ETV Bharat / state

ಶತಮಾನಗಳಿಂದಲೂ ಒಂದೆಡೆ ವಾಸವಾಗಿದ್ದ ಬಾವಲಿಗಳ ಮೇಲೆ ಬೇಟೆಗಾರರ ಕಣ್ಣು

author img

By

Published : Jul 7, 2019, 2:40 PM IST

ಹಲವಾರು ವರ್ಷಗಳಿಂದ ಒಂದೇ ಕಡೆ ಗುಂಪಾಗಿ ವಾಸಿಸುತ್ತಿರುವ ಬಾವಲಿಗಳನ್ನು ಹಿಡಿಯಲು ಬೇಟೆಗಾರರು ಹೊಂಚು ಹಾಕಿದ್ದು, ಗ್ರಾಮಸ್ಥರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾವಲಿಗಳ ಮೇಲೆ ಬೇಟೆಗಾರರ ಕಣ್ಣು

ಆನೇಕಲ್ : ಶತಮಾನಗಳಿಂದ ಒಂದೇ ಪ್ರದೇಶದಲ್ಲಿ ವಾಸಿಸುತ್ತ ರೈತಮಿತ್ರನೆಂದೇ ಖ್ಯಾತಿಯಾದ ಬಾವಲಿಗಳ ಮೇಲೆ ಬೇಟೆಗಾರರ ಕಣ್ಣು ಬಿದ್ದಿದೆ.

ಈ ಹಿಂದೆ ನಿಫೋ ವೈರಸ್ ಭೀತಿಗೆ ಬಾವಲಿಯೇ ಕಾರಣವೆಂಬ ಅವೈಜ್ಞಾನಿಕ ಕಲ್ಪನೆಗೆ ತುತ್ತಾಗಿದ್ದ ಬಾವಲಿಗಳ ಸ್ಥಿತಿ ಇದೀಗ ಬೇಟೆಗಾರರ ಉಪಟಳಕ್ಕೆ ತುತ್ತಾಗಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ.

ಆನೇಕಲ್ ತಾಲೂಕಿನ ಸಮಂದೂರು ಗ್ರಾಮದ ತಿಮ್ಮಸಂದ್ರದ ಕೆರೆಯಂಚಿನಲ್ಲಿ ಇರುವ ಸಿಲ್ವರ್ ಮರಗಳ ರೆಂಬೆ-ಕೊಂಬೆಗಳಲ್ಲಿ ಸಾವಿರಾರು ಬಾವಲಿಗಳು ವಾಸಿಸುತ್ತಿವೆ. ಈ ರೀತಿ ಒಂದೇ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಾವಲಿಗಳು ವಾಸಿಸುವುದು ಬಹಳ ವಿರಳ. ಗ್ರಾಮದ ಜನರು ಬಾಲ್ಯದಿಂದಲೂ ಈ ಬಾವಲಿಗಳನ್ನು ನೋಡಿಕೊಂಡೇ ಬೆಳೆದವರು, ಆದ್ದರಿಂದ ಊರಿನ ಜನರಿಗೆ ಈ ಬಾವಲಿಗಳೆಂದರೆ ಪ್ರೀತಿ..

