ETV Bharat / state

ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ, ಕಾರು ಸಂಪೂರ್ಣ ಭಸ್ಮ - ire to moving car in attibele,

10 ಮಂದಿ ಪ್ರಯಾಣಿಕರು ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡು, ಸುಟ್ಟು ಭಸ್ಮವಾದ ಘಟನೆ ಆನೇಕಲ್ ತಾಲೂಕಿನ ಅತ್ತಿಬೆಲೆಯ ಮೇಲ್ಸೇತುವೆ ಮೇಲೆ ನಡೆದಿದೆ.

ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ, ಕಾರು ಸಂಪೂರ್ಣ ಭಸ್ಮ
author img

By

Published : Jul 28, 2019, 2:45 PM IST

ಆನೇಕಲ್​: 10 ಮಂದಿ ಪ್ರಯಾಣಿಕರು ಚಲಿಸುತ್ತಿದ್ದ ಕಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡು, ಸುಟ್ಟು ಭಸ್ಮವಾದ ಘಟನೆ ಆನೇಕಲ್ ತಾಲೂಕಿನ ಅತ್ತಿಬೆಲೆಯ ಮೇಲ್ಸೇತುವೆ ಮೇಲೆ ನಡೆದಿದೆ.

ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ, ಕಾರು ಸಂಪೂರ್ಣ ಭಸ್ಮ

ಬೆಂಗಳೂರಿನ ಜೆಪಿ ನಗರ ನಿವಾಸಿ ಸೈಯದ್ ಎಂಬುವವರಿಗೆ ಸೇರಿದ KA-04-MB 6632 ಸ್ಕಾರ್ಪಿಯೋ ಕಾರಿಗೆ ಆಕಸ್ಮಿಕ ಬೆಂಕಿ ಹೊತ್ತಿದ್ದು, ಸುಟ್ಟು ಕರಕಲಾಗಿದೆ. ಸೈಯದ್ ಅವರ ಕುಟುಂಬದ ಒಟ್ಟು 10 ಮಂದಿ ಈ ಕಾರಿನಲ್ಲಿ ತಮಿಳುನಾಡಿನ ಹೊಸೂರಿನತ್ತ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿದ್ದು, ಕ್ಷಣಾರ್ಧದಲ್ಲಿ 10 ಜನರು ಕಾರಿನಿಂದ ಇಳಿದು ಅಪಾಯದಿಂದ ಪಾರಾಗಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವುದರೊಳಗೆ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆನೇಕಲ್​: 10 ಮಂದಿ ಪ್ರಯಾಣಿಕರು ಚಲಿಸುತ್ತಿದ್ದ ಕಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡು, ಸುಟ್ಟು ಭಸ್ಮವಾದ ಘಟನೆ ಆನೇಕಲ್ ತಾಲೂಕಿನ ಅತ್ತಿಬೆಲೆಯ ಮೇಲ್ಸೇತುವೆ ಮೇಲೆ ನಡೆದಿದೆ.

ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ, ಕಾರು ಸಂಪೂರ್ಣ ಭಸ್ಮ

ಬೆಂಗಳೂರಿನ ಜೆಪಿ ನಗರ ನಿವಾಸಿ ಸೈಯದ್ ಎಂಬುವವರಿಗೆ ಸೇರಿದ KA-04-MB 6632 ಸ್ಕಾರ್ಪಿಯೋ ಕಾರಿಗೆ ಆಕಸ್ಮಿಕ ಬೆಂಕಿ ಹೊತ್ತಿದ್ದು, ಸುಟ್ಟು ಕರಕಲಾಗಿದೆ. ಸೈಯದ್ ಅವರ ಕುಟುಂಬದ ಒಟ್ಟು 10 ಮಂದಿ ಈ ಕಾರಿನಲ್ಲಿ ತಮಿಳುನಾಡಿನ ಹೊಸೂರಿನತ್ತ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿದ್ದು, ಕ್ಷಣಾರ್ಧದಲ್ಲಿ 10 ಜನರು ಕಾರಿನಿಂದ ಇಳಿದು ಅಪಾಯದಿಂದ ಪಾರಾಗಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವುದರೊಳಗೆ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:KN_BNG_ANKL_01_28_CAR FIRE_S_MUNIRAJU_KA10020.
ಆನೇಕಲ್,
ಇತ್ತೀಚೆಗೆ ಚಲಿಸುವ ಕಾರುಗಳು ಬೆಂಕಿಗೆ ಭಸ್ಮವಾಗುವುದು ಸರ್ವೇ ಸಾಮಾನ್ಯವಾಗಿ ವಾಹನ ಮಾಲೀಕರ ತಲೆ ಬಿಸಿ ಮಾಡಿದೆ. ಹೊಸ ಕಾರುಗಳಷ್ಟೇ ಅಲ್ಲದೆ ಹಖೇ ಕಾರುಗಳೂ ಚಲಿಸುವ ಸಂದರ್ಭದಲ್ಲಿ ಆಕಸ್ಮಿಕ ಬೆಂಕಿಗೆ ನಾಶವಾಗುತ್ತಿವೆ. ಬಹುಪಾಲು ಕಾರಿನಲ್ಲಿ ಇದ್ದಕ್ಕಿಂತೆ ಕಾರುಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಕೆಲವು ಬಾರಿ ವಾಹನದೊಳಗಿನ ವೈರ್ಗಳ ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿದರೆ ಮತ್ತೊಮ್ಮೆ ಇಙಜಿನ್ ಸರ್ವೀಸ್ ಇಲ್ಲದೆ ಬಿಸಿ ವಾತಾವರಣಕ್ಕೆ ಉಳಿದ ಪಾರ್ಟ್ಸ್ಗಳು ಬೆಂಕಿ ಜಾಣಿಸಿಕೊಳ್ಳಲು ಕಾರಣವಾಗುತ್ತಿವೆ. ಹೀಗೆಯೇ ಇಂದೂ ಅತ್ತಿಬೆಲೆ ಮೇಲ್ಸೇತುವೆ ಮೇಲೆ ಸ್ಕಾರ್ಪಿಯೋ ಬೆಂಕಿಗೆ ಆಹುತಿಯಾಗಿದೆ. ಮೇಲ್ಸೇತುವೆ ಮೇಲೆ ಸ್ಕಾರ್ಪಿಯೋದೊಳಗೆ ಕಾಣಿಸಿಕೊಂಡು ಹೊಗೆ ಬಂದಾಗ ಕಾರಿನಲ್ಲಿದ್ದವರು ಕಾರು ನಿಲ್ಲಿಸಿ ಕೆಳಗಿಳಿದು ಓಡಿದ್ದಾರೆ. ಬೆಂಗಳೂರು-ಹೊಸೂರು ಹೆದ್ದಾರಿ ಗಡಿ ಆನೇಕಲ್ ಅತ್ತಿಬೆಲೆಯ ಮೇಲ್ಸೇತುವೆ ಮೇಲೆ ಹೊಸೂರಿನತ್ತ ತೆರಳುತ್ತಿದ್ದ ಸ್ಕಾರ್ಪಿಯೋದಲ್ಲಿ ಬೆಂಗಳೂರಿನ ಜೆಪಿ ನಗರ ನಿವಾಸಿ ಸೈಯದ್ ಎಂಬುವವರಿಗೆ ಸೇರಿದ KA 04 MB 6632 ಸ್ಕಾರ್ಪಿಯೋ ಕಾರು ಸುಟ್ಟು ಕರಕಲಾಗಿದೆ. ಕಾರಿನಲ್ಲಿ ತಮಿಳುನಾಡಿನ ಹೊಸೂರಿಗೆ ತೆರಳುತ್ತಿದ್ದ ಕುಟುಂಬ ಕ್ಷಣಾರ್ದದಲ್ಲಿ ಚಾಲಕನ ಚಾಣಾಕ್ಷಮತಿಯಿಂದ ಪಾರಾಗಿದ್ದಾರೆ. ಬೆಂಕಿ ಕಾಣಿಸಕೊಳ್ಳುತ್ತಿದ್ದಂತೆ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿದ ಚಾಲಕ ಕಾರಲ್ಲಿದ್ದವರನ್ನು ಕೆಳಗಿಳಿಸಿ ಕಾಪಾಡಿದ್ದಾರೆ.ಕಾರಿನಲ್ಲಿ 10 ಮಂದಿ ಇದ್ದರೆಂದು ತಿಳಿದುಬಂದಿದೆ.
