ETV Bharat / sitara

ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ಆರ್ಯವರ್ಧನ್​​​...ಅವರು ಮಾಡಿದ ತಪ್ಪಾದ್ರೂ ಏನು...?

author img

By

Published : Jun 3, 2020, 7:35 PM IST

'ಜೊತೆಜೊತೆಯಲಿ' ಧಾರಾವಾಹಿ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿರುವ ಅನಿರುಧ್​​ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ. ತಮ್ಮ ಸಂದೇಶಗಳಿಗೆ ಅನಿರುಧ್ ಉತ್ತರಿಸುತ್ತಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿರುವ ಕಾರಣ ಫೇಸ್​​ಬುಕ್​​​ನಲ್ಲಿ ಧೀರ್ಘ ಪತ್ರ ಬರೆಯುವ ಮೂಲಕ ಕ್ಷಮೆ ಕೇಳಿದ್ದಾರೆ.

Anirudh
ಅನಿರುಧ್​​​​​ ಜತ್ಕರ್

ಅನಿರುಧ್​​​​​ ಜತ್ಕರ್ 'ಜೊತೆಜೊತೆಯಲಿ' ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದಾಗಿನಿಂದ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ. ಆದರೆ ಇದೀಗ ಅಭಿಮಾನಿಗಳು ಅನಿರುಧ್ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಸಂದೇಶಗಳಿಗೆ ಅನಿರುಧ್ ರಿಪ್ಲೇ ಮಾಡುತ್ತಿಲ್ಲ ಎಂಬುದೇ ಅವರ ಬೇಸರಕ್ಕೆ ಕಾರಣ.

Anirudh
ಅನಿರುಧ್​​​​​ ಜತ್ಕರ್

ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ಅನಿರುಧ್ ಅವರಿಗೆ ದಿನಕ್ಕೆ ಎಷ್ಟೋ ಮೆಸೇಜ್​​​​ಗಳು ಬರುತ್ತಿವೆ. ಆದರೆ ಶೂಟಿಂಗ್ ಬ್ಯುಸಿ, ವೈಯಕ್ತಿಕ ಕೆಲಸಗಳ ನಡುವೆ ಅಭಿಮಾನಿಗಳ ಸಂದೇಶಗಳಿಗೆ ಪ್ರತಿಕ್ರಿಯಿಸಲು ಅನಿರುಧ್​​ ಅವರಿಗೆ ಸಾಧ್ಯವಾಗುತ್ತಿಲ್ಲವಂತೆ. ಈ ಕಾರಣಕ್ಕೆ ಅನಿರುಧ್ ಮೇಲೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಈ ಕಾರಣದಿಂದ ಅನಿರುಧ್ ಧೀರ್ಘ ಪತ್ರ ಬರೆದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ. ಅನಿರುಧ್​​ ಬರೆದಿರುವ ಪತ್ರದ ಸಾರಾಂಶ ಈ ರೀತಿ ಇದೆ.

  • " class="align-text-top noRightClick twitterSection" data="">

ಅನಿರುಧ್​​​​​ ಜತ್ಕರ್ 'ಜೊತೆಜೊತೆಯಲಿ' ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದಾಗಿನಿಂದ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ. ಆದರೆ ಇದೀಗ ಅಭಿಮಾನಿಗಳು ಅನಿರುಧ್ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಸಂದೇಶಗಳಿಗೆ ಅನಿರುಧ್ ರಿಪ್ಲೇ ಮಾಡುತ್ತಿಲ್ಲ ಎಂಬುದೇ ಅವರ ಬೇಸರಕ್ಕೆ ಕಾರಣ.

Anirudh
ಅನಿರುಧ್​​​​​ ಜತ್ಕರ್

ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ಅನಿರುಧ್ ಅವರಿಗೆ ದಿನಕ್ಕೆ ಎಷ್ಟೋ ಮೆಸೇಜ್​​​​ಗಳು ಬರುತ್ತಿವೆ. ಆದರೆ ಶೂಟಿಂಗ್ ಬ್ಯುಸಿ, ವೈಯಕ್ತಿಕ ಕೆಲಸಗಳ ನಡುವೆ ಅಭಿಮಾನಿಗಳ ಸಂದೇಶಗಳಿಗೆ ಪ್ರತಿಕ್ರಿಯಿಸಲು ಅನಿರುಧ್​​ ಅವರಿಗೆ ಸಾಧ್ಯವಾಗುತ್ತಿಲ್ಲವಂತೆ. ಈ ಕಾರಣಕ್ಕೆ ಅನಿರುಧ್ ಮೇಲೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಈ ಕಾರಣದಿಂದ ಅನಿರುಧ್ ಧೀರ್ಘ ಪತ್ರ ಬರೆದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ. ಅನಿರುಧ್​​ ಬರೆದಿರುವ ಪತ್ರದ ಸಾರಾಂಶ ಈ ರೀತಿ ಇದೆ.

  • " class="align-text-top noRightClick twitterSection" data="">
ETV Bharat Logo

Copyright © 2024 Ushodaya Enterprises Pvt. Ltd., All Rights Reserved.