ETV Bharat / state

ವರುಣನ ಅವಾಂತರ: 25 ಕುಟುಂಬಸ್ಥರು ಬೀದಿಗೆ

ದೊಡ್ಡಬಳ್ಳಾಪುರ ಸುತ್ತಮುತ್ತ ಬಿರುಗಾಳಿ ಸಹಿತ ಭಾರಿ ಮಳೆ. ಗುಡಿಸಲು ಮೇಲೆ ಬಿದ್ದ ಬೃಹತ್ ಮಾವಿನ ಮರ. ಅದೃಷ್ಟವಶಾತ್ ಗುಡಿಸಲಲ್ಲಿ ಮಲಗಿದ್ದ ವ್ಯಕ್ತಿ ಪ್ರಾಣಾಪಾಯದಿಂದ ಪಾರು.

author img

By

Published : Jun 9, 2019, 3:16 PM IST

ವರುಣ ತಂದ ಅವಾಂತರ : ಬಿರುಗಾಳಿಗೆ 25 ಗುಡಿಸಲುಗಳು ದ್ವಂಸ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಸುತ್ತಮುತ್ತ ಬಿರುಗಾಳಿ ಸಹಿತ ಭಾರಿ ಮಳೆಯಾದ ಹಿನ್ನೆಲೆ ಬೃಹತ್ ಮಾವಿನ ಮರವೊಂದು ಗುಡಿಸಲು ಮೇಲೆ ಬಿದ್ದಿದೆ. ಅದೃಷ್ಟವಶಾತ್ ಗುಡಿಸಲಲ್ಲಿ ಮಲಗಿದ್ದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಅರೆಹಳ್ಳಿಗುಡದಳ್ಳಿಯಲ್ಲಿ ಘಟನೆ ನಡೆದಿದೆ. ಕಳೆದೊಂದು ತಿಂಗಳಿನಿಂದ ದೊಡ್ಡಬಳ್ಳಾಪುರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ರಾತ್ರಿ ಸುರಿದ ಗಾಳಿ ಸಹಿತ ಭಾರಿ ಮಳೆಗೆ ಗುಡಿಸಲುಗಳು ಸೇರಿದಂತೆ ಮನೆಗಳು ಬಿದ್ದು ಹೋಗಿದ್ದು ಜನಜೀವನ ತತ್ತರಗೊಂಡಿದೆ.

ತಾಲೂಕಿನ ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಹಳ್ಳಿಗುಡದಳ್ಳಿ ಗ್ರಾಮದ ಅಂಬೇಂಡ್ಕರ್ ಕಾಲೂನಿಯಲ್ಲಿ ಸುಮಾರು 25 ಗುಡಿಸಲುಗಳಿಗೆ ಗಾಳಿ-ಮಳೆಯಿಂದಾಗಿ ಹಾನಿ ಆಗಿದೆ. ಗುಡಿಸಲು ಕಳೆದುಕೊಂಡಿರುವ ಕುಟುಂಬಗಳು ಬೀದಿಗೆ ಬಿದ್ದಿವೆ.

ಹಲವು ವರ್ಷಗಳಿಂದ 50ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ಗುಡಿಸಲುಗಳನ್ನು ಹಾಕಿಕೊಂಡು ವಾಸವಾಗಿದ್ದಾರೆ . ಆದರೆ ಸ್ಥಳೀಯ ಗ್ರಾಮ ಪಂಚಾಯಿತಿ ಆಗಲಿ ತಾಲೂಕು ಆಡಳಿತ ಮಂಡಳಿಯಾಗಲಿ ನಿವೇಶನ ಕೊಟ್ಟಿಲ್ಲ.

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಸುತ್ತಮುತ್ತ ಬಿರುಗಾಳಿ ಸಹಿತ ಭಾರಿ ಮಳೆಯಾದ ಹಿನ್ನೆಲೆ ಬೃಹತ್ ಮಾವಿನ ಮರವೊಂದು ಗುಡಿಸಲು ಮೇಲೆ ಬಿದ್ದಿದೆ. ಅದೃಷ್ಟವಶಾತ್ ಗುಡಿಸಲಲ್ಲಿ ಮಲಗಿದ್ದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಅರೆಹಳ್ಳಿಗುಡದಳ್ಳಿಯಲ್ಲಿ ಘಟನೆ ನಡೆದಿದೆ. ಕಳೆದೊಂದು ತಿಂಗಳಿನಿಂದ ದೊಡ್ಡಬಳ್ಳಾಪುರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ರಾತ್ರಿ ಸುರಿದ ಗಾಳಿ ಸಹಿತ ಭಾರಿ ಮಳೆಗೆ ಗುಡಿಸಲುಗಳು ಸೇರಿದಂತೆ ಮನೆಗಳು ಬಿದ್ದು ಹೋಗಿದ್ದು ಜನಜೀವನ ತತ್ತರಗೊಂಡಿದೆ.

