ETV Bharat / state

ಸ್ಥಗಿತದ ಭೀತಿಯಲ್ಲಿ ದಶಕದ ಅಂಚೆ ಇಲಾಖೆ: ಆತಂಕದಲ್ಲಿ ಜನತೆ! - ಸ್ಥಳೀಯ ಜನತೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ರಬಕವಿ-ಬನಹಟ್ಟಿ ನಗರದ ಸೋಮವಾರ ಪೇಟೆಯಲ್ಲಿ ಕಳೆದ ನಾಲ್ಕೈದು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಅತ್ಯಂತ ಹಳೆಯದಾದ ಅಂಚೆ ಇಲಾಖೆ ಕಚೇರಿ ಇದೀಗ ತನ್ನ ಕಾರ್ಯ ಸ್ಥಗಿತಗೊಳಿಸುವ ಭೀತಿ ಎದುರಿಸುತ್ತಿದ್ದು, ಇದರಿಂದ ಸುತ್ತಲಿನ ಜನತೆ ತೀವ್ರ ಆತಂಕದಲ್ಲಿದ್ದಾರೆ.

ಸ್ಥಗಿತದ ಭೀತಿಯಲ್ಲಿ ಅಂಚೆ ಇಲಾಖೆ: ಆತಂಕದಲ್ಲಿ ಜನತೆ
author img

By

Published : Nov 19, 2019, 6:19 AM IST

ಬಾಗಲಕೋಟೆ: ರಬಕವಿ-ಬನಹಟ್ಟಿ ನಗರದ ಸೋಮವಾರ ಪೇಟೆಯಲ್ಲಿ ಕಳೆದ ನಾಲ್ಕೈದು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಅತ್ಯಂತ ಹಳೆಯದಾದ ಅಂಚೆ ಇಲಾಖೆ ಕಚೇರಿ ಇದೀಗ ತನ್ನ ಕಾರ್ಯ ಸ್ಥಗಿತಗೊಳಿಸುವ ಭೀತಿ ಎದುರಿಸುತ್ತಿದ್ದು, ಇದರಿಂದ ಸುತ್ತಲಿನ ಜನತೆ ತೀವ್ರ ಆತಂಕದಲ್ಲಿದ್ದಾರೆ.

ಕಳೆದ ನಾಲ್ಕೈದು ದಶಕಗಳಿಂದ ಸುತ್ತಲಿನ ನೂರಾರು ಜನತೆಗೆ ನಿತ್ಯ ಕಾರ್ಯ ಸೇವೆ ಒದಗಿಸುತ್ತಾ, ಪ್ರಮುಖವಾಗಿ ವಯಸ್ಕರಿಗೆ, ವಿಧವೆಯರಿಗೆ ಸಂಜೀವಿನಿಯಂತೆ ಕಾರ್ಯನಿರ್ವಹಿಸುತ್ತಿರುವ ಈ ಕಚೇರಿಯನ್ನು ಸದ್ಯ ವಹಿವಾಟಿನ ಕೊರತೆಯ ನೆಪದಿಂದ ಸ್ಥಗಿತ ಗೊಳಿಸುತ್ತಿದ್ದಾರೆ. ಏಕಾಏಕಿ ಬಂದ್ ಮಾಡುತ್ತಿರುವದನ್ನು ಸ್ಥಳೀಯ ಜನತೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆ: ರಬಕವಿ-ಬನಹಟ್ಟಿ ನಗರದ ಸೋಮವಾರ ಪೇಟೆಯಲ್ಲಿ ಕಳೆದ ನಾಲ್ಕೈದು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಅತ್ಯಂತ ಹಳೆಯದಾದ ಅಂಚೆ ಇಲಾಖೆ ಕಚೇರಿ ಇದೀಗ ತನ್ನ ಕಾರ್ಯ ಸ್ಥಗಿತಗೊಳಿಸುವ ಭೀತಿ ಎದುರಿಸುತ್ತಿದ್ದು, ಇದರಿಂದ ಸುತ್ತಲಿನ ಜನತೆ ತೀವ್ರ ಆತಂಕದಲ್ಲಿದ್ದಾರೆ.

