ETV Bharat / sports

ಕೊರೊನಾ ಭೀತಿ: ಯಾರ್ಕ್​ಶೈರ್​ ಜೊತೆ ಒಪ್ಪಂದ ಮುರಿದುಕೊಂಡ ಅಶ್ವಿನ್​, ಮಹಾರಾಜ್​, ಪೂರನ್​

author img

By

Published : Apr 28, 2020, 2:46 PM IST

ಕೌಂಟಿ ಚಾಂಪಿಯನ್​ಶಿಪ್​ ಕೂಡ ಮುಂದೂಡಲ್ಪಟ್ಟಿದ್ದು, ಭಾರತ ತಂಡದ ಸ್ಪಿನ್ನರ್​ ಆರ್​ ಅಶ್ವಿನ್​, ದಕ್ಷಿಣ ಆಫ್ರಿಕಾದ ಕೇಶವ್​ ಮಹಾರಾಜ್​, ಹಾಗೂ ವೆಸ್ಟ್​ ಇಂಡೀಸ್​ನ ನಿಕೋಲಸ್​ ಪೂರನ್​ ತಮ್ಮ ಒಪ್ಪಂದವನ್ನು ರದ್ದು ಪಡಿಸಿಕೊಂಡಿದ್ದಾರೆಂದು ಕ್ಲಬ್,​ ತನ್ನ ಅಧಿಕೃತ ವೆಬ್​ಸೈಟ್​ನಲ್ಲಿ ತಿಳಿಸಿದೆ.

ಯಾರ್ಕ್​ಶೈರ್​ ಜೊತೆ ಒಪ್ಪಂದ ಮುರಿದುಕೊಂಡ ಅಶ್ವಿನ್
ಯಾರ್ಕ್​ಶೈರ್​ ಜೊತೆ ಒಪ್ಪಂದ ಮುರಿದುಕೊಂಡ ಅಶ್ವಿನ್

ಲಂಡನ್: ಭಾರತ ತಂಡದ ಮಂಚೂಣಿ ಸ್ಪಿನ್​ ಬೌಲರ್​ ಆರ್​ ಅಶ್ವಿನ್ ಸೇರಿದಂತೆ ಮೂವರು ಆಟಗಾರರು ಕೌಂಟಿ ಚಾಂಪಿಯನ್​ಶಿಪ್​ನಿಂದ ಹೊರಬಂದಿದ್ದಾರೆ.

ಕೊರೊನಾ ವಿಶ್ವದಾದ್ಯಂತ ಏರಿಕೆಯಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿಯಿಂದ ಒಲಿಂಪಿಕ್ಸ್​, ಐಪಿಎಲ್​ ಸೇರಿದಂತೆ ಈಗಾಗಲೇ ಹಲವು ಕ್ರೀಡಾಕೂಟಗಳನ್ನು ಮುಂದೂಡಲಾಗಿದೆ. ಇನ್ನು ಕೆಲವು ಕ್ರೀಡಾಕೂಟಗಳು ರದ್ದಾಗಿವೆ.

  • The Yorkshire County Cricket Club can confirm that the contracts for its three overseas players have been cancelled by mutual consent #OneRose

    — Yorkshire CCC (@YorkshireCCC) April 27, 2020 " class="align-text-top noRightClick twitterSection" data=" ">

The Yorkshire County Cricket Club can confirm that the contracts for its three overseas players have been cancelled by mutual consent #OneRose

— Yorkshire CCC (@YorkshireCCC) April 27, 2020

ಇದೇ ರೀತಿ ಕೌಂಟಿ ಚಾಂಪಿಯನ್​ಶಿಪ್​ ಕೂಡ ಮುಂದೂಡಲ್ಪಟ್ಟಿದ್ದು, ಭಾರತ ತಂಡದ ಸ್ಪಿನ್ನರ್​ ಆರ್​ ಅಶ್ವಿನ್​, ದಕ್ಷಿಣ ಆಫ್ರಿಕಾದ ಕೇಶವ್​ ಮಹಾರಾಜ್​, ಹಾಗೂ ವೆಸ್ಟ್​ ಇಂಡೀಸ್​ನ ನಿಕೋಲಸ್​ ಪೂರನ್​ ತಮ್ಮ ಒಪ್ಪಂದವನ್ನು ರದ್ದು ಪಡಿಸಿಕೊಂಡಿದ್ದಾರೆಂದು ಕ್ಲಬ್​ ತನ್ನ ಅಧಿಕೃತ ವೆಬ್​ಸೈಟ್​ನಲ್ಲಿ ತಿಳಿಸಿದೆ.

ಚಾಂಪಿಯನ್​ಶಿಪ್​ನ ಹಲವು ಪಂದ್ಯಗಳು ಉಳಿದಿದ್ದರಿಂದ ಯಾರ್ಕ್​ಶೈರ್​ ಸ್ಪಿನ್​ ವಿಭಾಗಕ್ಕೆ ಅನುಭವಿ ಅಶ್ವಿನ್​ ಜೊತೆ ಜನವರಿಯಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಅದೇ ರೀತಿ ವಿಂಡೀಸ್​ನ ನಿಕೋಲಸ್​ ಪೂರನ್​ ಕೂಡ ಮತ್ತೆ ತಂಡ ಸೇರಿಕೊಳ್ಳಲು ಒಪ್ಪಿಕೊಂಡಿದ್ದರು.