ಎಲೆಕ್ಟ್ರಾನಿಕ್ಸಿಟಿ-ಆನೇಕಲ್ ಅಗ್ನಿಶಾಮಕದಳ ಹಾಗಿ ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಸ್ಕಾರ್ಪಿಯೋ ಸುಟ್ಟು ಕರಕಲಾಗಿದೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಬೈಟ್: ಸಯದ್, ಕಾರು ಮಾಲೀಕ.Body:KN_BNG_ANKL_01_28_CAR FIRE_S_MUNIRAJU_KA10020.
ಆನೇಕಲ್,
ಇತ್ತೀಚೆಗೆ ಚಲಿಸುವ ಕಾರುಗಳು ಬೆಂಕಿಗೆ ಭಸ್ಮವಾಗುವುದು ಸರ್ವೇ ಸಾಮಾನ್ಯವಾಗಿ ವಾಹನ ಮಾಲೀಕರ ತಲೆ ಬಿಸಿ ಮಾಡಿದೆ. ಹೊಸ ಕಾರುಗಳಷ್ಟೇ ಅಲ್ಲದೆ ಹಖೇ ಕಾರುಗಳೂ ಚಲಿಸುವ ಸಂದರ್ಭದಲ್ಲಿ ಆಕಸ್ಮಿಕ ಬೆಂಕಿಗೆ ನಾಶವಾಗುತ್ತಿವೆ. ಬಹುಪಾಲು ಕಾರಿನಲ್ಲಿ ಇದ್ದಕ್ಕಿಂತೆ ಕಾರುಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಕೆಲವು ಬಾರಿ ವಾಹನದೊಳಗಿನ ವೈರ್ಗಳ ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿದರೆ ಮತ್ತೊಮ್ಮೆ ಇಙಜಿನ್ ಸರ್ವೀಸ್ ಇಲ್ಲದೆ ಬಿಸಿ ವಾತಾವರಣಕ್ಕೆ ಉಳಿದ ಪಾರ್ಟ್ಸ್ಗಳು ಬೆಂಕಿ ಜಾಣಿಸಿಕೊಳ್ಳಲು ಕಾರಣವಾಗುತ್ತಿವೆ. ಹೀಗೆಯೇ ಇಂದೂ ಅತ್ತಿಬೆಲೆ ಮೇಲ್ಸೇತುವೆ ಮೇಲೆ ಸ್ಕಾರ್ಪಿಯೋ ಬೆಂಕಿಗೆ ಆಹುತಿಯಾಗಿದೆ. ಮೇಲ್ಸೇತುವೆ ಮೇಲೆ ಸ್ಕಾರ್ಪಿಯೋದೊಳಗೆ ಕಾಣಿಸಿಕೊಂಡು ಹೊಗೆ ಬಂದಾಗ ಕಾರಿನಲ್ಲಿದ್ದವರು ಕಾರು ನಿಲ್ಲಿಸಿ ಕೆಳಗಿಳಿದು ಓಡಿದ್ದಾರೆ. ಬೆಂಗಳೂರು-ಹೊಸೂರು ಹೆದ್ದಾರಿ ಗಡಿ ಆನೇಕಲ್ ಅತ್ತಿಬೆಲೆಯ ಮೇಲ್ಸೇತುವೆ ಮೇಲೆ ಹೊಸೂರಿನತ್ತ ತೆರಳುತ್ತಿದ್ದ ಸ್ಕಾರ್ಪಿಯೋದಲ್ಲಿ ಬೆಂಗಳೂರಿನ ಜೆಪಿ ನಗರ ನಿವಾಸಿ ಸೈಯದ್ ಎಂಬುವವರಿಗೆ ಸೇರಿದ KA 04 MB 6632 ಸ್ಕಾರ್ಪಿಯೋ ಕಾರು ಸುಟ್ಟು ಕರಕಲಾಗಿದೆ. ಕಾರಿನಲ್ಲಿ ತಮಿಳುನಾಡಿನ ಹೊಸೂರಿಗೆ ತೆರಳುತ್ತಿದ್ದ ಕುಟುಂಬ ಕ್ಷಣಾರ್ದದಲ್ಲಿ ಚಾಲಕನ ಚಾಣಾಕ್ಷಮತಿಯಿಂದ ಪಾರಾಗಿದ್ದಾರೆ. ಬೆಂಕಿ ಕಾಣಿಸಕೊಳ್ಳುತ್ತಿದ್ದಂತೆ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿದ ಚಾಲಕ ಕಾರಲ್ಲಿದ್ದವರನ್ನು ಕೆಳಗಿಳಿಸಿ ಕಾಪಾಡಿದ್ದಾರೆ.ಕಾರಿನಲ್ಲಿ 10 ಮಂದಿ ಇದ್ದರೆಂದು ತಿಳಿದುಬಂದಿದೆ.