ಬಾವಲಿಗಳ ಮೇಲೆ ಬೇಟೆಗಾರರ ಕಣ್ಣು

ಆದರೆ ಇಷ್ಟರವರೆಗೆ ನೆಮ್ಮದಿಯಿಂದ ತಮ್ಮ ಪಾಡಿಗೆ ಇದ್ದ ಬಾವಲಿಗಳ ಮೇಲೆ ಇದೀಗ ಬೇಟೆಗಾರರ ಕಣ್ಣು ಬಿದ್ದಿದೆ. ಕರ್ನಾಟಕ- ತಮಿಳುನಾಡು ಗಡಿ ಭಾಗದಲ್ಲಿರುವ ತಿಮ್ಮಸಂದ್ರಕ್ಕೆ ತಮಿಳುನಾಡಿಂದ ಬಂದಿರುವ ಬೇಟೆಗಾರರು ಗ್ರಾಮಸ್ಥರ ಕಣ್ತಪ್ಪಿಸಿ ಬಾವಲಿಗಳ ಬೇಟೆಗೆ ಹೊಂಚು ಹಾಕುತ್ತಿದ್ದಾರೆ. ಇದರಿಂದ ಆತಂಕಕ್ಕೆ ಒಳಗಾಗಿರುವ ಗ್ರಾಮಸ್ಥರು ಬಾವಲಿಗಳ ರಕ್ಷಣೆಗೆ ಮುಂದಾಗಿದ್ದು, ಬೇಟೆಗಾರರನ್ನು ಹಿಡಿಯಲು ಕಾದು ಕುಳಿತಿದ್ದಾರೆ.


ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪರಿಸರ ಪ್ರಿಯರು, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಬೇಟೆಗಾರರನ್ನು ಹಿಡಿಯುವ ಮೂಲಕ ಅಳಿವಿನಂಚಿನಲ್ಲಿರುವ ಬಾವಲಿಗಳ ರಕ್ಷಣೆಗೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.

ಆನೇಕಲ್ : ಶತಮಾನಗಳಿಂದ ಒಂದೇ ಪ್ರದೇಶದಲ್ಲಿ ವಾಸಿಸುತ್ತ ರೈತಮಿತ್ರನೆಂದೇ ಖ್ಯಾತಿಯಾದ ಬಾವಲಿಗಳ ಮೇಲೆ ಬೇಟೆಗಾರರ ಕಣ್ಣು ಬಿದ್ದಿದೆ.

ಈ ಹಿಂದೆ ನಿಫೋ ವೈರಸ್ ಭೀತಿಗೆ ಬಾವಲಿಯೇ ಕಾರಣವೆಂಬ ಅವೈಜ್ಞಾನಿಕ ಕಲ್ಪನೆಗೆ ತುತ್ತಾಗಿದ್ದ ಬಾವಲಿಗಳ ಸ್ಥಿತಿ ಇದೀಗ ಬೇಟೆಗಾರರ ಉಪಟಳಕ್ಕೆ ತುತ್ತಾಗಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ.

ಆನೇಕಲ್ ತಾಲೂಕಿನ ಸಮಂದೂರು ಗ್ರಾಮದ ತಿಮ್ಮಸಂದ್ರದ ಕೆರೆಯಂಚಿನಲ್ಲಿ ಇರುವ ಸಿಲ್ವರ್ ಮರಗಳ ರೆಂಬೆ-ಕೊಂಬೆಗಳಲ್ಲಿ ಸಾವಿರಾರು ಬಾವಲಿಗಳು ವಾಸಿಸುತ್ತಿವೆ. ಈ ರೀತಿ ಒಂದೇ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಾವಲಿಗಳು ವಾಸಿಸುವುದು ಬಹಳ ವಿರಳ. ಗ್ರಾಮದ ಜನರು ಬಾಲ್ಯದಿಂದಲೂ ಈ ಬಾವಲಿಗಳನ್ನು ನೋಡಿಕೊಂಡೇ ಬೆಳೆದವರು, ಆದ್ದರಿಂದ ಊರಿನ ಜನರಿಗೆ ಈ ಬಾವಲಿಗಳೆಂದರೆ ಪ್ರೀತಿ..

