ETV Bharat / sports

WTC ಫೈನಲ್​ನಲ್ಲಿ ಭಾರತದ ವಿರುದ್ಧವೇ ತೊಡೆ ತಟ್ಟಲಿದ್ದಾನೆ ಕನ್ನಡಿಗ ದಂಪತಿಯ ಮಗ

author img

By

Published : Jun 7, 2021, 6:15 PM IST

ರವೀಂದ್ರ ಬೆಂಗಳೂರು ಮೂಲದ ರವಿ ಕೃಷ್ಣಮೂರ್ತಿ ಎಂಬ ಸಾಫ್ಟ್​ವೇರ್​ ಸಿಸ್ಟಮ್​ ಆರ್ಕಿಟೆಕ್ಟರ್​ ಮತ್ತು ದೀಪಾ ಕೃಷ್ಣಮೂರ್ತಿ ಎಂಬ ದಂಪತಿಯ ಮಗ. ಇವರು 1990ರಲ್ಲಿ ನ್ಯೂಜಿಲ್ಯಾಂಡ್​ಗೆ ತೆರಳಿದ್ದರು. ಶ್ರೀನಾಥ್​ ಮತ್ತು ರಚಿನ್ ಕೃಷ್ಣಮೂರ್ತಿ ಸ್ನೇಹಿತರಾಗಿರುವುದರಿಂದ ಇದೀಗ ಕಿವೀಸ್​ನ ಭರವಸೆಯ ಆಟಗಾರನಾಗಿರುವ ಅವರು ಭಾರತದ ಲೆಜೆಂಡರಿ ವೇಗಿ ಜಾವಗಲ್ ಶ್ರೀನಾಥ್​ ಅವರಿಂದ ಕ್ರಿಕೆಟ್​ ಸಲಹೆಗಳನ್ನು ಪಡೆದಿದ್ದಾರೆ.

ರಚಿನ್ ರವೀಂದ್ರ
ರಚಿನ್ ರವೀಂದ್ರ

ವೆಲ್ಲಿಂಗ್ಟನ್​: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಪಂದ್ಯ ನಡೆಯಲಿದೆ, ಈ ಪಂದ್ಯದಲ್ಲಿ ಬೆಂಗಳೂರಿನ ದಂಪತಿಯ ಮಗ ರಚಿನ್​ ರವೀಂದ್ರ ವಿರುದ್ಧ ಭಾರತದ ವಿರುದ್ಧವೇ ತೊಡೆ ತಟ್ಟಲು ಸಜ್ಜಾಗಿದ್ದಾರೆ.

ರವೀಂದ್ರ ಬೆಂಗಳೂರು ಮೂಲದ ರವಿ ಕೃಷ್ಣಮೂರ್ತಿ ಎಂಬ ಸಾಫ್ಟ್​ವೇರ್​ ಸಿಸ್ಟಮ್​ ಆರ್ಕಿಟೆಕ್ಟರ್​ ಮತ್ತು ದೀಪಾ ಕೃಷ್ಣಮೂರ್ತಿ ಎಂಬ ದಂಪತಿಯ ಮಗ. ಇವರು 1990ರಲ್ಲಿ ನ್ಯೂಜಿಲ್ಯಾಂಡ್​ಗೆ ತೆರಳಿದ್ದರು. ಶ್ರೀನಾಥ್​ ಮತ್ತು ರಚಿನ್ ಕೃಷ್ಣಮೂರ್ತಿ ಸ್ನೇಹಿತರಾಗಿರುವುದರಿಂದ ಇದೀಗ ಕಿವೀಸ್​ನ ಭರವಸೆಯ ಆಟಗಾರನಾಗಿರುವ ಅವರು ಭಾರತದ ಲೆಜೆಂಡರಿ ವೇಗಿ ಜಾವಗಲ್ ಶ್ರೀನಾಥ್​ ಅವರಿಂದ ಕ್ರಿಕೆಟ್​ ಸಲಹೆಗಳನ್ನು ಪಡೆದಿದ್ದಾರೆ.

ರಚಿನ್ ರವೀಂದ್ರ
ರಚಿನ್ ರವೀಂದ್ರ

ಪ್ರತಿ ವರ್ಷ ಆಂಧ್ರಕ್ಕೆ ಬರುತ್ತಾರೆ ರವೀಂದ್ರ:

