ETV Bharat / state

ಮೇಲ್ಮನೆ ಚುನಾವಣೆಯಲ್ಲಿ ಬಿಜೆಪಿ 13-14 ಸ್ಥಾನ ಗೆಲ್ಲುತ್ತದೆ : ಸಚಿವ ಅಶ್ವತ್ಥ್ ನಾರಾಯಣ್

author img

By

Published : Dec 14, 2021, 1:15 PM IST

Updated : Dec 14, 2021, 1:28 PM IST

ನಮ್ಮ ಕಾರ್ಯಕರ್ತರು, ಮುಖಂಡರಿಗೆ ಶುಭಾಶಯಗಳನ್ನ ಕೋರುತ್ತೇವೆ. ಒಳ್ಳೆಯ ಸಂದೇಶ ಹಾಗೂ ಪರಿಷತ್​​ನಲ್ಲಿ ಹೆಚ್ಚಿನ ಸಂಖ್ಯೆ ಪಡೆದು ಹೊಸ ಹೊಸ ಯೋಜನೆ ಹಾಗೂ ಕಾಯ್ದೆಗಳನ್ನ ತರಲು ಪೂಕರವಾಗಿದೆ..

Minister Ashwath Narayan
ಸಚಿವ ಅಶ್ವತ್ಥ್ ನಾರಾಯಣ್​​

ಬೆಳಗಾವಿ : ವಿಧಾನ ಪರಿಷತ್​ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 13 ರಿಂದ 14 ಸ್ಥಾನ ಗೆಲ್ಲುತ್ತೆ ಎಂದು ಸಚಿವ ಅಶ್ವತ್ಥ್ ನಾರಾಯಣ್ ಹೇಳಿದರು.

ಸುವರ್ಣಸೌಧದಲ್ಲಿ ಮಾತನಾಡಿದ ಅಶ್ವತ್ಥ್ ನಾರಾಯಣ್

ಬೆಳಗಾವಿಯ ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ವಿಧಾನ ಪರಿಷತ್​ಗೆ ಗೋಪಿನಾಥ್ ರೆಡ್ಡಿ ಆಯ್ಕೆಯಾಗಿದ್ದಾರೆ. ಬಹಳ ಸಂತೋಷದ ವಿಚಾರ. ನಮ್ಮ ಕಾರ್ಯಕರ್ತರು, ಮುಖಂಡರಿಗೆ ಶುಭಾಶಯಗಳನ್ನ ಕೋರುತ್ತೇವೆ. ಒಳ್ಳೆಯ ಸಂದೇಶ ಹಾಗೂ ಪರಿಷತ್​​ನಲ್ಲಿ ಹೆಚ್ಚಿನ ಸಂಖ್ಯೆ ಪಡೆದು ಹೊಸ ಹೊಸ ಯೋಜನೆ ಹಾಗೂ ಕಾಯ್ದೆಗಳನ್ನ ತರಲು ಪೂಕರವಾಗಿದೆ ಎಂದರು.

ಇದನ್ನೂ ಓದಿ: ಪರಿಷತ್​ ಫಲಿತಾಂಶ : 'ಕೈ' ಕೆಡವಿ ಗೆದ್ದ ಬಿಜೆಪಿ ಅಭ್ಯರ್ಥಿ ಗೋಪಿನಾಥ ರೆಡ್ಡಿ

ಜನರ ಇಚ್ಛೆಗೆ ಪೂರಕವಾದ ಆಡಳಿತ ಕೊಡಲು ಮಾಡಿದ ಸಹಕಾರಕ್ಕೆ ಹಾಗೂ ಬೆಂಬಲಕ್ಕೆ ಶುಭಾಶಯಗಳನ್ನ ತಿಳಿಸುವೆ‌ ಎಂದು ಇದೇ ವೇಳೆ ಅಶ್ವತ್ಥ್ ನಾರಾಯಣ್ ತಿಳಿಸಿದರು.

ಬೆಳಗಾವಿ : ವಿಧಾನ ಪರಿಷತ್​ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 13 ರಿಂದ 14 ಸ್ಥಾನ ಗೆಲ್ಲುತ್ತೆ ಎಂದು ಸಚಿವ ಅಶ್ವತ್ಥ್ ನಾರಾಯಣ್ ಹೇಳಿದರು.

ಸುವರ್ಣಸೌಧದಲ್ಲಿ ಮಾತನಾಡಿದ ಅಶ್ವತ್ಥ್ ನಾರಾಯಣ್

ಬೆಳಗಾವಿಯ ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ವಿಧಾನ ಪರಿಷತ್​ಗೆ ಗೋಪಿನಾಥ್ ರೆಡ್ಡಿ ಆಯ್ಕೆಯಾಗಿದ್ದಾರೆ. ಬಹಳ ಸಂತೋಷದ ವಿಚಾರ. ನಮ್ಮ ಕಾರ್ಯಕರ್ತರು, ಮುಖಂಡರಿಗೆ ಶುಭಾಶಯಗಳನ್ನ ಕೋರುತ್ತೇವೆ. ಒಳ್ಳೆಯ ಸಂದೇಶ ಹಾಗೂ ಪರಿಷತ್​​ನಲ್ಲಿ ಹೆಚ್ಚಿನ ಸಂಖ್ಯೆ ಪಡೆದು ಹೊಸ ಹೊಸ ಯೋಜನೆ ಹಾಗೂ ಕಾಯ್ದೆಗಳನ್ನ ತರಲು ಪೂಕರವಾಗಿದೆ ಎಂದರು.

ಇದನ್ನೂ ಓದಿ: ಪರಿಷತ್​ ಫಲಿತಾಂಶ : 'ಕೈ' ಕೆಡವಿ ಗೆದ್ದ ಬಿಜೆಪಿ ಅಭ್ಯರ್ಥಿ ಗೋಪಿನಾಥ ರೆಡ್ಡಿ

ಜನರ ಇಚ್ಛೆಗೆ ಪೂರಕವಾದ ಆಡಳಿತ ಕೊಡಲು ಮಾಡಿದ ಸಹಕಾರಕ್ಕೆ ಹಾಗೂ ಬೆಂಬಲಕ್ಕೆ ಶುಭಾಶಯಗಳನ್ನ ತಿಳಿಸುವೆ‌ ಎಂದು ಇದೇ ವೇಳೆ ಅಶ್ವತ್ಥ್ ನಾರಾಯಣ್ ತಿಳಿಸಿದರು.

Last Updated : Dec 14, 2021, 1:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.