ETV Bharat / sports

ಬಿಸಿಸಿಐ ವೈದ್ಯಕೀಯ ತಂಡ ಸೈನಿ ಆರೋಗ್ಯದ ಮೇಲೆ ನಿಗಾ ಇಟ್ಟಿದೆ: ಪರಾಸ್ ಮಾಂಬ್ರೆ

author img

By

Published : Jul 29, 2021, 10:29 AM IST

ಭುಜದ ಗಾಯಕ್ಕೆ ಒಳಗಾಗಿರುವ ಟೀಂ ಇಂಡಿಯಾ ವೇಗಿ ನವದೀಪ್ ಸೈನಿ ವಿಶ್ರಾಂತಿ ಪಡೆಯುತ್ತಿದ್ದು, ಅವರ ಆರೋಗ್ಯದ ಬಗ್ಗೆ ವೈದ್ಯಕೀಯ ತಂಡ ಕಾಳಜಿ ವಹಿಸಿದೆ ಎಂದು ಕೋಚ್​ ಮಾಂಬ್ರೆ ತಿಳಿಸಿದ್ದಾರೆ

Navdeep Saini
ನವದೀಪ್ ಸೈನಿ

ಕೊಲೊಂಬೋ : ಶ್ರೀಲಂಕಾ ವಿರುದ್ಧದ ಎರಡನೇ ಟಿ 20 ಯಲ್ಲಿ ಪಂದ್ಯದ ಫೀಲ್ಡಿಂಗ್ ವೇಳೆ ಭುಜಕ್ಕೆ ಗಾಯಗೊಂಡಿರುವ ಟೀಂ ಇಂಡಿಯಾ ವೇಗಿ ನವದೀಪ್ ಸೈನಿ ಅವರ ಆರೋಗ್ಯದ ಬಗ್ಗೆ ಬಿಸಿಸಿಐಯ ವೈದ್ಯಕೀಯ ತಂಡ ಕಾಳಜಿ ವಹಿಸಿದೆ ಎಂದು ಭಾರತದ ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ ಹೇಳಿದ್ದಾರೆ.

ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಒಂದು ಓವರ್ ಕೂಡ ಬೌಲಿಂಗ್ ಮಾಡದೇ ಸೈನಿ ಮೈದಾನದಿಂದ ಹೊರನಡೆದಿದ್ದರು. ಎಕ್ಸ್​ಟ್ರಾ ಕವರ್​ನಲ್ಲಿ ಫೀಲ್ಟಿಂಗ್ ಮಾಡುವಾಗ ಅವರ ಭುಜಕ್ಕೆ ಗಾಯವಾಗಿತ್ತು.

ಓದಿ : ಧನಂ'ಜಯ' ಆಟ: ರೋಚಕ ಹೋರಾಟದಲ್ಲಿ ಲಂಕಾಗೆ ಮಣಿದ ಭಾರತ

ಆಲ್ - ರೌಂಡರ್ ಕೃನಾಲ್ ಪಾಂಡ್ಯ ಅವರಿಗೆ ಕೋವಿಡ್ ಪಾಟಿಸಿವ್ ದೃಢಪಟ್ಟಿರುವುದರಿಂದ ಟೀಂ ಇಂಡಿಯಾದ ಎಂಟು ಮಂದಿ ಆಟಗಾರರು ಐಸೋಲೇಷನ್​ನಲ್ಲಿ ಇದ್ದಾರೆ. ಹಾಗಾಗಿ, ಬುಧವಾರ ನಡೆದ ಎರಡನೇ ಟಿ -20 ಪಂದ್ಯದಲ್ಲಿ ಭಾರತ ತಂಡವು ನಾಲ್ಕು ವಿಕೆಟ್​​​ಗಳ ಸೋಲು ಅನುಭವಿಸಿತು.

ಕೊಲೊಂಬೋ : ಶ್ರೀಲಂಕಾ ವಿರುದ್ಧದ ಎರಡನೇ ಟಿ 20 ಯಲ್ಲಿ ಪಂದ್ಯದ ಫೀಲ್ಡಿಂಗ್ ವೇಳೆ ಭುಜಕ್ಕೆ ಗಾಯಗೊಂಡಿರುವ ಟೀಂ ಇಂಡಿಯಾ ವೇಗಿ ನವದೀಪ್ ಸೈನಿ ಅವರ ಆರೋಗ್ಯದ ಬಗ್ಗೆ ಬಿಸಿಸಿಐಯ ವೈದ್ಯಕೀಯ ತಂಡ ಕಾಳಜಿ ವಹಿಸಿದೆ ಎಂದು ಭಾರತದ ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ ಹೇಳಿದ್ದಾರೆ.

ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಒಂದು ಓವರ್ ಕೂಡ ಬೌಲಿಂಗ್ ಮಾಡದೇ ಸೈನಿ ಮೈದಾನದಿಂದ ಹೊರನಡೆದಿದ್ದರು. ಎಕ್ಸ್​ಟ್ರಾ ಕವರ್​ನಲ್ಲಿ ಫೀಲ್ಟಿಂಗ್ ಮಾಡುವಾಗ ಅವರ ಭುಜಕ್ಕೆ ಗಾಯವಾಗಿತ್ತು.

ಓದಿ : ಧನಂ'ಜಯ' ಆಟ: ರೋಚಕ ಹೋರಾಟದಲ್ಲಿ ಲಂಕಾಗೆ ಮಣಿದ ಭಾರತ

ಆಲ್ - ರೌಂಡರ್ ಕೃನಾಲ್ ಪಾಂಡ್ಯ ಅವರಿಗೆ ಕೋವಿಡ್ ಪಾಟಿಸಿವ್ ದೃಢಪಟ್ಟಿರುವುದರಿಂದ ಟೀಂ ಇಂಡಿಯಾದ ಎಂಟು ಮಂದಿ ಆಟಗಾರರು ಐಸೋಲೇಷನ್​ನಲ್ಲಿ ಇದ್ದಾರೆ. ಹಾಗಾಗಿ, ಬುಧವಾರ ನಡೆದ ಎರಡನೇ ಟಿ -20 ಪಂದ್ಯದಲ್ಲಿ ಭಾರತ ತಂಡವು ನಾಲ್ಕು ವಿಕೆಟ್​​​ಗಳ ಸೋಲು ಅನುಭವಿಸಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.