ನ್ಯೂಜಿಲ್ಯಾಂಡ್​ನ ಹಟ್​ ಹಾಕ್ಸ್​ ಕ್ಲಬ್​ ತನ್ನ ಆಟಗಾರರನ್ನು ಪ್ರತಿವರ್ಷ ಬೇಸಿಗೆಯಲ್ಲಿ ಭಾರತಕ್ಕೆ ಕ್ರಿಕೆಟ್ ತರಬೇತಿಗಾಗಿ ಕಳುಹಿಸುತ್ತದೆ. ಆಂಧ್ರಪ್ರದೇಶದ ಆಟ್​ಟಿಡಿ ಕ್ಲಬ್​ನಲ್ಲಿ ಈ ಆಟಗಾರರ ತರಬೇತಿ ಪಡೆಯುತ್ತಾರೆ. ಇದೇ ಸಂದರ್ಭದಲ್ಲಿ ಲೋಕಲ್ ತಂಡಗಳ ವಿರುದ್ಧ ಚಾರಿಟಿ ಪಂದ್ಯಗಳನ್ನಾಡುತ್ತಾರೆ. ರಚಿನ್​ ಜೊತೆಗೆ ಜೇಮ್ಸ್ ನೀಶಮ್, ಟಾಮ್ ಬ್ಲಂಡೆಲ್​ರಂತಹ ಅಂತಾರಾಷ್ಟ್ರೀಯ ಕ್ರಿಕೆಟಿಗರು ಪ್ರತಿ ವರ್ಷ ಭಾರತ ಪ್ರವಾಸ ಕೈಗೊಳ್ಳುತ್ತಿರುತ್ತಾರೆ.

ರಚಿನ್ ರವೀಂದ್ರ
ರಚಿನ್ ರವೀಂದ್ರ

ರವಿಂದ್ರ ಹೆಸರಿನ ಹಿಂದೆ ರಚಿನ್ ಬಂದಿದ್ದೇಗೆ?

ರವಿಂದ್ರ ಹೆಸರಿನ ಮುಂದೆ ರಚಿನ್ ಬರಲು ಕೂಡ ಭಾರತೀಯ ಕ್ರಿಕೆಟಿಗರೇ ಕಾರಣ. ಸಚಿನ್​ ತೆಂಡೂಲ್ಕರ್​ ಮತ್ತು ರಾಹುಲ್ ದ್ರಾವಿಡ್​ ಹೆಸರಿನ ಸಮ್ಮಿಲನವೇ ರಚಿನ್​. ಇವರ ತಂದೆ ಕೂಡ ಸಚಿನ್​ ಅವರ ಬಹುದೊಡ್ಡ ಅಭಿಮಾನಿಯಾಗಿದ್ದಾರೆ.

2016ರ ಅಂಡರ್​ 19 ವಿಶ್ವಕಪ್​ನಲ್ಲಿ ರಿಷಭ್ ಪಂತ್ ಮತ್ತು ವಾಷಿಂಗ್ಟನ್ ಸುಂದರ್​ ಎದುರಾಳಿಯಾಗಿದ್ದ ಅವರು, ಇದೀಗ 5 ವರ್ಷಗಳ ನಂತರ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದೆದುರು ಮಿಂಚಲು ತಯಾರಾಗುತ್ತಿದ್ದಾರೆ.

ಇದನ್ನು ಓದಿ: WTC ಫೈನಲ್: ಪಿಚ್​​ ಸ್ವಿಂಗ್​ಗೆ ನೆರವಾದರೆ ಕೊಹ್ಲಿ-ಭಾರತೀಯ ಬ್ಯಾಟ್ಸ್​​ಮನ್ಸ್​ ನಮ್ಮ ಬೌಲರ್​ಗಳೆದುರು ಪರದಾಡ್ತಾರೆ!

ವೆಲ್ಲಿಂಗ್ಟನ್​: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಪಂದ್ಯ ನಡೆಯಲಿದೆ, ಈ ಪಂದ್ಯದಲ್ಲಿ ಬೆಂಗಳೂರಿನ ದಂಪತಿಯ ಮಗ ರಚಿನ್​ ರವೀಂದ್ರ ವಿರುದ್ಧ ಭಾರತದ ವಿರುದ್ಧವೇ ತೊಡೆ ತಟ್ಟಲು ಸಜ್ಜಾಗಿದ್ದಾರೆ.

ರವೀಂದ್ರ ಬೆಂಗಳೂರು ಮೂಲದ ರವಿ ಕೃಷ್ಣಮೂರ್ತಿ ಎಂಬ ಸಾಫ್ಟ್​ವೇರ್​ ಸಿಸ್ಟಮ್​ ಆರ್ಕಿಟೆಕ್ಟರ್​ ಮತ್ತು ದೀಪಾ ಕೃಷ್ಣಮೂರ್ತಿ ಎಂಬ ದಂಪತಿಯ ಮಗ. ಇವರು 1990ರಲ್ಲಿ ನ್ಯೂಜಿಲ್ಯಾಂಡ್​ಗೆ ತೆರಳಿದ್ದರು. ಶ್ರೀನಾಥ್​ ಮತ್ತು ರಚಿನ್ ಕೃಷ್ಣಮೂರ್ತಿ ಸ್ನೇಹಿತರಾಗಿರುವುದರಿಂದ ಇದೀಗ ಕಿವೀಸ್​ನ ಭರವಸೆಯ ಆಟಗಾರನಾಗಿರುವ ಅವರು ಭಾರತದ ಲೆಜೆಂಡರಿ ವೇಗಿ ಜಾವಗಲ್ ಶ್ರೀನಾಥ್​ ಅವರಿಂದ ಕ್ರಿಕೆಟ್​ ಸಲಹೆಗಳನ್ನು ಪಡೆದಿದ್ದಾರೆ.

