ETV Bharat / state

ಬಾಣಂತಿಯನ್ನು ಟಾಟಾ ಏಸ್​ ವಾಹನದಲ್ಲಿ ಕಳುಹಿಸಿದ ವೈದ್ಯರ ವಿರುದ್ಧ ಜನರ ಆಕ್ರೋಶ - Bengaluru Nelamangala

ಹೆರಿಗೆಯ ಬಳಿಕ ವೈದ್ಯರು, ಬಾಣಂತಿ ಮತ್ತು ಮಗುವನ್ನು ಟಾಟಾ ಏಸ್ ವಾಹನದಲ್ಲಿ ಮನೆಗೆ ಕಳುಹಿಸಿದ ಘಟನೆ ನೆಲಮಂಗಲದಲ್ಲಿ ನಡೆದಿದೆ. ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ ಇದ್ದರೂ ಟೆಂಪೋದಲ್ಲಿ ಬಾಣಂತಿಯನ್ನು ಕಳುಹಿಸಿದ ವೈದ್ಯರ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಣಂತಿಯನ್ನು ಟಾಟಾ ಎಸ್​ ವಾಹನದಲ್ಲಿ ಕಳುಹಿಸಿದ ವೈದ್ಯರು
author img

By

Published : Sep 11, 2019, 5:06 AM IST

Updated : Sep 11, 2019, 9:27 AM IST

ನೆಲಮಂಗಲ: ಮಗು ಮತ್ತು ಬಾಣಂತಿಯನ್ನು ಟಾಟಾ ಏಸ್ ವಾಹನದಲ್ಲಿ ಕಳುಹಿಸುವ ಮೂಲಕ ನೆಲಮಂಗಲ ಸರ್ಕಾರಿ ಆಸ್ಪತ್ರೆ ವೈದ್ಯರು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಕನಸವಾಡಿ ಗ್ರಾಮದ ಮಹಿಳೆ ಹೆರಿಗೆಗೆಂದು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು, ಹೆರಿಗೆಯ ನಂತರ ಆಸ್ಪತ್ರೆ ವೈದ್ಯರು ಬಾಣಂತಿ ಮಹಿಳೆ ಹಾಗೂ ನವಜಾತ ಶಿಶುವನ್ನು ಸಾಮಾಗ್ರಿಗಳನ್ನು ಸಾಗಿಸುವ ಟಾಟಾ ಏಸ್ ವಾಹನದಲ್ಲಿ ಕಳುಹಿಸಿ ನಿರ್ಲಕ್ಷ್ಯ ತೋರಿದ್ದಾರೆ.

ಬಾಣಂತಿಯನ್ನು ಟಾಟಾ ಎಸ್​ ವಾಹನದಲ್ಲಿ ಕಳುಹಿಸಿದ ವೈದ್ಯರು

ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ತಾಯಿ ಮತ್ತು ಮಗುವನ್ನು ಮನೆಗೆ ಕಳುಹಿಸುವ ಜವಾಬ್ದಾರಿಯನ್ನ ಸರ್ಕಾರವೇ ವಹಿಸಿದ್ದು. ಸುರಕ್ಷಿತವಾಗಿ ತಾಯಿ ಮತ್ತು ಮಗುವನ್ನು ಮನೆಗೆ ಕಳುಹಿಸುವ ಸಲುವಾಗಿ ನಗು-ಮಗು ಆಂಬ್ಯುಲೆನ್ಸ್ ವಾಹನದ ವ್ಯವಸ್ಥೆ ಇದೆ. ಅದರೆ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಸೇವೆ ಇದ್ದರೂ ಮಗು ಮತ್ತು ಬಾಣಂತಿಯನ್ನು ಟಾಟಾಏಸ್ ವಾಹನದಲ್ಲಿ ಕಳುಹಿಸಿದ್ದು ಕಂಡ ಸಾರ್ವಜನಿಕರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೆಲಮಂಗಲ: ಮಗು ಮತ್ತು ಬಾಣಂತಿಯನ್ನು ಟಾಟಾ ಏಸ್ ವಾಹನದಲ್ಲಿ ಕಳುಹಿಸುವ ಮೂಲಕ ನೆಲಮಂಗಲ ಸರ್ಕಾರಿ ಆಸ್ಪತ್ರೆ ವೈದ್ಯರು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಕನಸವಾಡಿ ಗ್ರಾಮದ ಮಹಿಳೆ ಹೆರಿಗೆಗೆಂದು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು, ಹೆರಿಗೆಯ ನಂತರ ಆಸ್ಪತ್ರೆ ವೈದ್ಯರು ಬಾಣಂತಿ ಮಹಿಳೆ ಹಾಗೂ ನವಜಾತ ಶಿಶುವನ್ನು ಸಾಮಾಗ್ರಿಗಳನ್ನು ಸಾಗಿಸುವ ಟಾಟಾ ಏಸ್ ವಾಹನದಲ್ಲಿ ಕಳುಹಿಸಿ ನಿರ್ಲಕ್ಷ್ಯ ತೋರಿದ್ದಾರೆ.