ತಾಲೂಕಿನ ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಹಳ್ಳಿಗುಡದಳ್ಳಿ ಗ್ರಾಮದ ಅಂಬೇಂಡ್ಕರ್ ಕಾಲೂನಿಯಲ್ಲಿ ಸುಮಾರು 25 ಗುಡಿಸಲುಗಳಿಗೆ ಗಾಳಿ-ಮಳೆಯಿಂದಾಗಿ ಹಾನಿ ಆಗಿದೆ. ಗುಡಿಸಲು ಕಳೆದುಕೊಂಡಿರುವ ಕುಟುಂಬಗಳು ಬೀದಿಗೆ ಬಿದ್ದಿವೆ.

ಹಲವು ವರ್ಷಗಳಿಂದ 50ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ಗುಡಿಸಲುಗಳನ್ನು ಹಾಕಿಕೊಂಡು ವಾಸವಾಗಿದ್ದಾರೆ . ಆದರೆ ಸ್ಥಳೀಯ ಗ್ರಾಮ ಪಂಚಾಯಿತಿ ಆಗಲಿ ತಾಲೂಕು ಆಡಳಿತ ಮಂಡಳಿಯಾಗಲಿ ನಿವೇಶನ ಕೊಟ್ಟಿಲ್ಲ.

Intro:ಗಾಳಿಮಳೆಗೆ ಗುಡಿಸಲು ಮೇಲೆ ಬಿದ್ದ ಬೃಹತ್ ಮಾವಿನ ಮರ

ಬಿರುಗಾಳಿಗೆ ಹಾರಿ ಹೋದ 25 ಗುಡಿಸಲುಗಳು.
Body:ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರ ಸುತ್ತಮುತ್ತ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು. ಬಿರುಗಾಳಿಗೆ ಬೃಹತ್ ಮಾವಿನ ಮರ ಗುಡಿಸಲು ಮೇಲೆ ಬಿದ್ದಿದ್ದು. ಅದೃಷ್ಟವಶಾತ್ ಗುಡಿಸಲಲ್ಲಿ ಮಲಗಿದ್ದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಅರೆಹಳ್ಳಿಗುಡದಳ್ಳಿಯಲ್ಲಿ ಘಟನೆ ನಡೆದಿದ್ದು.
ಕಳೆದೊಂದು ತಿಂಗಳಿನಿಂದ ದೊಡ್ಡಬಳ್ಳಾಪುರ ಹಾಗೂ ಗ್ರಾಮಾಂತರ ಪ್ರದೇಶಗಳಲಿ ಉತ್ತಮ ಮಳೆಯಾಗುತ್ತಿದೆ. ರಾತ್ರಿ ಸುರಿದ ಗಾಳಿ ಸಹಿತ ಭಾರಿ ಮಳೆಗೆ ಗುಡಿಸಲುಗಳು ಸೇರಿದಂತೆ ಮನೆಗಳು ಬಿದ್ದು ಹೋಗಿದ್ದು ಜನಜೀವನ ತತ್ತರಗೊಂಡಿದೆ.
ತಾಲೂಕಿನ ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಹಳ್ಳಿಗುಡದಳ್ಳಿ ಗ್ರಾಮದ ಅಂಬೇಂಡ್ಕರ್ ಕಾಲೂನಿಯಲ್ಲಿ ಸುಮಾರು 25 ಗುಡಿಸಲು ಗಾಳಿಮಳೆಯಿಂದಾಗಿ ಹಾರಿ ಹೋಗಿವೆ. ಗುಡಿಸಲು ಕಳೆದುಕೊಂಡಿರುವ ಕುಟುಂಬಗಳು ಬೀದಿಗೆ ಬಿದ್ದಿದ್ದಾರೆ.

ಬೃಹತ್ ಮಾವಿನ ಮರವೊಂದು ಗುಡಿಸಲು ಮೇಲೆ ಬಿದ್ದಿದ್ದು. ಅದೃಷ್ಟವಶ ಗುಡಿಸಿಲಲ್ಲಿ ಮಲಗಿದ್ದ ವ್ಯಕ್ತಿಯು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಯಾವುದೇ ಸಾವು ನೊವು ಉಂಟಾಗಿಲ್ಲ.

ಹಲವಾರು ವರ್ಷಗಳಿಂದ 50ಕ್ಕು ಹೆಚ್ಚು ಕುಟುಂಬಗಳು ಇಲ್ಲಿ ತಾತ್ಕಾಲಿವಾಗಿ ಗುಡಿಸಲಿನಲಿ ವಾಸವಾಗಿದ್ದಾರೆ . ಆದರೆ ಸ್ಥಳೀಯ ಗ್ರಾಮ ಪಂಚಾಯಿತಿ ಆಗಲಿ ತಾಲೂಕು ಆಡಳಿತ ಮಂಡಳಿಯಾಗಲಿ ನಿವೇಶನ ಕೊಟ್ಟಿಲ್ಲ. ಸುಮಾರು 50ಕ್ಕೂ ಹೆಚ್ಚು ಕುಟುಂಬ ಮನೆಗಳಿಲ್ಲದೆ ಗುಡಿಸಲಲ್ಲೇ ಜೀವನ ನಡೆಸುತ್ತಿದ್ದಾರೆ


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.