ETV Bharat / sports

ಸೈಯದ್ ಮುಷ್ತಾಕ್ ಅಲಿ: ಆರ್​​ಸಿಬಿ ಆಟಗಾರನಿಂದ ಕರ್ನಾಟಕ ಸೆಮೀಸ್​ಗೆ ಲಗ್ಗೆ..!

author img

By

Published : Nov 28, 2019, 8:47 AM IST

ನಿನ್ನೆಯ ಪಂದ್ಯದ ಫಲಿತಾಂಶದ ಆಧಾರದಲ್ಲಿ ಕರ್ನಾಟಕ ಸೆಮೀಸ್ ತಲುಪಿದ್ದು, ನಾಳೆ ಹರಿಯಾಣವನ್ನು ಎದುರಿಸಲಿದೆ.

Syed Mushtaq Ali T20
ಸೈಯದ್ ಮುಷ್ತಾಕ್ ಅಲಿ

ಸೂರತ್: ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕರ್ನಾಟಕ ಭವಿಷ್ಯ ನಿರ್ಧರಿಸುವ ಪಂದ್ಯದಲ್ಲಿ ಮುಂಬೈ ತಂಡ ಕಡಿಮೆ ಅಂತರದ ಗೆಲುವು ದಾಖಲಿಸಿದ್ದು, ಈ ಮೂಲಕ ಕರ್ನಾಟಕದ ಸೆಮಿಫೈನಲ್​ ತಲುಪಿದೆ.

ಮುಂಬೈ- ಪಂಜಾಬ್​ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಮುಂಬೈ ಆರಂಭಿಕ ಆಟಗಾರ ಪೃಥ್ವಿ ಶಾ 53(27 ಎಸೆತ), ಶ್ರೇಯಸ್ ಅಯ್ಯರ್ 80(40 ಎಸೆತ) ಹಾಗೂ ಸೂರ್ಯಕುಮಾರ್ ಯಾದವ್​ 80(35 ಎಸೆತ) ರನ್​​ ಮೂಲಕ ಮುಂಬೈ ತಂಡ ನಿಗದಿತ 20 ಓವರ್​ನಲ್ಲಿ 3 ವಿಕೆಟ್ ನಷ್ಟಕ್ಕೆ 243 ರನ್​ಗಳ ಬೃಹತ್ ಮೊತ್ತ ದಾಖಲಿಸಿತ್ತು.

ಮುಂಬೈ ಸೆಮೀಸ್​ಗೆ ಲಗ್ಗೆ ಇಡಬೇಕಿದ್ದರೆ ಪಂದ್ಯವನ್ನು ಕನಿಷ್ಠ 90 ರನ್​ಗಳ ಅಂತರದಿಂದ ಗೆಲ್ಲಬೇಕಿತ್ತು. ಬ್ಯಾಟಿಂಗ್​​ನಲ್ಲಿ ಅಬ್ಬರಿಸಿದ್ದ ಮುಂಬೈ ತಂಡ ಬೌಲಿಂಗ್​​ನಲ್ಲಿ ಬಿಗು ಪ್ರದರ್ಶನ ನೀಡುವಲ್ಲಿ ವಿಫಲವಾಯಿತು.

  • ' class='align-text-top noRightClick twitterSection' data=''>

ಬೃಹತ್​ ಗುರಿಯನ್ನು ಬೆನ್ನತ್ತಿದ ಪಂಜಾಬ್ ತಂಡಕ್ಕೆ ಅರಂಭಿಕ ಅಟಗಾರ ಶುಭ್ಮನ್​ ಗಿಲ್ ಉತ್ತಮ ಆರಂಭ ನೀಡಿದರು. ಗಿಲ್ ಹಾಗೂ ಗುರುಕೀರತ್ ಸಿಂಗ್ ನಡುವಿನ ಜೊತೆಯಾಟ ಮುಂಬೈ ಸೆಮೀಸ್ ಹಾದಿಗೆ ಮುಳ್ಳಾಯಿತು. ಗಿಲ್ ಅಬ್ಬರದ 78(38 ಎಸೆತ), ಅಭಿಷೇಕ್ ಶರ್ಮಾ 47(29 ಎಸೆತ) ಹಾಗೀ ಗುರುಕೀರತ್ ಸಿಂಗ್ 40(21 ಎಸೆತ) ಮೂಲಕ ಪಂಜಾಬ್​ ಗುರಿಯ ಸನಿಹ ಬಂದು ವಿರೋಚಿತ ಸೋಲು ಕಂಡಿತು.