ಬಾವಲಿಗಳ ಮೇಲೆ ಬೇಟೆಗಾರರ ಕಣ್ಣು

ಆದರೆ ಇಷ್ಟರವರೆಗೆ ನೆಮ್ಮದಿಯಿಂದ ತಮ್ಮ ಪಾಡಿಗೆ ಇದ್ದ ಬಾವಲಿಗಳ ಮೇಲೆ ಇದೀಗ ಬೇಟೆಗಾರರ ಕಣ್ಣು ಬಿದ್ದಿದೆ. ಕರ್ನಾಟಕ- ತಮಿಳುನಾಡು ಗಡಿ ಭಾಗದಲ್ಲಿರುವ ತಿಮ್ಮಸಂದ್ರಕ್ಕೆ ತಮಿಳುನಾಡಿಂದ ಬಂದಿರುವ ಬೇಟೆಗಾರರು ಗ್ರಾಮಸ್ಥರ ಕಣ್ತಪ್ಪಿಸಿ ಬಾವಲಿಗಳ ಬೇಟೆಗೆ ಹೊಂಚು ಹಾಕುತ್ತಿದ್ದಾರೆ. ಇದರಿಂದ ಆತಂಕಕ್ಕೆ ಒಳಗಾಗಿರುವ ಗ್ರಾಮಸ್ಥರು ಬಾವಲಿಗಳ ರಕ್ಷಣೆಗೆ ಮುಂದಾಗಿದ್ದು, ಬೇಟೆಗಾರರನ್ನು ಹಿಡಿಯಲು ಕಾದು ಕುಳಿತಿದ್ದಾರೆ.


ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪರಿಸರ ಪ್ರಿಯರು, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಬೇಟೆಗಾರರನ್ನು ಹಿಡಿಯುವ ಮೂಲಕ ಅಳಿವಿನಂಚಿನಲ್ಲಿರುವ ಬಾವಲಿಗಳ ರಕ್ಷಣೆಗೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.

Intro:KN_BNG_ANKL_01_16_BHAVALI BHETE_S-MUNIRAJU-KA10020.

ಪರಿಸರ ಸ್ನೇಹಿ ಬಾವಲಿ ಭೇಟೆಗೆ ಹವಣಿಸುತ್ತಿರುವ ಬೇಟೆಗಾರರು.

ಆನೇಕಲ್,

ಶತಮಾನಗಳಿಂದ ರೈತನ ಮಿತ್ರನೆಂದೇ ಖ್ಯಾತಿಯಾದ ಬಾವಲಿಗೆ ಇಂದು ಸಂಚಕಾರ ಬಂದಿದೆ. ಈ ಹಿಂದೆ ನಿಫೋ ವೈರಸ್ ಭೀತಿಗೆ ಬಾವಲಿಯೇ ಕಾರಣವೆಂಬ ಅವೈಜ್ಞಾನಿಕ ಕಲ್ಪನೆಗೆ ತುತ್ತಾಗಿದ್ದ ಬಾವಲಿಗಳ ಸ್ಥಿತಿ ಇದೀಗ ಬೇಟೆಗಾರರ ಉಪಟಳಕ್ಕೆ ತುತ್ತಾಗಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ.

ಆನೇಕಲ್ ತಾಲ್ಲೂಕಿನ ಸಮಂದೂರು ಗ್ರಾಮದ ತಿಮ್ಮಸಂದ್ರದ ಕೆರೆಯಂಚಿನಲ್ಲಿ ಇರುವ ಸಿಲ್ವರ್ ಮರಗಳ ರೆಂಬೆ-ಕೊಂಬೆಗಳಿಗೆ ಲೆಕ್ಕವಿಲ್ಲದಷ್ಟು ಬಾವಲಿಗಳು ನೇತಾಡುವುದು ಕಣ್ಣಿಗೆ ಮುದ ನೀಡುತ್ತವೆ. ಹಾದಿಹೋಕರು ಆಗಾಗ ಸಿಳ್ಳೆ ಹೊಡೆಯುವ ಮೂಲಕ ಬಾವಲಿಗಳು ನಿದ್ರೆಯಿಂದ ಎದ್ದಂತೆ ಮರಗಳಿಂದ ಹಾರುವುದನ್ನು ನೋಡ-ನೋಡುತ್ತಲೇ ಬೆಳೆದ ಬಾವಲಿ ಪ್ರಿಯರ ಕಣ್ಣು ತಪ್ಪಿಸಿ ಬೇಟೆಗಾರರು ಇಡೀ ಮರಕ್ಕೆ ಬಲೆ ಹೊದಿಸಿ ಬಾವಲಿಗಳನ್ನ ಇನ್ನಿಲ್ಲದಂತೆ ಕಾಡಿದ್ದಾರೆ.