ಆದರೆ ಜಗತ್ತಿನಾದ್ಯಂತ ಕೊರೊನಾ ಬಿಕ್ಕಟ್ಟು ತಲೆದೂರಿರುವುದರಿಂದ ಮೂವರು ಆಟಗಾರರೂ ಒಪ್ಪಂದಗಳನ್ನು ರದ್ದು ಮಾಡಿಕೊಂಡಿದ್ದಾರೆ. ಈ ವಿಚಾರನನ್ನು ತಿಳಿಸಿರುವ ಯಾರ್ಕ್​ಶೈರ್​ ಡೈರೆಕ್ಟರ್​ ಆಫ್​ ಕ್ರಿಕೆಟ್​ , ಮಾರ್ಟಿನ್​ ಮೊಕ್ಷನ್​, ಆಟಗಾರರು ವೃತ್ತಿಪರರು, ಸನ್ನಿವೇಶವನ್ನು ಅರ್ಥಮಾಡಿಕೊಂಡು ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಲಂಡನ್: ಭಾರತ ತಂಡದ ಮಂಚೂಣಿ ಸ್ಪಿನ್​ ಬೌಲರ್​ ಆರ್​ ಅಶ್ವಿನ್ ಸೇರಿದಂತೆ ಮೂವರು ಆಟಗಾರರು ಕೌಂಟಿ ಚಾಂಪಿಯನ್​ಶಿಪ್​ನಿಂದ ಹೊರಬಂದಿದ್ದಾರೆ.

ಕೊರೊನಾ ವಿಶ್ವದಾದ್ಯಂತ ಏರಿಕೆಯಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿಯಿಂದ ಒಲಿಂಪಿಕ್ಸ್​, ಐಪಿಎಲ್​ ಸೇರಿದಂತೆ ಈಗಾಗಲೇ ಹಲವು ಕ್ರೀಡಾಕೂಟಗಳನ್ನು ಮುಂದೂಡಲಾಗಿದೆ. ಇನ್ನು ಕೆಲವು ಕ್ರೀಡಾಕೂಟಗಳು ರದ್ದಾಗಿವೆ.

  • The Yorkshire County Cricket Club can confirm that the contracts for its three overseas players have been cancelled by mutual consent #OneRose

    — Yorkshire CCC (@YorkshireCCC) April 27, 2020 " class="align-text-top noRightClick twitterSection" data=" ">

ಇದೇ ರೀತಿ ಕೌಂಟಿ ಚಾಂಪಿಯನ್​ಶಿಪ್​ ಕೂಡ ಮುಂದೂಡಲ್ಪಟ್ಟಿದ್ದು, ಭಾರತ ತಂಡದ ಸ್ಪಿನ್ನರ್​ ಆರ್​ ಅಶ್ವಿನ್​, ದಕ್ಷಿಣ ಆಫ್ರಿಕಾದ ಕೇಶವ್​ ಮಹಾರಾಜ್​, ಹಾಗೂ ವೆಸ್ಟ್​ ಇಂಡೀಸ್​ನ ನಿಕೋಲಸ್​ ಪೂರನ್​ ತಮ್ಮ ಒಪ್ಪಂದವನ್ನು ರದ್ದು ಪಡಿಸಿಕೊಂಡಿದ್ದಾರೆಂದು ಕ್ಲಬ್​ ತನ್ನ ಅಧಿಕೃತ ವೆಬ್​ಸೈಟ್​ನಲ್ಲಿ ತಿಳಿಸಿದೆ.

ಚಾಂಪಿಯನ್​ಶಿಪ್​ನ ಹಲವು ಪಂದ್ಯಗಳು ಉಳಿದಿದ್ದರಿಂದ ಯಾರ್ಕ್​ಶೈರ್​ ಸ್ಪಿನ್​ ವಿಭಾಗಕ್ಕೆ ಅನುಭವಿ ಅಶ್ವಿನ್​ ಜೊತೆ ಜನವರಿಯಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಅದೇ ರೀತಿ ವಿಂಡೀಸ್​ನ ನಿಕೋಲಸ್​ ಪೂರನ್​ ಕೂಡ ಮತ್ತೆ ತಂಡ ಸೇರಿಕೊಳ್ಳಲು ಒಪ್ಪಿಕೊಂಡಿದ್ದರು.

ಆದರೆ ಜಗತ್ತಿನಾದ್ಯಂತ ಕೊರೊನಾ ಬಿಕ್ಕಟ್ಟು ತಲೆದೂರಿರುವುದರಿಂದ ಮೂವರು ಆಟಗಾರರೂ ಒಪ್ಪಂದಗಳನ್ನು ರದ್ದು ಮಾಡಿಕೊಂಡಿದ್ದಾರೆ. ಈ ವಿಚಾರನನ್ನು ತಿಳಿಸಿರುವ ಯಾರ್ಕ್​ಶೈರ್​ ಡೈರೆಕ್ಟರ್​ ಆಫ್​ ಕ್ರಿಕೆಟ್​ , ಮಾರ್ಟಿನ್​ ಮೊಕ್ಷನ್​, ಆಟಗಾರರು ವೃತ್ತಿಪರರು, ಸನ್ನಿವೇಶವನ್ನು ಅರ್ಥಮಾಡಿಕೊಂಡು ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.