ಪಂಜಾಬ್​ ತಂಡ 20 ಓವರ್​ ಮುಕ್ತಾಯಕ್ಕೆ 6 ವಿಕೆಟ್ ನಷ್ಟಕ್ಕೆ 221 ರನ್ ಗಳಿಸುವ ಮೂಲಕ 22 ರನ್​ಗಳಿಂದ ಸೋಲು ಕಂಡಿತು. ರೋಚಕವಾಗಿ ಸಾಗಿದ್ದ ಈ ಪಂದ್ಯದಲ್ಲಿ ಒಟ್ಟಾರೆ 40 ಓವರ್​ನಲ್ಲಿ 464 ರನ್ ದಾಖಲಾಯಿತು.

ಈ ಪಂದ್ಯದಲ್ಲಿ ರನ್​ರೇಟ್​ಗೆ ಅಗತ್ಯವಿದ್ದ ಅಂತರದಿಂದ ಗೆಲ್ಲಲು ಮುಂಬೈ ವಿಫಲವಾದ ಪರಿಣಾಮ ಮುಂಬೈ ಟೂರ್ನಿಯಿಂದ ಹೊರಬಿತ್ತು. ಆರ್​ಸಿಬಿ ಪರ ಆಡಿದ್ದ ಗುರುಕೀರತ್ ಆಟ ಕರ್ನಾಟಕದ ಸೆಮೀಸ್ ಹಾದಿ ಸುಗಮಗೊಳಿಸಿದ್ದು ವಿಶೇಷ. ನಿನ್ನೆಯ ಪಂದ್ಯದ ಫಲಿತಾಂಶದ ಆಧಾರದಲ್ಲಿ ಕರ್ನಾಟಕ ಸೆಮೀಸ್ ತಲುಪಿದ್ದು, ನಾಳೆ ಹರಿಯಾಣವನ್ನು ಎದುರಿಸಲಿದೆ. ಇನ್ನೊಂದು ಸೆಮಿಫೈನಲ್​ನಲ್ಲಿ ತಮಿಳುನಾಡು ತಂಡಕ್ಕೆ ರಾಜಸ್ಥಾನ ಎದುರಾಗಲಿದೆ. ಡಿ.1ರಂದು ಟೂರ್ನಿಯ ಉಪಾಂತ್ಯ ಪಂದ್ಯ ನಡೆಯಲಿದೆ.

  • 🚨UPDATE🚨: Semi-final spots are now confirmed.

    Haryana vs Karnataka

    Tamil Nadu vs Rajasthan

    Which two teams will qualify for the final?@paytm #MushtaqAliT20

    — BCCI Domestic (@BCCIdomestic) November 27, 2019 " class="align-text-top noRightClick twitterSection" data=" ">

ಸೂರತ್: ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕರ್ನಾಟಕ ಭವಿಷ್ಯ ನಿರ್ಧರಿಸುವ ಪಂದ್ಯದಲ್ಲಿ ಮುಂಬೈ ತಂಡ ಕಡಿಮೆ ಅಂತರದ ಗೆಲುವು ದಾಖಲಿಸಿದ್ದು, ಈ ಮೂಲಕ ಕರ್ನಾಟಕದ ಸೆಮಿಫೈನಲ್​ ತಲುಪಿದೆ.

ಮುಂಬೈ- ಪಂಜಾಬ್​ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಮುಂಬೈ ಆರಂಭಿಕ ಆಟಗಾರ ಪೃಥ್ವಿ ಶಾ 53(27 ಎಸೆತ), ಶ್ರೇಯಸ್ ಅಯ್ಯರ್ 80(40 ಎಸೆತ) ಹಾಗೂ ಸೂರ್ಯಕುಮಾರ್ ಯಾದವ್​ 80(35 ಎಸೆತ) ರನ್​​ ಮೂಲಕ ಮುಂಬೈ ತಂಡ ನಿಗದಿತ 20 ಓವರ್​ನಲ್ಲಿ 3 ವಿಕೆಟ್ ನಷ್ಟಕ್ಕೆ 243 ರನ್​ಗಳ ಬೃಹತ್ ಮೊತ್ತ ದಾಖಲಿಸಿತ್ತು.

ಮುಂಬೈ ಸೆಮೀಸ್​ಗೆ ಲಗ್ಗೆ ಇಡಬೇಕಿದ್ದರೆ ಪಂದ್ಯವನ್ನು ಕನಿಷ್ಠ 90 ರನ್​ಗಳ ಅಂತರದಿಂದ ಗೆಲ್ಲಬೇಕಿತ್ತು. ಬ್ಯಾಟಿಂಗ್​​ನಲ್ಲಿ ಅಬ್ಬರಿಸಿದ್ದ ಮುಂಬೈ ತಂಡ ಬೌಲಿಂಗ್​​ನಲ್ಲಿ ಬಿಗು ಪ್ರದರ್ಶನ ನೀಡುವಲ್ಲಿ ವಿಫಲವಾಯಿತು.

