾಗಿ ಸಾಕಷ್ಟು ಕುಟುಂಬಗಳು ಬೀದಿ ಪಾಲಾಗಿದೆ,ಅಂತಹ ಕುಟುಂಬಗಳು ಮತ್ತೆ ಸಹಜ ಸ್ಥಿತಿಯತ್ತ ಮರಳಿ ಜೀವನ ನಡೆಸುವಾಂತಾಗಲಿ ಎಂದು ವಹ್ನಿಕುಲದ ನೂರಾರು ಜನರು ಆನೇಕಲ್ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅರಿಶಿನದ ನೀರಿನ್ನು ಹೊತ್ತು ದ್ರೌಪತಮ್ಮ ದೇವಿಯ ಮೆರೆವಣಿಗೆ ಮಾಡುವ ಮೂಲಕ ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸಿದ್ದಾರೆ.
ಬೈಟ್: ಸೋಮಶೇಖರ್, ಸಮುದಾಯ ಯುವ ಮುಖಂಡರು.



Conclusion:
KN_BNG_ANKL_02_200819_DROUPADI UTSAVA_S-MUNIRAJU_KA10020.
ನೆರೆ ಸಂತ್ರಸ್ತರು ಮರಳಿ ಸಹಜ ಸ್ಥಿತಿಯತ್ತ ಮರಳಲಿ ಎಂದು ದೇವರ ಮೊರೆ.
ಆನೇಕಲ್: ಇಂದು ದ್ರೌಪತಮ್ಮ ದೇವಿ ಜನ್ಮಾಷ್ಠಮಿ ಅಂಗವಾಗಿ ಪ್ರವಾಹದಿಂದ ಸಂಕಷ್ಟದಲ್ಲಿರುವ ನೆರೆ ಸಂತ್ರಸ್ತರು ಆದಷ್ಟು ಬೇಗ ಸಹಜ ಸ್ಥಿತಿಯತ್ತ ಮರಳಿ ಜೀವನ ನಡೆಸುವಂತಾಗಲಿ ಎಂದು ಅರಿಶಿನ ನೀರಿನ ಜೊತೆ ಪಟ್ಟಣದಾದ್ಯಂತ ದ್ರೌಪತಮ್ಮ ದೇವಿಯ ಮೆರವಣಿಗೆ ನಡೆಸಿದರು ,ಹೌದು ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದಲ್ಲಿ ವಹ್ನಿಕುಲ ಸಮುದಾಯದವರ ಆರಾಧ್ಯ ದೈವ ದ್ರೌಪತಮ್ಮ ದೇವಿಯ ಜನ್ಮಾಷ್ಠಮಿಯನ್ನು ವಿನೂತನವಾಗಿ ಆಚರಣೆ ಮಾಡಿದ್ದು ಉತ್ತರ ಕರ್ನಾಟಕ, ಹಾಗು ದಕ್ಷಿಣ ಕನ್ನಡದಲ್ಲಿ ಪ್ರವಾಹದಿಂದ ಆಸ್ತಿ ಪಾಸ್ತಿ ನಷ್ಟವಾಗಿ ಸಾಕಷ್ಟು ಕುಟುಂಬಗಳು ಬೀದಿ ಪಾಲಾಗಿದೆ,ಅಂತಹ ಕುಟುಂಬಗಳು ಮತ್ತೆ ಸಹಜ ಸ್ಥಿತಿಯತ್ತ ಮರಳಿ ಜೀವನ ನಡೆಸುವಾಂತಾಗಲಿ ಎಂದು ವಹ್ನಿಕುಲದ ನೂರಾರು ಜನರು ಆನೇಕಲ್ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅರಿಶಿನದ ನೀರಿನ್ನು ಹೊತ್ತು ದ್ರೌಪತಮ್ಮ ದೇವಿಯ ಮೆರೆವಣಿಗೆ ಮಾಡುವ ಮೂಲಕ ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸಿದ್ದಾರೆ.
ಬೈಟ್: ಸೋಮಶೇಖರ್, ಸಮುದಾಯ ಯುವ ಮುಖಂಡರು.



ETV Bharat Logo

Copyright © 2025 Ushodaya Enterprises Pvt. Ltd., All Rights Reserved.