ETV Bharat / state

ಪ್ರೀತಿಸಿದ ಹುಡುಗಿ ಕೈಕೊಟ್ಲು ಅಂತಾ ಪ್ರಾಣವನ್ನೇ ಬಿಟ್ಟ ಪ್ರೇಮಿ...!

author img

By

Published : Aug 18, 2019, 4:55 PM IST

ಪ್ರೀತಿಸಿದ ಹುಡುಗಿ ಕೈಕೊಟ್ಟಳೆಂದು ಮನನೊಂದಿದ್ದ ಯುವಕನೋರ್ವ ವಿದ್ಯುತ್ ಕಂಬದಲ್ಲಿ ನೇಣು ಹಾಕಿಕೊಂಡು ಬಾರದಲೋಕಕ್ಕೆ ತೆರಳಿದ್ದಾನೆ.

ಬಾಗಲಕೋಟೆಯಲ್ಲಿ ಪ್ರೇಮ ವೈಫಲ್ಯ; ಮನನೊಂದ ಹುಡುಗ ನೇಣಿಗೆ ಶರಣು

ಬಾಗಲಕೋಟೆ: ಪ್ರೀತಿಸಿದ ಹುಡುಗಿ ಕೈಕೊಟ್ಟ ಹಿನ್ನೆಲೆ ಮನನೊಂದ ಯುವಕನೋರ್ವ ವಿದ್ಯುತ್ ಕಂಬಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಗದ್ದನಕೇರಿ ಕ್ರಾಸ್ ಬಳಿ ನಡೆದಿದೆ.

ಬಾಗಲಕೋಟೆಯಲ್ಲಿ ಪ್ರೇಮ ವೈಫಲ್ಯ; ಮನನೊಂದ ಹುಡುಗ ನೇಣಿಗೆ ಶರಣು

೧೮ ವರ್ಷದ ಚಂದ್ರಶೇಖರ ಮಾದರ ನೇಣಿಗೆ ಶರಣಾಗಿರುವ ಯುವಕ. ಮೃತ ಚಂದ್ರಶೇಖರ ಹುನಗುಂದ ತಾಲೂಕಿನ ತುರಡಗಿ ಗ್ರಾಮದವನು. ಪ್ರೀತಿಸಿದ ಹುಡುಗಿ ಕೈಕೊಟ್ಟಳೆಂದು ನೋಟ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿದುಬಂದಿದೆ. ಇನ್ನು ಚಂದ್ರಶೇಖರ್ ವಿಜಯಪುರದಲ್ಲಿ ಡಿಪ್ಲೊಮಾ ಓದುತ್ತಿದ್ದ.

ಮೃತ ಯುವಕನದ್ದು ಬಡ ಕುಟುಂಬ, ಹಾಗಾಗಿ ಆತನ ತಂದೆ-ತಾಯಿ ದುಡಿಯೋದಕ್ಕಾಗಿ ಗೋವಾಗೆ ಗುಳೆ ಹೋಗಿದ್ದಾರೆ. ಆದ್ರೆ ಇಲ್ಲಿ ಮಗ ಪ್ರೀತಿ, ಪ್ರೇಮ ಅಂತಾ ಜೀವ ಕಳೆದುಕೊಂಡಿದ್ದಾನೆ.

ಸದ್ಯ ಮಗ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ತಿಳಿದ ಬಡ ತಂದೆ-ತಾಯಿ ಗೋವಾದಿಂದ ದೌಡಾಯಿಸುತ್ತಿದ್ದಾರೆ. ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಸಿಪಿಐ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಗಲಕೋಟೆ: ಪ್ರೀತಿಸಿದ ಹುಡುಗಿ ಕೈಕೊಟ್ಟ ಹಿನ್ನೆಲೆ ಮನನೊಂದ ಯುವಕನೋರ್ವ ವಿದ್ಯುತ್ ಕಂಬಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಗದ್ದನಕೇರಿ ಕ್ರಾಸ್ ಬಳಿ ನಡೆದಿದೆ.