  • ' class='align-text-top noRightClick twitterSection' data=''>

ಬೃಹತ್​ ಗುರಿಯನ್ನು ಬೆನ್ನತ್ತಿದ ಪಂಜಾಬ್ ತಂಡಕ್ಕೆ ಅರಂಭಿಕ ಅಟಗಾರ ಶುಭ್ಮನ್​ ಗಿಲ್ ಉತ್ತಮ ಆರಂಭ ನೀಡಿದರು. ಗಿಲ್ ಹಾಗೂ ಗುರುಕೀರತ್ ಸಿಂಗ್ ನಡುವಿನ ಜೊತೆಯಾಟ ಮುಂಬೈ ಸೆಮೀಸ್ ಹಾದಿಗೆ ಮುಳ್ಳಾಯಿತು. ಗಿಲ್ ಅಬ್ಬರದ 78(38 ಎಸೆತ), ಅಭಿಷೇಕ್ ಶರ್ಮಾ 47(29 ಎಸೆತ) ಹಾಗೀ ಗುರುಕೀರತ್ ಸಿಂಗ್ 40(21 ಎಸೆತ) ಮೂಲಕ ಪಂಜಾಬ್​ ಗುರಿಯ ಸನಿಹ ಬಂದು ವಿರೋಚಿತ ಸೋಲು ಕಂಡಿತು.

ಪಂಜಾಬ್​ ತಂಡ 20 ಓವರ್​ ಮುಕ್ತಾಯಕ್ಕೆ 6 ವಿಕೆಟ್ ನಷ್ಟಕ್ಕೆ 221 ರನ್ ಗಳಿಸುವ ಮೂಲಕ 22 ರನ್​ಗಳಿಂದ ಸೋಲು ಕಂಡಿತು. ರೋಚಕವಾಗಿ ಸಾಗಿದ್ದ ಈ ಪಂದ್ಯದಲ್ಲಿ ಒಟ್ಟಾರೆ 40 ಓವರ್​ನಲ್ಲಿ 464 ರನ್ ದಾಖಲಾಯಿತು.

ಈ ಪಂದ್ಯದಲ್ಲಿ ರನ್​ರೇಟ್​ಗೆ ಅಗತ್ಯವಿದ್ದ ಅಂತರದಿಂದ ಗೆಲ್ಲಲು ಮುಂಬೈ ವಿಫಲವಾದ ಪರಿಣಾಮ ಮುಂಬೈ ಟೂರ್ನಿಯಿಂದ ಹೊರಬಿತ್ತು. ಆರ್​ಸಿಬಿ ಪರ ಆಡಿದ್ದ ಗುರುಕೀರತ್ ಆಟ ಕರ್ನಾಟಕದ ಸೆಮೀಸ್ ಹಾದಿ ಸುಗಮಗೊಳಿಸಿದ್ದು ವಿಶೇಷ. ನಿನ್ನೆಯ ಪಂದ್ಯದ ಫಲಿತಾಂಶದ ಆಧಾರದಲ್ಲಿ ಕರ್ನಾಟಕ ಸೆಮೀಸ್ ತಲುಪಿದ್ದು, ನಾಳೆ ಹರಿಯಾಣವನ್ನು ಎದುರಿಸಲಿದೆ. ಇನ್ನೊಂದು ಸೆಮಿಫೈನಲ್​ನಲ್ಲಿ ತಮಿಳುನಾಡು ತಂಡಕ್ಕೆ ರಾಜಸ್ಥಾನ ಎದುರಾಗಲಿದೆ. ಡಿ.1ರಂದು ಟೂರ್ನಿಯ ಉಪಾಂತ್ಯ ಪಂದ್ಯ ನಡೆಯಲಿದೆ.

  • 🚨UPDATE🚨: Semi-final spots are now confirmed.

    Haryana vs Karnataka

    Tamil Nadu vs Rajasthan

    Which two teams will qualify for the final?@paytm #MushtaqAliT20

    — BCCI Domestic (@BCCIdomestic) November 27, 2019 " class="align-text-top noRightClick twitterSection" data=" ">
Intro:Body:

ಸೂರತ್: ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕರ್ನಾಟಕ ಭವಿಷ್ಯ ನಿರ್ಧರಿಸುವ ಪಂದ್ಯದಲ್ಲಿ ಮುಂಬೈ ತಂಡ ಕಡಿಮೆ ಅಂತರದ ಗೆಲುವು ದಾಖಲಿಸಿದ್ದು, ಈ ಮೂಲಕ ಕರ್ನಾಟಕದ ಸೆಮಿಫೈನಲ್​ ತಲುಪಿದೆ.