ಬೈಟ್: ರಾಮಾಂಜಿನಪ್ಪ. ಗ್ರಾಮಸ್ಥರು.

ಕರ್ನಾಟಕ- ತಮಿಳುನಾಡು ಗಡಿ ಭಾಗದಲ್ಲಿರುವ ತಿಮ್ಮಸಂದ್ರಕ್ಕೆ ತಮಿಳುನಾಡಿಂದ ಬಂದಿರುವ ಬೇಟೆಗಾರರು ಗ್ರಾಮಸ್ಥರ ಕಣ್ಣಿಗೆ ಸಿಗದಂತೆ ಬಾವಲಿಗಳ ಪ್ರಾಣಕ್ಕೆ ಕಂಟಕವಾಗಿದ್ದಾರೆ. ಇದರಿಂದ ಗಣನೀಯವಾಗಿ ಕಡಿಮೆಯಾಗುತ್ತಿರುವ ಬಾವಲಿಗಳ ಸಂಖ್ಯೆಯನ್ನು ಗಮನಿಸಿರುವ ಸುತ್ತಲ ಗ್ರಾಮಸ್ಥರು ಬೇಟೆಗಾರರನ್ನು ಹಿಡಿದು ವಿಚಾರಿಸಲು ಕಾದು ಕುಳಿತಿದ್ದಾರೆ.

ಬೈಟ್: ಮಧು.ಗ್ರಾಮಸ್ಥರು.

ಇನ್ನಾದರು ಪ್ರಾಣಿ-ಪಕ್ಷಿ ಪ್ರಿಯರು ಬೇಟೆಗಾರರ ಮೇಲೆ ಕಣ್ಣಿಟ್ಟು ಕಡಿವಾಣ ಹಾಕಿ ಬಾವಲಿಗಳನ್ನ ರಕ್ಷಿಸಲು ಮುಂದಾಗಿದ್ದಾರೆ.




Body:KN_BNG_ANKL_01_16_BHAVALI BHETE_S-MUNIRAJU-KA10020.

ಪರಿಸರ ಸ್ನೇಹಿ ಬಾವಲಿ ಭೇಟೆಗೆ ಹವಣಿಸುತ್ತಿರುವ ಬೇಟೆಗಾರರು.

ಆನೇಕಲ್,

ಶತಮಾನಗಳಿಂದ ರೈತನ ಮಿತ್ರನೆಂದೇ ಖ್ಯಾತಿಯಾದ ಬಾವಲಿಗೆ ಇಂದು ಸಂಚಕಾರ ಬಂದಿದೆ. ಈ ಹಿಂದೆ ನಿಫೋ ವೈರಸ್ ಭೀತಿಗೆ ಬಾವಲಿಯೇ ಕಾರಣವೆಂಬ ಅವೈಜ್ಞಾನಿಕ ಕಲ್ಪನೆಗೆ ತುತ್ತಾಗಿದ್ದ ಬಾವಲಿಗಳ ಸ್ಥಿತಿ ಇದೀಗ ಬೇಟೆಗಾರರ ಉಪಟಳಕ್ಕೆ ತುತ್ತಾಗಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ.

