ನವದೆಹಲಿ: ಏಷ್ಯನ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್ಶಿಪ್ ಟ್ರಯಲ್ಸ್ನಿಂದ ಆರು ಪ್ರತಿಭಟನಾನಿರತ ಕುಸ್ತಿಪಟುಗಳಿಗೆ ವಿನಾಯಿತಿ ನೀಡಿದ್ದಕ್ಕಾಗಿ ಲಂಡನ್ ಒಲಿಂಪಿಕ್ ಕಂಚಿನ ಪದಕ ವಿಜೇತ ಯೋಗೇಶ್ವರ್ ದತ್ ಶುಕ್ರವಾರ IOA adhoc ಪ್ಯಾನೆಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಈ ಕುಸ್ತಿಪಟುಗಳು ಅಂತಹ ಅನುಕೂಲಗಳನ್ನು ಪಡೆಯಲು ಆಂದೋಲನ ನಡೆಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಸಮಿತಿಯು ಜೂನ್ 16ರಂದು ವಿನೇಶ್ ಫೋಗಟ್, ಬಜರಂಗ್ ಪುನಿಯಾ, ಅವರ ಪತ್ನಿ ಸಂಗೀತಾ ಫೋಗಟ್, ಸಾಕ್ಷಿ ಮಲಿಕ್, ಅವರ ಪತಿ ಸತ್ಯವರ್ತ್ ಕಡಿಯನ್ ಮತ್ತು ಜಿತೇಂದರ್ ಕಿನ್ಹಾ ಅವರಿಗೆ ತಮ್ಮ ಸ್ಲಾಟ್ಗಳನ್ನು ಕಾಯ್ದಿರಿಸಲು ಭಾರತೀಯ ತಂಡಗಳಲ್ಲಿ ಆಯಾ ವಿಭಾಗಗಳಲ್ಲಿನ ಟ್ರಯಲ್ಸ್ನ ವಿಜೇತರೊಂದಿಗೆ ಸೆಣಸಾಡಬೇಕು ಎಂದು ತಿಳಿಸಿತ್ತು. ಆರು ಕುಸ್ತಿಪಟುಗಳಿಗೆ ಅವರ ಕೋರಿಕೆಯಂತೆ ಆಗಸ್ಟ್ನಲ್ಲಿ ಅವರ ಒಂದು-ಬೌಟ್ ಟ್ರಯಲ್ಸ್ ನಡೆಸಲಾಗುವುದು ಎಂದು ಸಮಿತಿ ಭರವಸೆ ನೀಡಿದೆ.
-
क्या धरना देने वाले खिलाड़ियों का यही मकसद था? कुश्ती के लिए यह काला दिन!! #wrestling pic.twitter.com/OacaEJmpz5
— Yogeshwar Dutt (@DuttYogi) June 23, 2023 " class="align-text-top noRightClick twitterSection" data="
">क्या धरना देने वाले खिलाड़ियों का यही मकसद था? कुश्ती के लिए यह काला दिन!! #wrestling pic.twitter.com/OacaEJmpz5
— Yogeshwar Dutt (@DuttYogi) June 23, 2023क्या धरना देने वाले खिलाड़ियों का यही मकसद था? कुश्ती के लिए यह काला दिन!! #wrestling pic.twitter.com/OacaEJmpz5
— Yogeshwar Dutt (@DuttYogi) June 23, 2023