ರಚಿನ್ ರವೀಂದ್ರ
ರಚಿನ್ ರವೀಂದ್ರ

ಪ್ರತಿ ವರ್ಷ ಆಂಧ್ರಕ್ಕೆ ಬರುತ್ತಾರೆ ರವೀಂದ್ರ:

ನ್ಯೂಜಿಲ್ಯಾಂಡ್​ನ ಹಟ್​ ಹಾಕ್ಸ್​ ಕ್ಲಬ್​ ತನ್ನ ಆಟಗಾರರನ್ನು ಪ್ರತಿವರ್ಷ ಬೇಸಿಗೆಯಲ್ಲಿ ಭಾರತಕ್ಕೆ ಕ್ರಿಕೆಟ್ ತರಬೇತಿಗಾಗಿ ಕಳುಹಿಸುತ್ತದೆ. ಆಂಧ್ರಪ್ರದೇಶದ ಆಟ್​ಟಿಡಿ ಕ್ಲಬ್​ನಲ್ಲಿ ಈ ಆಟಗಾರರ ತರಬೇತಿ ಪಡೆಯುತ್ತಾರೆ. ಇದೇ ಸಂದರ್ಭದಲ್ಲಿ ಲೋಕಲ್ ತಂಡಗಳ ವಿರುದ್ಧ ಚಾರಿಟಿ ಪಂದ್ಯಗಳನ್ನಾಡುತ್ತಾರೆ. ರಚಿನ್​ ಜೊತೆಗೆ ಜೇಮ್ಸ್ ನೀಶಮ್, ಟಾಮ್ ಬ್ಲಂಡೆಲ್​ರಂತಹ ಅಂತಾರಾಷ್ಟ್ರೀಯ ಕ್ರಿಕೆಟಿಗರು ಪ್ರತಿ ವರ್ಷ ಭಾರತ ಪ್ರವಾಸ ಕೈಗೊಳ್ಳುತ್ತಿರುತ್ತಾರೆ.

ರಚಿನ್ ರವೀಂದ್ರ
ರಚಿನ್ ರವೀಂದ್ರ

ರವಿಂದ್ರ ಹೆಸರಿನ ಹಿಂದೆ ರಚಿನ್ ಬಂದಿದ್ದೇಗೆ?

ರವಿಂದ್ರ ಹೆಸರಿನ ಮುಂದೆ ರಚಿನ್ ಬರಲು ಕೂಡ ಭಾರತೀಯ ಕ್ರಿಕೆಟಿಗರೇ ಕಾರಣ. ಸಚಿನ್​ ತೆಂಡೂಲ್ಕರ್​ ಮತ್ತು ರಾಹುಲ್ ದ್ರಾವಿಡ್​ ಹೆಸರಿನ ಸಮ್ಮಿಲನವೇ ರಚಿನ್​. ಇವರ ತಂದೆ ಕೂಡ ಸಚಿನ್​ ಅವರ ಬಹುದೊಡ್ಡ ಅಭಿಮಾನಿಯಾಗಿದ್ದಾರೆ.

2016ರ ಅಂಡರ್​ 19 ವಿಶ್ವಕಪ್​ನಲ್ಲಿ ರಿಷಭ್ ಪಂತ್ ಮತ್ತು ವಾಷಿಂಗ್ಟನ್ ಸುಂದರ್​ ಎದುರಾಳಿಯಾಗಿದ್ದ ಅವರು, ಇದೀಗ 5 ವರ್ಷಗಳ ನಂತರ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದೆದುರು ಮಿಂಚಲು ತಯಾರಾಗುತ್ತಿದ್ದಾರೆ.

ಇದನ್ನು ಓದಿ: WTC ಫೈನಲ್: ಪಿಚ್​​ ಸ್ವಿಂಗ್​ಗೆ ನೆರವಾದರೆ ಕೊಹ್ಲಿ-ಭಾರತೀಯ ಬ್ಯಾಟ್ಸ್​​ಮನ್ಸ್​ ನಮ್ಮ ಬೌಲರ್​ಗಳೆದುರು ಪರದಾಡ್ತಾರೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.