ಆನೇಕಲ್ ತಾಲ್ಲೂಕಿನ ಸಮಂದೂರು ಗ್ರಾಮದ ತಿಮ್ಮಸಂದ್ರದ ಕೆರೆಯಂಚಿನಲ್ಲಿ ಇರುವ ಸಿಲ್ವರ್ ಮರಗಳ ರೆಂಬೆ-ಕೊಂಬೆಗಳಿಗೆ ಲೆಕ್ಕವಿಲ್ಲದಷ್ಟು ಬಾವಲಿಗಳು ನೇತಾಡುವುದು ಕಣ್ಣಿಗೆ ಮುದ ನೀಡುತ್ತವೆ. ಹಾದಿಹೋಕರು ಆಗಾಗ ಸಿಳ್ಳೆ ಹೊಡೆಯುವ ಮೂಲಕ ಬಾವಲಿಗಳು ನಿದ್ರೆಯಿಂದ ಎದ್ದಂತೆ ಮರಗಳಿಂದ ಹಾರುವುದನ್ನು ನೋಡ-ನೋಡುತ್ತಲೇ ಬೆಳೆದ ಬಾವಲಿ ಪ್ರಿಯರ ಕಣ್ಣು ತಪ್ಪಿಸಿ ಬೇಟೆಗಾರರು ಇಡೀ ಮರಕ್ಕೆ ಬಲೆ ಹೊದಿಸಿ ಬಾವಲಿಗಳನ್ನ ಇನ್ನಿಲ್ಲದಂತೆ ಕಾಡಿದ್ದಾರೆ.

ಬೈಟ್: ರಾಮಾಂಜಿನಪ್ಪ. ಗ್ರಾಮಸ್ಥರು.

ಕರ್ನಾಟಕ- ತಮಿಳುನಾಡು ಗಡಿ ಭಾಗದಲ್ಲಿರುವ ತಿಮ್ಮಸಂದ್ರಕ್ಕೆ ತಮಿಳುನಾಡಿಂದ ಬಂದಿರುವ ಬೇಟೆಗಾರರು ಗ್ರಾಮಸ್ಥರ ಕಣ್ಣಿಗೆ ಸಿಗದಂತೆ ಬಾವಲಿಗಳ ಪ್ರಾಣಕ್ಕೆ ಕಂಟಕವಾಗಿದ್ದಾರೆ. ಇದರಿಂದ ಗಣನೀಯವಾಗಿ ಕಡಿಮೆಯಾಗುತ್ತಿರುವ ಬಾವಲಿಗಳ ಸಂಖ್ಯೆಯನ್ನು ಗಮನಿಸಿರುವ ಸುತ್ತಲ ಗ್ರಾಮಸ್ಥರು ಬೇಟೆಗಾರರನ್ನು ಹಿಡಿದು ವಿಚಾರಿಸಲು ಕಾದು ಕುಳಿತಿದ್ದಾರೆ.

ಬೈಟ್: ಮಧು.ಗ್ರಾಮಸ್ಥರು.

ಇನ್ನಾದರು ಪ್ರಾಣಿ-ಪಕ್ಷಿ ಪ್ರಿಯರು ಬೇಟೆಗಾರರ ಮೇಲೆ ಕಣ್ಣಿಟ್ಟು ಕಡಿವಾಣ ಹಾಕಿ ಬಾವಲಿಗಳನ್ನ ರಕ್ಷಿಸಲು ಮುಂದಾಗಿದ್ದಾರೆ.




Conclusion:KN_BNG_ANKL_01_16_BHAVALI BHETE_S-MUNIRAJU-KA10020.

ಪರಿಸರ ಸ್ನೇಹಿ ಬಾವಲಿ ಭೇಟೆಗೆ ಹವಣಿಸುತ್ತಿರುವ ಬೇಟೆಗಾರರು.

ಆನೇಕಲ್,

ಶತಮಾನಗಳಿಂದ ರೈತನ ಮಿತ್ರನೆಂದೇ ಖ್ಯಾತಿಯಾದ ಬಾವಲಿಗೆ ಇಂದು ಸಂಚಕಾರ ಬಂದಿದೆ. ಈ ಹಿಂದೆ ನಿಫೋ ವೈರಸ್ ಭೀತಿಗೆ ಬಾವಲಿಯೇ ಕಾರಣವೆಂಬ ಅವೈಜ್ಞಾನಿಕ ಕಲ್ಪನೆಗೆ ತುತ್ತಾಗಿದ್ದ ಬಾವಲಿಗಳ ಸ್ಥಿತಿ ಇದೀಗ ಬೇಟೆಗಾರರ ಉಪಟಳಕ್ಕೆ ತುತ್ತಾಗಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ.

