ETV Bharat / state

ಸಾವ​ರ್ಕರ್‌ ಬಗ್ಗೆ ಸಿದ್ದರಾಮಯ್ಯ ಮಾತನಾಡೋದು ಯೋಗ್ಯವಲ್ಲ.. ಶಾಸಕ ಭರತ್​ ಶೆಟ್ಟಿ

author img

By

Published : Oct 19, 2019, 11:13 PM IST

ವೀರ ಸಾವರ್ಕರ್​​ಗೆ ಭಾರತ ರತ್ನ ಪ್ರಶಸ್ತಿ ನೀಡುವುದನ್ನು ವಿರೋಧಿಸುತ್ತಿರುವ  ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಂಗಳೂರು ಉತ್ತರ ಮತಕ್ಷೇತ್ರದ ಶಾಸಕ ಡಾ.ಭರತ್​ ಶೆಟ್ಟಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಶಾಸಕ ಭರತ್​ ಶೆಟ್ಟಿ

ಬಾಗಲಕೋಟೆ:ಕಾಂಗ್ರೆಸ್​ ತನ್ನ ಅಧಿಕಾರಾವಧಿಯಲ್ಲಿ ತಮಗೆ ಬೇಕಾದವರಿಗೆ ಪ್ರಶಸ್ತಿ ನೀಡಿದ್ದು ಈಗ ಸಾವರ್ಕರ್​ ಬಗ್ಗೆ ಮಾತನಾಡುವುದು ಯೋಗ್ಯವಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಶಾಸಕ ಭರತ್​ ಶೆಟ್ಟಿ ಟಾಂಗ್ ನೀಡಿದ್ದಾರೆ.

ಶಾಸಕ ಭರತ್​ ಶೆಟ್ಟಿ..

ನಗರದಲ್ಲಿ ದಂತ ಮಹಾವಿದ್ಯಾಲಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ ನಂತರ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜಕೀಯ ಗಿಮಿಕ್​ಗಾಗಿ ವೀರ ಸಾವರ್ಕರ್​ಗೆ​ ಪ್ರಶಸ್ತಿ ನೀಡುವುದಕ್ಕೆ ವಿರೋಧಿಸುತ್ತಿದ್ದಾರೆ. ಹೈಕಮಾಂಡ್​ನಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ಹೇಳಿಕೆ ನೀಡುತ್ತಿದ್ದು, ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ದೇಶಕ್ಕಾಗಿ ಮಡಿದ ವೀರ ಸಾವರ್ಕರ್‌ ಅಂಚೆ ಚೀಟಿ ಬಿಡುಗಡೆ ಮಾಡಿದ್ದರು ಎಂದರು.

ವೀರ ಸಾವರ್ಕರ್ ದೇಶಕ್ಕಾಗಿ ಹಾಗೂ ಸಂಸ್ಕೃತಿ ಬೆಳೆಸಲು ಏನು ಮಾಡಿದ್ದಾರೆ ಎಂಬುದು ನಮ್ಮಗೆ ಗೊತ್ತು. ಸಿದ್ದರಾಮಯ್ಯನವರು ಏನು ಮಾಡಿದ್ದಾರೆ ಎಂಬುದೂ ಗೊತ್ತು. ಅವರ ಬಗ್ಗೆ ಮಾತನಾಡುವುದೇ ಸಮಂಜಸವಲ್ಲ ಎಂದು ಹೇಳುವ ಮೂಲಕ ಟಾಂಗ್ ನೀಡಿದರು.

ಬಾಗಲಕೋಟೆ:ಕಾಂಗ್ರೆಸ್​ ತನ್ನ ಅಧಿಕಾರಾವಧಿಯಲ್ಲಿ ತಮಗೆ ಬೇಕಾದವರಿಗೆ ಪ್ರಶಸ್ತಿ ನೀಡಿದ್ದು ಈಗ ಸಾವರ್ಕರ್​ ಬಗ್ಗೆ ಮಾತನಾಡುವುದು ಯೋಗ್ಯವಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಶಾಸಕ ಭರತ್​ ಶೆಟ್ಟಿ ಟಾಂಗ್ ನೀಡಿದ್ದಾರೆ.

ಶಾಸಕ ಭರತ್​ ಶೆಟ್ಟಿ..

ನಗರದಲ್ಲಿ ದಂತ ಮಹಾವಿದ್ಯಾಲಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ ನಂತರ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜಕೀಯ ಗಿಮಿಕ್​ಗಾಗಿ ವೀರ ಸಾವರ್ಕರ್​ಗೆ​ ಪ್ರಶಸ್ತಿ ನೀಡುವುದಕ್ಕೆ ವಿರೋಧಿಸುತ್ತಿದ್ದಾರೆ. ಹೈಕಮಾಂಡ್​ನಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ಹೇಳಿಕೆ ನೀಡುತ್ತಿದ್ದು, ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ದೇಶಕ್ಕಾಗಿ ಮಡಿದ ವೀರ ಸಾವರ್ಕರ್‌ ಅಂಚೆ ಚೀಟಿ ಬಿಡುಗಡೆ ಮಾಡಿದ್ದರು ಎಂದರು.