ಕಳೆದ ನಾಲ್ಕೈದು ದಶಕಗಳಿಂದ ಸುತ್ತಲಿನ ನೂರಾರು ಜನತೆಗೆ ನಿತ್ಯ ಕಾರ್ಯ ಸೇವೆ ಒದಗಿಸುತ್ತಾ, ಪ್ರಮುಖವಾಗಿ ವಯಸ್ಕರಿಗೆ, ವಿಧವೆಯರಿಗೆ ಸಂಜೀವಿನಿಯಂತೆ ಕಾರ್ಯನಿರ್ವಹಿಸುತ್ತಿರುವ ಈ ಕಚೇರಿಯನ್ನು ಸದ್ಯ ವಹಿವಾಟಿನ ಕೊರತೆಯ ನೆಪದಿಂದ ಸ್ಥಗಿತ ಗೊಳಿಸುತ್ತಿದ್ದಾರೆ. ಏಕಾಏಕಿ ಬಂದ್ ಮಾಡುತ್ತಿರುವದನ್ನು ಸ್ಥಳೀಯ ಜನತೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

Intro:AnchorBody:.

ಸ್ಥಗಿತ ಭೀತಿಯಲ್ಲಿ ಅಂಚೆ ಇಲಾಖೆ: ಆತಂಕದಲ್ಲಿ ಜನತೆ
ಬಾಗಲಕೋಟೆ--ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಅಂಚೆ ಇಲಾಖೆಯ ಕಚೇರಿಗಳು ಮುಚ್ಚುವ ಭೀತಿ ಎದುರಿಸುವಂತಾಗಿದ್ದು,ಜನತೆಯಲ್ಲಿ ಆತಂಕ ಮೂಡಿಸಿದೆ.
ಇದಕ್ಕೆ ಸಾಕ್ಷಿ ಎಂಬಂತೆ ರಬಕವಿ-ಬನಹಟ್ಟಿ ನಗರದ ಸೋಮವಾರ ಪೇಟೆಯಲ್ಲಿ ಕಳೆದ ನಾಲ್ಕೈದು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಅತ್ಯಂತ ಹಳೆಯದಾದ ಅಂಚೆ ಇಲಾಖೆ ಕಚೇರಿಯು ಇದೀಗ ತನ್ನ ಕಾರ್ಯ ಸ್ಥಗಿತಗೊಳಿಸುವ ಭೀತಿ ಎದುರಿಸುತ್ತಿದ್ದು, ಇದರಿಂದ ಸುತ್ತಲಿನ ಜನತೆ ತೀವ್ರ ಆತಂಕದಲ್ಲಿದ್ದಾರೆ.
         ಕಳೆದ ನಾಲ್ಕೈದು ದಶಕಗಳಿಂದ ಸುತ್ತಲಿನ ನೂರಾರು ಜನತೆಗೆ ನಿತ್ಯ ಕಾರ್ಯ ಸೇವೆ ಒದಗಿಸುತ್ತ ಪ್ರಮುಖವಾಗಿ ವಯಸ್ಕರಿಗೆ, ವಿಧವೆಯರಿಗೆ ಸಂಜೀವಿನಿಯಂತೆ ಕಾರ್ಯನಿರ್ವಹಿಸುತ್ತಿರುವ ಈ ಕಚೇರಿಯನ್ನು ಸದ್ಯ ವಹಿವಾಟಿನ ಕೊರತೆಯ ನೆಪದಿಂದ ಬಂದ್ ಮಾಡುವ ಭೀತಿ ಜನತೆಯಲ್ಲಿದ್ದು, ಇದಕ್ಕೆ ಸಂಬಂಧ ಕಚೇರಿ ಮೂಲಗಳಿಂದಲೂ ಆದೇಶವಿದೆ ಎಂಬುದು ತಿಳಿದು ಬಂದಿದೆ.
         ಅಂಚೆ ಕಚೇರಿಯ ಸ್ಥಳೀಯ ಪ್ರಧಾನ ಕಚೇರಿಗೆ ತೆರಳಲು ಸುತ್ತಲಿನ ನೀರಿನ ಟಾಕಿ, ಸದಾಶಿವ ನಗರ, ಅಶೋಕ ಕಾಲನಿ, ಸೋಮವಾರ ಪೇಟೆ ಹೀಗೆ ಹಲವಾರು ಪ್ರದೇಶಗಳ ವಯಸ್ಕರಿಗೆ, ಮಹಿಳೆಯರಿಗೆ ಅದರಲ್ಲೂ ಕೂಲಿ ಮಾಡುವ ನೇಕಾರ ಸಮುದಾಯಕ್ಕೆ ದೂರವಾಗುವದರಿಂದ ಈ ಕಚೇರಿ ಮುಖ್ಯವಾಗಿತ್ತು. ಸದ್ಯ ಏಕಾಏಕಿ ಬಂದ್ ಮಾಡುತ್ತಿರುವದನ್ನು ಸ್ಥಳೀಯ ಜನತೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
         Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.