ಆನೇಕಲ್ ತಾಲ್ಲೂಕಿನ ಸಮಂದೂರು ಗ್ರಾಮದ ತಿಮ್ಮಸಂದ್ರದ ಕೆರೆಯಂಚಿನಲ್ಲಿ ಇರುವ ಸಿಲ್ವರ್ ಮರಗಳ ರೆಂಬೆ-ಕೊಂಬೆಗಳಿಗೆ ಲೆಕ್ಕವಿಲ್ಲದಷ್ಟು ಬಾವಲಿಗಳು ನೇತಾಡುವುದು ಕಣ್ಣಿಗೆ ಮುದ ನೀಡುತ್ತವೆ. ಹಾದಿಹೋಕರು ಆಗಾಗ ಸಿಳ್ಳೆ ಹೊಡೆಯುವ ಮೂಲಕ ಬಾವಲಿಗಳು ನಿದ್ರೆಯಿಂದ ಎದ್ದಂತೆ ಮರಗಳಿಂದ ಹಾರುವುದನ್ನು ನೋಡ-ನೋಡುತ್ತಲೇ ಬೆಳೆದ ಬಾವಲಿ ಪ್ರಿಯರ ಕಣ್ಣು ತಪ್ಪಿಸಿ ಬೇಟೆಗಾರರು ಇಡೀ ಮರಕ್ಕೆ ಬಲೆ ಹೊದಿಸಿ ಬಾವಲಿಗಳನ್ನ ಇನ್ನಿಲ್ಲದಂತೆ ಕಾಡಿದ್ದಾರೆ.

ಬೈಟ್: ರಾಮಾಂಜಿನಪ್ಪ. ಗ್ರಾಮಸ್ಥರು.

ಕರ್ನಾಟಕ- ತಮಿಳುನಾಡು ಗಡಿ ಭಾಗದಲ್ಲಿರುವ ತಿಮ್ಮಸಂದ್ರಕ್ಕೆ ತಮಿಳುನಾಡಿಂದ ಬಂದಿರುವ ಬೇಟೆಗಾರರು ಗ್ರಾಮಸ್ಥರ ಕಣ್ಣಿಗೆ ಸಿಗದಂತೆ ಬಾವಲಿಗಳ ಪ್ರಾಣಕ್ಕೆ ಕಂಟಕವಾಗಿದ್ದಾರೆ. ಇದರಿಂದ ಗಣನೀಯವಾಗಿ ಕಡಿಮೆಯಾಗುತ್ತಿರುವ ಬಾವಲಿಗಳ ಸಂಖ್ಯೆಯನ್ನು ಗಮನಿಸಿರುವ ಸುತ್ತಲ ಗ್ರಾಮಸ್ಥರು ಬೇಟೆಗಾರರನ್ನು ಹಿಡಿದು ವಿಚಾರಿಸಲು ಕಾದು ಕುಳಿತಿದ್ದಾರೆ.

ಬೈಟ್: ಮಧು.ಗ್ರಾಮಸ್ಥರು.

ಇನ್ನಾದರು ಪ್ರಾಣಿ-ಪಕ್ಷಿ ಪ್ರಿಯರು ಬೇಟೆಗಾರರ ಮೇಲೆ ಕಣ್ಣಿಟ್ಟು ಕಡಿವಾಣ ಹಾಕಿ ಬಾವಲಿಗಳನ್ನ ರಕ್ಷಿಸಲು ಮುಂದಾಗಿದ್ದಾರೆ.




ETV Bharat Logo

Copyright © 2024 Ushodaya Enterprises Pvt. Ltd., All Rights Reserved.