ಮುಂಬೈ- ಪಂಜಾಬ್​ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಮುಂಬೈ ಆರಂಭಿಕ ಆಟಗಾರ ಪೃಥ್ವಿ ಶಾ 53(27 ಎಸೆತ), ಶ್ರೇಯಸ್ ಅಯ್ಯರ್ 80(40 ಎಸೆತ) ಹಾಗೂ ಸೂರ್ಯಕುಮಾರ್ ಯಾದವ್​ 80(35 ಎಸೆತ) ರನ್​​ ಮೂಲಕ ಮುಂಬೈ ತಂಡ ನಿಗದಿತ 20 ಓವರ್​ನಲ್ಲಿ 3 ವಿಕೆಟ್ ನಷ್ಟಕ್ಕೆ 243 ರನ್​ಗಳ ಬೃಹತ್ ಮೊತ್ತ ದಾಖಲಿಸಿತ್ತು.



ಮುಂಬೈ ಸೆಮೀಸ್​ಗೆ ಲಗ್ಗೆ ಇಡಬೇಕಿದ್ದರೆ ಪಂದ್ಯವನ್ನು ಕನಿಷ್ಠ 90 ರನ್​ಗಳ ಅಂತರದಿಂದ ಗೆಲ್ಲಬೇಕಿತ್ತು. ಬ್ಯಾಟಿಂಗ್​​ನಲ್ಲಿ ಅಬ್ಬರಿಸಿದ್ದ ಮುಂಬೈ ತಂಡ ಬೌಲಿಂಗ್​​ನಲ್ಲಿ ಬಿಗು ಪ್ರದರ್ಶನ ನೀಡುವಲ್ಲಿ ವಿಫಲವಾಯಿತು.



ಬೃಹತ್​ ಗುರಿಯನ್ನು ಬೆನ್ನತ್ತಿದ ಪಂಜಾಬ್ ತಂಡಕ್ಕೆ ಅರಂಭಿಕ ಅಟಗಾರ ಶುಭ್ಮನ್​ ಗಿಲ್ ಉತ್ತಮ ಆರಂಭ ನೀಡಿದರು. ಗಿಲ್ ಹಾಗೂ ಗುರುಕೀರತ್ ಸಿಂಗ್ ನಡುವಿನ ಜೊತೆಯಾಟ ಮುಂಬೈ ಸೆಮೀಸ್ ಹಾದಿಗೆ ಮುಳ್ಳಾಯಿತು. ಗಿಲ್ ಅಬ್ಬರದ 78(38 ಎಸೆತ), ಅಭಿಷೇಕ್ ಶರ್ಮಾ 47(29 ಎಸೆತ) ಹಾಗೀ ಗುರುಕೀರತ್ ಸಿಂಗ್ 40(21 ಎಸೆತ) ಮೂಲಕ ಪಂಜಾಬ್​ ಗುರಿಯ ಸನಿಹ ಬಂದು ವಿರೋಚಿತ ಸೋಲು ಕಂಡಿತು.



ಪಂಜಾಬ್​ ತಂಡ 20 ಓವರ್​ ಮುಕ್ತಾಯಕ್ಕೆ 6 ವಿಕೆಟ್ ನಷ್ಟಕ್ಕೆ 221 ರನ್ ಗಳಿಸುವ ಮೂಲಕ 22 ರನ್​ಗಳಿಂದ ಸೋಲು ಕಂಡಿತು. ರೋಚಕವಾಗಿ ಸಾಗಿದ್ದ ಈ ಪಂದ್ಯದಲ್ಲಿ ಒಟ್ಟಾರೆ 40 ಓವರ್​ನಲ್ಲಿ 464 ರನ್ ದಾಖಲಾಯಿತು.



ಈ ಪಂದ್ಯದಲ್ಲಿ ರನ್​ರೇಟ್​ಗೆ ಅಗತ್ಯವಿದ್ದ ಅಂತರದಿಂದ ಗೆಲ್ಲಲು ಮುಂಬೈ ವಿಫಲವಾದ ಪರಿಣಾಮ ಮುಂಬೈ ಟೂರ್ನಿಯಿಂದ ಹೊರಬಿತ್ತು. ಈ ಪಂದ್ಯದ ಫಲಿತಾಂಶದ ಆಧಾರದಲ್ಲಿ ಕರ್ನಾಟಕ ಸೆಮೀಸ್ ತಲುಪಿದ್ದು, ನಾಳೆ ಹರಿಯಾಣವನ್ನು ಎದುರಿಸಲಿದೆ. ಇನ್ನೊಂದು ಸೆಮಿಫೈನಲ್​ನಲ್ಲಿ ತಮಿಳುನಾಡು ತಂಡಕ್ಕೆ ರಾಜಸ್ಥಾನ ಎದುರಾಗಲಿದೆ. ಡಿ.1ರಂದು ಟೂರ್ನಿಯ ಉಪಾಂತ್ಯ ಪಂದ್ಯ ನಡೆಯಲಿದೆ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.