ಬಾಣಂತಿಯನ್ನು ಟಾಟಾ ಎಸ್​ ವಾಹನದಲ್ಲಿ ಕಳುಹಿಸಿದ ವೈದ್ಯರು

ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ತಾಯಿ ಮತ್ತು ಮಗುವನ್ನು ಮನೆಗೆ ಕಳುಹಿಸುವ ಜವಾಬ್ದಾರಿಯನ್ನ ಸರ್ಕಾರವೇ ವಹಿಸಿದ್ದು. ಸುರಕ್ಷಿತವಾಗಿ ತಾಯಿ ಮತ್ತು ಮಗುವನ್ನು ಮನೆಗೆ ಕಳುಹಿಸುವ ಸಲುವಾಗಿ ನಗು-ಮಗು ಆಂಬ್ಯುಲೆನ್ಸ್ ವಾಹನದ ವ್ಯವಸ್ಥೆ ಇದೆ. ಅದರೆ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಸೇವೆ ಇದ್ದರೂ ಮಗು ಮತ್ತು ಬಾಣಂತಿಯನ್ನು ಟಾಟಾಏಸ್ ವಾಹನದಲ್ಲಿ ಕಳುಹಿಸಿದ್ದು ಕಂಡ ಸಾರ್ವಜನಿಕರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:ಟಾಟಾಏಸ್ ವಾಹನದಲ್ಲಿ ಮಗು ಮತ್ತು ಬಾಣಂತಿಯನ್ನ ಕಳುಹಿಸಿದ ವೈದ್ಯರು

ಮಾನವೀಯತೆ ಮರೆತ ನೆಲಮಂಗಲ ಸರ್ಕಾರಿ ವೈದ್ಯರು
Body:ನೆಲಮಂಗಲ: ಮಾನವೀಯತೆ ಕಳೆದುಕೊಂಡ ನೆಲಮಂಗಲ ಆಸ್ಪತ್ರೆ ವೈದ್ಯರು ಮಗು ಮತ್ತು ಬಾಣಂತಿಯನ್ನ ಟಾಟಾಏಸ್ ವಾಹನದಲ್ಲಿ ಕಳುಹಿಸುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

ರಾಜಧಾನಿ ಕೂಗಳತೆ ದೂರದಲ್ಲಿನ
ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಘಟನೆ ಇದು. ನೆಲಮಂಗಲ ಸಮೀಪದ ಕನಸವಾಡಿ ಗ್ರಾಮದ ಮಹಿಳೆ ಮತ್ತು ಮಗು ವನ್ನು ಟಾಟಾ ಏಸ್ ವಾಹನದಲ್ಲಿ ಕಳುಹಿಸುವ ಮೂಲಕ ಇಲ್ಲಿನ ನಿರ್ಲಕ್ಷ್ಯ ತೋರಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ತಾಯಿ ಮತ್ತು ಮಗುವನ್ನು ಮನೆಗೆ ಕಳುಹಿಸುವ ಜವಾಬ್ದಾರಿಯನ್ನ ಸರ್ಕಾರವೇ ವಹಿಸಿದ್ದು. ಸುರಕ್ಷಿತವಾಗಿ ತಾಯಿ ಮತ್ತು ಮಗವನ್ನ ಮನೆಗೆ ಕಳುಹಿಸುವ ಸಲುವಾಗಿ ನಗು-ಮಗು ಆಂಬ್ಯುಲೆನ್ಸ್ ವಾಹನದ ವ್ಯವಸ್ಥೆ ಇದೆ. ಅದರೆ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಸೇವೆ ಇದ್ದರೂ
ಮಗು ಮತ್ತು ಬಾಣಂತಿಯನ್ನು ಟಾಟಾಏಸ್ ವಾಹನದಲ್ಲಿ ಕಳುಹಿಸಿದ್ದು ವೈದ್ಯರ ಕರ್ತವ್ಯ ಪ್ರಜ್ಞೆಯನ್ನೆ ಪ್ರಶ್ನೆ ಮಾಡಿದೆ.
Conclusion:
Last Updated : Sep 11, 2019, 9:27 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.