ಎಲೆಕ್ಟ್ರಾನಿಕ್ಸಿಟಿ-ಆನೇಕಲ್ ಅಗ್ನಿಶಾಮಕದಳ ಹಾಗಿ ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಸ್ಕಾರ್ಪಿಯೋ ಸುಟ್ಟು ಕರಕಲಾಗಿದೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಬೈಟ್: ಸಯದ್, ಕಾರಿನ ಚಾಲಕ.Conclusion:KN_BNG_ANKL_01_28_CAR FIRE_S_MUNIRAJU_KA10020.
ಆನೇಕಲ್,
ಇತ್ತೀಚೆಗೆ ಚಲಿಸುವ ಕಾರುಗಳು ಬೆಂಕಿಗೆ ಭಸ್ಮವಾಗುವುದು ಸರ್ವೇ ಸಾಮಾನ್ಯವಾಗಿ ವಾಹನ ಮಾಲೀಕರ ತಲೆ ಬಿಸಿ ಮಾಡಿದೆ. ಹೊಸ ಕಾರುಗಳಷ್ಟೇ ಅಲ್ಲದೆ ಹಖೇ ಕಾರುಗಳೂ ಚಲಿಸುವ ಸಂದರ್ಭದಲ್ಲಿ ಆಕಸ್ಮಿಕ ಬೆಂಕಿಗೆ ನಾಶವಾಗುತ್ತಿವೆ. ಬಹುಪಾಲು ಕಾರಿನಲ್ಲಿ ಇದ್ದಕ್ಕಿಂತೆ ಕಾರುಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಕೆಲವು ಬಾರಿ ವಾಹನದೊಳಗಿನ ವೈರ್ಗಳ ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿದರೆ ಮತ್ತೊಮ್ಮೆ ಇಙಜಿನ್ ಸರ್ವೀಸ್ ಇಲ್ಲದೆ ಬಿಸಿ ವಾತಾವರಣಕ್ಕೆ ಉಳಿದ ಪಾರ್ಟ್ಸ್ಗಳು ಬೆಂಕಿ ಜಾಣಿಸಿಕೊಳ್ಳಲು ಕಾರಣವಾಗುತ್ತಿವೆ. ಹೀಗೆಯೇ ಇಂದೂ ಅತ್ತಿಬೆಲೆ ಮೇಲ್ಸೇತುವೆ ಮೇಲೆ ಸ್ಕಾರ್ಪಿಯೋ ಬೆಂಕಿಗೆ ಆಹುತಿಯಾಗಿದೆ. ಮೇಲ್ಸೇತುವೆ ಮೇಲೆ ಸ್ಕಾರ್ಪಿಯೋದೊಳಗೆ ಕಾಣಿಸಿಕೊಂಡು ಹೊಗೆ ಬಂದಾಗ ಕಾರಿನಲ್ಲಿದ್ದವರು ಕಾರು ನಿಲ್ಲಿಸಿ ಕೆಳಗಿಳಿದು ಓಡಿದ್ದಾರೆ. ಬೆಂಗಳೂರು-ಹೊಸೂರು ಹೆದ್ದಾರಿ ಗಡಿ ಆನೇಕಲ್ ಅತ್ತಿಬೆಲೆಯ ಮೇಲ್ಸೇತುವೆ ಮೇಲೆ ಹೊಸೂರಿನತ್ತ ತೆರಳುತ್ತಿದ್ದ ಸ್ಕಾರ್ಪಿಯೋದಲ್ಲಿ ಬೆಂಗಳೂರಿನ ಜೆಪಿ ನಗರ ನಿವಾಸಿ ಸೈಯದ್ ಎಂಬುವವರಿಗೆ ಸೇರಿದ KA 04 MB 6632 ಸ್ಕಾರ್ಪಿಯೋ ಕಾರು ಸುಟ್ಟು ಕರಕಲಾಗಿದೆ. ಕಾರಿನಲ್ಲಿ ತಮಿಳುನಾಡಿನ ಹೊಸೂರಿಗೆ ತೆರಳುತ್ತಿದ್ದ ಕುಟುಂಬ ಕ್ಷಣಾರ್ದದಲ್ಲಿ ಚಾಲಕನ ಚಾಣಾಕ್ಷಮತಿಯಿಂದ ಪಾರಾಗಿದ್ದಾರೆ. ಬೆಂಕಿ ಕಾಣಿಸಕೊಳ್ಳುತ್ತಿದ್ದಂತೆ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿದ ಚಾಲಕ ಕಾರಲ್ಲಿದ್ದವರನ್ನು ಕೆಳಗಿಳಿಸಿ ಕಾಪಾಡಿದ್ದಾರೆ.ಕಾರಿನಲ್ಲಿ 10 ಮಂದಿ ಇದ್ದರೆಂದು ತಿಳಿದುಬಂದಿದೆ.
ಎಲೆಕ್ಟ್ರಾನಿಕ್ಸಿಟಿ-ಆನೇಕಲ್ ಅಗ್ನಿಶಾಮಕದಳ ಹಾಗಿ ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಸ್ಕಾರ್ಪಿಯೋ ಸುಟ್ಟು ಕರಕಲಾಗಿದೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಬೈಟ್: ಸಯದ್, ಕಾರಿನ ಮಾಲೀಕ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.