ವೀರ ಸಾವರ್ಕರ್ ದೇಶಕ್ಕಾಗಿ ಹಾಗೂ ಸಂಸ್ಕೃತಿ ಬೆಳೆಸಲು ಏನು ಮಾಡಿದ್ದಾರೆ ಎಂಬುದು ನಮ್ಮಗೆ ಗೊತ್ತು. ಸಿದ್ದರಾಮಯ್ಯನವರು ಏನು ಮಾಡಿದ್ದಾರೆ ಎಂಬುದೂ ಗೊತ್ತು. ಅವರ ಬಗ್ಗೆ ಮಾತನಾಡುವುದೇ ಸಮಂಜಸವಲ್ಲ ಎಂದು ಹೇಳುವ ಮೂಲಕ ಟಾಂಗ್ ನೀಡಿದರು.

Intro:Anchor


Body:ವೀರ ಸಾವರಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವ ಬಗ್ಗೆ ವಿರೋಧ ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಮಂಗಳೂರು ಉತ್ತರ ಮತಕ್ಷೇತ್ರದ ಶಾಸಕರಾದ ಡಾ,ಭರತ ಶೆಟ್ಟಿ ತೀವ್ರ ವಾಗ್ದಾಳಿ ನಡೆಸಿ,ಕಾಂಗ್ರೆಸ್ ಪಕ್ಷದ ಅಧಿಕಾರ ಅವಧಿಯಲ್ಲಿ ತಮ್ಮಗೆ ಬೇಕಾದರೆ ಪ್ರಶಸ್ತಿ ನೀಡಿದ್ದಾರೆ. ಇಂತಹ ಬಗ್ಗೆ ಮಾತನಾಡುವುದು ಯೋಗ್ಯವಲ್ಲ ಎಂದು ಟಾಂಗ್ ನೀಡಿದ್ದಾರೆ.
ಅವರು ಬಾಗಲಕೋಟೆ ನಗರದಲ್ಲಿ ದಂತ ಮಹಾವಿದ್ಯಾಲಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿದ ನಂತರ ಈ ಟಿ ವಿ ಭಾರತ ದೊಂದಿಗೆ ಮಾತನಾಡುತ್ತಾ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ರಾಜಕೀಯ ಗಿಮಿಕ್ ಗಾಗಿ ವೀರ ಸಾವರಕರ್ ಪ್ರಶಸ್ತಿ ನೀಡುವ ಬಗ್ಗೆ ವಿರೋಧ ಮಾಡುತ್ತಿದ್ದಾರೆ.ಹೈಕಮಾಂಡ ದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೆ ಹೇಳಿಕೆ ನೀಡುತ್ತಿದ್ದಾರೆ.ಹಿಂದೆ ಇಂದಿರಾಗಾಂಧಿ ಪ್ರಧಾನಿ ಮಂತ್ರಿ ಇದ್ದಾಗ ದೇಶಕ್ಕಾಗಿ ಮಡಿದ ವೀರ ಸಾವರ್ಕರ್ ಅವರ ಭಾವ ಚಿತ್ರ ಇರುವ ಅಂಚೆ ಚೀಟಿ ಬಿಡುಗಡೆ ಮಾಡಿದ್ದರು,ವೀರ ಸಾರ್ವಕರ್ ಅವರು ದೇಶಕ್ಕಾಗಿ,
ಹಾಗೂ ಸಂಸ್ಕೃತ ಬೆಳೆಸಲು ಏನು ಮಾಡಿದ್ದಾರೆ ಎಂಬುದು ನಮ್ಮಗೆ ಗೊತ್ತು.ಆದ್ದರಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಏನು ಮಾಡಿದ್ದಾರೆ ಎಂಬುದು ಗೊತ್ತು,ಅವರ ಬಗ್ಗೆ ಮಾತನಾಡುವುದೇ ಸಮಂಜಸವಲ್ಲ ಎಂದು ಹೇಳುವ ಮೂಲಕ ಟಾಂಗ್ ನೀಡಿದ ಶಾಸಕ ಭರತ್ ಶೆಟ್ಟಿ, ಮಹಾದಾಯಿ ಹೋರಾಟ ಮಾಡುತ್ತಿರುವ ರೈತರಿಗೆ ರಾಜ್ಯಪಾಲರು ಭೇಟ್ಟಿ ಆಗದೆ ಇರುವ ಬಗ್ಗೆ ನನಗೆ ಮಾಹಿತಿ ಇಲ್ಲ,ಅದರ ಬಗ್ಗೆ ಮಾತನಾಡುವುದು ಸೂಕ್ತವಲ್ಲ ಎಂದು ಹೇಳುವ ಮೂಲಕ ಜಾರಿಕೊಂಡರು.
ಬೈಟ್-- ಡಾ.ಭರತ ಶೆಟ್ಟಿ ( ಮಂಗಳೂರಿನ ಉತ್ತರಕ್ಷೇತ್ರದ ಶಾಸಕರು)


Conclusion:ಈ ಟಿ ವಿ ಭಾರತ,ಬಾಗಲಕೋಟೆ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.