ಬಾಗಲಕೋಟೆಯಲ್ಲಿ ಪ್ರೇಮ ವೈಫಲ್ಯ; ಮನನೊಂದ ಹುಡುಗ ನೇಣಿಗೆ ಶರಣು

೧೮ ವರ್ಷದ ಚಂದ್ರಶೇಖರ ಮಾದರ ನೇಣಿಗೆ ಶರಣಾಗಿರುವ ಯುವಕ. ಮೃತ ಚಂದ್ರಶೇಖರ ಹುನಗುಂದ ತಾಲೂಕಿನ ತುರಡಗಿ ಗ್ರಾಮದವನು. ಪ್ರೀತಿಸಿದ ಹುಡುಗಿ ಕೈಕೊಟ್ಟಳೆಂದು ನೋಟ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿದುಬಂದಿದೆ. ಇನ್ನು ಚಂದ್ರಶೇಖರ್ ವಿಜಯಪುರದಲ್ಲಿ ಡಿಪ್ಲೊಮಾ ಓದುತ್ತಿದ್ದ.

ಮೃತ ಯುವಕನದ್ದು ಬಡ ಕುಟುಂಬ, ಹಾಗಾಗಿ ಆತನ ತಂದೆ-ತಾಯಿ ದುಡಿಯೋದಕ್ಕಾಗಿ ಗೋವಾಗೆ ಗುಳೆ ಹೋಗಿದ್ದಾರೆ. ಆದ್ರೆ ಇಲ್ಲಿ ಮಗ ಪ್ರೀತಿ, ಪ್ರೇಮ ಅಂತಾ ಜೀವ ಕಳೆದುಕೊಂಡಿದ್ದಾನೆ.

ಸದ್ಯ ಮಗ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ತಿಳಿದ ಬಡ ತಂದೆ-ತಾಯಿ ಗೋವಾದಿಂದ ದೌಡಾಯಿಸುತ್ತಿದ್ದಾರೆ. ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಸಿಪಿಐ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:AnchorBody: ಪ್ರೀತಿಸಿದ ಹುಡುಗಿ ಕೈಕೊಟ್ಟ ಹಿನ್ನೆಲೆ ಮನನೊಂದ ಯುವಕನೊಬ್ಬ ವಿದ್ಯುತ್ ಕಂಬದ ಆ್ಯಂಗಲ್ ಗೆ ನೇಣು ಹಾಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್ ಬಳಿ ನಡೆದಿದೆ. ೧೮ ವರ್ಷದ ಚಂದ್ರಶೇಖರ ಮಾದರ ನೇಣಿಗೆ ಶರಣಾದ ಯುವಕ. ಮೃತ ಚಂದ್ರಶೇಖರ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ತುರಡಗಿ ಗ್ರಾಮದವನು. ಪ್ರೀತಿಸಿದ ಹುಡುಗಿ ಕೈಕೊಟ್ಟ ಹಿನ್ನೆಲೆಯಲ್ಲಿ ಡೆಥ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆಂದು ಹೇಳಲಾಗ್ತಿದೆ. ಇನ್ನು ಚಂದ್ರಶೇಖರ್ ವಿಜಯಪುರದಲ್ಲಿ ಡಿಪ್ಲೊಮಾ ಓದ್ತಿದ್ದ ಅಂತಾ ತಿಳಿದುಬಂದಿದೆ. ಮೃತ ಯುವಕನದ್ದು ಬಡಕುಟುಂಬ, ಹಾಗಾಗಿ ಆತನ ತಂದೆ-ತಾಯಿ ದುಡಿಯೋದಕ್ಕಾಗಿ ಗೋವಾಕ್ಕೆ ಗುಳೆ ಹೋಗಿದ್ದಾರೆ. ಆದ್ರೆ ಇಲ್ಲಿ ಮಗ ಪ್ರೀತಿ, ಪ್ರೇಮ ಅಂತ ಜೀವ ಕಳೆದುಕೊಂಡಿದ್ದಾನೆ. ಸದ್ಯ ಮಗ ಆತ್ಮಹತ್ಯೆ ಮಾಡಿಕೊಂಡಿರುವ ತಂದೆ-ತಾಯಿ ಗೋವಾದಿಂದ ಬರ್ತಿದ್ದಾರೆ. ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಸಿಪಿಐ ಭೇಟಿ ನೀಡಿ, ಪರಿಶೀಲನೆ ನಡೆಸಿದ್ರು.‌ ಈ ಕುರಿತು ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.